|
ಸೆ 24: ಮಹಾನ್ ಕ್ರಾಂತಿಕಾರ ಮತ್ತು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಸ್ಮರಣಾರ್ಥ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅವರ ಭಾವಚಿತ್ರವಿರುವ ಐದು ರೂಪಾಯಿಯ ಹೊಸ ನಾಣ್ಯ ಬಿಡುಗಡೆ ಮಾಡಲಿದೆ.ನಾಣ್ಯದ ಒಂದು ಭಾಗದಲ್ಲಿ ಭಗತ್ ಸಿಂಗ್ ಅವರ ಭಾವಚಿತ್ರ ಮತ್ತು " Shahid Bhagat Singh Birth Centenary " ಎಂದು ಬರೆಯಲಾಗಿದೆ. ಮತ್ತು ಇದರ ಕೆಳಗೆ ಇಸವಿ 1907 -2007 ಎಂದು ನಮೂದಿಸಲಾಗಿವೆ.23 ಎಂಎಂ ದಪ್ಪವಿರುವ ಈ ನಾಣ್ಯವನ್ನು ಕಬ್ಬಿಣ ಮತ್ತು ಹಳದಿ ಬಣ್ಣದ ಲೋಹದಿಂದ ತಯಾರಿಸಲಾಗಿದೆ...
|
|
|
Timeline.ನವದೆಹಲಿ, ಸೆ 24: ಕೇಂದ್ರ ಸರಕಾರದ ಹೊಸ ನೀತಿಯ ಅನ್ವಯ ಅನಲಾಗ್ ತಂತ್ರಜ್ಞಾನದಿಂದ ಪ್ರಸಾರವಾಗುತ್ತಿರುವ ಕೇಬಲ್ ಟಿವಿಗಳು ಡಿಜಿಟಲ್ ತಂತ್ರಜ್ಞಾನಕ್ಕೆ ವರ್ಗವಾಗುವುದನ್ನು ಕಡ್ಡಾಯಗೊಳಿಸಿದೆ.ಹೀಗಾಗಿ ನವೆಂಬರ್ ಒಂದರೊಳಗೆ ಕೇಬಲ್ ಮೂಲಕ ಟಿವಿ ವೀಕ್ಷಕರು ತಮ್ಮತಮ್ಮ ಟಿವಿಗಳಿಗೆ ಸೆಟ್ ಟಾಪ್ ಬಾಕ್ಸ್ ಹಾಕಲೇಬೇಕಾದ ಅನಿವಾರ್ಯತೆ ಎದುರಾಗಿದೆ.ಇದರ ಮೊದಲ ಹಂತವಾಗಿ ಕೇಂದ್ರ ಸರ್ಕಾರ ಒಟ್ಟು ಏಳು ನಗರಗಳಲ್ಲಿ ಸೆಟ್ ಟಾಪ್ ಬಾಕ್ಸ್ ಹಾಕಿಕೊಳ್ಳಲು ನವೆಂಬರ್ ಒಂದರ ಗಡುವು ನೀಡಿದೆ.ಅಲ್ಲದೆ ದೆಹಲಿ ವ...
|
|
|
Timeline.ಜೈಪುರ, ಸೆ.24: ಹದಿನೈದು ದಿನಗಳ ಹಿಂದೆ ಅಪ್ಪ-ಅಮ್ಮ ಮತ್ತು ಮಗಳು ತಾವು ಧರಿಸಿದ್ದ ಒಳ ಉಡುಪಿನಲ್ಲಿ ಬರೋಬ್ಬರಿ 21 ಕೆಜಿ ಚಿನ್ನವನ್ನು ತಮ್ಮ ಅಂಡರ್ ವೇರ್ ಗಳಲ್ಲಿ ಜೋಪಾನವಾಗಿ ಬಚ್ಚಿಟ್ಟುಕೊಂಡು ದುಬೈನಿಂದ ಮುಂಬೈಗೆ ಕದ್ದುತಂದಿದ್ದು ಓದಿದ್ದಿರಿ. ಈಗ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.ಏನಪಾ ಅಂದರೆ ಸಾಮಾನ್ಯವಾಗಿ ದುಬೈಗೆ ಹೋದ ಕೆಲವರು ವಾಪಸಾಗುವಾಗ ಮೂರೋ-ನಾಲ್ಕೋ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೈಯಲ್ಲೋ ಅಥವಾ ಮತ್ತೆಲ್ಲೋ ಬಚ್ಚಿಟ್ಟುಕೊಂಡು ಬರುತ್ತಾರೆ. ಟ್ಯಾಕ್ಸ್ ತಪ್ಪಿಸಿ,...
|
|
|
Timeline.ದುಬೈ, ಸೆ.24: ಮಂಗಳೂರು-ದುಬೈ ವಿಮಾನಯಾನ ಮಾರ್ಗವನ್ನು ಕೇಂದ್ರೀಯ ಮಟ್ಟದಲ್ಲಿ ಅನುಮೋದನೆಗೊಳಿಸಿ ಮಂಗಳೂರು ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವನ್ನಾಗಿ ಮಾರ್ಪಡಿಸುವುದಾಗಿ ಕೇಂದ್ರ ಸಚಿವರು ಅಧಿಕೃತವಾಗಿ ಘೋಷಿಸಿದ್ದಾರೆ.ಇದು ದುಬೈನಲ್ಲಿ ನೆಲೆಸಿರುವ ಮಂಗಳೂರು ಜನತೆಯ ಹಲವು ದಿನಗಳ ಕನಸಾಗಿತ್ತು. ಕೊಲ್ಲಿ ನಾಡಿನ ಕನ್ನಡ ಸಂಘಟನೆಗಳ ಅವಿರತ ಮನವಿಗೆ ಸ್ಪಂದಿಸಿ ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಡೆ ಅವರ ಕೋರಿಕೆಯನ್ನು ಭಾರತ ವಿಮಾನ ಯಾನ ಸಚಿವ ಅಜಿತ್ ಸಿಂಗ್ ಮಾನ್ಯಗೊಳಿಸಿದ್ದಾರೆ.ಈ...
|
|
|
Timeline.ಕೊಯಮತ್ತೂರು, ಸೆ.24: ಯುವಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ಬೆಂಕಿ ಹಚ್ಚಿ ತಾನು ಕೂಡಾ ಬೆಂಕಿಗೆ ಆಹುತಿಯಾಗಿ ಸಾವಿನಲ್ಲಿ ಅಂತ್ಯಕಂಡ ದುರ್ಘಟನೆ ಇಲ್ಲಿನ ವಡವಳ್ಳಿಯ ಥೊಪಿಲ್ ನಗರದಲ್ಲಿ ನಡೆದಿದೆ.ಈ ದುರ್ಘಟನೆ ಬಗ್ಗೆ ಕೊವೈ ಪೊಲೀಸರು ಹೇಳಿದ್ದು ಹೀಗೆ: ಕಳಪಟ್ಟಿ ಎಂಬ ಊರಿನ ನಿವಾಸಿಯಾದ ಅಯೂಬ್ ಅವರ ಪುತ್ರ ಅಜೀಂ ಅಜ್ಮಲ್ (21) ತನ್ನ ಸಹಪಾಠಿ ಗೆಳತಿ ಶ್ರುತಿ ಮೆನನ್ ವಾಸವಿದ್ದ ಭವ್ಯವಾದ ಮನೆಗೆ ತೆರಳಿದ್ದಾನೆ.ಗುರುತು ಪರಿಚಯವಿದ್ದ ಹುಡುಗನಾದ್ದರಿಂದ ಶ್ರುತಿ ತಾಯಿ ಲತಾ(48) ಅಜ್ಮಲ್ ನನ್ನು...
|
|
|
Timeline.ಹೊಸಪೇಟೆ, ಸೆ.24: ಹಂಪಿಯ ಮಾಲ್ಯವಂತ ಬೆಟ್ಟದ ತಪ್ಪಲಿನ ರಘುನಾಥ ಸ್ವಾಮಿ ದೇಗುಲದ ಮುಂದಿನ ಐತಿಹಾಸಿಕ ಗಾಳಿಗೋಪುರ ದುಷ್ಕರ್ಮಿಗಳ ನಿಧಿಯಾಸೆಗೆ ಬಲಿಯಾಗಿದೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಹಿಂದೂ ಪರ ಸಂಘಟನೆಗಳು, ಶ್ರೀಕೃಷ್ಣದೇವರಾಯನ ಮೇಲೆ ಭಯಭಕ್ತಿ ಇಟ್ಟುಕೊಂಡಿರುವ ಮಂದಿ ಪ್ರತಿಭಟನೆ ನಡೆಸಿದ್ದಾರೆ.ಆದರೆ, ಪದೇ ಪದೇ ನಾಡಿನ ಐತಿಹಾಸಿಕ ಗುಡಿ ಗೋಪುರಗಳ ಮೇಲೆ ಈ ರೀತಿ ದಾಳಿ ನಡೆಯುತ್ತಿದ್ದರು ಸ್ಥಳೀಯ ಆಡಳಿತ ಇನ್ನೂ ಎಚ್ಚೆತ್ತುಕೊಂಡಿಲ್ಲದಿರುವುದು ದುರಂತ...
|
|
|
Discover new content with your friends. Social Reader keeps track of your favorite Oneindia.in content (text, photos & videos) on your Facebook Timeline.ಚಿಂತಾಮಣಿ, ಸೆ. 24: ಚಿಕ್ಕಬಳ್ಳಾಪುರ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ನಿನ್ನೆ ಮಟಮಟ ಮಧ್ಯಾಹ್ನ ಆಕಾಶದಲ್ಲಿ ಸುಮಾರು ಅರ್ಧ ಗಂಟೆ ಕಾಲ ಕೌತುಕ, ವಿಸ್ಮಯ ಲೀಲೆ ಕಂಡುಬಂದಿದೆ. 'ದೇಶದ ಇತರೆ ಭಾಗಗಳಲ್ಲೂ ಇಂತಹ ವಿಸ್ಮಯ ದೃಶ್ಯಗಳು ಕಂಡುಬಂದಿವೆ. ಆದರೆ ಇಲ್ಲಿನದು ವಿಶೇಷವಾಗಿತ್ತು' ಎಂದು 'ಒನ್ ಇಂಡಿಯಾ...
|
|