Recent news from 24dunia
   

 

ಕನ್ನಡ ಸಿನೆಮಾ 

ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಇದರಂತೆ ವಿಂಗಡಿಸು : ಪ್ರಸ್ತುತತೆ |   ದಿನಾಂಕ
 

ಪ್ರದರ್ಶಕರ ವಿರುದ್ಧ ಗುಡುಗಿದ ಕೋಟಿ ರಾಮು

ಕರ್ನಾಟಕದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಶಕ್ತಿ' ಚಿತ್ರದ ಪ್ರಚಾರಕ್ಕಾಗಿ ಪ್ರವಾಸ ಕೈಗೊಂಡಿರುವ ಮಾಲಾಶ್ರೀ-ರಾಮು ದಂಪತಿಗಳು ಅಭಿಮಾನಿಗಳ ಅಭಿಮಾನಕ್ಕೆ ಮೂಕವಿಸ್ಮಿತರಾಗಿದ್ದಾರೆ. ಈ ಸಂದರ್ಭದಲ್ಲಿ ಕನ್ನಡಿಗರು ಕನ್ನಡ ಸಿನಿಮಾಗಳನ್ನು ಹೆಚ್ಚು ನೋಡುವಂತೆ ಕರೆ ನೀಡಿರುವ ದಂಪತಿಗಳು ಅಭಿಮಾನಿಗಳಿಗೆ ಮತ್ತೆಮತ್ತೆ ಕೃತಜ್ಞತೆ ಸಲ್ಲಿಸಿದರು.ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮಾತನಾಡಿ "ಕನ್ನಡ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ ಕಾಡುತ್ತಿದೆ. ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗದಿರುವುದು...
Source : Oneindia |
Category : Entertainment

ಪ್ರಭಾವಗಳಿಂದ ಮುಕ್ತವಾದ ವಿಭಿನ್ನ ಸಿನಿಮಾ ಕಾಂಚಾಣ

ನಾವು ನೋಡುವ ಕನ್ನಡ ಸಿನಿಮಾಗಳಲ್ಲಿ, ಕನ್ನಡಕ್ಕಿಂತ ಹೆಚ್ಚಾಗಿ ನೋಡುವ ಪರಭಾಷಾ ಸಿನಿಮಾಗಳನ್ನು ಕನ್ನಡ ಸಿನಿಮಾದಲ್ಲಿ ಹುಡುಕುತ್ತಿರುತ್ತೇವೆ. ಅದಕ್ಕೆ ಪೂರಕವಾಗಿ ಯಥೇಚ್ಚವಾಗಿ ಹಳಸಿದ ಅನ್ನವನ್ನು ಕನ್ನಡ ಪ್ರೇಕ್ಷಕರಿಗೆ ಬಡಿಸುತ್ತಲೇ ಬರುತ್ತಿದ್ದಾರೆ. ಇಂತಹ ಸಿನಿಮಾಗಳ ಮಧ್ಯೆ ವಿಭಿನ್ನ ಸಿನಿಮಾ ಮಾಡಿದ್ದಾರೆ. ಶ್ರೀಗಣೇಶ್ ಅವರು.ಇದು ಅವರ ಮೊದಲ ಸಿನಿಮಾ ಎಂಬ ಅನುಭವವನ್ನು ಮೊದಲ ನೋಟಕ್ಕೇ ನೀಡುತ್ತಾ.. ಸಿನಿಮಾ ಮುಗಿದು ಹೊರಗೆ ಬರುವ ಹೊತ್ತಿಗೆ ಇನ್ನಿತರ ಸಿನಿಮಾಗಳಿಗಿಂತ ವಿಭಿನ್ನವಾದ ಹೊಸತೊಂದು...
Source : Oneindia |
Category : Entertainment

ಕನ್ನಡ ಸಿನಿಮಾಗಳಲ್ಲಿ ಕನ್ನಡತನವಿಲ್ಲ: ಸಿಂಗ್

"ಕನ್ನಡ ಸಿನಿಮಾಗಳಲ್ಲಿ ಕನ್ನಡತನ ಮರೆಯಾಗುತ್ತಿದೆ. ಇದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಆತಂಕ ತಂದೊಡ್ಡಿದೆ" ಎಂದು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ವಿಷಾದಿಸಿದ್ದಾರೆ. ಅವರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಪ್ರಯುಕ್ತ ವಾರ್ತಾಭವನದಲ್ಲಿ ನಡೆದ "ಜಾಗತಿಕ ನೆಲೆಯಲ್ಲಿ ಕನ್ನಡ ಸಿನಿಮಾ" ವಿಚಾರ ಸಂಕೀರಣದಲ್ಲಿ ಮಾತನಾಡುತ್ತಿದ್ದರು."ಈಗ ಭಾಷೆಯ ಬಳಕೆಯಲ್ಲಿ ಪ್ರೌಢಿಮೆಯಿರುವ ಡಾ. ರಾಜ್ ಕುಮಾರ್ ರಂತಹ ನಟರಿಲ್ಲ. ಪುಟ್ಟಣ್ಣ ಕಣಗಾಲ್ ರಂತಹ ನಿರ್ದೇಶಕರೂ ಇಲ್ಲ. ಐತಿಹಾಸಿಕ ಹಿನ್ನಲೆಯ,...
Source : Oneindia |
Category : Entertainment

ಸದ್ಯದಲ್ಲೇ ಕನ್ನಡ ಚಿತ್ರ 'story ಕಥೆ' ಬರುತ್ತಿದೆ; ದಾರಿ ಬಿಡಿ

ಸಿನಿಮಾ ಪ್ರೇಕ್ಷಕರು ಹಾಗೂ ವಿಮರ್ಶಕರ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ತೀರಾ ಸಾಮಾನ್ಯವಾದ ಆರೋಪವೊಂದಿದೆ. 'ಕನ್ನಡ ಸಿನಿಮಾಗಳಲ್ಲಿ ಕಥೆಗಳೇ ಇರುವುದಿಲ್ಲ. ಒಮ್ಮೆ ಇದ್ದರೂ ಅದು ಚೆನ್ನಾಗಿರುವುದಿಲ್ಲ. ಚಿಕ್ಕ ಎಳೆಯೊಂದನ್ನು ಎಳೆದು ಸಿನಿಮಾ ಮಾಡುತ್ತಾರೆ' ಎಂಬುದು ಆರೋಪ! ಕೇಳಿಬರುತ್ತಿರುವ ಈ ಆರೋಪಕ್ಕೆ ಪರಿಹಾರ ಯಾವಾಗ ಹಾಗೂ ಯಾರಿಂದ ಎಂಬ ಪ್ರಶ್ನೆಗೆ ಉತ್ತರವಿರಲಿಲ್ಲ.'ಕನ್ನಡ ಸಿನಿಮಾಗಳಲ್ಲಿ ಸ್ಟೋರಿ (ಕಥೆ) ಇರಬೇಕು. ಆಗ ಅದನ್ನು ಕನ್ನಡ ಪ್ರೇಕ್ಷಕರು ಖಂಡಿತ ಸ್ವೀಕರಿಸುತ್ತಾರೆ' ಎಂಬುದು ಎಲ್ಲ...
Source : Oneindia |
Category : Entertainment

ಪರಭಾಷೆ ಸಿನಿಮಾ vs ಕನ್ನಡ ಚಿತ್ರರಂಗ ಚರ್ಚೆಗೆ ಬನ್ನಿ

ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಸುಚಿತ್ರ ಸಿನಿಮಾ ಮತ್ತು ಕಲ್ಚರಲ್ ಅಕಾಡೆಮಿ ಸಹಯೋಗದಲ್ಲಿ 'ಜಾಗತಿಕ ಸ್ಪರ್ಧೆಯಲ್ಲಿ ಕನ್ನಡ ಸಿನಿಮಾ' ಎಂಬ ವಿಷಯದ ಮೇಲೆ ಸೆಮಿನಾರ್ ಏರ್ಪಡಿಸಿದೆ. ಇದರಲ್ಲಿ ಕನ್ನಡ ಸಿನಿಮಾ ಹಾಗೂ ಜಾಗತಿಕ ಸ್ಪರ್ಧೆಯ ಒಳಹೊರಗುಗಳನ್ನು ವಿವರವಾಗಿ ಚರ್ಚಿಸಲಾಗುವುದೆಂದು ಹೇಳಲಾಗಿದೆ.ಯವರೆಗೆ ನಡೆಯಲಿದೆ. ಇದರಲ್ಲಿ ಸುಚಿತ್ರ ಸಿನಿಮಾ ಮತ್ತು ಕಲ್ಚರಲ್ ಅಕಾಡೆಮಿಯ ಚೇರ್ ಮನ್ ವಿ ಎನ್ ಸುಬ್ಬರಾವ್, ಚಲನಚಿತ್ರ ಅಕಾಡೆಮಿಯ ಚೇರ್ ಮನ್ ಟಿ ಎಸ್ ನಾಗಾಭರಣ, ನಟಿ ಜಯಮಾಲಾ ಅವರು ಭಾಗವಹಿಸಲಿ...
Source : Oneindia |
Category : Entertainment

ಪರಭಾಷೆ ಸಿನಿಮಾ vs ಕನ್ನಡ ಚಿತ್ರರಂಗ ಚರ್ಚೆಗೆ ಬನ್ನಿ

ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಸುಚಿತ್ರ ಸಿನಿಮಾ ಮತ್ತು ಕಲ್ಚರಲ್ ಅಕಾಡೆಮಿ ಸಹಯೋಗದಲ್ಲಿ 'ಜಾಗತಿಕ ಸ್ಪರ್ಧೆಯಲ್ಲಿ ಕನ್ನಡ ಸಿನಿಮಾ' ಎಂಬ ವಿಷಯದ ಮೇಲೆ ಸೆಮಿನಾರ್ ಏರ್ಪಡಿಸಿದೆ. ಇದರಲ್ಲಿ ಕನ್ನಡ ಸಿನಿಮಾ ಹಾಗೂ ಜಾಗತಿಕ ಸ್ಪರ್ಧೆಯ ಒಳಹೊರಗುಗಳನ್ನು ವಿವರವಾಗಿ ಚರ್ಚಿಸಲಾಗುವುದೆಂದು ಹೇಳಲಾಗಿದೆ. ಕಾರ್ಯಕ್ರಮ, ಈ ಭಾನುವಾರ, ನವೆಂಬರ್ 20, 2011 ರಂದು ಬೆಳಿಗ್ಗೆ 10-30 ರಿಂದ ಸಂಜೆ 4-00...
Source : Oneindia |
Category : Entertainment

ಕನ್ನಡ ಚಿತ್ರಗಳನ್ನು ಇನ್ನು ಕದಿಯಲಾಗದು, ಜೋಕೆ!

ಟೊರೆಂಟ್ಸ್ ಅಥವಾ ಬೇರೆ ಯಾವುದೇ ಅಂತರ್ಜಾಲದಿಂದ ನೀವು ಇನ್ನು ಮುಂದೆ ಕನ್ನಡ ಸಿನಿಮಾಗಳನ್ನು 'ಡೌನ್ ಲೋಡ್' ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಇದೀಗ ಸ್ಯಾಂಡಲ್ ವುಡ್, ಪೈರಸಿ ವಿರುದ್ಧ ಎಚ್ಚೆತ್ತಿದೆ. "EggUp.com" ಎಂಬ ವೈಬ್ ಸೈಟ್ ನೊಂದಿಗೆ ಕೈಜೋಡಿಸಿರುವ ಅದು, ಇಂಟರ್ನೆಟ್ ನಿಂದ ಕನ್ನಡ ಚಿತ್ರಗಳನ್ನು ಕದಿಯಲು ಸಾಧ್ಯವಾಗದಂತೆ ಕ್ರಮ ಕೈಗೊಂಡಿದೆ.ಹವಾಯಿ ಮೂಲದ ಈ ವೆಬ್ ಸೈಟ್, ಕಳೆದ ತಿಂಗಳು ಬಿಡುಗಡೆಯಾಗಿ ಕಾರ್ಯೋನ್ಮುಖವಾಗಿದೆ. ಅಷ್ಟೇ ಅಲ್ಲದೇ, ಕನ್ನಡ ಚಿತ್ರೋದ್ಯಮದ ಜೊತೆ ಕೈಜೋಡಿಸಿ ಕೆಲಸ...
Source : Oneindia |
Category : Entertainment

ಕನ್ನಡದಲ್ಲಿ ನಾನು ನಟಿಸುತ್ತಿಲ್ಲ ಎಂದ ಸಮೀರಾ ರೆಡ್ಡಿ

ಅರ್ಧ ಕನ್ನಡತಿ ಇನ್ನರ್ಧ ತೆಲುಗು ಭಾಮಾ ಸಮೀರಾ ರೆಡ್ಡಿ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಗೋತಾ ಹೊಡೆದಿದೆ. ತಾವು ಯಾವುದೇ ಕನ್ನಡ ಚಿತ್ರಕ್ಕೆ ಸಹಿ ಹಾಕಿಲ್ಲ ಎಂದು ಸ್ವತಃ ಸಮೀರಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಇದು ಯಾರೋ ಹಾರಿಸಿದ ಗಾಳಿಪಟ ಎಂಬುದು ಆಕೆಯ ಉತ್ತರ.ಕನ್ನಡ ಚಿತ್ರವೊಂದರಲ್ಲಿ ನಟಿಸಲು ನನಗೆ ಆಫರ್ ಬಂದಿತ್ತು. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡಿರುವ ಕೆಲವರು ಕನ್ನಡಕ್ಕೆ ಸಹಿ ಹಾಕಿದ್ದಾಗಿ ಪ್ರಕಟಿಸಿದ್ದಾರೆ. ಆದರೆ ನಾನು ಯಾವುದೇ ಕನ್ನಡ ಚಿತ್ರಕ್ಕೆ ಸಹಿ ಹಾಕಿಲ್ಲ ...
Source : Oneindia |
Category : Entertainment

ಪ್ರಶಸ್ತಿ ಸಿಗದ ಪ್ರತೀಕ್‌ರಾಜ್‌ ಈಗ ಸಿನಿಮಾ ಹೀರೋ

ಕ್ರೀಡಾ ಅವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಕನ್ನಡ ಸಿನಿಮಾ, ಮೂವರು ಕ್ರೀಡಾ ಸಾಧಕರೇ ಸಿನಿಮಾದ ಹೀರೋಗಳುದೇಶದ ಕ್ರೀಡೆಯಲ್ಲಿನ ಅವ್ಯವಸ್ಥೆ ಸಿನಿಮಾ ನಿರ್ಮಾಕರಿಗೆ ವಸ್ತುವಾಗುತ್ತಿರುವುದು ಅಪರೂಪವೇನಲ್ಲ. ಸೋಮವಾರ ನೀಡಲಾಗುತ್ತಿರುವ ಏಕಲವ್ಯ ಪ್ರಶಸ್ತಿಯಲ್ಲಿ ನಿಜವಾದ ಪ್ರತಿಭೆಗಳಿಗೆ ಗೌರವ ಸಿಗಲಿಲ್ಲವೆಂಬುದು ಸ್ಪಷ್ಟವಾಗಿದೆ. ಅವರಲ್ಲಿ ಮೈಸೂರಿನ ರೋಲರ್‌ ಸ್ಕೇಟಿಂಗ್‌ ರಾಷ್ಟ್ರೀಯ ಚಾಂಪಿಯನ್‌ ಪ್ರತೀಕ್‌ ರಾಜ್‌ ಕೂಡ ಒಬ್ಬರು. ಪ್ರಶಸ್ತಿ ಸಿಗದಿದ್ದರೇನಂತೆ ತನಗಾದ ನೋವನ್ನು ಪ್ರತೀಕ್‌ ನಟನೆಯ ಮೂಲಕ...
Source : Kannadaprabha |
Category : Others

ಜೋಗಯ್ಯ ಆಸಕ್ತ, ಕ್ರಿಯಾಶೀಲ ಮನಸುಗಳಿಗೆ ಮಾತ್ರ

ಸರಿ, ಸಿನೆಮಾ ಮುಗಿದ ಮೇಲೆ ಮತ್ತೊಮ್ಮೆ ನನ್ನಿಂದ ಎಸೆಂಎಸ್ ರವಾನೆ. “ ವಾಹ್ಜೋಗಯ್ಯ ಅದ್ಭುತ” ಅಂತ. ಏನು ಉತ್ತರ ಬಂತು ಗೊತ್ತಾ? “ತಲೆ ಕೆಟ್ಟವರಿಗೆ ಹೀಗೆ ಆಗೋದು. ಊಟ ಮಾಡಿ ಮಲಗು”. ರೀಮೇಕೋ ಡಬ್ಬಿಂಗೋ ಈ ವಿಚಾರ ಮಾತನಾಡಲು ನಾನು ಶಕ್ತಳಲ್ಲ. ಅಥವಾ ಸಿನೆಮಾ ರಂಗದ ಯಾವುದೇ ವಿಷಯಗಳ ಚರ್ಚೆಗೆ ನಾನು ಅರ್ಹಳೇ ಅಲ್ಲ. ಆದರೂ ಕನ್ನಡಿಗಳಾಗಿ, ಕ್ರಿಯಾಶೀಲ ಮನಸ್ಸುಳ್ಳವಳಾಗಿ ನನಗನಿಸುತ್ತೆ, ಕನ್ನಡ ಸಿನೆಮ ನೋಡುವ ಜನಗಳಲ್ಲಿ ಎರಡು ವರ್ಗ.ಒಬ್ಬರು ಪೂರ್ವಾಗ್ರಹ ಪೀಡಿತರು ಮತ್ತೊಬ್ಬರು ಸಾಮಾನ್ಯರು! ನಾವು ಯಾಕೆ...
Source : Oneindia |
Category : Entertainment | City : ಬೆಂಗಳೂರು
 
 
 
ಜನಪ್ರಿಯ ನಗರಗಳು