Recent news from 24dunia
   

 

ಪ್ರವಾಸ 

ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಇದರಂತೆ ವಿಂಗಡಿಸು : ಪ್ರಸ್ತುತತೆ |   ದಿನಾಂಕ
 

್ರ<್ರ್ರಜ್ರタ ್ರネ್ರ್ರತ್ರರ್ದಿ - ಚ್ರ್ರ್ರネ್ರ್ರಬ್ರ<್ರ್ರಜರಿನ್ರಗ್ರ್ರ<್ರ

ಚಾಮರಾಜನಗರ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್‌ ಜಲಪಾತದಲ್ಲಿ ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸಲು ಕಾಮಗಾರಿ ಆರಂಭಿಸಿ, ಎರಡು ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಅದಕ್ಕೂ ಮುನ್ನವೇ ಪ್ರವಾಸಿಗರಿಗೆ ವಾಹನ ನಿಲ್ದಾಣದ ಕಳಪೆ ಕಾಮಗಾರಿ ದರ್ಶನವಾಗಿದೆ.ನರಹಂತಕ ವೀರಪ್ಪನ್‌ ಸತ್ತ ನಂತರ ಹೊಗೇನಕಲ್‌ ಜಲಪಾತಕ್ಕೆ ಪ್ರವಾಸಿಗರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಪ್ರವಾಸಿಗರಿಗೆ ಇನ್ನೂ ಸೂಕ್ತ ಸೌಲಭ್ಯ ಕಲ್ಪಿಸಿಲ್ಲ. ಹೀಗಾಗಿ ಇಲ್ಲಿನ ಪ್ರವಾಸಿಗರಿಗೆ ಕನಿಷ್ಠ ಶೌಚಾಲಯ,...
Source : Kannadaprabha |
Category : National

್ರ<್ರ್ರಜ್ರタ ್ರネ್ರ್ರತ್ರರ್ದಿ - ್ರネ್ರ್ರಬಂಡ್ರ್ರタ

ತಮಗಿಷ್ಟ ಬಂದ ರೀತಿಯಲ್ಲಿ ಹಣ ವಸೂಲಿ ಮಾಡುತ್ತಿರುವ ಗುತ್ತಿಗೆದಾರರು ್‌ಣ ಕಣ್ಮುಚ್ಚಿ ಕುಳಿತ ಅಧಿಕಾರಿಗಳುಶ್ರೀರಂಗಪಟ್ಟಣ: ಪ್ರವಾಸಿ ತಾಣವಾಗಿರುವ ಶ್ರೀರಂಗಪಟ್ಟಣಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲಗಳಿಗಿಂತ ಹೆಚ್ಚಾಗಿ ಅನಾನುಕೂಲಗಳೇ ಜಾಸ್ತಿ. ಇಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಶ್ರೀರಂಗಪಟ್ಟಣದೊಳಗೆ ಪ್ರವೇಶಿಸುತ್ತಿದ್ದಂತೆಯೇ, ಪ್ರವಾಸಿಗರ ಜೇಬಿಗೆ ಕತ್ತರಿ ಬೀಳುತ್ತದೆ.ಹೆಚ್ಚುವರಿ ಪಾರ್ಕಿಂಗ್‌ ಶುಲ್ಕ ಸೇರಿದಂತೆ, ವಿವಿಧ ಪ್ರವಾಸಿ ತಾಣಗಳಲ್ಲಿ ವಿಧಿಸಲಾಗುತ್ತಿರುವ ದುಪ್ಪಟ್ಟು ಸುಂಕಗಳು...
Source : Kannadaprabha |
Category : National

ಮೈಸೂರು ಅರಮನೆ ಸೇರಿ ೯೮ ಪ್ರವಾಸಿ ತಾಣಗಳ ಸ್ವಚ್ಛತೆಗೆ ಕ್ರಮ

ದೇಶಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯನ್ನು ದುಪ್ಪಟ್ಟು ಮಾಡುವ ಉದ್ದೇಶದಿಂದ ಮೈಸೂರು ಅರಮನೆ ಸೇರಿದಂತೆ ೯೮ ಪ್ರಮುಖ ಪ್ರವಾಸಿ ತಾಣಗಳ ಪರಿಸರವನ್ನು ಸ್ವಚ್ಛವಾಗಿಡುವ ಯೋಜನೆಗೆ ಕೇಂದ್ರ ಸರ್ಕಾರ ಮುಂದಾಗಿದೆ.ಪ್ರಸ್ತುತ ದೇಶಕ್ಕೆ ೬೦ ಲಕ್ಷ ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದು, ಅದನ್ನು ೧೨೦ ಲಕ್ಷವನ್ನಾಗಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಮೈಸೂರು ಅರಮನೆ, ತಾಜ್‌ಮಹಲ್‌, ದಾಲ್‌ ಸರೋವರ, ಕೆಂಪುಕೋಟೆ, ಇಂಡಿಯಾ ಗೇಟ್‌ ಸೇರಿದಂತೆ ದೇಶದ ೯೮ ಪ್ರವಾಸಿ ತಾಣಗಳ ಪರಿಸರವನ್ನು ನಿರ...
Source : Kannadaprabha |
Category : National | City : ಮಾಂಸಾ

್ರ<್ರ್ರಜ್ರタ ್ರネ್ರ್ರತ್ರರ್ದಿ - ರಿಬ್ರದಿಂಗ್ರ್ರᆲ್ರ್ರᅠ್ರ<್ರ್ರಬ ಗ್ರ್ರ್ರಧ್ರಿネ್ರ್ರ್ತ್ರ್ರಂತ್ರ್ರ<್ರ

ಹೊಸಕೋಟೆ: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಲು ದಲಿತ ಸಂಘಟನೆ ಒಕ್ಕೂಟಗಳಿಗೆ ಅವಕಾಶ ನೀಡದ ಡಿ.ಗ್ರೂಪ್‌ ನೌಕರ ಭೀಮಣ್ಣನನ್ನು ವಜಾಗೊಳಿಸುವಂತೆ ಒತ್ತಾಯಿಸಿ ದಲಿತ ಪರ ಸಂಘಟನೆಗಳು ಪ್ರವಾಸಿ ಮಂದಿರ ಬಾಗಿಲಿನಲ್ಲಿಯೇ ಪ್ರತಿಭಟನೆಯನ್ನು ನಡೆಸಿದವು.ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಲು ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದಿದ್ದರೂ ಮೇಟಿ ಭೀಮಣ್ಣ ಸಭೆಗೆ ಅವಕಾಶ ಕೊಡಲಿಲ್ಲ. ಈ ಮೂಲಕ ದಲಿತ ಸಂಘಟನೆಗಳಿಗೆ ಅವಮಾನ ಮಾಡಿರುವ ಭೀಮಣ್ಣನನ್ನು ವಜಾ ಮಾಡುವಂತೆ ಆಗ್ರಹಿಸಲಾಯಿತು.ಪ್ರವಾಸಿ ಮಂದಿರದಲ್ಲಿ...
Source : Kannadaprabha |
Category : National

ಕಾರವಾರ: ಪರಿಸರ ಸ್ನೇಹಿ ಪ್ರವಾಸೋದ್ಯಮ ಅಗತ್ಯ: ಉದಯಕುಮಾರ್ ಶೆಟ್ಟಿ

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಗುರುವಾರ ನಗರಸಭೆ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅವರು ಉದ್ಘಾಟಿಸಿದರು.ಕಾರವಾರ, ಸೆ.೨೭: ಪ್ರವಾಸಿ ತಾಣಗಳ ಮೂಲಸ್ವರೂಪಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಕಾರವಾರ ನಗರಸಭೆ ಆಯುಕ್ತ ಉದಯಕುಮಾರ್ ಶೆಟ್ಟಿ ಅವರು ತಿಳಿಸಿದರು.ಅವರು ಗುರುವಾರ ನಗರದ ಪ್ರೀಮಿಯಂ ಹೊಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಉತ್ತರ ಕನ್ನಡ ಜಿಲ್ಲೆ ಕಾಡು,...
Source : Sahilonline |
Category : City | City : ಬೆಂಗಳೂರು

ಇಂಗ್ಲೆಂಡ್‌ ಸತಿ-ಪತಿಯ ಪರಿಸರ ಪ್ರೀತಿ

ಒಂದೂವರೆ ವರ್ಷದ ಮಗು ಕಟ್ಟಿಕೊಂಡು ಸೈಕಲ್‌ ಪ್ರವಾಸ ರು.್‌ಣ ಮಾರ್ಗದುದ್ದಕ್ಕೂ ಸಸಿ ನೆಟ್ಟು ಜಾಗೃತಿದಕ್ಷಿಣ ಭಾರತದಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂಗ್ಲೆಂಡ್‌ ಜೋಡಿಯೊಂದು ಸೈಕಲ್‌ ಪ್ರವಾಸ ಕೈಗೊಂಡಿದೆ. ಅದು ಒಂದೂವರೆ ವರ್ಷದ ಮಗುವಿನೊಂದಿಗೆ!ಭಾರತದ ಸಂಪ್ರದಾಯ, ಸಂಸ್ಕೃತಿ, ಪ್ರವಾಸಿ ತಾಣಗಳ ದರ್ಶನ ಪಡೆಯಲು ಬಹಳಷ್ಟು ವಿದೇಶಿ ಪ್ರವಾಸಿಗರು ಬರುತ್ತಾರೆ. ಆದರೆ, ಇಂಗ್ಲೆಂಡ್‌ನ ಜಾನ್‌-ಕೈಟ್‌ ದಂಪತಿಗೆ ಇಲ್ಲಿ ಪರಿಸರದ ಬಗ್ಗೆ ಅಪಾರ ಕಾಳಜಿ.ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಕಾರಣದಿಂದ...
Source : Kannadaprabha |
Category : National

್ರ<್ರ್ರಜ್ರタ ್ರネ್ರ್ರತ್ರರ್ದಿ - ರಿಬ್ರದಿಂಗ್ರ್ರᆲ್ರ್ರᅠ್ರ<್ರ್ರಬ ಗ್ರ್ರ್ರಧ್ರಿネ್ರ್ರ್ತ್ರ್ರಂತ್ರ್ರ<್ರ

ರಾಮನಗರ: ಸರ್ಕಾರಿ ಪ್ರವಾಸಿ ಮಂದಿರಗಳಲ್ಲಿ ರಾಜಕೀಯ ಸಭೆ, ಸಮಾರಂಭ, ಚಟುವಟಿಕೆಗೆ ಅವಕಾಶವಿಲ್ಲ ಎನ್ನುವ ನಿಯಮವೇನೋ ಇದೆ. ಆದರೆ, ಇಲ್ಲಿ ಅದನ್ನು ಪಾಲಿಸುವವರಿಲ್ಲ. ಈ ವಿಷಯದಲ್ಲಿ ಉಳಿದವರಿಗಿಂತ ಜೆಡಿಎಸ್‌ನದ್ದೇ ಹೆಚ್ಚು ಹಾವಳಿಯಾಗಿದೆ. ಜಿಲ್ಲೆಯ ಜೆಡಿಎಸ್‌ ಶಾಸಕರು, ಮುಖಂಡರಿಗೆ ರಾಮನಗರದ ಪ್ರವಾಸಿ ಮಂದಿರವೇ ಚಟುವಟಿಕೆಯ ತಾಣ. ಪಕ್ಷದ ಕಚೇರಿಯಲ್ಲಿ ನಡೆಯಬೇಕಿರುವ ಚಟುವಟಿಕೆಗಳೆಲ್ಲವೂ ಪ್ರವಾಸಿ ಮಂದಿರಕ್ಕೆ ಸ್ಥಳಾಂತರಗೊಂಡಿವೆ. ಚುನಾವಣಾ ನೀತಿ ಸಂಹಿತೆ ಇದ್ದಾಗಷ್ಟೇ ಈ ಪ್ರವಾಸಿ ಮಂದಿರಕ್ಕೆ ಕೊಂಚ...
Source : Kannadaprabha |
Category : National

್ರ<್ರ್ರಜ್ರタ ್ರネ್ರ್ರತ್ರರ್ದಿ - ್ರネ್ರ್ರಬಂಡ್ರ್ರタ

ಮಳವಳ್ಳಿ: ಆನೆಗಳ ಉಪಟಳಕ್ಕೆ ಹೆದರಿ ತಾಲೂಕಿನ ಪ್ರಸಿದ್ಧ ನಿಸರ್ಗ ಪ್ರವಾಸಿ ತಾಣಗಳಲ್ಲಿ ಒಂದಾದ ದೊಡ್ಡಮಾಕಳಿಗೆ ಬೀಗ ಮುದ್ರೆ ಬಿದ್ದಿದೆ.ಇದರಿಂದ ಪ್ರವಾಸಿಗರಿಗೆ ಆನಂದ ಸವಿಯಲು ಕಡಿವಾಣ ಹಾಕಿದಂತಾಗಿದೆ. ಮಳವಳ್ಳಿ ತಾಲೂಕಿನ ಬೆರಳೆಣಿಕೆಯಷ್ಟು ಇರುವ ಪ್ರವಾಸಿ ತಾಣಗಳಾದ ಬಸವನಬೆಟ್ಟ, ಮುತ್ತತ್ತಿ, ಭೀಮೇಶ್ವರಿ, ಗಗನಚುಕ್ಕಿ ಜಲಪಾತ ಅಂತೆಯೇ ದೊಡ್ಡಮಾಕಳಿ ನಿಸರ್ಗ ತಾಣವೂ ಒಂದು. ಮೂರು ಬೆಟ್ಟಗಳ ಮಧ್ಯೆ ಕಾವೇರಿ ನದಿ ಹರಿಯುವ ನಿಸರ್ಗ ನಿರ್ಮಿತ ತಾಣವಾಗಿದ್ದು ಆಹ್ಲಾದಕರ ವಾತಾವರಣ ಹೊಂದಿದೆ.ದೇಶ-ವಿದೇಶದ...
Source : Kannadaprabha |
Category : National

್ರ<್ರ್ರಜ್ರタ ್ರネ್ರ್ರತ್ರರ್ದಿ - ರಿಬ್ರದಿಂಗ್ರ್ರᆲ್ರ್ರᅠ್ರ<್ರ್ರಬ ಗ್ರ್ರ್ರಧ್ರಿネ್ರ್ರ್ತ್ರ್ರಂತ್ರ್ರ<್ರ

ಕನಕಪುರ: ಕನಕಪುರದ ರೂರಲ್‌ ಪದವಿ ಕಾಲೇಜಿನ ಇತಿಹಾಸ ಮತ್ತು ಪ್ರವಾಸೋದ್ಯಮ ವಿಭಾಗದ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಇಲ್ಲಿನ ಗ್ರಂಥಾಲಯ ಸಭಾಂಗಣದಲ್ಲಿ ನಡೆಯಿತು.ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಗ್ರಾಮವಿದ್ಯಾ ಪ್ರಚಾರಕ ಸಂಘದ ಅಧ್ಯಕ್ಷ ಕೆ.ಜಿ. ತಿಮ್ಮಪ್ಪ ಮಾತನಾಡಿ ವಿಶ್ವದ ಅನೇಕ ರಾಷ್ಟ್ರಗಳ ಆರ್ಥಿಕತೆಯ ಬೆನ್ನೆಲುಬು ಪ್ರವಾಸೋದ್ಯಮ ಆಗಿದೆ. ವಿಭಿನ್ನ ನೈಸರ್ಗಿಕ ಸಂಪತ್ತು, ಸುಂದರ ತಾಣಗಳನ್ನು ಉಳ್ಳ ಭಾರತದಲ್ಲಿ ಪ್ರವಾಸವನ್ನು ಇಂದಿಗೂ ಉದ್ಯಮವಾಗಿ ಬೆಳೆಸಿ ಆರ್ಥಿಕವಾಗಿ ಮುನ್ನಡೆಯಲು...
Source : Kannadaprabha |
Category : National

ಭಟ್ಕಳ: ಮುರುಡೇಶ್ವರ-ಮೈಸೂರು ನೂತನ ರಾಜಹಂಸ ಬಸ್ ಸೇವೆ ಆರಂಭ

ಭಟ್ಕಳ:ಪ್ರಸಿದ್ದಿ ಪ್ರವಾಸಿ ತಾಣವಾದ ಮುರುಡೇಶ್ವರದಿಂದ ಇನ್ನೊಂದು ಜಗತ್ಪ್ರಸಿದ್ದ ಪ್ರವಾಸಿ ತಾಣ ಮೈಸೂರಿಗೆ ನೂತನ ರಾಜಹಂಸ ಬಸ್ ಸೇವೆಯನ್ನು ಶಾಸಕ ಜೆ.ಡಿ.ನಾಯ್ಕ ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟನೆಗೈದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಟ್ಕಳ ಡಿಪೋ ಮುರುಡೇಶ್ವರದಿಂದ ಮೈಸೂರಿಗೆ ಪ್ರಯಾಣ ಅನುಕೂಲವಾಗಲು ನೂತನ ಬಸ್ ಸೇವೆಯನ್ನು ಆರಂಭಿಸಿದೆ, ಇದರಿಂದಾಗಿ ರಾಜ್ಯ ರಾಜಧಾನಿ ಸೇರಿದಂತೆ ಪ್ರಸಿದ್ದ ಪ್ರವಾಸಿ ತಾಣಗಳಿಗೆ ಪ್ರಯಾಣಿಸಲು ತುಂಬ ಅನುಕೂಲವಾಗುತ್ತದೆ ಎಂದರು.ಭಟ್ಕಳಕ್ಕೆ ಹೆಚ್ಚಿನ ಪ...
Source : Sahilonline |
Category : City | City : ಭಟ್ಕಳ