ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನವಜೀವನ ಸಮಿತಿಯು ಭಟ್ಕಳ ಮತ್ತು ಹೊನ್ನಾವರ ತಾಲೂಕಿನಾದ್ಯಂತ ನಡೆಸುತ್ತಿರುವ ಮದ್ಯವರ್ಧಕ ಶಿಬಿರಗಳಿಂದ ನೂರಾರು ಮಂದಿ ಪ್ರಯೋಜನ ಪಡೆದು ಈಗ ತಮ್ಮದೇ ಆದ ನವಜೀವನವನ್ನು ನಡೆಸುತ್ತಿದ್ದಾರೆ. ಮನಸ್ಸಿದ್ದರೆ ಮಾರ್ಗ ಎಂಬಂತೆ ಎಂತಹ ದುರ್ಗಮ ಸ್ಥಿತಿಯಲ್ಲೋ ಜೀವನ ನಿರ್ವಾಹಣೆಯ ಪಾಠವೇ ಇಲ್ಲಿನ ಶಿಬಿರಾರ್ಥಿಗಳಿಗೆ ನವಜೀವನ ನೀಡುತ್ತಿರುವುದು ವಿಶೇಷವಾಗಿದೆ.ಮದ್ಯಪಾನವನ್ನು ಸರ್ವ ಕೆಡುಕುಗಳ ತಾಯಿ ಎಂದೇ ಹೇಳಲಾಗುತ್ತದೆ. ಒಮ್ಮೆ ಈ ರೋಗ ಹತ್ತಿಕೊಂಡರೆ ಅದನ್ನು ಬಿಡುವುದು...
|
ಭಾರತದಲ್ಲಿ ನವಜಾತ ಹೆಣ್ಣು ಮಕ್ಕಳಿಗೆ ಜೀವನದ ಖಾತ್ರಿಯಿಲ್ಲ. ಭಾರತ ಅತ್ಯಂತ ಅಪಾಯಕಾರಿ, ಆತಂಕಕಾರಿ ಕೊನೆಗೆ ಮಾರಕವೂ. ಅದೇ ಗಂಡು ಮಕ್ಕಳ ವಿಷಯದಲ್ಲಿ ಈ ಮಾತು ಹೇಳುವ ಹಾಗಿಲ್ಲ. ಗಂಡುಗೋವಿಗಳು ಇಲ್ಲಿ ಸುರಕ್ಷಿತ. ಗಂಡಿಗೆ ಹೋಲಿಸಿದಲ್ಲಿ 5 ವರ್ಷದೊಳಗಿನ ಹೆಣ್ಣು ಮಕ್ಕಳು ಗರಿಷ್ಠ ಪ್ರಮಾಣದಲ್ಲಿ ಸಾಯುತ್ತಿದ್ದಾರೆ. ಇದು (ಶೇ. 75) ವಿಶ್ವದಲ್ಲಿಯೇ ಅತ್ಯಧಿಕ.ಹಾಗೆ ನೋಡಿದರೆ ನವಜಾತ ಹೆಣ್ಣು ಶಿಶು ಮರಣ ಪ್ರಮಾಣ ಭಾರತ ಸೇರಿದಂತೆ ವಿಶ್ವದಲ್ಲೆಲ್ಲ ಕಗ್ಗುತ್ತಿದೆಯಾದರೂ ಭಾರತದಲ್ಲಿ ನಿರೀಕ್ಷಿತ ಸಾಧನೆ ...
|
ಶಿಶುಗಳ ಮರಣದಿಂದ ವಿವಾದಕ್ಕೀಡಾಗಿರುವ ಕೋಲ್ಕತಾದ ಬಿ.ಸಿ. ರಾಯ್ ಆಸ್ಪತ್ರೆಯಲ್ಲಿ ಶುಕ್ರವಾರ ಮತ್ತೆ ೪ ಶಿಶುಗಳ ಮೃತಪಟ್ಟಿವೆ. ಇದೇ ವೇಳೆ, ಬರ್ದ್ವಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ೧೨ ನವಜಾತ ಶಿಶುಗಳ ಮರಣ ಹೊಂದಿವೆ. ಈ ಮೂಲಕ ಪಶ್ಚಿಮ ಬಂಗಾಳದ ೨ ಸರ್ಕಾರಿ ಆಸ್ಪತ್ರೆಗಳಲ್ಲಿ ೪ ದಿನಗಳಲ್ಲಿ ಸಾವನ್ನಪ್ಪಿದ ಶಿಶುಗಳ ಸಂಖ್ಯೆ ೨೯ಕ್ಕೇರಿದೆ. ಗುರುವಾರವಷ್ಟೇ ಈ ವಿವಾದಕ್ಕೆ ಸಂಬಂಧಪಟ್ಟಂತೆ ಆಂತರಿಕ ತನಿಖೆ ನಡೆಸಿದ ಆರೋಗ್ಯ ಇಲಾಖೆ ಬಿ.ಸಿ. ರಾಯ್ ಆಸ್ಪತ್ರೆಗೆ ಕ್ಲೀನ್ ಚಿಟ್ ನೀಡಿತ್ತು....
|
ನವಜಾತ ಶಿಶುಗಳ ಸಾವಿನಲ್ಲಿ ಪಶ್ಚಿಮ ಬಂಗಾಳದ ಆಸ್ಪತ್ರೆಗಳು ದಾಖಲೆ ಮಾಡಲು ಹೊರಟಂತಿವೆ!ಮಾಲ್ಡಾ ಆಸ್ಪತ್ರೆಯ ಬಳಿಕ ಈಗ ಮುರ್ಷಿದಾಬಾದ್ನ ಬೆಹ್ರಾಂಪುರ ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ ೯ ಶಿಶುಗಳು ಮೃತಪಟ್ಟರೆ, ಕೋಲ್ಕತಾದ ಆಸ್ಪತ್ರೆಯಲ್ಲಿ ಭಾನುವಾರ ೫ ಶಿಶುಗಳು ಸಾವನ್ನಪ್ಪಿವೆ. ಬೆಹ್ರಾಂಪುರದಲ್ಲಿ ಮೃತಪಟ್ಟ ಎಲ್ಲ ಶಿಶುಗಳೂ ನ್ಯುಮೋನಿಯಾದಿಂದ ಬಳಲುತ್ತಿದ್ದವು ಎನ್ನಲಾಗಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಅವರು ಶಿಶುಗಳ ಮರಣ ಸಂಬಂಧ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದರೂ, ಶಿಶುಗಳ ಸಾವಿನ...
|
ಕೋಲಾರ: ದಾವಣಗೆರೆಯಲ್ಲಿ ನವಜಾತ ಶಿಶುವನ್ನು ಬೀದಿ ನಾಯಿ ಕಚ್ಚಿ ತಿಂದ ಘಟನೆ ನಡೆದು ಇಪ್ಪತ್ತನಾಲ್ಕು ಗಂಟೆಗಳು ಕಳೆಯುವ ಮುನ್ನವೇ ಇಂತಹದೇ ಹೃದಯ ವಿದ್ರಾವಕ ಘಟನೆ ಕೋಲಾರ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ನಡೆದಿದೆ. ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಯ ರಸ್ತೆಯಲ್ಲಿನ ಕೆಇಬಿ ಸಮುದಾಯ ಮುಂಭಾಗದ ರಸ್ತೆಯಲ್ಲಿ ಬೀದಿ ನಾಯಿ ಶಿಶುವನ್ನು ಬಾಯಿಯಲ್ಲಿ ಕಚ್ಚಿಕೊಂಡು ಓಡುತ್ತಿದ್ದಾಗ ಸಾರ್ವಜನಿಕರು ಗಾಬರಿಗೊಂಡು ಶಿಶು ರಕ್ಷಣೆಗಾಗಿ ನಾಯಿ ಮೇಲೆ ಕಲ್ಲು ತೂರಾಟ ನಡೆಸಿದಾಗ ಶಿಶುವನ್ನು ಬಿಟ್ಟು ನಾಯಿ...
|
ಅಮಿತಾಬ್ ಬಚ್ಚನ್ ಮೊಮ್ಮಗಳು, ಮಾಜಿ ವಿಶ್ವಸುಂದರಿ ಮಗಳು, ಐಶೂ-ಅಭಿ ಮಗಳು ಎಂದೆಲ್ಲಾ ಕರೆಯಲ್ಪಡುತ್ತಿರುವ ಈ ನವಜಾತ ಹೆಣ್ಣುಮಗುವಿಗೆ ಹೆಸರು ಹುಡುಕುವುದರಲ್ಲಿ ಬಚ್ಚನ್ ಪರಿವಾರ ಸೋತು ಹೋಗಿದೆ. ಹೆಸರಿಗಾಗಿ ಸಾಕಷ್ಟು ದಿನದ ಹಿಂದೆಯೇ ಮಗುವಿನ ಅಪ್ಪ ಅಭಿಷೇಕ್ ಟ್ವೀಟ್ ಮಾಡಿ ಹೆಸರನ್ನು ಆಹ್ವಾನಿಸಿದ್ದರು. ಆದರೆ ಆಕರ್ಷಕ ಹಾಗೂ ಇಷ್ಟವಾದ ಹೆಸರನ್ನು 'ಫೈನಲ್' ಆಗಿ ನಿರ್ಧರಿಸಲು ಸಾಧ್ಯವಾಗಿಲ್ಲವಂತೆ.ಈಗ ನೀವು ಹೆಸರು ಹುಡುಕುವ ಕೆಲಸವನ್ನು ಮುಂದುವರಿಸಬಹುದು. ಇನ್ನೂ ಅವಕಾಶ ಇದೆ, ಪ್ರಯತ್ನಿಸಿ. ಏಕೆಂದರೆ...
|
Timeline.ದೊಡ್ಡಬಳ್ಳಾಪುರ, ಸೆ.18: ಮುದ್ದಾದ ಮಗುವಿನೊಡನೆ ಆಡವಾಡುವುದನ್ನು ಬಿಟ್ಟು ಬಾಣಂತಿ ಪತ್ನಿಯನ್ನು ಪದೇ ಪದೇ ಕಾಮದಾಟಕ್ಕೆ ಕರೆದು ಪೀಡಿಸುತ್ತಿದ್ದ ಪತಿಯೊಬ್ಬ ದುರಂತ ಸಾವನ್ನಪ್ಪಿದ್ದಾನೆ.ಕಳೆದ ತಿಂಗಳಷ್ಟೇ ನವಜಾತ ಶಿಶುವನ್ನು ಕಂಡು ಹರ್ಷಗೊಂಡಿದ್ದ ಅಶ್ವಥ್ ಈಗ ಹೆಣವಾಗಿ ಮಲಗಿದ್ದಾನೆ. ದೈಹಿಕ ಸಂಪರ್ಕ ಬಯಸಿ ಬಂದ ಪತಿಯನ್ನು ಆತನ ಪತ್ನಿಯ ಮರ್ಮಾಂಗ ಒದ್ದು ಸಾವಿಗೆ ನೂಕಿದ ಆರೋಪವನ್ನು ಪತ್ನಿ ವಿದ್ಯಾಶ್ರೀ ಹೊತ್ತಿದ್ದಾರೆ.ದೊಡ್ಡಬಳ್ಳಾಪುರ ತಾಲೂಕಿನ ವಡ್ಡರಹಳ್ಲಿ ನಿವಾಸಿ 30 ವರ್ಷದ ಅಶ್ವಥ್...
|
ಚಿತ್ರದುರ್ಗ: ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಇನ್ನೇನು ಮಣ್ಣಾಗಲಿದ್ದ ನವಜಾತ ಶಿಶು ಅದೃಷ್ಟವಶಾತ್ ಬದುಕುಳಿದಿದೆ!ಜೀವಂತವಿದ್ದರೂ 'ಮಗು ಸತ್ತಿದೆ' ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದರಿಂದ ಪೋಷಕರು ಆ ಮಗುವನ್ನು ಮಣ್ಣು ಮಾಡಲು ಮುಂದಾಗಿದ್ದರು. ಆದರೆ, ಅಂತ್ಯ ಸಂಸ್ಕಾರದ ವೇಳೆ ಬಾಯಿಗೆ ಎರಡು ಹನಿ ಹಾಲು ಹಾಕಿದ ಕೂಡಲೇ, ಮಗು ಕೈ ಕಾಲು ಆಡಿಸಲು ಆರಂಭಿಸಿತು. ಈ ಬೆಳವಣಿಗೆಯಿಂದ ಕೊಂಚ ದಿಗ್ಫಾತಂತರಾದ ಪೋಷಕರು ಮಗುವನ್ನು ಎದೆಗವಚಿಕೊಂಡು ಕಂಬನಿ ಸುರಿಸಿದರು.ಅಂದಹಾಗೆ ಇಂಥದ್ದೊಂದು ವಿಲಕ್ಷಣ...
|
ಮಾ.6:ಬಿಜೆಪಿ ಸಂಸದ ಮಾಜಿ ಕ್ರಿಕೆಟಿಗ ನವಜ್ಯೋತ್ ಸಿಂಗ್ ಸಿದ್ದು ಅವರ ಪತ್ನಿ ಬಿಜೆಪಿ ಅಭ್ಯರ್ಥಿ ನವಜೋತ್ ಕೌರ್ ಅವರು ಸಾಧಾರಣ ಜಯ ದಾಖಲಿಸಿದ್ದಾರೆ. 117 ಸೀಟುಗಳ ಅಸೆಂಬ್ಲಿ ಚುನಾವಣೆಯಲ್ಲಿ ಅಕಾಲಿದಳ-ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ.ಅಮೃತಸರ್ ಸಂಸದ ಸಿದ್ದು ಪತ್ನಿ ನವಜ್ಯೋತ್ ಅವರು ಅಮೃತಸರ(ಪೂರ್ವ) ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕೌರ್ ಅವರು ಪಕ್ಷೇತರ ಅಭ್ಯರ್ಥಿ ಮೇಲೆ 7099 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಸಿಕ್ಸರ್ ಸಿದ್ದು ಪತ್ನಿ ಕೂಡಾ ಕೋಟ್ಯಾಧೀಶೆ ವಿವರಗಳಿಗೆಇತ್ತೀಚಿನ ವರದಿಯಂತೆ...
|
ನಗರದಲ್ಲಿ ನವಜಾತ ಅನಾಥ ಶಿಶು ಪತ್ತೆ ವರದಿ ಮಾಧ್ಯಮಗಳಲ್ಲಿ ಮೇಲಿಂದ ಮೇಲೆ ಪ್ರಕಟವಾಗುತ್ತಿದೆ. ಆದರೆ, ದತ್ತು ಪಡೆಯಲು ಪೋಷಕರಿಗೆ ಮಾತ್ರ ಮಗುವಿನ ಕೊರತೆ ಕಾಡುತ್ತಿದೆ ಎಂದರೆ ನಂಬುತ್ತೀರಾ?ನಂಬಲೇಬೇಕು ಏಕೆಂದರೆ, ಮಕ್ಕಳಿಲ್ಲದ ನೂರಾರು ದಂಪತಿ ಮಕ್ಕಳ ದತ್ತು ಸ್ವೀಕಾರಕ್ಕೆ ಹೆಸರು ನೋಂದಾಯಿಸಿ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಡಾ.ಎಂ.ಎಚ್. ಮರಿಗೌಡ ರಸ್ತೆಯಲ್ಲಿರುವ ಸರ್ಕಾರಿ ಶಿಶುಮಂದಿರ ಒಂದರಲ್ಲೇ ಕಳೆದ ಎರಡು ವರ್ಷದಲ್ಲಿ ೧೫೦ ದಂಪತಿ ದತ್ತು ಸ್ವೀಕಾರಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ....
|