Recent news from 24dunia
   

Discover new content with your friends. Social Reader keeps track of your favorite Oneindia.in content (text, photos & videos) on your Facebook Timeline.ಕೊಪ್ಪಳ, ಸೆ. 22: ಡಿಸೆಂಬರಿನಲ್ಲಿ ಪ್ರಳಯ ಆಗೋಲ್ಲಾ; ಧೈರ್ಯವಾಗಿರಿ ಎಂದು ರಬಕವಿಯಲ್ಲಿ ಸರಿಯಾಗಿ ಒಂದು ತಿಂಗಳ ಹಿಂದೆ ಅಭಯ ನೀಡಿದ್ದ ಕೋಡಿಮಠ ಮಹಾಸ್ವಾಮಿ ಮತ್ತೆ ಚಾಲ್ತಿಗೆ ಬಂದಿದ್ದಾರೆ.ಮಾತನಾಡುತ್ತಾ ನಾನು ಭವಿಷ್ಯ ಹೇಳುವುದಿಲ್ಲ; ಬದಲಿಗೆ ನಾನೇ ಭವಿಷ್ಯ ರೂಪಿಸುತ್ತೇನೆ ಎಂದು ಹೇಳುವ ಮೂಲಕ ನಾಡಿನ ಜನತೆಯಲ್ಲಿ...
Oneindia | 239 ದಿನಗಳು ಕಳೆದಿವೆ
Discover new content with your friends. Social Reader keeps track of your favorite Oneindia.in content (text, photos & videos) on your Facebook Timeline.ಮಂಡ್ಯ, ಸೆ 22: ಬೆಂಗಳೂರು ಮಹಾನಗರಕ್ಕೆ ನೀರು ಸರಬರಾಜು ಆಗುತ್ತಿರುವುದು ಕಾವೇರಿ ನದಿಯಿಂದ. ಇದನ್ನು ಬೆಂಗಳೂರಿನಲ್ಲಿ ನೆಲೆಸಿರುವ ಎಲ್ಲಾ ಭಾಷೆಯ ಜನರು ಮೊದಲು ತಿಳಿದು ಕೊಳ್ಳಬೇಕು.ಕಾವೇರಿ ನದಿ ಪ್ರಾಧಿಕಾರದಿಂದ ನಮಗೆ ಅನ್ಯಾಯವಾಗಿದೆ. ನಮ್ಮ ಹೋರಾಟಕ್ಕೆ ಬೆಂಗಳೂರಿಗರು ಬೆಂಬಲಿಸಬೇಕು.ಇಲ್ಲವಾದಲ್ಲಿ ಬೆಂಗಳೂರಿಗೆ...
Oneindia | 239 ದಿನಗಳು ಕಳೆದಿವೆ
Discover new content with your friends. Social Reader keeps track of your favorite Oneindia.in content (text, photos & videos) on your Facebook Timeline.ನವದೆಹಲಿ, ಸೆ. 22 : ಕೇಂದ್ರ ಸರಕಾರದ ಆರ್ಥಿಕ ನೀತಿಯ ವಿರುದ್ಧ ವಿರೋಧ ಪಕ್ಷಗಳು ಅಷ್ಟೇ ಏಕೆ ಯುಪಿಎನ ಅಂಗ ಪಕ್ಷಗಳು ಕೂಡ ಆಕ್ರೋಶ ವ್ಯಕ್ತಪಡಿಸಿವೆ. ಬೆಲೆ ಏರಿಕೆ ಇಳಿಸಿ, ಬಡಬಗ್ಗರನ್ನು ಕಾಪಾಡಿ ಎಂದು ವಿರೋಧಪಕ್ಷಗಳು ಗೋಗರೆಯುತ್ತಿವೆ. ವಿರೋಧ ಪಕ್ಷಗಳಿಗೇ ಬೆಲೆ ಏರಿಕೆಯ ಬಿಸಿ ತಟ್ಟಿರುವಾಗ ಶ್ರೀಸಾಮಾನ್ಯನಿಗೆ...
Oneindia | 239 ದಿನಗಳು ಕಳೆದಿವೆ
Discover new content with your friends. Social Reader keeps track of your favorite Oneindia.in content (text, photos & videos) on your Facebook Timeline.ಅರಸೀಕೆರೆ, ಸೆ 22: ಕ್ರೈಸ್ತ ಮಿಷನರಿಗಳ ವ್ಯವಸ್ಥಿತ ಮತಾಂತರ ಜಾಲ ಅರಸೀಕೆರೆ ಬಳಿ ಪತ್ತೆಯಾಗಿದೆ. ಗ್ರಾಮಸ್ಥರು ತೀವ್ರ ಪ್ರತಿಭಟಿಸಿದ್ದರಿಂದ ಇಬ್ಬರು ಕ್ರೈಸ್ತ ಪಾದ್ರಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.ದಲಿತ ಮತ್ತು ಬುಡಕಟ್ಟು ಜನಾಂಗದ ಅಮಾಯಕರಿಗೆ ಆಮಿಷವೊಡ್ಡಿ ಕ್ರೈಸ್ತ ಧರ್ಮದ ಮತಾಂತರಕ್ಕೆ ಪ್ರಚೋದಿಸುತ್ತಿದ್ದ...
Oneindia | 239 ದಿನಗಳು ಕಳೆದಿವೆ