Recent news from 24dunia
   

 

ಆಂಜನೇಯ ಸ್ವಾಮಿ 

ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಇದರಂತೆ ವಿಂಗಡಿಸು : ಪ್ರಸ್ತುತತೆ |   ದಿನಾಂಕ
 

ಚೆನ್ನೈನಲ್ಲೂ ದೇಗುಲ ನಿರ್ಮಿಸಿದ ಅರ್ಜುನ್ ಸರ್ಜಾ

ಮೂಲದ ತಮಿಳು ಚಿತ್ರರಂಗದಲ್ಲಿ ಮಿಂಚಿರುವ ನಟ ಅರ್ಜುನ್ ಸರ್ಜಾ ಇತ್ತೀಚಿಗೆ ಕರ್ನಾಟಕದ ತುಮಕೂರಿನಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮಿಸಿರುವ ವಿಷಯ ತುಂಬಾ ಮಂದಿಗೆ ತಿಳಿದಿದೆ. ಈಗ ಇದೇ ಮಾದರಿಯಲ್ಲಿ ಚೆನ್ನೈನ (Gerugambakkam) ಗೆರುಗಂಬಾಕಮ್ ನಲ್ಲೊಂದು ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮಿಸುತ್ತಿದ್ದಾರೆ ಅರ್ಜುನ್ ಸರ್ಜಾ. ಈಗಾಗಲೇ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು ಬೃಹತ್ ಆಂಜನೇಯನ ವಿಗ್ರಹ ಸ್ಥಾಪಿಸಲಾಗಿದೆ.ಚೆನ್ನೈನ ಈ ದೇಗುಲ ನಿರ್ಮಾಣದ ಶಿಲ್ಪಿ ಅಶೋಕ ಗುಡಿಗಾರ್. ಕಲ್ಲಿನ ಈ ಆಂಜನೇಯ...
Source : Oneindia |
Category : Entertainment

ದೇವೇಗೌಡರ ತೀರದ ಬಯಕೆ ಇನ್ನಾದರೂ ಈಡೇರಲಿ

ಹಾಸನ, ನ.6: ನನ್ನ ಜೀವನದ ಮಹತ್ವಾಕಾಂಕ್ಷೆ, ಬಹು ಕಾಲ ಕನಸು ಎಂದರೆ, ಹಾಸನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಏರ್‌ಪೋರ್ಟ್ ನಿರ್ಮಾಣ. ಇಷ್ಟು ಕಾಲವಾದರೂ ನನ್ನ ಬಯಕೆ ತೀರದೆ ಇರುವುದು ನನಗೆ ಬೇಸರ ತಂದಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಬಾಗೂರಿನ ಆಂಜನೇಯ ಸ್ವಾಮಿ ದೇಗುಲದಲ್ಲಿ ಕುಳಿತು ಹೇಳುತ್ತಿದ್ದರು.ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಗ್ರಾಮದಲ್ಲಿ ಪುನರ್ ಪ್ರತಿಷ್ಠಾಪನೆಗೊಂಡ ಹೆಬ್ಬಾಗಿಲು ಆಂಜನೇಯಸ್ವಾಮಿ ದೇವಾಲಯದ ಶುಭಕಾರ್ಯಕ್ಕೆ ಬಂದಿದ್ದ ದೇವೇಗೌಡರು ತಮ್ಮ ದುಃಖ ತೋಡಿಕೊಂಡರು. '...
Source : Oneindia |
Category : Headlines

ಆಂಜನೇಯ ದೇಗುಲ ಹುಂಡಿ ತೆರೆಯಲು ಮುಹೂರ್ತ

ಮಹಾಲಕ್ಷ್ಮಿ ಲೇಔಟ್ ನ ಶ್ರೀಪ್ರಸನ್ನ ವೀರಾಂಜನೇಯ ದೇವಸ್ಥಾನದ ಹುಂಡಿ ವಿವಾದಕ್ಕೆ ಹೈಕೋರ್ಟ್ ಪರಿಹಾರ ಸೂಚಿಸಿದೆ. ದೇಗುಲದ ಎಲ್ಲಾ ಹುಂಡಿಗಳನ್ನು ತೆರೆದು ಅದರ ಸಮಸ್ತ ಮೊತ್ತವನ್ನು ಮುಜರಾಯಿ ಇಲಾಖೆ ನೀಡುವಂತೆ ಹೈಕೋರ್ಟ್ ಗುರುವಾರ(ಜು.26) ಆದೇಶಿಸಿದೆ. ಅದರಂತೆ, ಜು.28 ರ ಬೆಳಗ್ಗೆ 10 ಗಂಟೆಗೆ ಹೈಕೋರ್ಟ್ ನೇಮಿಸಿದ ವಿಶೇಷ ಆಯುಕ್ತರಾದ ಜಯಕುಮಾರ್ ಎಸ್. ಪಾಟೀಲ್ ಅವರ ನೇತೃತ್ವದಲ್ಲಿ ದೇಗುಲದ 7 ಹುಂಡಿ ತೆರಲಾಗುತ್ತದೆ.ಪ್ರಸನ್ನ ಆಂಜನೇಯ ಸ್ವಾಮಿ ಟ್ರಸ್ಟ್‌ನ ಅಧ್ಯಕ್ಷ ಎಸ್.ವಿ.ಕೃಷ್ಣ ಮೂರ್ತಿ ಮತ್ತು...
Source : Oneindia |
Category : Headlines | City : ತುರಾ

ಗುಡಿಯಲ್ಲಿ ಗೋಮಾಂಸ : ಕೋಲಾರದಲ್ಲಿ ಕೋಮು ಕಲಹ

ಕೋಲಾರ, ನ. 9 : ಹಿಂದೂ ದೇವಸ್ಥಾನದಲ್ಲಿ ಕಿಡಿಗೇಡಿಗಳು ಗೋಮಾಂಸ ಹಾಕಿದ ಘಟನೆ ಬುಧವಾರ ನಗರದಲ್ಲಿ ಕೋಮು ಗಲಭೆಯ ಕಿಡಿ ಹೊತ್ತಿಸಿತ್ತು. ಕೋಮು ಸೌರ್ಹಾದತೆ ಹದಗೆಟ್ಟು, ಕಲ್ಲು ತೂರಾಟ ನಡೆದಿದೆ. ಶಾಂತಿ ಕದಡುವವರನ್ನು ಹದ್ದುಬಸ್ತಿನಲ್ಲಿಡಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ಒಟ್ಟಿನಲ್ಲಿ ನಗರದಲ್ಲಿ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿದ್ದು, ಅಘೋಷಿತ ಬಂದ್ ವಾತಾವರಣ ಸೃಷ್ಟಿಯಾಗಿದೆ.ಅಮ್ಮವಾರಿ ಪೇಟೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಗೋಮಾಂಸದ ಚೂರುಗಳನ್ನು ಹಾಕಿದ್ದು...
Source : Oneindia |
Category : Headlines

ಗೋಲ್ಡನ್ ಸ್ಟಾರ್ ಗಣೇಶ್‌ಗೆ ಹ್ಯಾಪಿ ಹ್ಯಾಪಿ ಬರ್ತ್ ಡೇ

ಪ್ರೇಕ್ಷಕರೊಂದಿಗೆ ಚೆಲ್ಲಾಟ, ಹುಡುಗಾಟ, ತುಂಟಾಟ ಆಡಿದಗೋಲ್ಡನ್ ಸ್ಟಾರ್ ಗಣೇಶ್‌ಗೆ ನಮಸ್ಕಾರ ನಮಸ್ಕಾರ ನಮಸ್ಕಾರ. ಕಾರಣ ಸ್ಪಷ್ಟ,ಗಣೇಶ್‌ಗೆ ಇಂದು (ಜು.2) ಹುಟ್ಟುಹಬ್ಬದ ಸಂಭ್ರಮ. ಈ ಬಾರಿಯೂ ಗಣೇಶ್ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನೂ ಮಾಡಿಸಿದರು.ರಾಜರಾಜೇಶ್ವರಿ ನಗರದ ಮಾನಸಿಕ ವಿಕಲಚೇತನ ಮಕ್ಕಳಿಗೆ ಸಿಹಿ ಹಂಚುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡದ್ದು ವಿಶೇಷ. ಈಗಾಗಲೆ ಹಲವಾರು ಹಿಟ್ ಚಿತ್ರಗಳನ್ನು ನೀಡಿರುವ ಗೋಲ್ಡನ್...
Source : Oneindia |
Category : Entertainment

ದೇವೇಗೌಡರ ತೀರದ ಬಯಕೆ ಇನ್ನಾದರೂ ಈಡೇರಲಿ

ನನ್ನ ಜೀವನದ ಮಹತ್ವಾಕಾಂಕ್ಷೆ, ಬಹು ಕಾಲ ಕನಸು ಎಂದರೆ, ಹಾಸನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಏರ್‌ಪೋರ್ಟ್ ನಿರ್ಮಾಣ. ಇಷ್ಟು ಕಾಲವಾದರೂ ನನ್ನ ಬಯಕೆ ತೀರದೆ ಇರುವುದು ನನಗೆ ಬೇಸರ ತಂದಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಬಾಗೂರಿನ ಆಂಜನೇಯ ಸ್ವಾಮಿ ದೇಗುಲದಲ್ಲಿ ಕುಳಿತು ಹೇಳುತ್ತಿದ್ದರು.ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಗ್ರಾಮದಲ್ಲಿ ಪುನರ್ ಪ್ರತಿಷ್ಠಾಪನೆಗೊಂಡ ಹೆಬ್ಬಾಗಿಲು...
Source : Oneindia |
Category : Headlines

್ರ<್ರ್ರಜ್ರタ ್ರネ್ರ್ರತ್ರರ್ದಿ - ರಿಬ್ರದಿಂಗ್ರ್ರᆲ್ರ್ರᅠ್ರ<್ರ್ರಬ

ಈ ಬಾರಿ ಮಳೆಗಾಲದಲ್ಲಿ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಒಳಗೆ ನೀರು ನುಗ್ಗುವುದಿಲ್ಲ ಎಂದು ಮೇಯರ್‌ ವೆಂಕಟೇಶ್‌ಮೂರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಸುತ್ತಲಿನ ರಾಜಕಾಲುವೆ ಮತ್ತು ಮಳೆ ನೀರಿನ ದೊಡ್ಡ ಮೋರಿಗಳಿಂದ ಪ್ರವಾಹ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ನೀರು ನುಗ್ಗದಂತೆ ಕ್ರಮ: ದೇವಸ್ಥಾನ ಬಳಿಯ ರಾಜಕಾಲುವೆಯಲ್ಲಿ ಹೂಳು ತೆಗೆಯಲಾಗಿದೆ. ಮಳೆಗಾಲದಲ್ಲಿ ಪ್ರವಾಹಕ್ಕೆ ಕಾರಣವಾಗಿರುವ ಕೆಂಪಾಂಬುದಿಯಲ್ಲಿಯೂ...
Source : Kannadaprabha |
Category : National | City : ಬೆಂಗಳೂರು

ನಿತ್ಯ ಸಂತೋಷನಿಗೆ ಕೋರ್ಟ್ ಏನು ಹೇಳಿತು ಗೊತ್ತಾ?

ಇದ್ದ ಒಬ್ಬೇ ಮಗನನ್ನು ಸಾಕಿಸಲುಹಿದ್ದ ತಪ್ಪಿಗೆ ಆ ಮಗ ಅಪ್ಪನ ಎದೆ ಮಟ್ಟಕ್ಕೆ ಬೆಳೆದುನಿಂತಾಗ ಸರ್ವಸಂಗ ಪರಿತ್ಯಾಗಿಯಂತೆ ವಿವಾದಿತ ಸ್ವಾಮಿಯ ತೆಕ್ಕೆಗೆ ಸೇರಿಕೊಂಡರೆ ಆ ವೃದ್ಧ ಅಪ್ಪ-ಅಮ್ಮನ ಗತಿಯೇನಾಗಬೇಡ.ಹೌದು ನಿನ್ನೆ ನಾಡಿನ ಜನ ಹಾಗಂತ ಮಾತನಾಡಿಕೊಂಡಿದ್ದಾರೆ. ಅದೇ ವೇಳೆ ಹಾಗೆ ಮಗನನ್ನು ಪೋಷಕರಿಂದ ಕಿತ್ತುಕೊಂಡ ಕಳ್ಳ ಸ್ವಾಮಿಯ ಬಗ್ಗೆಯೂ ಅಸಹ್ಯಪಟ್ಟುಕೊಂಡು ಮಾತನಾಡಿದ್ದಾರೆ. ಈ ಬಗ್ಗೆ ಕೋರ್ಟ್ ಸಹ ತೀವ್ರ ಅಸಮಾಧಾನವ್ಯಕ್ತಪಡಿಸಿದೆ.ವ್ಯವಸ್ಥೆ ಹೇಗಿದೆಯೆಂದರೆ ಕೊನೆಗೆ ಆ ಉಚ್ಛ ನ್ಯಾಯಾಲಯವೇ ಅ...
Source : Oneindia |
Category : Headlines

ಡಿವಿ ಸದಾನಂದ ಗೌಡ ಸಂಪುಟ ಸಚಿವರ ಖಾತೆ ವಿವರ

ಕರ್ನಾಟಕ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಸಂಪುಟ ಪುನಾರಚನೆ ಮಾಡಿದ್ದಾರೆ, ಮೊದಲ ಹಂತದಲ್ಲಿ 21 ಜನ ಶಾಸಕರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಆ.9ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಯಡಿಯೂರಪ್ಪ ಬಣದಿಂದ 12 ಜನ ಹಾಗೂ ಶೆಟ್ಟರ್ ಬಣದಿಂದ 9 ಜನ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಎಲ್ಲಾ ಸಚಿವರು ಯಡಿಯೂರಪ್ಪ ಸರ್ಕಾರದಲ್ಲಿ ತಾವು ನಿರ್ವಹಿಸಿದ್ದ ಖಾತೆಯನ್ನೇ ಮುಂದುವರೆಸಿಕೊಂಡು ಹೋಗಲಿದ್ದಾರೆ. ಲೋಕಾಯುಕ್ತ ಗಣಿವರದಿಯಲ್ಲಿ ರೆಡ್ಡಿ ಸೋದರರ ಹೆಸರು ಪ್ರಸ್ತಾಪವಾಗಿರುವುದರಿಂದ ಮೊದಲ ಹಂತದಲ್ಲಿ...
Source : Oneindia |
Category : Headlines

್ರ<್ರ್ರಜ್ರタ ್ರネ್ರ್ರತ್ರರ್ದಿ - ಕ್ರದ್ರಿᅠ್ರ್ರಬ್ರ್ರ್ರ<್ರ

ಚಿಕ್ಕಬಳ್ಳಾಪುರ: ಕುಡಿಯುವ ನೀರಿನ ಸಮಸ್ಯೆ, ರಾಷ್ಟ್ರೀಯ ಭಿಮಾ ಸ್ವಾಸ್ಥ￴್ಯ ಯೋಜನೆ, ರೈತರಿಗೆ ಬ್ಯಾಂಕಿನಲ್ಲಿ ಸಾಲ, ಸ್ವಚ್ಛತಾ ಆಂದೋಲನಾ ಕಾರ್ಯಕ್ರಮಗಳು ಸೇರಿದಂತೆ ಸರ್ಕಾರದ ನಾನಾ ಯೋಜನೆಗಳು, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಕೇಂದ್ರ ರೇಲ್ವೆ ರಾಜ್ಯ ಸಚಿವ ಕೆ.ಎಚ್‌. ಮುನಿಯಪ್ಪ ಶುಕ್ರವಾರ ನಡೆಸಿದರು.ಜಿಪಂ ಸಭಾಂಗಣದಲ್ಲಿ ನಡೆದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಒಂದೊಂದು ಯೋಜನೆಗಳ ಪ್ರಗತಿ ಚರ್ಚೆ ನಡೆಸಿ,...
Source : Kannadaprabha |
Category : National