Recent news from 24dunia
   

 

ಶಂಭೋ ಶಂಕರ ಭೂಮಿಗೆ ಬಂದ ಭಗವಂತ 

ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಇದರಂತೆ ವಿಂಗಡಿಸು : ಪ್ರಸ್ತುತತೆ |   ದಿನಾಂಕ
 

ಬಾಕ್ಸಿಂಗ್‌: ಜೈ ಭಗವಾನ್‌ಗೆ ಜಯ

ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತದ ಬಾಕ್ಸರ್‌ ಜೈ ಭಗವಾನ್‌ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಏಷ್ಯನ್‌ ಕಾನಿಫಿಡರೇಷನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಪ್ರಾಥಮಿಕ ಹಂತದ ಸುತ್ತಿನಲ್ಲಿ ಜಯ ಸಾಧಿಸುವುದರೊಂದಿಗೆ ಭಾರತ ಶುಭಾರಂಭ ಕಂಡಿದೆ.ಮಂಗೋಲಿಯಾದ ಎನ್ಖ್‌ಜೊರಿಕ್‌ ವಿರುದ್ಧ ನಡೆದ ಹೋರಾಟದಲ್ಲಿ ಭಗವಾನ್‌ ೧೯-೧೨ ಅಂತರದಲ್ಲಿ ಜಯ ಸಾಧಿಸಿ ಮುನ್ನಡೆದರು.ಅತ್ಯಂತ ಕುತೂಹಲವಾಗಿ ನಡೆದ ಹೋರಾಟದಲ್ಲಿ ಇಬ್ಬರೂ ಬಾಕ್ಸರ್‌ಗಳು ಉತ್ತಮ ಆತ್ಮವಿಶ್ವಾಸವನ್ನು ತೋರಿದ್ದರು.ಆದರೆ...
Source : Kannadaprabha |
Category : Others

ವಿಮಾನಕ್ಷೇತ್ರ FDI: ಕಿಂಗ್ ಮಲ್ಯ ಆನಂದವೋ ಆನಂದ

Timeline.ಮಂಗಳೂರು, ಸೆ.15: ವಿಮಾನಯಾನ ಕ್ಷೇತ್ರದಲ್ಲಿ ನೇರ FDI: ಕಿಂಗ್ ಮಲ್ಯ ಆನಂದತುಂದಿಲಿತರಾಗಿದ್ದಾರೆ. ಆ ಕುಕ್ಕ ಸುಬ್ರಮಣ್ಯ ಸ್ವಾಮಿಗೆ ಚಿನ್ನದ ಬಾಗಿಲು ಮಾಡಿಸಿದ್ದಕ್ಕೂ ಆ ಭಗವಂತ ನನ್ನತ್ತ ಕಣ್ಣುಬಿಟ್ಟ ಎಂದು ಗಾಳಿಯಲ್ಲಿ ತೇಲಿ ಹಗುರವಾಗಿದ್ದಾರೆ ಆರ್ಥಿಕ ಸಂಕಷ್ಟದಲ್ಲಿ ಮುಳುಗಿಹೋಗಿರುವ ಕಿಂಗ್ ಫಿಶರ್ ವಿಮಾನಯಾನ ಸಂಸ್ಥೆಯ ಒಡೆಯ ವಿಜಯ್ ಮಲ್ಯ ಅವರು.ನಿನ್ನೆ ಭಾರತ ಸರ್ಕಾರವು ದೇಶೀಯ ವಿಮಾನಯಾನ ಕ್ಷೇತ್ರದಲ್ಲಿ ಶೇ. 49ರಷ್ಟು ಪ್ರಮಾಣದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್...
Source : Oneindia |
Category : Headlines

ಬಿಗ್ ಬಾಸಿಗೇ ಧಮ್ಕಿ ಹಾಕಿದ 'ಬ್ರಹ್ಮಾಂಡ' ಗುರೂಜಿ!

ಕನ್ನಡ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಆಕಾಶವಾಣಿಯಂತೆ ಮಾತನಾಡುತ್ತ ಆದೇಶ ನೀಡುವ 'ಬಿಗ್ ಬಾಸ್'ದೇ ಅಂತಿಮ ಘೋಷವಾಕ್ಯ. ಈ ರಿಯಾಲಿಟಿ ಶೋದಲ್ಲಿ ಭಾಗವಹಿಸುತ್ತಿರುವ ಎಲ್ಲರೂ ಶಿರಸಾವಹಿಸಿ ಬಿಗ್ ಬಾಸ್ ಆದೇಶವನ್ನು ಚಾಚೂತಪ್ಪದೆ ಪಾಲಿಸಲೇಬೇಕು. ಇಲ್ಲದಿದ್ದರೆ ಶಿಕ್ಷೆ ಗ್ಯಾರಂಟಿ.ಬಿಗ್ ಬಾಸ್ ಆದೇಶವನ್ನು ಎಲ್ಲ ಸ್ಪರ್ಧಿಗಳು ಭಗವಂತನ ಆಜ್ಞೆಯಂತೆ ಪಾಲಿಸುತ್ತಿದ್ದಾರೆ. ಉಲ್ಟಾ ಮಾತಾಡಿದರೆ, ಏನಾದರೂ ಎಡವಟ್ಟು ಮಾತಾಡಿದರೆ ಏನಾಗುತ್ತೋ, ಎಂಥ ಶಿಕ್ಷೆಯಾಗುತ್ತೋ, ಎಲ್ಲಿ ಹೊರಹಾಕಿಸಿಕೊಳ್ಳುತ್ತೇನೋ ಎಂಬ ಭಯ ...
Source : Oneindia |
Category : Entertainment

ಭೀರ ಇವನು ಭಗವಂತನಿಗೆ ಶುಭಾ ಪೂಂಜಾ ನಾಯಕಿ

ಅಣಜಿ ನಾಗರಾಜ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೆ ಅವರ ನಿರ್ಮಾಣದ 'ಭೀಮಾ ತೀರದಲ್ಲಿ' ಹಾಗೂ 'ಪರಮಶಿವ' ಎಂಬ ಚಿತ್ರಗಳ ಶೂಟಿಂಗ್ ಮುಗಿದಿದೆ. ಈಗ ಕೈಗೆತ್ತಿಕೊಂಡಿರುವ ಚಿತ್ರಕ್ಕೆ 'ಭೀರ' ಎಂದು ಹೆಸರಿಡಲಾಗಿದೆ.ಈ ಚಿತ್ರದ ಮುಹೂರ್ತವನ್ನು ದಾವಣಗೆರೆಯಲ್ಲಿ ನಡೆಸಲು ಅಣಜಿ ನಿರ್ಧರಿಸಿದ್ದಾರೆ. ಈ ಚಿತ್ರಕ್ಕೆ ಈ ಹಿಂದೆ ದರ್ಶನ್ ಮುಖ್ಯಭೂಮಿಕೆಯಲ್ಲಿದ್ದ 'ನಮ್ಮ ಪ್ರೀತಿಯ ರಾಮು' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸಂಜಯ್ ನಿರ್ದೇಶಕರು. 'ಇವನು ಭಗವಂತ' ಎಂಬ ಅಡಿಬರಹವನ್ನು 'ಭೀರ'...
Source : Oneindia |
Category : Entertainment

ಭಾರತಿ ಹೆಸ್ರು ಕೇಳಿದಾಗ ಯಡ್ಡಿ ಮುಖ ನೋಡ್ಬೇಕಿತ್ತು!

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಆರು ತಿಂಗಳೊಳಗೆ ಯಾವುದಾದರೂ ಮನೆ(ಮೇಲ್ಮನೆ ಅಥವಾ ಕೆಳಮನೆ) ಸೇರಬೇಕು ಎನ್ನುತ್ತದೆ ಕಾನೂನು. ಸದಾನಂದ ಗೌಡರಿಗೆ ಇನ್ನೂ ನಾಲ್ಕು ತಿಂಗಳುಗಳ ಕಾಲ ಅವಕಾಶ ಇದೆ.ಅದರೆ, ಸದಾನಂದ ಗೌಡರಿಗಾಗಿ ಶಾಸಕ ಸ್ಥಾನ ತ್ಯಾಗ ಮಾಡಲು ಸಿದ್ಧರಾದವರ ಪಟ್ಟಿ ಬೆಳೆಯುತ್ತಿದೆ. ಶಂಕರಪ್ಪ ಅವರ ಹೆಸರಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಾಣತನದಿಂದ ಭಾರತಿಶೆಟ್ಟಿ ಅವರ ಹೆಸರನ್ನು ಈಶ್ವರಪ್ಪ ಸಭೆಯಲ್ಲಿ ತೇಲಿ ಬಿಟ್ಟಿದ್ದಾರೆ.ಸಚಿವೆ ಶೋಭಾ ಕರಂದ್ಲಾಜೆ ಪರಮಾಪ್ತೆ ಭಾರತಿ ಶೆಟ್ಟಿ...
Source : Oneindia |
Category : Headlines | City : ಬೆಂಗಳೂರು

ಬಿಎಸ್ವೈ ಇನ್ನೆಂದಿಗೂ ಬಿಜೆಪಿಗೆ ಮರಳುವುದಿಲ್ಲ: ಶೋಭಾ

ಬಿಜಾಪುರ , ಮಾರ್ಚ್ 20: ರಾಜ್ಯದ ಸರ್ವರೋಗಕ್ಕೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮದ್ದು ಎಂದು ಮೊನ್ನೆ ಇಂಜೆಕ್ಷನ್ ನೀಡಿದ್ದ ಶೋಭಾ ಕರಂದ್ಲಾಜೆ ಅವರು ಬಿಎಸ್ವೈ ಇನ್ನೆಂದಿಗೂ ಬಿಜೆಪಿಗೆ ಮರಳುವುದಿಲ್ಲ ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.ಯಡಿಯೂರಪ್ಪ ಮತ್ತು ಕರ್ನಾಟಕ ಜನತಾ ಪಕ್ಷದ ಹೈಕಮಾಂಡ್ ಎನಿಸಿರುವ ಮಾಜಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ನಮ್ಮ ನಾಯಕ ಯಡಿಯೂರಪ್ಪ ಅವರು ಬಿಜೆಪಿ ತೊರೆದು, KJP ಕಟ್ಟಿದ್ದು ಬಹುದೂರ ಬಂದಾಗಿದೆ. ಇಂತಹ ಸಂದರ್ಭದಲ್ಲಿ ಅವರು ಮತ್ತೆ...
Source : Oneindia |
Category : Headlines | City : ಬಿಜಾಪುರ

ಮೀರ್ ಸಾದಿಕ್ ಗಳಿಂದ ಬಿಎಸ್ ವೈ ಬೆನ್ನಿಗೆ ಚೂರಿ

ತುಮಕೂರು, ಫೆ.27: 'ಯಡಿಯೂರಪ್ಪ ಅವರಿಂದ ರಾಜಕೀಯವಾಗಿ ಮೇಲೆ ಬಂದವರೇ ಅವರಿಗೆ ಮುಳುವಾದರು. ಬಿಜೆಪಿಯಲ್ಲಿರುವ ಮೀರ್ ಸಾದಿಕ್ , ಮಲ್ಲಪ್ಪ ಶೆಟ್ಟರ ರೀತಿ ಕೆಲವು ಸಮಯಸಾಧಕರ ಕುತಂತ್ರಕ್ಕೆ ಯಡಿಯೂರಪ್ಪ ಬಲಿಯಾಗಿದ್ದಾರೆ. ಆದರೆ ಹೆಚ್ಚು ಕಾಲ ನಡೆಯುವುದಿಲ್ಲ'ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ 70ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಭಾವುಕರಾಗಿ ಶೋಭಾ ಅವರು ಭಾಷಣ ಮಾಡಿದರು. ಯಡಿಯೂರಪ್ಪ ಅವರು ಕಷ್ಟಪಟ್ಟು ಪಕ್ಷವನ್ನು...
Source : Oneindia |
Category : Headlines | City : ತುಮಕೂರು

ಬಾಕ್ಸಿಂಗ್‌ ರಿಂಗ್‌ನಲ್ಲಿ ಪದಕದ ಕನಸಿನ ಗಿರಕಿ

ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿರುವ ಮತ್ತೊಂದು ಪ್ರಮುಖ ಕ್ರೀಡೆ ಎಂದರೆ ಬಾಕ್ಸಿಂಗ್‌. ಈ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದ ವಿಜೇಂದ್ರ ಸಿಂಗ್‌ ಮತ್ತು ಐದು ಬಾರಿ ವಿಶ್ವ ಚಾಂಪಿಯನ್‌ ಎನಿಸಿದ ಮಹಿಳಾ ಬಾಕ್ಸರ್‌ ಎಂಸಿ ಮೇರಿ ಕೊಂ ಎಲ್ಲರ ಗಮನ ಸೆಳೆದಿದ್ದಾರೆ.ವಿಜೇಂದ್ರ ಮತ್ತು ಮೇರಿ ಕೊಂ ಸೇರಿ ಒಟ್ಟು ಏಳು ಜನ ಭಾರತೀಯ ಬಾಕ್ಸರ್‌ಗಳ ತಂಡ ಲಂಡನ್‌ ರಿಂಗ್‌ನಲ್ಲಿ ಕಿಕ್‌ ನೀಡಲು ಸಜ್ಜಾಗಿದೆ. ಎಲ್‌. ದೇವೇಂದ್ರೂ ಸಿಂಗ್‌ (೪೯ಕೆಜಿ), ಶಿವ ಥಾಪ (೫೬ಕೆಜಿ), ಜೈ ಭಗವಾನ್‌...
Source : Kannadaprabha |
Category : Others

ಶೋಭಾ ಕರಂದ್ಲಾಜೆ ಮುಂದಿನ ಮುಖ್ಯಮಂತ್ರಿ

ಕರ್ನಾಟಕ ಜನತಾ ಪಕ್ಷದ ದೊರೆ/ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೀಗೆ ಬಹಿರಂಗವಾಗಿ ಘೋಷಿಸುವುದೊಂದೇ ಬಾಕಿ. ಅಷ್ಟರಮಟ್ಟಿಗೆ ಪಕ್ಷದ ಒಳಗೊಳಗೇ ಅವರು ಶೋಭಾ ಕರಂದ್ಲಾಜೆ ಅವರನ್ನು ಅಣಿಗೊಳಿಸುತ್ತಿದ್ದಾರೆ.ನಿಸ್ಸಂದೇಹವಾಗಿ ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ ಅವರನ್ನೇ ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸುವುದು ಶತಃಸಿದ್ಧ ಎಂದು ಪಿಸುಗುಟ್ಟುತ್ತಿವೆಮೂಲಗಳು. ಇದರ ಮುನ್ಸೂಚನೆ ತಿಳಿದೇ ಯಡಿಯೂರಪ್ಪನವರ ಕೆಲ ಕಟ್ಟಾಳುಗಳು ಹುಷಾರಾಗಿಬಿಟ್ಟು ಶೋಭಾ ಅವರ ದಿಕ್ಕಿಗೂ ತಲೆಯಿಟ್ಟು ಮಲಗಿಲ್ಲ.ಜಿಲ್ಲೆಗಳ...
Source : Oneindia |
Category : Headlines | City : ಬೆಂಗಳೂರು

ಅಖಂಡ ಬ್ರಹ್ಮಾಚಾರಿ ಎದುರು ಸೀರೆ ತೊಟ್ಟ ಪೂನಂ ಪಾಂಡೆ

Timeline.ಮಾಡೆಲ್ ಪೂನಂ ಪಾಂಡೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಬೆಡಗಿ ಮೊನ್ನೆ ಏನ್ಮಾಡಿದ್ದಾಳೆ ಗೊತ್ತಾ!? ಮೈತುಂಬ ಪಾರದರ್ಶಕ ಸೀರೆಯುಟ್ಟುಬಿಟ್ಟಿದ್ದಾಳೆ. ಅಷ್ಟೇ ಅಲ್ಲ, ಹಾಗೆ ಮೈತುಂಬಾ ಬಟ್ಟೆ ತೊಟ್ಟು ಸಾರ್ವಜನಿಕ ದರ್ಶನವನ್ನೂ ಕೊಟ್ಟಿದ್ದಾಳೆ. ಅದೂ ಅಖಂಡ ಬ್ರಹ್ಮಾಚಾರಿ ಎದುರು! ಯಾರಪ್ಪಾ ಆ ಬ್ರಹ್ಮಚಾರಿ ಭಾಗ್ಯವಂತ ಅಂದ್ರೆ ಭಗವಂತ ಗಣೇಶ.ಹೀಗೆ ಪಾರದರ್ಶಕ ಸೀರೆಯುಟ್ಟು ಬಂದ ಪೂನಂ ಪಾಂಡೆಯನ್ನು ನೋಡಿದ ಆಕೆಯ ಅಭಿಮಾನಿಗಳು ಅರ್ಥಾತ್ ವಿನಾಯಕನ ಭಕ್ತರು ಮುಸಿಮುಸಿ ನಕ್ಕಿದ್ದಾರೆ. ಆದರೆ ಕಳೆದ...
Source : Oneindia |
Category : Entertainment
 
 
 
ಜನಪ್ರಿಯ ನಗರಗಳು