Recent news from 24dunia
   

Timeline.ತಿರುಪತಿ, ಆ. 8: ತಿರುಮಲದಲ್ಲಿ ತಿಮ್ಮಪ್ಪನ ದರ್ಶನ ಪಡೆಯಲು ಆಗಸ್ಟ್ 13ರಿಂದ ಜಾರಿಗೆ ಬರುವಂತೆ ಹಿಂದೂಯೇತರ ಅನ್ಯಧರ್ಮೀಯರು ಘೋಷಣಾ ಪತ್ರಕ್ಕೆ ಸಹಿ ಹಾಕುವುದನ್ನು ಆಂಧ್ರ ಸರಕಾರ ಕಡ್ಡಾಯಗೊಳಿಸಿದೆ.1933ರಿಂದ ತಿರುಮಲ ದೇವಸ್ಥಾನದಲ್ಲಿ ಈ ಪದ್ಧತಿ ಆಚರಣೆಯಲ್ಲಿದೆ. ಅದರಂತೆ ಅನ್ಯಧರ್ಮೀಯರು ತಿಮ್ಮಪ್ಪನ ದರ್ಶನ ಪಡೆಯಬೇಕೆಂದರೆ 'ನಾನು ಹಿಂದೂಯೇತರ ಧರ್ಮದವನಾಗಿದ್ದು, ವೇಂಕಟೇಶ್ವರ ಸ್ವಾಮಿಯಲ್ಲಿ ಅಚಲ ಭಕ್ತಿ, ನಂಬಿಕೆ ಮತ್ತು ವಿಶ್ವಾಸವನ್ನು ಹೊಂದಿದ್ದೇನೆ' ಎಂದು ಘೋಷಣಾ ಪತ್ರಕ್ಕೆ ಸಹಿ ಹಾಕಬೇಕು....
Oneindia | 290 ದಿನಗಳು ಕಳೆದಿವೆ
Timeline.ಲಂಡನ್, ಆ.8: ಐದು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಒಲಿಂಪಿಕ್ಸ್ ಬಾಕ್ಸಿಂಗ್ ನಲ್ಲಿ ಪದಕ ಗಳಿಸುವುದು ಖಚಿತವಾಗಿದ್ದು ಬುಧವಾರ (ಆ.8) ಸಂಜೆ ಸೆಮಿಫೈನಲ್ ನಲ್ಲಿ ಗೆಲುವಿಗಾಗಿ ಹೋರಾಟ ನಡೆಸಲಿದ್ದಾರೆ. ವಿಜೆಂದರ್ ಸಿಂಗ್ ಹೊರಬಿದ್ದ ನಂತರ ಕಣದಲ್ಲಿರುವ ಏಕೈಕ ಬಾಕ್ಸರ್ ದೇವೇಂದ್ರೋ ಸಿಂಗ್ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, ಕ್ವಾಟರ್ ಫೈನಲ್ ನಲ್ಲಿ ಬುಧವಾರ ಸೆಣಸಲಿದ್ದಾರೆ.ಡಿಸ್ಕಸ್ ಫೈನಲ್ ನಲ್ಲಿ ವಿಕಾಸ್ ಗೌಡ ಹೊರ ಬಿದ್ದಿದ್ದು, ಫೈನಲ್ ಸುತ್ತಿನಲ್ಲಿ 8ನೇ ಸ್ಥಾನಕ್ಕೆ ತೃಪ್ತಿ ಪಟ್...
Oneindia | 290 ದಿನಗಳು ಕಳೆದಿವೆ
Timeline.ನವದೆಹಲಿ, ಆ.8: ಲಂಡನ್ ಒಲಿಂಪಿಕ್ಸ್ ನಲ್ಲಿ ದೇಶ ಕೀರ್ತಿ ಪತಾಕೆ ಹಾರಿಸಿ ಏಕೈಕ ಬೆಳ್ಳಿ ಪದಕವನ್ನು ಗೆದ್ದ ಕೊಟ್ಟ ಶೂಟರ್ ವಿಜಯಕುಮಾರ್‌ಗೆ ಕೊನೆಗೂ ಸೂಕ್ತ ಮನ್ನಣೆ ಸಿಗುವ ಸಾಧ್ಯತೆಯಿದೆ. ಭಾರತೀಯ ಸೇನೆಯಲ್ಲಿ ಸುಬೇದಾರ್ ಮೇಜರ್ ಹುದ್ದೆಗೆ ಬಡ್ತಿ ನೀಡಿ, 30 ಲಕ್ಷ ರೂ. ಬಹುಮಾನವನ್ನು ನೀಡಲು ಭಾರತೀಯ ಸೇನೆ ನಿರ್ಧರಿಸಿದೆ.ಹಿಮಾಚಲ ಪ್ರದೇಶದ ಹರ್ಸೌರ್ ಗ್ರಾಮದ ವಿಜಯ್ ಬರುವುದನ್ನೇ ಕಾಯುತ್ತಿರುವ ಅವರ ಕುಟುಂಬದವರು ವಿಜಯ್ ಗೆ ಮದುವೆ ಮಾಡಲು ಸಂಭ್ರಮದಿಂದ ಓಡಾಡುತ್ತಿದ್ದಾರೆ. ಬೆಳ್ಳಿ ಪದಕ...
Oneindia | 290 ದಿನಗಳು ಕಳೆದಿವೆ
Timeline.ತುಮಕೂರು, ಆ. 8: ಮೆಚ್ಚಿ ಮದುವೆಯಾಗಿದ್ದ ಪತ್ನಿ ಪರಪುರುಷನ ತೆಕ್ಕೆಯಲ್ಲಿ ನಲಿದಾಡುತ್ತಿರುವುದನ್ನು ಕಂಡು ರೋಷಗೊಂಡ ಪತಿರಾಯ ಕೂಡಲೇ ಆಕೆ ಕೊರಳಿಗೆ ಮಚ್ಚು ಬೀಸಿ ಕೊಂದಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ದೊಗ್ಗನಹಳ್ಳಿ ಗ್ರಾಮದಲ್ಲಿ ಮಂಗಳವಾರ(ಆ.7) ನಡೆದಿದೆ.ಅನೈತಿಕ ಸಂಬಂಧದ ಆರೋಪದ ಹೊತ್ತು ಹತ್ಯೆಯಾದ ಮಹಿಳೆಯನ್ನು ಶಿವಲಿಂಗಮ್ಮ (38) ಎಂದು ಗುರುತಿಸಲಾಗಿದೆ. ಆಕೆಯನ್ನು ಕೊಂದ ಪತಿ ಶ್ರೀನಿವಾಸ ಮೂರ್ತಿ ಪೊಲೀಸರ ವಶದಲ್ಲಿದ್ದಾನೆ.ಸುಮಾರು 20 ವರ್ಷಗಳ ಹಿಂದೆ ಕೊರಟಗೆರೆ...
Oneindia | 290 ದಿನಗಳು ಕಳೆದಿವೆ
ಕಾರವಾರ, ಆ ೭ : ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಎಲ್ಲ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಿಯಾಯೋಜನೆಗಳನ್ನು ಸಿದ್ಧಗೊಳಿಸಿ ವಿಳಂಬ ಮಾಡದೇ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವಂತೆ ರಾಜ್ಯ ಪ್ರಾಥಮಿಕ ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರಿ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದಿಲ್ಲಿ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿಂದು ತ್ರೈಮಾಸಿಕ ಕೆ.ಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ರಾಜ್ಯ ಸರಕಾರವು ಈಗಾಗಲೇ ಒಂದು ಲಕ್ಷ ಕೋಟಿ ರೂ....
Sahilonline | 290 ದಿನಗಳು ಕಳೆದಿವೆ