|
Discover new content with your friends. Social Reader keeps track of your favorite Oneindia.in content (text, photos & videos) on your Facebook Timeline.ಕೊಪ್ಪಳ, ಸೆ. 22: ಡಿಸೆಂಬರಿನಲ್ಲಿ ಪ್ರಳಯ ಆಗೋಲ್ಲಾ; ಧೈರ್ಯವಾಗಿರಿ ಎಂದು ರಬಕವಿಯಲ್ಲಿ ಸರಿಯಾಗಿ ಒಂದು ತಿಂಗಳ ಹಿಂದೆ ಅಭಯ ನೀಡಿದ್ದ ಕೋಡಿಮಠ ಮಹಾಸ್ವಾಮಿ ಮತ್ತೆ ಚಾಲ್ತಿಗೆ ಬಂದಿದ್ದಾರೆ.ಮಾತನಾಡುತ್ತಾ ನಾನು ಭವಿಷ್ಯ ಹೇಳುವುದಿಲ್ಲ; ಬದಲಿಗೆ ನಾನೇ ಭವಿಷ್ಯ ರೂಪಿಸುತ್ತೇನೆ ಎಂದು ಹೇಳುವ ಮೂಲಕ ನಾಡಿನ ಜನತೆಯಲ್ಲಿ...
|
|
|
Discover new content with your friends. Social Reader keeps track of your favorite Oneindia.in content (text, photos & videos) on your Facebook Timeline.ಮಂಡ್ಯ, ಸೆ 22: ಬೆಂಗಳೂರು ಮಹಾನಗರಕ್ಕೆ ನೀರು ಸರಬರಾಜು ಆಗುತ್ತಿರುವುದು ಕಾವೇರಿ ನದಿಯಿಂದ. ಇದನ್ನು ಬೆಂಗಳೂರಿನಲ್ಲಿ ನೆಲೆಸಿರುವ ಎಲ್ಲಾ ಭಾಷೆಯ ಜನರು ಮೊದಲು ತಿಳಿದು ಕೊಳ್ಳಬೇಕು.ಕಾವೇರಿ ನದಿ ಪ್ರಾಧಿಕಾರದಿಂದ ನಮಗೆ ಅನ್ಯಾಯವಾಗಿದೆ. ನಮ್ಮ ಹೋರಾಟಕ್ಕೆ ಬೆಂಗಳೂರಿಗರು ಬೆಂಬಲಿಸಬೇಕು.ಇಲ್ಲವಾದಲ್ಲಿ ಬೆಂಗಳೂರಿಗೆ...
|
|
|
Discover new content with your friends. Social Reader keeps track of your favorite Oneindia.in content (text, photos & videos) on your Facebook Timeline.ನವದೆಹಲಿ, ಸೆ. 22 : ಕೇಂದ್ರ ಸರಕಾರದ ಆರ್ಥಿಕ ನೀತಿಯ ವಿರುದ್ಧ ವಿರೋಧ ಪಕ್ಷಗಳು ಅಷ್ಟೇ ಏಕೆ ಯುಪಿಎನ ಅಂಗ ಪಕ್ಷಗಳು ಕೂಡ ಆಕ್ರೋಶ ವ್ಯಕ್ತಪಡಿಸಿವೆ. ಬೆಲೆ ಏರಿಕೆ ಇಳಿಸಿ, ಬಡಬಗ್ಗರನ್ನು ಕಾಪಾಡಿ ಎಂದು ವಿರೋಧಪಕ್ಷಗಳು ಗೋಗರೆಯುತ್ತಿವೆ. ವಿರೋಧ ಪಕ್ಷಗಳಿಗೇ ಬೆಲೆ ಏರಿಕೆಯ ಬಿಸಿ ತಟ್ಟಿರುವಾಗ ಶ್ರೀಸಾಮಾನ್ಯನಿಗೆ...
|
|
|
Discover new content with your friends. Social Reader keeps track of your favorite Oneindia.in content (text, photos & videos) on your Facebook Timeline.ಅರಸೀಕೆರೆ, ಸೆ 22: ಕ್ರೈಸ್ತ ಮಿಷನರಿಗಳ ವ್ಯವಸ್ಥಿತ ಮತಾಂತರ ಜಾಲ ಅರಸೀಕೆರೆ ಬಳಿ ಪತ್ತೆಯಾಗಿದೆ. ಗ್ರಾಮಸ್ಥರು ತೀವ್ರ ಪ್ರತಿಭಟಿಸಿದ್ದರಿಂದ ಇಬ್ಬರು ಕ್ರೈಸ್ತ ಪಾದ್ರಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.ದಲಿತ ಮತ್ತು ಬುಡಕಟ್ಟು ಜನಾಂಗದ ಅಮಾಯಕರಿಗೆ ಆಮಿಷವೊಡ್ಡಿ ಕ್ರೈಸ್ತ ಧರ್ಮದ ಮತಾಂತರಕ್ಕೆ ಪ್ರಚೋದಿಸುತ್ತಿದ್ದ...
|
|