ಸಕಲ ಸೌಲಭ್ಯಗಳಿಂದ ಸಜ್ಜಿತ ಅಂಜುಮಾನ್ ಕಾಲೇಜಿನ ಈ ಯಶಸ್ಸು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪ್ರೋತ್ಸಾಹ ಒದಗಿಸುತ್ತಿದೆ - ಜುಕಾಕೋ ಅಬ್ದುಲ್ ರಹೀಂಭಟ್ಕಳಫೆಬ್ರವರಿ 4 ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಗಳಾದ ಮುಹಮ್ಮದ್ ಹುಸೇನ್ (ಸಿವಿಲ್ ವಿಭಾಗ) ಹಾಗೂ ಗಣೇಶ್ ಪುಜಾರಿ (ಎಲೆಕ್ಟ್ರಿಕಲ್ ವಿಭಾಗ)ಇವರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜುಕಾಕೋ ಅಬ್ದುಲ್ ರಹೀಮ್ ಸನ್ಮಾನಿಸಿ ಗೌರವಿಸಿದರು. ಈ ಇಬ್ಬರು...
|
ಹೈದರಾಬಾದ್: ದ್ವಿತೀಯ ಇನಿಂಗ್ಸ್ನ ಆರಂಭದಲ್ಲಿ ಬೇಗ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ದಕ್ಷಿಣವಲಯಕ್ಕೆ ಆಸರೆಯಾಗಿದ್ದು ದಿನೇಶ್ ಕಾರ್ತಿಕ್(೧೫೦) ಮತ್ತು ಸಿ.ಎಂ.ಗೌತಮ್(೮೮). ತಮ್ಮ ಉತ್ತಮ ಜೊತೆಯಾಟದಿಂದ ೨೪೭ರನ್ ಕಲೆಹಾಕುವ ಮೂಲಕ ಎದುರಾಳಿ ಪಶ್ಚಿಮ ವಲಯಕ್ಕೆ ತಲೆನೋವಾಗಿ ಪರಿಣಮಿಸಿದರು.ಮೂರನೇ ದಿನದಾಟ ಆರಂಭಿಸಿದ ಅನಿರುದ್ಧ(೩೭) ಮತ್ತು ಕೆ.ಬಿ.ಪವನ್(೨೦) ತಂಡದ ಖಾತೆಗೆ ೫೦ ರನ್ ಸೇರಿಸುತ್ತಿದ್ದಂತೆ ಜೊತೆಯಾಟಕ್ಕೆ ಬ್ರೇಕ್ ಬಿತ್ತು. ಪವನ್ ವಿಕೆಟ್ ಒಪ್ಪಿಸಿದ...
|
style="text-decoration:none;">ನಗರದ ಶೇಷಾದ್ರಿಪುರಂನ ವರದಾಚಾರ್ ಸಭಾಂಗಣ ಅಂದು ವಿನೂತನ ರೀತಿಯಲ್ಲಿ ಅಲಂಕೃತವಾಗಿತ್ತು. ಜನರ ಜಂಗುಳಿಯೂ ಅಲ್ಲಿತ್ತು. ಇಂತಹ ವಾತಾವರಣದಲ್ಲಿ ‘ಬಿಂದಾಸ್ ಹುಡುಗಿ‘ ಚಿತ್ರದ ಹಾಡೊಂದರ ಚಿತ್ರೀಕರಣ ನೆರವೇರಿತು. ಕವಿರಾಜ್ ರಚಿಸಿರುವ, ಸೂರಿಸುರೇಶ್(ಹೊಸಗಾನ ಬಜಾನ ಖ್ಯಾತಿ) ಹಾಡಿರುವ ‘ಸೋನಾ ಸೋನಾ ಸೋನಾ ಯಾರೋ ನನ್ನ ಸಜ್ಜನ ಜಾನೆ ಜಾನೆ ಯಾರೇ ನೀ ಸಜ್ಜನ ಎಂಬ ಗೀತೆಗೆ ನಾಯಕಿ ಪ್ರಿಯಾಹಾಸನ್ ಸಹನರ್ತಕರೊಡನೆ ಹೆಜ್ಜೆ ಹಾಕಿದರು.ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನದಲ್ಲಿ...
|
ಹೈದರಾಬಾದ್, ಫೆ.೨: ದಿನೇಶ್ ಕಾರ್ತಿಕ್ (ಅಜೇಯ ೧೬೧), ಗಣೇಶ್ ಸತೀಶ್(೫೩) ಅವರ ಜವಾಬ್ಧಾರಿಯುತ ಬ್ಯಾಟಿಂಗ್ ನೆರವಿನಿಂದ ದಕ್ಷಿಣವಲಯ ಮಂಗಳವಾರ ಆರಂಭಗೊಂಡ ದುಲೀಪ್ ಟ್ರೋಫಿ ಫೈನಲ್ ಮೊದಲ ದಿನಾಂತ್ಯಕ್ಕೆ ೬ ವಿಕೆಟ್ ಕಳೆದುಕೊಂಡು ೩೫೬ ರನ್ಗಳನ್ನು ಕಲೆಹಾಕಿದೆ.ಎದುರಾಳಿ ಪಶ್ಚಿಮವಲಯದ ಬೌಲರ್ಗಳನ್ನು ಬೆವರಿಳಿಸುವಂತೆ ಬ್ಯಾಟಿಂಗ್ ಬಲ ಪ್ರದರ್ಶಿಸಿದ ದಕ್ಷಿಣವಲಯ ಮೊದಲ ದಿನದಲ್ಲಿ ೮೯ ಓವರ್ಗಳನ್ನು ಆಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ದಕ್ಷಿಣವಲಯ ಆರಂಭದಲ್ಲಿ ಅನಿರುದ್ಧ(೧೯)...
|
style="text-decoration:none;">ಗೋಲ್ಡನ್ ಸ್ಟಾರ್ ಗಣೇಶ್ ಅವರ ಸ್ವಂತ ಬ್ಯಾನರ್ ನಲ್ಲಿ ಮೂಡಿ ಬಂದ ಹಿಟ್ ಚಿತ್ರ 'ಮಳೆಯಲಿ ಜೊತೆಯಲಿ' ಅಮೆರಿಕಾದಲ್ಲಿ ಬಿಡುಗಡೆ ಭಾಗ್ಯ ಕಾಣಲಿದೆ. ಕಸ್ತೂರಿ ಮಿಡಿಯಾ ಕನ್ನಡ ಪಿಕ್ಚರ್ ಕ್ಲಬ್ ಸಹಯೋಗದೊಂದಿಗೆ ಉತ್ತರ ಕ್ಯಾಲಿಫೋರ್ನಿಯಾ ದ ಬೇ ಪ್ರಾಂತ್ಯದಲ್ಲಿ ಫೆಬ್ರವರಿ 5ರಿಂದ 7ರ ವರೆಗೆ ಚಿತ್ರ ಪ್ರದರ್ಶನ ಗೊಳ್ಳಲಿದೆ.ವಿದೇಶಗಳಲ್ಲಿ ಗಣೇಶ್ ಚಿತ್ರಗಳನ್ನು ನೋಡುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಈ ವಿಷಯವನ್ನು ದೃಷ್ಟಿಯಲ್ಲಿಟ್ಟುಕೊಂಡು 'ಮಳೆಯಲಿ ಜೊತೆಯಲಿ' ಚಿತ್ರವನ್ನು...
|
ಬೆಂಗಳೂರು: ದುಲೀಪ್ ಟ್ರೋಫಿ ಫೈನಲ್ ಪ್ರವೇಶಿಸಿರುವ ದಕ್ಷಿಣ ವಲಯ ತಂಡಕ್ಕೆ ಕೆ.ಬಿ. ಪವನ್ ಸೇರಿದಂತೆ ಕರ್ನಾಟಕದ ೫ ಆಟಗಾರರು ಆಯ್ಕೆಯಾಗಿದ್ದಾರೆ. ದಕ್ಷಿಣ ವಲಯ ಮತ್ತು ಪಶ್ಚಿಮ ವಲಯ ತಂಡಗಳ ನಡುವೆ ಫೈನಲ್ ಪಂದ್ಯ ಫೆಬ್ರವರಿ ೨ರಿಂದ ೬ರ ವರೆಗೆ ಹೈದರಾಬಾದ್ನಲ್ಲಿ ನಡೆಯಲಿದೆ.ತಂಡದ ವಿವರ: ಕರ್ನಾಟಕದ ರಾಬಿನ್ ಉತ್ತಪ್ಪ, ಗಣೇಶ್ ಸತೀಶ್, ಸಿ.ಎಂ. ಗೌತಮ್ (ವಿಕೆಟ್ ಕೀಪರ್), ಎಸ್. ಅರವಿಂದ್, ಕೆ.ಬಿ. ಪವನ್. ತಮಿಳುನಾಡಿನ ದಿನೇಶ್ ಕಾರ್ತಿಕ್ (ನಾಯಕ), ಎಸ್. ಅನಿವೃದ್ಧ್, ಅರುಣ್ ಕಾರ್ತಿಕ್,...
|
style="text-decoration:none;">ಇತ್ತೀಚೆಗೆ ಐಪಿಎಲ್ ಹರಾಜಿನಲ್ಲಿ ಆದ ಗೊಂದಲ ಎಲ್ಲರಿಗೂ ತಿಳಿದೇ ಇದೆ. ಆದರೆ ರೇಡಿಯೋ ಎಫ್ ಎಂ ಲೋಕದಲ್ಲಿ ಕೂಡ ವಿನೂತನ ಹರಾಜು ಪ್ರಕ್ರಿಯೆ ನಡೆಯಿತು. ಕನ್ನಡದ ಖ್ಯಾತ ನಟರಾದ ಪವರ್ ಸ್ಟಾರ್ ಪುನೀತ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರುಗಳ ಹಸ್ತಾಕ್ಷಾರವುಳ್ಳ ಕಾಫಿ ಮಗ್ ಗಳನ್ನು ಹರಾಜು ಮಾಡಲಾಯಿತು. ಇದರಲ್ಲಿ ಬಂದ ಹಣವನ್ನು ಅಂಧಮಕ್ಕಳ ಶಾಲೆಗೆ ನೀಡಿ ಆರ್ ಜೆ ಅವಿನಾಶ್ ಸಾರ್ಥಕತೆ ನಗೆ ಬೀರಿದರು.ಹಳೆ ನಾಯಕಿಯ ರೆಟ್ರೋ ರಾಣಿ, ಸಕತ್ ಹಾಟ್...
|
ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ಸಖತ್ ಬ್ಯುಸಿಯಾಗಿರುವ ನಟಿಯೆಂದರೆ ವಿನಯಾ ಪ್ರಸಾದ್. ಅವರು ಮುಂದಿನ ತಮ್ಮ ಜೀವನದಲ್ಲಿ ಎರಡು ಸಾಧನೆಗಳನ್ನು ಮಾಡಬೇಕು ಎಂದುಕೊಂಡಿದ್ದಾರಂತೆ. ಅದೇನಪ್ಪಾ ಎಂದರೆ, ಒಂದು ತಾವೇ ಸಿನಿಮಾ ನಿರ್ದೇಶನ ಮಾಡುವುದು. ಮತ್ತೊಂದು ಕಥಕ್ ಮತ್ತು ಭರತ ನಾಟ್ಯ ಕಲಿಯುತ್ತಿರುವ ತಮ್ಮ ಪುತ್ರಿ ಪ್ರಥಮಾ ಪ್ರಸಾದ್ ಅವರಿಗೊಂದು ನೃತ್ಯ ಶಾಲೆ ನಿರ್ಮಿಸಿಕೊಡುವುದು. ಚಿತ್ರ ನಿರ್ದೇಶಿಸಬೇಕೆಂದು ವಿನಯಾ ಅದಾಗಲೇ 20 ಕಥೆಗಳನ್ನು ತಮ್ಮ ಬಳಿ ಇಟ್ಟು ಕೊಂಡಿದ್ದಾರಂತೆ. ಅದರಲ್ಲಿ ಒಂದು ಕಥೆ...
|
style="text-decoration:none;">ಛಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ನಟಿಸಿರುವ, ಬಹು ನಿರೀಕ್ಷೆಯ ‘ಪೊರ್ಕಿ’ ಚಿತ್ರ ಜನವರಿ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ನಿರ್ಮಾಪಕ ದತ್ತಾತ್ರೇಯ ಬಚ್ಚೇಗೌಡ ತಿಳಿಸಿದ್ದಾರೆ. ಸ್ವದೇಶ ಸೇರಿದಂತೆ ವಿದೇಶದ ರಮಣೀಯ ಸ್ಥಳಗಳಲ್ಲಿ ಪೊರ್ಕಿ ಚಿತ್ರದ ಚಿತ್ರೀಕರಣ ನಡೆದಿದೆ.ವಿ.ಹರಿಕೃಷ್ಣರ ಸಂಗೀತದಲ್ಲಿ ಹೊರಬಂದಿರುವ ಚಿತ್ರದ ಹಾಡುಗಳು ಶ್ರೋತೃಗಳ ಮೆಚ್ಚುಗೆಗೆ ಪಾತ್ರವಾಗಿದೆ ಎನುತ್ತಾರೆ ಚಿತ್ರದ ನಿರ್ದೇಶಕ ಎಂ.ಡಿ.ಶ್ರೀಧರ್. ಪತ್ರಕರ್ತ ಗಣೇಶ್ಕಾಸರಗೋಡು...
|
ಡಾ.ಬಿ.ಆರ್. ಅಂಬೇಡ್ಕರ್ ಯುವ ವೇದಿಕೆಯು ಕೆ.ಕೆ. ಈಶ್ವರಯ್ಯ ಸ್ಮರಣಾರ್ಥ ಪಂದ್ಯಾವಳಿಯನ್ನು ಇಲ್ಲಿನ ಬಿ.ಎಂ. ರಸ್ತೆಯ ಮೆಲ್ಲಹಳ್ಳಿ ಗೇಟ್ನಲ್ಲಿ ಜ.೨೩ ರಂದು ಬೆಳಗ್ಗೆ ೯-೩೦ಕ್ಕೆ ಏರ್ಪಡಿಸಿದೆ.ಶಾಸಕ ಕೆ. ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದು, ಕಾಂಗ್ರೆಸ್ ಮುಖಂಡ ಎಚ್.ಡಿ. ಗಣೇಶ್ ಉದ್ಘಾಟಿಸುವರು. ೨೪ ರಂದು ಮಧ್ಯಾಹ್ನ ೩ಕ್ಕೆ ದಸಂಸ ಮುಖಂಡ ಹರಿಹರ ಆನಂದಸ್ವಾಮಿ ಅಧ್ಯಕ್ಷತೆಯಲ್ಲಿ ಮುಕ್ತಾಯ ಸಮಾರಂಭ ನಡೆಯಲಿದೆ....
|