Recent news from 24dunia
   

 

ಪುದುಕ್ಕೋಟ್ಟೈ 

ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಇದರಂತೆ ವಿಂಗಡಿಸು : ಪ್ರಸ್ತುತತೆ |   ದಿನಾಂಕ
 

ಲಾರ್ಡ್ಸ್: ಸಚಿನ್ 100 ರನ್‌ಗಳಿಗೆ 200 ಕೋಟಿ ಬೆಟ್ಟಿಂಗ್

ಲಾರ್ಡ್ಸ್ ಟೆಸ್ಟ್‌ ಬುಕ್ಕಿಗಳು ಉನ್ಮಾದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇದು 2000ನೇ ಟೆಸ್ಚ್ ಪಂದ್ಯ ಎಂದು ಬುಕ್ಕಿಗಳು ಆತಂಕಗೊಂಡಿಲ್ಲ. ಬೆಟ್ಟಿಂಗ್‌ನಲ್ಲಿ ಭಾಗಿಯಾದ ಬುಕ್ಕಿಗಳು, ಸಚಿನ್ ತಮ್ಮ 100ನೇ ಶತಕವನ್ನು ಬಾರಿಸುತ್ತಾರೋ ಇಲ್ಲವೋ ಎನ್ನುವ ತೊಳಲಾಟದಲ್ಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸಚಿನ್ 100ನೇ ಶತಕವನ್ನು ಬಾರಿಸುವ ಬಗ್ಗೆ, ಅಂದಾಜು 200 ಕೋಟಿ ರೂಪಾಯಿಗಳ ಬೆಟ್ಟಿಂಗ್ ನಡೆದಿದೆ. ಮೊದಲ ದಿನದಾಟದಂದು ಮಳೆ ಸುರಿದಂತೆ, ಮುಂದಿನ ದಿನಗಳಲ್ಲಿ ಮಳೆಬಾರದಿರಲಿ ಎಂದು ಬುಕ್ಕಿಗಳು...
Source : Webdunia |
Category : Entertainment

ವಿಕ್ಕಿ ಡೊನರ್ ನಟಿ ಯಾಮಿಗೆ ಅಪಘಾತ

Timeline.ಬಾಲಿವುಡ್ ಅಂಗಳಕ್ಕೆ ವಿಕ್ಕಿ ಡೊನರ್ ಚಿತ್ರದ ಮೂಲಕ ಕಾಲಿರಿಸಿದ್ದ ಯಾಮಿ ಗೌತಮ್ ಗೆ ಅಪಘಾತಕ್ಕೀಡಾಗಿದ್ದಾರೆ. ತಮಿಳು ಚಿತ್ರವೊಂದರ ಹಾಡಿನ ಚಿತ್ರೀಕರಣ ಸಂದರ್ಭದಲ್ಲಿ ಉಲ್ಲಾಸದಿಂದ ಉತ್ಸಾಹದಿಂದ ಕುಣಿಯುತ್ತಿದ್ದ ನಟಿ ಯಾಮಿ ಕಾಲಿಗೆ ಬೈಕ್ ಬಡಿದು ಪೆಟ್ಟು ಬಿದ್ದಿದೆ.ಪಿಟಿಐ ಮೂಲಗಳ ಪ್ರಕಾರ, ತೀವ್ರ ಪೆಟ್ಟು ತಿಂದ ಯಾಮಿ ಅವರನ್ನು ತಕ್ಷಣವೇ ವೈದ್ಯರ ಬಳಿ ಕರೆದುಕೊಂಡು ಹೋಗಲಾಯಿತು.ಆದರೆ, ಶೂಟಿಂಗ್ ಅರ್ಧಕ್ಕೆ ಇಲ್ಲುವ ಸೂಚನೆ ಸಿಕ್ಕಿದ್ದನ್ನು ಗಮನಿಸಿದ ಯಾಮಿ, 'ನನಗೆ ಹೆಚ್ಚು ಪರಿಣಾಮಕಾರಿ...
Source : Oneindia |
Category : Entertainment | City : ಮೊಗಾ

್ರ<್ರ್ರಜ್ರタ ್ರネ್ರ್ರತ್ರರ್ದಿ - ಹಾಸನ

ವಾಸವಿ ಜಯಂತಿ ಅಂಗವಾಗಿ ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಮೇ ೧ ರ ಮಂಗಳವಾರ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ. ಸಂಜೆ ೫ ಕ್ಕೆ ಕನ್ನಿಕಾ ಪರಮೇಶ್ವರಿ ಅಮ್ಮನ ಉತ್ಸವ ನಡೆಸಲಾಗುವುದೆಂದು ಆರ್ಯ ವೈಶ್ಯ ಮಂಡಳಿ ಕಾರ್ಯದರ್ಶಿ ಕೆ.ಎಸ್‌. ಪ್ರಸನ್ನಕುಮಾರ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬೆಳಗ್ಗೆ ೬ ಕ್ಕೆ ೧೦೨ ಕಳಸಗಳೊಂದಿಗೆ ಗಂಗಾಪೂಜೆ, ಮಹಾಗಣಪತಿ ಹೋಮ, ಅಮ್ಮನವರಿಗೆ ಮೂಲಮಂತ್ರ ಹೋಮ ಮಧ್ಯಾಹ್ನ ೧೨ ಕ್ಕೆ ಪೂರ್ಣಾಹುತಿ ನಂತರ ತೊಟ್ಟಿಲು ಸೇವೆ, ಕುಂಬಾಭಿಷೇಕ ಪಂಚಾಮೃತಾಭಿಷೇಕ, ಕನ್ನಿಕಾ...
Source : Kannadaprabha |
Category : National

ನಮಿತಾ ಡಿಯರ್ ಗೆ ನಂ.1 ಪ್ರಜೆ ಅಂದ್ರೆ ಆಗೋಲ್ವಂತೆ!

ಸೌಂದರ್ಯದ ಗಣಿ ನಮಿತಾ ಡಿಯರ್ ಗೆ ಈ ನಂಬರ್ 1 ಪ್ರಜೆ ಅಂದ್ರೆ ಆಗೋಲ್ವಂತೆ. ನಂ. 1 ಪ್ರಜೆ ಅಂದ್ರೆ ಸಿಕ್ಕಾಪಟ್ಟೆ ಸಿಟ್ಟಂತೆ. ಅವರನ್ನು ಕಂಡ್ರೆ ಕೋಪ ಉಕ್ಕುಕ್ಕಿ ಬರುತ್ತದಂತೆ. ಅವರನ್ನು ಕಂಡ್ರೆ ಕುಂಡಿ ಮೇಲೆ ನಾಲ್ಕು ಬಾರಿಸುವಷ್ಟು ಕೆಟ್ಟ ಕೋಪ ಬರುತ್ತದಂತೆ ನಮ್ಮೀ ನಮ್ಮಿ ಡಿಯರ್ ಗೆ.ಏನ್ರಿ ಅವರು ಮನುಷ್ಯರಾ. ಅವರಿಗೆ ಸ್ವಲ್ಪಾ ಆದ್ರೂ ನಾಚಿಕೆ ಮಾನ ಮಾರ್ಯಾದೆ ಇರೊಲ್ವಾ? ಒಂಚೂರು ಡೀಸೆನ್ಸ್ ಇಲ್ವಾ ಇವರಿಗೆ? ಏನಂದುಕೊಂಡುಬಿಟ್ಟಿದ್ದಾರೆ ಇವರು? ಬೇರೆ ಯಾರಿಗೂ ಆಗದಿರುವ ಅರ್ಜೆಂಟ್ ಇವರಿಗೊಬ್ಬರಿಗೇನಾ?...
Source : Oneindia |
Category : Entertainment

ಕಷಾಯ ಪ್ರಿಯ ಯಡಿಯೂರಪ್ಪಗೆ ಮಕ್ಕಳೆಂದರೆ ಇಷ್ಟ

ಅಪ್ಪನಿಗೆ ಸಿಟ್ಟು ಜಾಸ್ತಿ ಅನ್ನೋದು ಲೋಕಕ್ಕೆ ಗೊತ್ತಿರುವ ವಿಷಯ. ಆದರೆ, ಮೊಮ್ಮಕ್ಕಳ ಜೊತೆ ಆಡುವುದೆಂದರೆ ಅವರಿಗೆ ಇಷ್ಟ. ಬಿಡುವು ಸಿಕ್ಕಾಗಲೆಲ್ಲಾ ಕುಟುಂಬ ಸಮೇತ ಸಿನಿಮಾಕ್ಕೆ ಕರೆದುಕೊಂಡು ಹೋಗುತ್ತಿದ್ದರು.ಅಪ್ಪನ ಸಿಟ್ಟಿಗೆ ನಾವೆಲ್ಲರೂ ಅಡ್ಜೆಸ್ಟ್ ಆಗಿಬಿಟ್ಟಿದ್ದೀವಿ ಆದರೆ, ಅವರ ಮೌನಿಯಾದರೆ ಎಲ್ಲರಿಗೂ ಭಯವಾಗುತ್ತೆ.ಮನೆಯಲ್ಲಿದ್ದಾಗಲೆಲ್ಲಾ ಡಾಕ್ಟರ್ ಸಲಹೆಯಂತೆ ಡಯಾಬಿಟಿಸ್, ಬಿಪಿ ಮಾತ್ರೆಗಳನ್ನು ನೀಡುತ್ತೇನೆ. ಒಮ್ಮೆ ಆಂಜಿಯೋಗ್ರಾಮ್ ಮಾಡಿಸಿಕೊಳ್ಳಿ ಎಂದು ಕಳೆದ ತಿಂಗಳೇ ವೈದ್ಯರು ಸೂಚಿ...
Source : Oneindia |
Category : Headlines | City : ಬೆಂಗಳೂರು

ದರ್ಶನ್ ಹುಟ್ಟುಹಬ್ಬಕ್ಕೆ ಪೊಲೀಸರಿಂದ ಅನುಮತಿ

ಇಂದು (ಫೆಬ್ರವರಿ 16, 2012) ರಂದು ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ 35ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಮೊದಲು, ಅವರ ನಿವಾಸದಲ್ಲಿ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳಲು ರಾಜರಾಜೇಶ್ವರಿ ನಗರದ ಪೊಲೀಸರಿಂದ ಅನುಮತಿ ಸಿಕ್ಕಿರಲಿಲ್ಲ. ಆದರೆ ನಿನ್ನೆ ಸಾಯಂಕಾಲದ ಹೊತ್ತಿಗೆ ಅನುಮತಿ ಸಿಕ್ಕಿ ದರ್ಶನ್ ಹಾಗೂ ಅವರ ಅಭಿಮಾನಿಗಳು ನೆಮ್ಮದಿಪಡುವಂತಾಯಿತು.ಇದೀಗ ದರ್ಶನ್ ತಮ್ಮ ನಿವಾಸದಲ್ಲಿ ಸಾಂಪ್ರದಾಯಿಕವಾಗಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಪತ್ನಿ ವಿಜಯಲಕ್ಷ್ಮಿ ದರ್ಶನ್...
Source : Oneindia |
Category : Entertainment

ಕನ್ನಡ ಫಿಲ್ಮಂಗಳ ಅರ್ಧ ವಾರ್ಷಿಕ ಪೋಸ್ಟ್ ಮಾರ್ಟಂ ವರದಿ

ಆರು ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳತ್ತ ಸಿಂಹಾವಲೋಕನ ಮಾಡಿದರೆ, ಜ 7 ರಂದು ಶ್ರೀ ನಾಗ ಶಕ್ತಿ ಮೂಲಕ ಆರಂಭವಾದ ವರ್ಷದ ಸಿನಿಮಾ ಬೆಳೆ ಭರ್ಜರಿಯಾಗಿರಲಿ ಎಂದು ದೇವಿ ಹೆಸರಲ್ಲಿ ಈಡುಗಾಯಿ, ಕುಂಬಳಕಾಯಿ ಹೊಡೆದು ವರ್ಷದ ವ್ಯಾಪಾರ ಆರಂಭಿಸಿದರು ಗಾಂಧಿನಗರದ ಚಿತ್ರಕರ್ಮಿಗಳು. ಆದರೆ ಎಂದಿನಂತೆ ಕನ್ನಡದ ಫಲವತ್ತಾದ ನೆಲದಲ್ಲಿ ಈ ಬಾರಿ ಪ್ರೇಕ್ಷಕರಿಗೆ ಕಾಳಿಗಿಂತ ಹೆಚ್ಚು ಜೊಳ್ಳು ಸಿಕ್ಕಿದ್ದು ಸುಳ್ಳಲ್ಲ.ಆರು ತಿಂಗಳಲ್ಲಿ ಬಿಡುಗಡೆಗೊಂಡ ಒಟ್ಟು 57 ಕ್ಕೂ ಮಿಕ್ಕ ಚಿತ್ರಗಳಲ್ಲಿ ಜನಮೆಚ್ಚುಗೆ, ಗಲ್ಲಾಪೆಟ್ಟಿಗೆ...
Source : Oneindia |
Category : Entertainment

ಹೆತ್ತಮ್ಮನನ್ನೇ 17 ಬಾರಿ ಕೊಚ್ಚಿ ಕೊಂದ ಟೆಕ್ಕಿ

ಸೂರತ್, ಅ.16: ಅಮೆರಿಕದಿಂದ ಸ್ವಂತ ಊರಿಗೆ ವಾಪಾಸಾಗಿದ್ದ 35 ವರ್ಷದ ಸಾಫ್ಟ್ ವೇರ್ ಟೆಕ್ಕಿಯೊಬ್ಬ ತನ್ನ ಹೆತ್ತಮ್ಮನನ್ನೇ ಕೊಚ್ಚಿ ಕೊಂದ ಘಟನೆ ನಡೆದಿದೆ.ಪಿತ್ರಾರ್ಜಿತ ಆಸ್ತಿಯಿಂದ ಬಂದಿದ್ದ ದುಡ್ಡು ಸಿಗದ ಕಾರಣ ಟೆಕ್ಕಿ ಸಂದೀಪ್ ಪಟೇಲ್ ತಮ್ಮ ತಾಯಿ ಚಂಪಾಬೇನ್ ಅವರನ್ನು ಕೊಂದಿದ್ದಾರೆ ಎನ್ನಲಾಗಿದೆ.ಪೂರ್ವಿಕರ ಆಸ್ತಿ ಪಾಸ್ತಿ ಮಾರಿ ಬಂದಿದ್ದ ಅಷ್ಟು ಹಣವನ್ನು ನನಗೆ ನೀಡಬೇಕು ಎಂದು ಸಂದೀಪ್ ಡಿಮ್ಯಾಂಡ್ ಮಾಡಿದ್ದಾನೆ. ಇದಕ್ಕೆ ಒಪ್ಪದ ತನ್ನ ತಾಯಿ ನೆಲಕ್ಕೆ ಕೆಡವಿ ಹೊಟ್ಟೆ, ಎದೆ, ಕುತ್ತಿಗೆ ಭಾಗದ...
Source : Oneindia |
Category : Headlines | City : ಸೂರತ್

ರಾಹುಲ್ ಅರ್ಧ-ಇಟಾಲಿಯನ್, ಅರ್ಧ-ಭಾರತೀಯ: ಕತ್ರಿನಾ

"ನನ್ನ ಪಾಸ್‌ಪೋರ್ಟ್ ಪ್ರತಿಗಳು ಈ ದೇಶದ ಎಲ್ಲ ಸುದ್ದಿ ಚಾನೆಲ್‌ಗಳ ಕೈಯಲ್ಲಿವೆ. ಅದು ಹೇಗೆ ಅವರಿಗೆ ಸಿಕ್ಕಿತು ಅನ್ನೋದು ನನಗೆ ತಿಳಿದಿಲ್ಲ. ಪಾಸ್‌ಪೋರ್ಟ್‌ನಲ್ಲಿ ನನ್ನ ಹೆಸರು, ನನ್ನ ತಾಯಿಯ ಹೆಸರು, ಜನ್ಮ ದಿನಾಂಕ, ಎಲ್ಲಿ ಹುಟ್ಟಿದ್ದು ಎಂಬುದೆಲ್ಲವೂ ಇದೆ. ಯಾವುದನ್ನೂ ಬಚ್ಚಿಟ್ಟಿಲ್ಲ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಗೊತ್ತಿಲ್ಲದಿದ್ದವರಿಗಾಗಿ ಹೇಳುತ್ತಿದದೇನೆ - ನಾನು ಹುಟ್ಟಿದ್ದು ಹಾಂಕಾಂಗ್‌ನಲ್ಲಿ" ಎಂದಿದ್ದರು ಕತ್ರಿನಾ ವ್ಯಂಗ್ಯವಾಗಿ....
Source : Webdunia |
Category : Others

್ರ<್ರ್ರಜ್ರタ ್ರネ್ರ್ರತ್ರರ್ದಿ - ತ್ರ್ರಬ್ರネ್ರ್ರಬಕ್ರ್ರᅠ್ರ<್ರ್ರಬ

ಪುಟ್ಟಕಿರಾಣಿ ಅಂಗಡಿ ಇಟ್ಟಿದ್ದ ವ್ಯಕ್ತಿಯೊಬ್ಬ ಜನಪ್ರಿಯತೆಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯನ್ನೇ ಹಿಂದಿಕ್ಕಿದ ಕಥೆ ಇದು.ಈ ಕಥೆಗೊಂದು ಪುಟ್ಟ ಫ್ಲಾಶ್‌ ಬ್ಯಾಕ್‌ ಇದೆ. ಇದು ೭೦ ರ ದಶಕಗಳ ಕಥೆ. ಆಗ ತುಮಕೂರು ಈಗಿನ ಹಾಗೆ ಬೆಳೆದಿರಲಿಲ್ಲ. ಆಗಷ್ಟೆ ಚೈನಾ ಹಾಗೂ ಪಾಕಿಸ್ತಾನ ಗಡಿಯಲ್ಲಿ ಯೋಧನಾಗಿ ಕೆಲಸ ಮಾಡಿದ್ದ ಶೆಟ್ಟಿಹಳ್ಳಿಯ ಕೆಂಪಣ್ಣ ಸ್ವಯಂ ನಿವೃತ್ತಿ ಪಡೆದು ತುಮಕೂರಿಗೆ ಬಂದರು.ಆಗ ಜೀವನೋಪಾಯಕ್ಕೆ ಅವರು ಆಯ್ಕೆ ಮಾಡಿಕೊಂಡಿದ್ದು ಕಿರಾಣಿ ಅಂಗಡಿ. ಅತ್ತ ಶೆಟ್ಟಿಹಳ್ಳಿ, ಇತ್ತ ಎಸ್‌ಐಟಿ ಮುಖ್ಯ...
Source : Kannadaprabha |
Category : National | City : ತುಮಕೂರು
 
 
 
ಜನಪ್ರಿಯ ನಗರಗಳು
 
 
 
 
 
ಪುದುಕ್ಕೋಟ್ಟೈ | ಪುದುಕ್ಕೋಟ್ಟೈ
Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು