Recent news from 24dunia
   

Timeline.ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷಕ್ಕೆ ಹೊಸ ನೀರು ಸೇರ್ಪಡೆಯಾಗುತ್ತಿದೆ. ಅದರಲ್ಲೂ ಸಿನೆಮಾ ತಾರೆಗಳು ಒಬ್ಬೊಬ್ಬರಾಗಿ ತೆನೆಹೊತ್ತ ಮಹಿಳೆಯ ಕೈಹಿಡಿಯುತ್ತಿದ್ದಾರೆ. ಪೂಜಾಗಾಂಧಿ, ಮಾಳವಿಕಾ, ಎಸ್. ನಾರಾಯಣ್ ಜೆಡಿಎಸ್ ಗೆ ಧುಮಿಕಿದ್ದಾಯಿತು. ಈಗ ಕಿರುತೆರೆ ಕಲಾವಿದ ರವಿಕಿರಣ್ ಅವರೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಗೂಡು ಸೇರಿದ್ದಾರೆ.ಔಪಚಾರಿಕವಾಗಿ ಮಾತನಾಡಿಸಿಕೊಂಡು ಅವರ ಆಶೀರ್ವಾದ ಪಡೆದಿದ್ದಾರೆ ಅಷ್ಟೇ. ಇನ್ನೇನು ಆರು ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗಳು ನಡೆಯಲಿವೆ....
Oneindia | 243 ದಿನಗಳು ಕಳೆದಿವೆ
ಕಾವೇರಿ ನದಿ ನೀರು ಬಿಡಿ ಎಂದಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನೀರು ಹಂಚಿಕೆಗೆ ಸಂಬಂಧಿಸಿದಂತೆ ವಾಸ್ತವವನ್ನು ವಿವರಿಸಿ ಪ್ರಧಾನಿಯವರಿಗೆ ತಾನು ಕ್ಷಣವೇ ಪತ್ರ ಬರೆಯುವುದಾಗಿ ದೇವೇಗೌಡರು ತಿಳಿಸಿದ್ದಾರೆ.ಶುಕ್ರವಾರ ಬೆಳಗ್ಗೆ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡ, ವಸ್ತುಸ್ಥಿತಿ ಅರಿಯದೆ ಪ್ರಧಾನಿ ಸಿಂಗ್ ಇಂತಹ ತಪ್ಪು ನಿರ್ಧಾರ ತ...
Oneindia | 243 ದಿನಗಳು ಕಳೆದಿವೆ
ದಿನಾ ಕಾವೇರಿ ನೀರು ಬಿಡಬೇಕು ಎಂಬ ಪ್ರಧಾನಿ ಸಿಂಗ್ ಅವರ ನಿರ್ದೇಶನವನ್ನು ಸುತರಾಂ ಒಪ್ಪದಿರಲು ಕರ್ನಾಟಕದ ಸರ್ವಪಕ್ಷಗಳು ಒಮ್ಮತದ ನಿರ್ಧಾರಕ್ಕೆ ಬಂದಿವೆ.'ಅ. 15ರವರೆಗೆ ಪ್ರತಿದಿನ 9 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರನ್ನು ಬಿಡಬೇಕು ಎಂಬ ಪ್ರಧಾನಿಯ ನಿರ್ಧಾರ ಏಕಪಕ್ಷೀಯವಾಗಿದೆ. ಇದರಿಂದ ಕರ್ನಾಟಕಕ್ಕೆ ಅನ್ಯಾವಾಗುತ್ತಿದೆ. ಆದ್ದರಿಂದ ಈ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ' ಎಂದು ನಿಯೋಗದ ಸಭೆಯ ಬಳಿಕ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.ಈ...
Oneindia | 243 ದಿನಗಳು ಕಳೆದಿವೆ