Recent news from 24dunia
   

 

ಗುರುವಿನ ಚಂದ್ರನ ಮೇಲೆ ಜ್ವಾಲಾಮುಖಿ 

ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಇದರಂತೆ ವಿಂಗಡಿಸು : ಪ್ರಸ್ತುತತೆ |   ದಿನಾಂಕ
 

ಚಂದ್ರನ ಮೇಲೆ ಕಾಲಿಟ್ಟ ಮೊದಲ ಪಾದ ಕಣ್ಮರೆ

Timeline.ವಾಷಿಂಗ್ಟನ್, ಆ.26: ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ ಎಂಬ ಖ್ಯಾತಿ ಗಳಿಸಿದ್ದ ಅಮೆರಿಕದ ಗಗನಯಾತ್ರಿ ನೀಲ್ ಆರ್ಮ್‌ಸ್ಟ್ರಾಂಗ್ ಶನಿವಾರ(ಆ.25) ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.ಎರಡು ವಾರಗಳ ಹಿಂದೆ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು, ಆನಂತರ ಚೇತರಿಸಿಕೊಳ್ಳದೇ ಮೃತಪಟ್ಟರು ಎಂದು ಅವರ ಕುಟುಂಬದ ಮೂಲಗಳು ಹೇಳಿದೆ.1969ರಲ್ಲಿ ಚಂದ್ರನ ಮೇಲೆ ಕಾಲಿಟ್ಟ ಅಪೊಲೊ 11 ಯೋಜನೆಯ ಸದಸ್ಯರಾಗಿದ್ದ ನೀಲ್ ಆರ್ಮ ಸ್ಟ್ರಾಂಗ್ ಜುಲೈ 20, 1969ರಂದು ಚಂದ್ರನ ನೆಲದ ಮೇಲೆ...
Source : Oneindia |
Category : Headlines

ಸದನದಲ್ಲಿ ರಾಜ್ಯಪಾಲರ ಮೇಲೆ ಮುಗಿಬಿದ್ದ ಈಶ್ವರಪ್ಪ

ಬಳ್ಳಾರಿ ಚುನಾವಣೆ ಗೆದ್ದ ವೀರ ಬಿ ಶ್ರೀರಾಮುಲು ಎಂಟ್ರಿ ಆದ ಮೇಲೆ ಕರ್ನಾಟಕ ಅಸೆಂಬ್ಲಿ ಗರಿಕೆದರಿಕೊಂಡು ಎದ್ದು ನಿಂತಿತು. ಎಲ್ಲರೊಟ್ಟಿಗೆ ನಗುನಗುತ್ತಾ ಕೈಕುಲುತ್ತಿದ್ದ ಶ್ರೀರಾಮುಲು ನೋಡಿ ಜ್ವಾಲಮುಖಿಯಾಗಿದ್ದ ಈಶ್ವರಪ್ಪ ಅವರು ಸ್ಫೋಟಗೊಂಡಿದ್ದು ಮಾತ್ರ ಹಿರಿಯ ನಾಗರೀಕ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಮೇಲೆ.ನೂತನ ಲೋಕಾಯುಕ್ತ ನೇಮಕಾತಿ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಾ, ಸರ್ಕಾರದ ಕೋರಿಕೆ ಮನ್ನಣೆ ನೀಡದಿರುವ ರಾಜ್ಯಪಾಲರನ್ನು ಈಶ್ವರಪ್ಪ ತರಾಟೆಗೆ ತೆಗೆದುಕೊಂಡರು. ಈಶ್ವರಪ್ಪ ಅವರು...
Source : Oneindia |
Category : Headlines | City : ಬೆಂಗಳೂರು

ಬಲಗಾಲಿಟ್ಟು ಒಳಗೆ ಬಂದ 'ಚಂದ್ರ'ಮುಖಿ ಶ್ರಿಯಾ

ಆಗಮನವಾಗಿದೆ. ದಕ್ಷಿಣ ಭಾರತದಲ್ಲಿ ಒಂದು ಸುತ್ತು ಹಾಕಿ ಬಾಲಿವುಡ್‌ಗೂ ಜಿಗಿದು ಅಲ್ಲಿ ಒಂದಷ್ಟು ಹೆಸರು ಮಾಡಿ ಈಗ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಬಂದಿದ್ದಾರೆ. ರೂಪಾ ಅಯ್ಯರ್ ನಿರ್ದೇಶಿಸುತ್ತಿರುವ ಕನ್ನಡ, ತಮಿಳು ದ್ವಿಭಾಷಾ ಚಿತ್ರ 'ಚಂದ್ರ' ಚಿತ್ರಕ್ಕೆ ಹುಣ್ಣಿಮೆ ಚಂದ್ರನ ಆಗಮನವಾಗಿದೆ.ಬೆಂಗಳೂರು ಚೌಡಯ್ಯ ಸ್ಮಾರಕ ಭವನದಲ್ಲಿ 'ಚಂದ್ರ' ಚಿತ್ರಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ರಿಪ್ಪನ್ಸ್ ಇಂಡಿಯಾ ಲಿಮಿಟೆಡ್‌ನ ರಿಪ್ಪನ್ ಮಲ್ಹೋತ್ರಾ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರು 'ಚಂದ್ರ'...
Source : Oneindia |
Category : Entertainment

ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸ: ಜ್ವಾಲಾ

ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಜ್ವಾಲಾ ಗುಟ್ಟಾ, ಮುಂದಿನ ವರ್ಷದಲ್ಲಿ ನಡೆಯಲಿರುವ ಲಂಡನ್ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಪದಕ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ವರ್ಲ್ಡ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಕಂಚಿನ ಪದಕ ಪಡೆದಿರುವುದಕ್ಕೆ ಸಂತೋಷವಾಗಿದೆ. ದೇಶಕ್ಕಾಗಿ ಮತ್ತಷ್ಟು ಪದಕಗಳನ್ನು ಗೆಲ್ಲುವ ಭರವಸೆಯಿದೆ ಎಂದು ಸನ್ಮಾನ ಕಾರ್ಯಕ್ರಮದಲ್ಲಿ ಜ್ವಾಲಾ ಗುಟ್ಟಾ ತಿಳಿಸಿದ್ದಾರೆ. ಲಂಡನ್‌ನಲ್ಲಿ ನಡೆದ ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಪಂದ್ಯಾವಳಿಯ ಮಹಿಳಾ...
Source : Webdunia |

ಸವಿಯಲು ಸುಂದರ ನಿಸರ್ಗ, ದ್ವೀಪದೊಳಗೊಂದು "ಸ್ವರ್ಗ'

ಪ್ರಕೃತಿಯ ಅದಮ್ಯ ಸೌಂದರ್ಯ, ಸುತ್ತಲೂ ನೀಲಿ ಸಮುದ್ರ, ಅಲೆಗಳ ಭೋರ್ಗರೆವ ಸದ್ದು, ಜತೆಗೆ ಬೇಕಾದ ಎಲ್ಲ ಲಕ್ಸುರಿ ಸೌಲಭ್ಯಗಳು. ಹೌದು. ಇಂತಹ ಎಲ್ಲ ಐಷಾರಾಮಿ ವೈಭವಪೂರ್ಣ ಅನುಭವವನ್ನು ಪಡೆದಾಗ ಇಂತಹ ಪ್ರಶ್ನೆ ಮೂಡುವುದು ಸಹಜ. ಮುಂದಿನ ದಿನಗಳಲ್ಲಿ ಅನುಭವಿಸುವ ಅವಕಾಶವಿರುವ ವಿಲಾಸಿ ನೌಕೆಯ ಚಿತ್ರಣವಿದು. ಬ್ರಿಟನ್‌ನ ಬೋಟ್‌ ನಿರ್ಮಾಣ ಸಂಸ್ಥೆಯೊಂದು 'ಟ್ರಾಪಿಕಲ್‌ ಐಲ್ಯಾಂಡ್‌ ಪ್ಯಾರಡೈಸ್‌' ಎಂಬ ವಿಲಾಸಿ ನೌಕೆಯೊಂದನ್ನು ಸಿದ್ಧಪಡಿಸಿದೆ.ಜ್ವಾಲಾಮುಖಿಯಿಂದ ಚಿಮ್ಮುತ್ತೆ ನೀರು: ಈ ನೌಕೆ ೨೯೫ ಅಡಿ ಎ...
Source : Kannadaprabha |
Category : National

ಸ್ತ್ರೀಯೊಂದಿಗೆ ಚಿತ್ರಗುಪ್ತರ ಅಶ್ಲೀಲ ಸಂಬಂಧ ಸರಿಯೇ?

ಉಪೇಂದ್ರನು ಯಮಧರ್ಮರಾಜನನ್ನು 'ದ್ರೋಹಿ, ಮೋಸಗಾರ' ಎಂದು ಸಂಬೋಧಿಸಿದ್ದಾರೆ. ಅಲ್ಲದೇ ಚಿತ್ರಗುಪ್ತನೊಂದಿಗೆ ಸ್ತ್ರೀಯೊಬ್ಬಳ ಅಶ್ಲೀಲ ದೇಹಸಂಬಂಧದ ಚಿತ್ರೀಕರಣ ಮಾಡಿ ಆ ಮೂಲಕ ನಾಯಕನಟನು ಚಿತ್ರಗುಪ್ತನನ್ನು ಬ್ಲ್ಯಾಕ್‌ಮೇಲ್ ಮಾಡುವುದು. ಸ್ವರ್ಗದಲ್ಲಿನ ಇಂದ್ರನ ಮಗಳನ್ನು ಪ್ರೀತಿಸುವ ನೆಪದಲ್ಲಿ ಹೀನ ಮಟ್ಟದಲ್ಲಿ ಸಂಬೋಧಿಸುವುದು.4. ನರಕದಲ್ಲಿ ಯಮಧರ್ಮನನ್ನು ಸ್ಥಾನದಿಂದ ಕೆಳಗಿಳಿಸಲು ಚುನಾವಣೆ ನಡೆಸುವುದು ಅಲ್ಲದೇ ಇದರ ಪ್ರಚಾರದ ವೇಳೆ ನಾಯಕನಟನು ತಾನು ಗೆದ್ದರೆ ನಿಮ್ಮ ಶಿಕ್ಷೆಯನ್ನು ಕಡಿತಗೊಳಿಸುತ್ತೇನೆ...
Source : Oneindia |
Category : Entertainment

ಈಜು: ಒಲಿಂಪಿಕ್‌ಗೆ ಅರ್ಹತೆ ಪಡೆದ ಖಾಡೆ

ಶಾಂಘೈನಲ್ಲಿ ನಡೆಯುತ್ತಿರುವ ೧೪ನೇ ಫಿನಾ ವಿಶ್ವ ಈಜು ಚಾಂಪಿಯನ್‌ಷಿಪ್‌ನ ೧೦೦ ಮೀಟರ್‌ ಫ್ರೀ ಸ್ಟೆ ೖಲ್‌ ವಿಭಾಗದಲ್ಲಿ ೫೦.೩೪ ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಭಾರತದ ಈಜು ತಾರೆ ವೀರಧವಳ್‌ ಖಾಡೆ ಲಂಡನ್‌ ಒಲಿಂಪಿಕ್‌ ಕ್ರೀಡಾಕೂಟಕ್ಕೆ ಅರ್ಹತೆ ಪಡೆದರು.ಇದರೊಂದಿಗೆ ಖಾಡೆ, ಲಂಡನ್‌ ಒಲಿಂಪಿಕ್‌ಗೆ ಅರ್ಹತೆ ಪಡೆದ ಭಾರತದ ಎರಡನೇ ಈಜುಪಟು ಎನಿಸಿದರು. ಇದಕ್ಕೂ ಮುನ್ನ ಸಂದೀಪ್‌ ಸೆಜ್ವಾಲ್‌ ೧೦೦ ಮೀಟರ್‌ ಬ್ರೆಸ್ಟ್‌ಸ್ಟ್ರೋಕ್‌ ವಿಭಾಗದಲ್ಲಿ ಒಲಿಂಪಿಕ್‌ಗೆ ಅರ್ಹತೆ ಪಡೆದುಕೊಂಡಿದ್ದರು. ಹೀಟ್‌ ನೈನ್‌ ...
Source : Kannadaprabha |
Category : Others

ಐಟಂ ಹಾಡಿನಲ್ಲಿ 'ಜ್ವಾಲಾ'ಮುಖಿ ಸ್ಫೋಟ

ಭಾರತದ ಅಗ್ರಮಾನ್ಯ ಡಬಲ್ಸ್ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುತ್ತಾ (ಗುಟ್ಟಾ ಅಲ್ಲ) ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿರುವುದು ಗೊತ್ತೇ ಇದೆ. ಇಷ್ಟು ದಿನ ಅವರು ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಕತ್ತಿ ಝಳಪಿಸಿದಂತೆ ರ್‍ಯಾಕೆಟ್ ಬೀಸಿ ಎದುರಾಳಿಗಳ ಬೆವರಿಳಿಸುತ್ತಿದ್ದರು. ಈಗ ತೆರೆಯ ಮೇಲೆ ಸೊಂಟ ಬಳುಕಿಸಲು ಸಿದ್ಧವಾಗಿದ್ದಾರೆ.ಈ ಮೂಲಕ ಪಡ್ಡೆಗಳ ಗುಂಡಿಗೆಯಲ್ಲಿ ಜ್ವಾಲಾಮುಖಿ ಸ್ಫೋಟ ಗ್ಯಾರಂಟಿಯಾಗಿದೆ. ತೆಲುಗಿನ ಈ ಚಿತ್ರದ ಹೆಸರು 'ಗುಂಡೆ ಜಾರಿ ಗಲ್ಲಂತಯಿಂದಿ'. ನಿತಿನ್ ಚಿತ್ರದ ನಾಯಕ ನಟ. ಜ್ವಾಲಾ...
Source : Oneindia |

ಬಿಜೆಪಿ ಹಿರಿಯ ನಾಯಕರಿಗೆ ಯಡಿಯೂರಪ್ಪ ಅಲ್ಟಿಮೇಟಮ್

ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ಮೇಲ್ಮನೆ ಚುನಾವಣೆಯಲ್ಲಿ ಡಿವಿ ಸದಾನಂದ ಗೌಡರು ವಿಜಯ ಸಾಧಿಸಿದ್ದು ಬಿಎಸ್ ಯಡಿಯೂರಪ್ಪ ಬಣಕ್ಕೆ ಸಾಕಷ್ಟು ಕಸಿವಿಸಿಯನ್ನುಂಟು ಮಾಡಿದೆ. ಮೇಲ್ನೋಟಕ್ಕೆ ಎಲ್ಲ ಶಾಂತವಾಗಿದೆ ಎಂದು ತೋರಿಸಿಕೊಳ್ಳುತ್ತಿದ್ದರೂ, ಆಂತರ್ಯದಲ್ಲಿ ಜ್ವಾಲಾಮುಖಿ ಕುದಿಯುತ್ತಿದೆ.ಇದಕ್ಕೆ ತಮ್ಮನ್ನು ಮತ್ತೆ ಪಟ್ಟದ ಮೇಲೆ ಕುಳ್ಳಿರಿಸಲು ಬಿಜೆಪಿ ಹೈಕಮಾಂಡ್‌ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜನವರಿ 19ರ ಗಡುವು ನೀಡಿರುವುದೇ ಸಾಕ್ಷಿ. ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು...
Source : Oneindia |
Category : Headlines | City : ಬೆಂಗಳೂರು

ಯಡಿಯೂರಪ್ಪನನ್ನು ಯಾಕೆ ಮತ್ತೆ ಸಿಎಂ ಮಾಡಬೇಕು

ಬಿಎಸ್ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಪಟ್ಟದಿಂದ ಬಲವಂತವಾಗಿ ಕೆಳಗಿಳಿಸಿದ ಘಳಿಗೆಯಿಂದ ಸ್ಫೋಟಕ್ಕೆ ಸಿದ್ಧವಾಗಿರುವ ಜ್ವಾಲಾಮುಖಿಯನ್ನು ಬುಡದಲ್ಲಿ ಇಟ್ಟುಕೊಂಡೇ ಬಿಜೆಪಿ ಸರಕಾರ ಕರ್ನಾಟಕದಲ್ಲಿ ರಾಜ್ಯಭಾರ ಮಾಡುತ್ತಿದೆ. ಈ ಅಧಿಕಾರದ ಹಗ್ಗಜಗ್ಗಾಟ ಪಕ್ಷಕ್ಕೆ ಮಾತ್ರವಲ್ಲ ರಾಜ್ಯದ ಆಡಳಿತದ ಮೇಲೆಯೂ ಭಾರೀ ಹೊಡೆತ ಕೊಟ್ಟಿದೆ.ವಿಧಾನಸಭೆ ಚುನಾವಣೆಗೆ ಇನ್ನೇನು ಒಂದು ವರ್ಷ ಮಾತ್ರ ಬಾಕಿ ಉಳಿದಿದೆ. ಆದರೂ ವಗ್ಗರಣೆಯಲ್ಲಿ ಹಾಕಿದ ಸಾಸಿವೆಯಂತೆ ಚಟಪಡಿಸುತ್ತಿರುವ ಭಿನ್ನಮತವನ್ನು ಇನ್ನೂ ಶಮನಗೊಳಿಸಲು ಬಿಜೆಪಿ...
Source : Oneindia |
Category : Headlines
 
 
 
ಜನಪ್ರಿಯ ನಗರಗಳು