Recent news from 24dunia
   

 

ನೀನು ನಾನು ಪ್ರೀತಿ 

ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಇದರಂತೆ ವಿಂಗಡಿಸು : ಪ್ರಸ್ತುತತೆ |   ದಿನಾಂಕ
 

ನೆನಪಿರಲಿ, ಲವ್ಲಿ ಸ್ಟಾರ್ ಪ್ರೇಮ್ ಗೆ ಭಾರೀ ಶುಕ್ರದೆಸೆ

ನೆನಪಿರಲಿ ಚಿತ್ರದ ಯಶಸ್ಸಿನ ನಂತರ ನೆನಪಿರಲಿ ಪ್ರೇಮ್ ಕೆಲಕಾಲ ಮರೆಯಾಗಿದ್ದರು. ಜೊತೆಜೊತೆಯಲಿ ಹಾಗೂ ಜೊತೆಗಾರ ಯಶಸ್ಸಿನ ನಂತರ ಮತ್ತೊಮ್ಮೆ ಲೈಮ್ ಲೈಟ್ ಗೆ ಬಂದ ಪ್ರೇಮ್ ಮತ್ತೆ ಮರೆಯಾಗಿದ್ದರು. ಇನ್ನೇನು ನೆನಪಿರಲಿ ಪ್ರೇಮ್ ಅವರನ್ನು ಕನ್ನಡ ಪ್ರೇಕ್ಷಕರು ಮರೆತಿದ್ದಾರೆ ಎನ್ನುವಷ್ಟರಲ್ಲಿ ಪ್ರೇಮ್ ಮತ್ತೆ ಬಹುಬೇಡಿಕೆಯ ನಟರಾಗಿ ಬದಲಾಗಿದ್ದಾರೆ.ಈ ಬಾರಿ ಪ್ರೇಮ್ ಹವಾ ತೀರಾ ಜೋರಾಗಿಯೇ ಇದೆ. ರೂಪಾ ಅಯ್ಯರ್ ಚಂದ್ರ ಚಿತ್ರದ ಚಿತ್ರೀಕರಣದಲ್ಲಿರುವ ಪ್ರೇಮ್, ಆರ್ ಚಂದ್ರು ನಿರ್ದೇಶನದ ಚಾರ್ ಮಿನಾರ್ ಚಿತ್ರಕ್ಕೂ...
Source : Oneindia |
Category : Entertainment

ಕನ್ನಡ ಚಿತ್ರದಲ್ಲಿ ಮತ್ತೆ ಪ್ರೀತಿ ಜಿಂಗಾನಿಯಾ ದರ್ಶನ

ಪ್ರೀತಿ ಜಿಂಗಾನಿಯಾ ಎಂಬ ನಟಿಯ ಹೆಸರು ಕನ್ನಡಿಗರಿಗೆ ಹೊಸದೇನಲ್ಲ. 'ಓಂಕಾರ' ಚಿತ್ರದಲ್ಲಿ ಉಪೇಂದ್ರರಿಗೆ ನಾಯಕಿಯಾಗಿ ನಟಿಸಿದ್ದ ಪ್ರೀತಿ ಜಿಂಗಾನಿಯಾ, ಕನ್ನಡಿಗರ ಗಮನವನ್ನು ಸೆಳೆದಿದ್ದರು. ಆದರೆ ಆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಗೆಲ್ಲಲಿಲ್ಲ, ಪ್ರೀತಿ ಕನ್ನಡದಲ್ಲಿ ನೆಲೆನಿಲ್ಲಲಿಲ್ಲ.ಆನಂತರ ಪ್ರೀತಿ ಜಿಂಗಾನಿಯಾ ಕನ್ನಡದ ಕಡೆ ಮುಖ ಮಾಡಲಿಲ್ಲ. ಕನ್ನಡದ ನಿರ್ಮಾಪಕ-ನಿರ್ದೇಶಕರು ಅವರನ್ನು ಮತ್ತೆ ಕರೆಯಲಿಲ್ಲವೋ ಅಥವಾ ಕರೆದರೂ ಪ್ರೀತಿ ಬರಲಿಲ್ಲವೋ, ಒಟ್ಟಿನಲ್ಲಿ ಕನ್ನಡ ಪ್ರೇಕ್ಷಕರಿಗೆ ಒಮ್ಮೆ ಮಾತ್ರ...
Source : Oneindia |
Category : Entertainment | City : ತಂಜೈ

ನಿರ್ದೇಶನಕ್ಕೆ ಎಸ್ ನಾರಾಯಣ್ ಗುಡ್ ಬೈ ಕ್ಯಾನ್ಸಲ್

Timeline.ಕಲಾಸಾಮ್ರಾಟ್ ಬಿರುದಾಂಕಿತ ನಿರ್ದೇಶಕ ಎಸ್ ನಾರಾಯಣ್, ಮತ್ತೆ ನಿರ್ದೇಶನಕ್ಕೆ ಮರಳಲು ನಿರ್ಧರಿಸಿದ್ದಾರೆ. ಕೆಲದಿನಗಳ ಹಿಂದಷ್ಟೇ ಅವರು ನಿರ್ದೇಶನದಿಂದ ತಾವು ಹಿಂದೆಸರಿದಿದ್ದೇನೆ ಎಂದು ಘೋಷಿಸಿದ್ದರು. ಅವರ ಈ ಘೋಷಣೆ ನಂತರ ಪ್ರೇಕ್ಷಕವಲಯ ಹಾಗೂ ಚಿತ್ರರಂಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 'ಚೈತ್ರದ ಪ್ರೇಮಾಂಜಲಿ'ಯಿಂದ ಪ್ರಾರಂಭವಾದ ನಿರ್ದೇಶನದ ಯಾತ್ರೆ 'ಮುಂಜಾನೆ'ಗೆ ಮಕ್ತಾಯವಾಯ್ತು ಎನ್ನುವಂತಾಗಿತ್ತು.ಈಗ ಮತ್ತೆ ನಿರ್ದೇಶನಕ್ಕೆ ಮರಳಿರುವ ಅವರ ಮಾತಿಗೆ ಯಾವ ರೀತಿ ಅಭಿಪ್ರಾಯ...
Source : Oneindia |
Category : Entertainment

ಜೋಗಯ್ಯ ಬಂದಾನ ಹೋಗಿ ನೋಡಯ್ಯ

ಪ್ರೇಮ್ ಅವರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ 'ಜೋಗಯ್ಯ' ಹೆಚ್ಚು ಮುದ ನೀಡುತ್ತದೆ. ಚಿತ್ರದ ಹೈಲೈಟ್‌ಗಳು ಒಂದೆರಡಲ್ಲ. ಆರಂಭದಿಂದ ಅಂತ್ಯದವರೆಗೂ ಪ್ರೇಕ್ಷಕರ ಕುತೂಹಲ, ತಾಳ್ಮೆಗಳನ್ನು ಉಳಿಸಿಕೊಳ್ಳುವಲ್ಲಿ ಪ್ರೇಮ್ ಯಶಸ್ವಿಯಾಗಿದ್ದಾರೆ. ಚಿತ್ರದ ಬಗ್ಗೆ ಒಂದೇ ಸಾಲಿನಲ್ಲಿ ಹೇಳಬೇಕೆಂದರೆ, ಜೋಗಯ್ಯ ಒಂದ್‌ಕಿತಾ ಹೋಗಿ ನೋಡಿ ನಿಮ್ಮ ಗಂಟೇನು ಹೋಗಲ್ಲ.ತಾಯಿಯ ಪ್ರೀತಿ, ಪ್ರೇಮ, ಮಮಕಾರಗಳ ಹೂರಣವಾಗಿತ್ತು ಜೋಗಿ. ಆದರೆ 'ಜೋಗಯ್ಯ' ತಾಯಿ ಇಲ್ಲದ ತಬ್ಬಲಿ. ತಾಯಿಯ ಬೆಚ್ಚನೆ ನೆನಪುಗಳಲ್ಲೆ ವಿಹರಿಸುವ ಹೃದಯ...
Source : Oneindia |
Category : Entertainment

ಕಟ್ಟಾ ಕನ್ನಡಿಗರು ನೋಡಲೇಬೇಕಾದ ಚಿತ್ರ: ಪ್ರಾರ್ಥನೆ

ಪತ್ರಕರ್ತ ಸದಾಶಿವ ಶೆಣೈ ಚೊಚ್ಚಲ ನಿರ್ದೇಶನದ ಚಿತ್ರ 'ಪ್ರಾರ್ಥನೆ'. ಈ ಚಿತ್ರದ ಪ್ರೀಮಿಯರ್ ಪ್ರದರ್ಶನ ಇತ್ತೀಚೆಗೆ ನಡೆಯಿತು. ಡಿಸೆಂಬರ್ ಮೂರನೇ ವಾರದಲ್ಲಿ ಚಿತ್ರ ತೆರೆಕಾಣುತ್ತಿದೆ. ಚಿತ್ರ ವಿಮರ್ಶೆಗಳನ್ನು ತನ್ನ ಅಸಂಖ್ಯಾತ ಓದುಗರಿಗೆ ನೀಡುವಲ್ಲಿ ಸದಾ ಮುಂದಿರುವ ಒನ್‌ಇಂಡಿಯಾ 'ಪ್ರಾರ್ಥನೆ' ಚಿತ್ರ ವಿಮರ್ಶೆಯನ್ನು ನಿಮ್ಮ ಮುಂದೆ ಸಾದರಪಡಿಸುತ್ತಿದೆ. ನಿರಾತಂಕವಾಗಿ ಓದಿ. ಮುಕ್ತ, ನಿರ್ಭೀತ, ನ್ಯಾಯಸಮ್ಮತ ಅಭಿಪ್ರಾಯಕ್ಕೆ ಸ್ವಾಗತ,ಸಿನಿಮಾಗಳ ಬಗ್ಗೆ ಮೈಲಿಗಟ್ಟಲೇ ಬರೆಯುವ ಸಿನಿಮಾ ಪತ್ರಕರ್ತರು...
Source : Oneindia |
Category : Entertainment

ಎಲ್ಲೆಡೆ ಜೋಗಯ್ಯ ಕ್ರೇಜ್, ಮತ್ತೆ ಗೆದ್ದ ಪ್ರೇಮ್ ಪ್ರಚಾರ ತಂತ್ರ

ಪ್ರೇಮ್ ಗೆ ಇದೇನು ಹೊಸತಲ್ಲ. ಏಕ್ಸ್ ಕ್ಯೂಸ್ ಮಿ ಚಿತ್ರದಿಂದ ಆತ ಇದನ್ನೇ ಮಾಡಿಕೊಂಡು ಬಂದಿದ್ದು, ಚಿತ್ರದ ಬಗ್ಗೆ ಜನರಲ್ಲಿ ಕುತೂಹಲ, ಆಕಾಂಕ್ಷೆ, ನಿರೀಕ್ಷೆ ಹುಟ್ಟು ಹಾಕಿ, ಚಿತ್ರರಸಿಕರು ಕ್ರೇಜ್ ನಲ್ಲಿರುವಂತೆ ಮಾಡುವಲ್ಲಿ ಪ್ರೇಮ್ ಎಲ್ಲಾ ನಿರ್ದೇಶಕರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ.ನಿರ್ದೇಶಕ ಪ್ರೇಮ್ ಹಾಗೂ ಜೋಗಯ್ಯ ಚಿತ್ರದ ವಿತರಣೆ ಹಕ್ಕು ಪಡೆದ ಶ್ರೀನಿವಾಸ್ ಅವರ ತಂತ್ರ ಫಲಿಸಿದೆ. ನಿರ್ಮಾಪಕಿ ರಕ್ಷಿತಾ ಪ್ರೇಮ್ ಖುಷಿಯಿಂದ ಕುಣಿಯುವುದೊಂದೆ ಬಾಕಿ. ಕಪಾಲಿಗೆ ಮತ್ತೆ ಮತ್ತೆ ಕಾಲ್ ಮಾಡಿಮಂದಾಕಿನಿ...
Source : Oneindia |
Category : Entertainment

ಉಗ್ರ ಹೋರಾಟಕ್ಕೆ ಕರವೇ ನಾರಾಯಣ ಗೌಡ ಅಣಿ

ಕರ್ನಾಟಕ ಸರಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ. ಆದರೆ ಕಾವೇರಿ ಪ್ರಾಧಿಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಇದರಿಂದ ನೀರು ಬಿಡುವುದನ್ನು ನಿಲ್ಲಿಸುವುದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನೇತೃತ್ವದ ಪ್ರಾಧಿಕಾರದ ಬಳಿ ವಾಪಸ್ ಹೋಗಿ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.ಆದರೆ ಇಂದು ಬೆಳಗ್ಗೆಯಷ್ಟೇ 'ಕಾವೇರಿ ಪ್ರಾಧಿಕಾರದ ಆದೇಶವನ್ನು ರದ್ದುಪಡಿಸುವ ಮಾತೇ ಇಲ್ಲ' ಎಂದು ಪ್ರಧಾನಿ ಮನಮೋಹನ್ ಸಿಂಗ್...
Source : Oneindia |
Category : Headlines

ಒನ್‌ಇಂಡಿಯಾ ಕನ್ನಡಕ್ಕೆ ಸುದೀಪ್ ನೀಡಿದ ಸಂದರ್ಶನ

ಸಂತೋಷ್ ಚಿತ್ರಮಂದಿರಕ್ಕೆ ಬಂದಿದ್ದರು. ಪ್ರೊಜೆಕ್ಷನ್ ಥಿಯೇಟರ್‌ನಲ್ಲಿ ಕೂತಿದ್ದರು. ಜೊತೆಗೆ ಪತ್ನಿ ಪ್ರಿಯಾ ಕೂಡ ಇದ್ದರು. ಇಬ್ಬರ ಮುಖದಲ್ಲೂ ಸಂತಸದ ಅಲೆ ಮೂಡಿತ್ತು. ಅಭಿಮಾನಿಗಳ ಅದ್ಧೂರಿ ಪ್ರೀತಿ ನೋಡಿ ದಂಗಾದರು. ವಿಷ್ಣುವರ್ಧನ್‌ಗೆ ಹ್ಯಾಟ್ಸ್ ಆಫ್ ಎಂದರು. ಇದೇ ಸಂದರ್ಭದಲ್ಲಿ ನಮ್ಮ ಪ್ರತಿನಿಧಿಯ ಜೊತೆ ಐದೇ ಐದು ನಿಮಿಷ ಮಾತನಾಡಿದರುನಾನೇನ್ ಹೇಳೋದು? ನೀವೇ ನೋಡ್ತಾ ಇದೀರಲ್ಲಾ? ನಂಗೆ ಒಳಗೆ ಬರೋಕ್ ಬಿಡಲಿಲ್ಲ ನನ್ನ ಅಭಿಮಾನಿಗಳು. ಅಲ್ಲಲ್ಲ, ವಿಷ್ಣು ಸರ್ ಅಭಿಮಾನಿಗಳು!ಖಂಡಿತ ಇಲ್ಲ. ಇದು ನನ್ನ...
Source : Oneindia |
Category : Entertainment

ಮು.ಚಂದ್ರುಗೆ "ಶ್ರೀರಂಗ ಪ್ರಶಸ್ತಿ' ಪ್ರದಾನ

ದುಬೈ: ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ಕಲಿಸುವುದರ ಮೂಲಕ ತಮ್ಮ ನಾಡು ನುಡಿಯ ಕೊಂಡಿ ಕಳಚದಂತೆ ನೋಡಿಕೊಂಡು ಮಕ್ಕಳಲ್ಲಿ ತಾಯಿನಾಡಿನ ಬಗ್ಗೆ ಪ್ರೀತಿ ಹುಟ್ಟಿಸಬಹುದು ಎಂದು ರಂಗ ಕರ್ಮಿ, ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ನುಡಿದರು.ತಾವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷತೆ ವಹಿಸಿಕೊಂಡ ಮೇಲೆ ಸುಮಾರು ಇಪ್ಪತ್ತು ದೇಶಗಳಲ್ಲಿ ಮಕ್ಕಳಿಗೆ ಕನ್ನಡ ಕಲಿಸುವ ತರಗತಿ ನಡೆಸುವಂತೆ ಪ್ರೋತ್ಸಾಹಿಸಿದ್ದು, ಪ್ರಾಧಿಕಾರದ ಸಹಕಾರದೊಂದಿಗೆ ಕನ್ನಡ ಕೇಂದ್ರಗಳನ್ನು ನಡೆಸಲ...
Source : Kannadaprabha |
Category : National

ನೆನಪಿರಲಿ; ಮತ್ತೆ ಪುಟಿದೆದ್ದ ಮರೆಯಾಗಿದ್ದ ಪ್ರೇಮ್

ನೆನಪಿರಲಿ ನಟ ಪ್ರೇಮ್ ಮತ್ತೆ ಎಲ್ಲರಿಗೂ ಮತ್ತೆ ನೆನಪಾಗುತ್ತಿದ್ದಾರೆ. ಕಾರಣ, ಈಗ ಸ್ಪುರದ್ರೂಪಿ ನಟ ಪ್ರೇಮ್ ಅದೃಷ್ಟವೇ ಬದಲಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕಿ ರೂಪಾ ಅಯ್ಯರ್ 'ಚಂದ್ರ' ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ತಾಜ್ ಮಹಲ್ ಖ್ಯಾತಿಯಚಿತ್ರ 'ಚಾರ್ ಮಿನಾರ್' ಕೂಡ ಪ್ರೇಮ್ ಕೈಯಲ್ಲಿದೆ. ಹೀಗಾಗಿ ಪ್ರೇಮ್ ಹಣೆಬರಹ ಬದಲಾಗಿದ್ದು ಗ್ಯಾರಂಟಿ.ಎರಡು ಬಾರಿ ಬಿಡುಗಡೆಯಾಗಿ ನೆಲಕಚ್ಚಿದ ಚಿತ್ರ 'ಐ ಯಾಮ್ ಸಾರಿ, ಮತ್ತೆ ಬನ್ನಿ ಪ್ರೀತ್ಸೋಣ' ತುಂಬಾ ಉತ್ತಮ ಚಿತ್ರವೇ...
Source : Oneindia |
Category : Entertainment
 
 
 
ಜನಪ್ರಿಯ ನಗರಗಳು