Recent news from 24dunia
   

ನಾಡಿನ ಜನ ನಿನ್ನೆ ಭಾನುವಾರ ವಿಘ್ನ ನಿವಾರಕ ವಿನಾಯಕನನ್ನು ಶ್ರದ್ಧಾಭಕ್ತಿಯಿಂದ ಕಳಿಸಿಕೊಟ್ಟಿದ್ದಾರೆ. ಆದರೆ ಕೆಲವು ಕಡೆ ಅಹಿತಕರ ಘಟನೆಗಳು ನಡೆದಿದೆ. ಈ ಪ್ರಮಾದಗಳ ನಡುವೆ, ವೀರನಾರಿ ಒನಕೆ ಓಬವ್ವನ ನಾಡಿನಲ್ಲಿ ಮನಸಿಗೆ ಮುದ ನೀಡುವ ರೀತಿ ಮೋದಕ ಪ್ರಿಯನನ್ನು ಆಮೋದಪ್ರಮೋದಗಳೊಂದಿಗೆ ಕಳಿಸಿಕೊಡಲಾಗಿದೆ.ಚಿಂತಾಮಣಿ ಮೊದಲೇ ಸೂಕ್ಷ್ಮ/ಪ್ರಕ್ಷುಬ್ದ ಪ್ರದೇಶ. ಅಂತಹುದರಲ್ಲಿ ನಿನ್ನೆ ಗಣೇಶನ ವಿಸರ್ಜನೆ ಕಾರ್ಯಕ್ರಮ ನಡೆದಿದೆ. ಜನ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಆ ವೇಳೆ ಪೊಲೀಸರು ಬಿಗಿ ಭದ್ರತೆ...
Oneindia | 269 ದಿನಗಳು ಕಳೆದಿವೆ
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಕ್ಕಿ ಪಡಿಪಾಟಲು ಅನುಭವಿಸುತ್ತಿರುವ ಜನಾರ್ದನ ರೆಡ್ಡಿ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ನೇರವಾಗಿ ಹೈದರಾಬಾದಿಗೆ ವಾಪಸಾಗಿದ್ದಾರೆ. ಜನಾ ರೆಡ್ಡಿಯನ್ನು ನಾಳೆ (ಸೆ.25) ಆಂಧ್ರದ ಎಸಿಬಿ ನ್ಯಾಯಾಲಯದಲ್ಲಿ ಹಾಜರುಪಡಿಸಬೇಕಾಗಿದೆ.ಜಾಮೀನು ಖರೀದಿ ಪ್ರಕರಣದಲ್ಲಿ ಆಂಧ್ರದ ಎಸಿಬಿ ಪೊಲೀಸರು ಜನಾರ್ದನ ರೆಡ್ಡಿಯನ್ನು ಪ್ರಮುಖ ಆರೋಪಿಯನ್ನಾಗಿ ಹೆಸರಿಸಿ, ಆರೋಪಪಟ್ಟಿ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸಿಬಿ ಪೊಲೀಸರು ಪ್ರಿಸನರ್ ಆನ್ ಟ್ರಾನ್ಸೀಟ್ ಆದೇಶದ ಮೇರೆಗೆ ಇಂದು...
Oneindia | 269 ದಿನಗಳು ಕಳೆದಿವೆ