Recent news from 24dunia
   

ಬೆಂಗಳೂರು, ಮೇ 19: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ 20 ಸಂಪುಟ ದರ್ಜೆ ಮತ್ತು 8 ರಾಜ್ಯ ಖಾತೆ ಸಚಿವರ ಪಟ್ಟಿಗೆ ರಾಜ್ಯಪಾಲ ಭಾರದ್ವಾಜ್ ಇದೀಗ ಸ್ವಲ್ಪ ಹೊತ್ತೆಗೆ ಮುನ್ನ ಅಂಕಿತ ಹಾಕಿದ್ದಾರೆ.ಪ್ರಮುಖವಾದ ಹಣಕಾಸು, ಇಂಧನ ಖಾತೆಯನ್ನು ಸಿದ್ದರಾಮಯ್ಯ ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಗೃಹ ಖಾತೆಯನ್ನು ಬೆಂಗಳೂರು ಸರ್ವಜ್ಞ ನಗರದ ಶಾಸಕ ಕೆ ಜೆ ಜಾರ್ಜ್, ಸಾರಿಗೆ ಖಾತೆಯನ್ನು ಬೆಂಗಳೂರು ಬಿಟಿಎಂ ಲೇಔಟ್ ಶಾಸಕ ರಾಮಲಿಂಗರೆಡ್ಡಿ ವಹಿಸಿಕೊಳ್ಳಲಿದ್ದಾರೆ.ಅಬಕಾರಿ ಖಾತೆಯನ್ನು ಸತೀಶ್ ಜಾರಕಿಹೊಳೆ ಮತ...
Source : Oneindia | 10 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ರಾಜ್ಯದಲ್ಲಿ ಪಕ್ಷ ಗೆಲ್ಲಿಸಿದರೂ, ವೈಯಕ್ತಿಕವಾಗಿ ಸೋತ ಕೆಪಿಸಿಸಿ ಅಧ್ಯಕ್ಷರಿಗೆ ವರಿಷ್ಠರ ಸಾಂತ್ವನವೈಯಕ್ತಿಕವಾಗಿ ಸೋತ ಜಿ.ಪರಮೇಶ್ವರ್ ಬಗ್ಗೆ ಅಭಿಮಾನ ಇಟ್ಟಿರುವ ಕಾಂಗ್ರೆಸ್ ಪಕ್ಷ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಗಿದೆ.ಪರಮೇಶ್ವರ್ ಅವರನ್ನು ವಿಧಾನ ಪರಿಷತ್‌ಗೆ ನಾಮಕರಣ ಅಥವಾ ಆಯ್ಕೆ ಮಾಡುವ ಮೂಲಕ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿದ್ದ ಪರಮೇಶ್ವರ್ ಅವರಿಗೆ ಸಾಂತ್ವನ ಹೇಳಿರುವ ಎ...
Source : Kannadaratna | 11 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಸ್ವಚ್ಛ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇನೆ ಎಂದು ಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯಆದರೆ ರಾಜ್ಯದ ಜನತೆ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಸೇವೆ ಸಲ್ಲಿಸುತ್ತೇನೆ ಎಂದರು.ನಾಳೆ ದೆಹಲಿಗೆ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ನಾಳೆಯೇ ದೆಹಲಿಗೆ ತೆರಳಲಿದ್ದುನೂತನ ಸರ್ಕಾರ ಸಚಿವ...
Source : Kannadaratna | 11 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಫ್ರಾನ್ಸ್, ಮೇ.19: ಸಲಿಂಗಿಗಳ ಮದುವೆಗೆ ಕಾನೂನಿನ ಮಾನ್ಯತೆ ನೀಡಿರುವ ದೇಶಗಳ ಸಾಲಿಗೆ ಫ್ರಾನ್ಸ್ ಲೇಟೆಸ್ಟ್ ಆಗಿ ಸೇರ್ಪಡೆಗೊಂಡಿದೆ. ಸುಮಾರು 14ದೇಶಗಳಲ್ಲಿ ಸಲಿಂಗಿಗಳ ಮದುವೆಗೆ ಅಧಿಕೃತ ಒಪ್ಪಿಗೆ ನೀಡಲಾಗಿದೆ. ಫ್ರಾನ್ಸ್ ಅಧ್ಯಕ್ಷ ಫ್ರಾನ್ಸಿಸ್ಕೋ ಹೊಲ್ಲಾಂಡೆ ಅವರು ಗೇ ಮ್ಯಾರೇಜ್ ಮಸೂದೆಗೆ ಅಂಕಿತ ಹಾಕಿ ಅಧಿಕೃತಗೊಳಿಸಿದ್ದಾರೆ.ಫ್ರಾನ್ಸಿನಲ್ಲಿ ಈಗ ಅಧಿಕೃತ ಗೇ/ಲೆಸ್ಬಿಬಿಯನ್ ಮದುವೆಗಾಗಿ LGBT ಸಮುದಾಯ ಸಿದ್ಧತೆ ನಡೆಸಿದ್ದು, ಇನ್ನೆರಡು ವಾರದೊಳಗೆ ರಿಂಗ್ ವಿನಯಮ ಮಾಡಿಕೊಂಡು ಮದುವೆ ಸಮಾರಂಭ ನ...
Source : Oneindia | 15 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು 81ನೇ ವಸಂತಕ್ಕೆ ಕಾಲಿರಿಸಿದ ಸಂಭ್ರಮದಲ್ಲಿದ್ದಾರೆ. ಎಂದಿನಂತೆ ಕುಟುಂಬ ಸದಸ್ಯರು, ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಪದ್ಮನಾಭನಗರ ನಿವಾಸದಲ್ಲಿ ಶನಿವಾರ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಶನಿವಾರವೇ ಸಿದ್ದರಾಮಯ್ಯ ಅವರ ಸಂಪುಟ ವಿಸ್ತರಣೆ ನಡೆದಿದ್ದು ಕಾಕತಾಳೀಯವಾಗಿತ್ತು.ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬವನ್ನು ನಾಡಿನ ವಿವಿಧೆಡೆ ಆಚರಿಸಿರುವ ವರದಿಗಳು ಬಂದಿದೆ. ಶನಿವಾರ ಬೆಳಗ್ಗೆ ಜೆ.ಪಿ.ನಗರ...
Source : Oneindia | 17 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಮಂಡ್ಯ, ಮೇ.19: ಗುಜರಾತಿನಲ್ಲಿ ನರಮೇಧ ನಡೆಸಿದ ಆರೋಪ್ ಹೊತ್ತಿರುವ ಮುಖ್ಯಮಂತ್ರಿ ನರೇಂದ್ರ ಮೋದಿಗಿಂತ ಆದಿ ಶಂಕರಾಚಾರ್ಯ ದೊಡ್ಡ ಕೊಲೆಗಡುಕ ಎಂದು ವಿಚಾರವಾದಿ ಪ್ರೊ ಎಚ್.ಎಲ್ ಕೇಶವಮೂರ್ತಿ ಅವರು ಹೇಳಿಕೆ ನೀಡಿದ್ದಾರೆ.ಗೋಕುಲ ಪ್ರಕಾಶನ ಸಂಸ್ಥೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಕೇಶವಮೂರ್ತಿ, 9ನೇ ಶತಮಾನದ ಆದಿ ಶಂಕರಾಚಾರ್ಯ ಅವರನ್ನು ಹಿಂದೂ ಧರ್ಮ ಪುನರುತ್ಥಾನ ಮಾಡಿದ ಮಹಾನ್ ದಾರ್ಶನಿಕ ಎಂದು ಹಲವಾರು ಮಂದಿ ಬಣ್ಣಿಸುತ್ತಾರೆ.ಆದರೆ, ವಾಸ್ತವದಲ್ಲಿ ಶಂಕರಾಚಾರ್ಯ ಅಂದಿನ ಕಾಲದಲ್ಲ...
Source : Oneindia | 19 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಬೇಸಿಗೆಯಲ್ಲಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗುವುದು ಸಾಮಾನ್ಯ. ಸಂಗ್ರಹವಿರುವ ನೀರನ್ನು ಎಲ್ಲ ನಗರಗಳಿಗೂ ಸೂಕ್ತವಾಗಿ ಸರಬರಾಜು ಮಾಡುವಂತೆ ಜಲ ಮಂಡಳಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಮಳೆ ಜೊತೆಗೆ ಕುಡಿಯುವ ನೀರಿನ ಸಮಸ್ಯೆಗೆ ಇನ್ನೂ ಪರಿಹಾರ ಕಾಣುತ್ತಿಲ್ಲ.ಜನರಿಗೆ ತೊಂದರೆ ಆಗದಂತೆ ಕುಡಿಯುವ ನೀರು ಪೂರೈಸಲು ಸರ್ಕಾರ ಸಿದ್ಧವಾಗಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಆದರೆ, ಜಲ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಗೌ...
Source : Oneindia | 19 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು
 
 
 
 
 
 
Kannada News Headlines | India News Headlines | Kannada News Website | ಕನ್ನಡ ಸುದ್ದಿ
Recent news from 24dunia