Recent news from 24dunia
Bookmark and Share
   

15 ಮಾರ್ಚ್ 2010

ಮೊದಲ ಪುಟ ಇತರ

ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ ಯಾವುದೇ ಪ್ರಮುಖ ಏರಿಳಿತ ಕಾಣದೆ ತಟಸ್ಥವಾಗಿದೆ. ಬಿಎಸ್ಇ 30 ಷೇರು ಸೂಚ್ಯಂಕ 1.63 ಪಾಯಿಂಟ್ ಶೇ.0.01ರಷ್ಟು ಇಳಿಕೆ ಕಂಡು 17,164.99ಕ್ಕೆ ತಲುಪಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 8.10 ಪಾಯಿಂಟ್ ಇಳಿಕೆ ಕಂಡು 5,128.90ಕ್ಕೆ ತಲುಪಿದೆ. ಐಟಿ, ಟೆಕ್, ಎಫ್‌ಎಂಸಿಜಿ ಷೇರುಗಳು ಏರಿಕೆ ಹಾದಿ ತೋರಿಸುತ್ತಿದ್ದು ಶೇ.1.37ರ ಏರಿಕೆ ಕಂಡಿವೆ. ಪಿಎಸ್‌ಯು, ಬ್ಯಾಂಕಿಂಗ್, ಕ್ಯಾಪಿಟಲ್ ಗೂಡ್ಸ್ ಷೇರುಗಳು ಇಳಿಕೆ ಹಾದಿ ಕಂಡಿವೆ. ಏರಿಕ...
Webdunia | 4 ಗಂಟೆಗಳು ಕಳೆದಿವೆ
2012ಕ್ಕೆ ಜಗತ್ತು ಪ್ರಳಯ ಆಗುತ್ತೆ ಎಂಬ ಮಾಯಾ ಜನರ ನಂಬಿಕೆಯ ಕ್ಯಾಲೆಂಡರ್‌ನ ಜ್ಯೋತಿಷ್ಯದ ಸುದ್ದಿ ಜಗತ್ತಿನಾದ್ಯಂತ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇದೀಗ ಆ ಸುದ್ದಿ ಜನರ ಮನಸಿನಿಂದ ಮರೆಯಾಗುತ್ತಿರುವ ಮುನ್ನವೇ ಈ ಜಗತ್ತು 4006ಕ್ಕೆ ಅಂತ್ಯಗೊಳ್ಳಲಿದೆ ಎಂಬುದಾಗಿ ಇಟಾಲಿಯನ್‌ನ ಖ್ಯಾತ ಚಿತ್ರಕಾರ ಲಿಯೋನಾರ್ಡೋ ಡಾ ವಿಂಚಿ ಭವಿಷ್ಯವಾಣಿ ನುಡಿದಿರುವುದಾಗಿ ವಿಕ್ಟೋರಿಯಾದ ಸಂಶೋಧಕಿಯೊಬ್ಬರು ತಿಳಿಸಿದ್ದಾರೆ. ಲಿಯೋನಾರ್ಡೋ ಡಾ ವಿಂಚಿ ಭವಿಷ್ಯವಾಣಿಯ ಪ್ರಕಾರ ಈ ಜಗತ್ತು 4006ರ ಮಾರ್ಚ್ ತಿಂಗಳಿನಲ್ಲಿ...
Webdunia | 3 ಗಂಟೆಗಳು ಕಳೆದಿವೆ
ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳ ಮಾರಾಟ ಫೆಬ್ರವರಿ ತಿಂಗಳ ಅವಧಿಯಲ್ಲಿ ಶೇ.59ರಷ್ಟು ಚೇತರಿಕೆಯಾಗಿ,89,768ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ದೇಶದ ಖ್ಯಾತ ವಾಹನೋದ್ಯಮ ತಯಾರಿಕೆ ಸಂಸ್ಥೆ ಟಾಟಾ ಮೋಟಾರ್ಸ್ ಮೂಲಗಳು ತಿಳಿಸಿವೆ. ಫೆಬ್ರವರಿ ತಿಂಗಳ ಅವಧಿಯಲ್ಲಿ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಮಾಡೆಲ್‌ ಕಾರುಗಳ ಮಾರಾಟದಲ್ಲಿ ಶೇ.60ರಷ್ಟು ಏರಿಕೆಯಾಗಿ 17,197 ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ವರ್ಷದ ಫೆಬ್ರವರಿ ತಿಂಗಳಿಗೆ ಹೋಲಿ...
Webdunia | 3 ಗಂಟೆಗಳು ಕಳೆದಿವೆ
ಭಯೋತ್ಪಾದಕರಿಗೆ ನೀಡುವ ಶಿಕ್ಷೆಯ ಪ್ರಮಾಣದಲ್ಲಿ ಹೆಚ್ಚಳಗೊಳಿಸುವ ಸಲುವಾಗಿ ಅಪರಾಧ ಕಾಯ್ದೆಗಳಿಗೆ ತಿದ್ದುಪಡಿ ತರುವ ಬಗ್ಗೆ ಸರಕಾರವು ಪರಿಗಣನೆ ನಡೆಸುತ್ತಿದೆ ಎಂದು ಹೇಳಿರುವ ಮಹಾರಾಷ್ಟ್ರ ಗೃಹಸಚಿವ ಆರ್.ಆರ್. ಪಾಟೀಲ್, ಪ್ರಮುಖ ಪ್ರಕರಣಗಳಲ್ಲಿ ಉಗ್ರರಿಗೆ 60 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ವಿಧಿಸುವ ಪ್ರಸ್ತಾಪ ನಮ್ಮ ಮುಂದಿದೆ ಎಂದು ತಿಳಿಸಿದ್ದಾರೆ. ಭಾನುವಾರ ಸಂಜೆ ಪುಣೆಯಲ್ಲಿ ದೇಶದ ಮೊತ್ತ ಮೊದಲ ಮಹಿಳೆಯರಿಗಾಗಿನ ಕಾರಾಗೃಹವನ್ನು ಉದ್ಘಾಟಿಸಿದ ನಂತರ ಮಾತನಾಡುತ್ತಿದ್ದ ಪಾಟೀಲ್, ಭಯೋತ್ಪಾದಕ...
Webdunia | 5 ಗಂಟೆಗಳು ಕಳೆದಿವೆ
ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಏರಡನೇ ಸ್ಥಾನದಲ್ಲಿರುವ ಕಿಂಗ್‌ಫಿಶರ್ ಏರ್‌ಲೈನ್ಸ್ ಸಂಸ್ಥೆ ಬೇಸಿಗೆಯ ಸಮಯದಲ್ಲಿ ಏಳು ನೂತನ ವಿಮಾನ ಸಂಚಾರಗಳನ್ನು ಆರಂಭಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಮಾರ್ಚ್ 28ರಿಂದ ನವದೆಹಲಿಯಿಂದ ಲಂಡನ್‌‌ಗೆ ತಡೆರಹಿತ ವಿಮಾನ ಸಂಚಾರ ಸೌಲಭ್ಯ ಸೇರಿದಂತೆ ಏಪ್ರಿಲ್ 7 ರಿಂದ ನವದೆಹಲಿ-ಹಾಂಕಾಂಗ್‌ ಮಾರ್ಗವಾಗಿ ಸಂಚರಿಸಲಿವೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ. ನವದೆಹಲಿ-ಬ್ಯಾಂಕಾಕ್, ನವದೆಹಲಿ-ದುಬೈ, ಮುಂಬೈ-ಕೊಲಂಬೊ, ಮುಂಬೈ-ಬ್ಯಾಂಕಾಕ್, ಮತ್ತು ಮುಂಬೈ-ದುಬ...
Webdunia | 5 ಗಂಟೆಗಳು ಕಳೆದಿವೆ
ದೇಶದ ಬೃಹತ್ ಸಾಫ್ಟ್‌ವೇರ್ ರಫ್ತು ಸಂಸ್ಥೆಯಾದ ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್‌(ಟಿಸಿಎಸ್)ಮಲೇಷಿಯಾ ಏರ್‌ಲೈನ್ಸ್‌ನೊಂದಿಗೆ ಐದು ವರ್ಷ ಅವಧಿಯ ಒಪ್ಪಂದ ಮಾಡಿಕೊಂಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಮುಂಬರುವ ಐದು ವರ್ಷಗಳವರೆಗೆ ಟಿಸಿಎಸ್ ಕಂಪೆನಿ, ಮಲೇಷಿಯಾ ಏರ್‌ಲೈನ್ಸ್‌‌ಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸೇವೆಗಳು ಹಾಗೂ ಐಟಿ ಕಾರ್ಯಾಚರಣೆಗಳ ಸೇವೆಯನ್ನು ನೀಡಲಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ. ಒಪ್ಪಂದದ ಮೊತ್ತದ ಬಗ್ಗೆ ಮಲೇಷಿಯಾ ಏರ್‌ಲೈನ್ಸ್‌ ಅಥವಾ ಟಾಟಾ ಕನ್ಸಲ್‌ಟನ...
Webdunia | 8 ಗಂಟೆಗಳು ಕಳೆದಿವೆ
ದೇಶದಲ್ಲಿ ಫುಟ್ಬಾಲ್‌ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವ ಮಹೀಂದ್ರಾ ಸಮೂಹ ಸಂಸ್ಥೆಯು ನ್ಯಾಷನಲ್‌ ಬಾಸ್ಕೆಟ್‌ ಬಾಲ್‌ ಅಸೋಸಿಯೇಷನ್‌ (ಎನ್‌ಬಿಎ) ಆಶ್ರಯದಲ್ಲಿ ೧೪ ರಿಂದ ೧೭ ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರಿಗಾಗಿ ಬೆಂಗಳೂರು, ಲುಧಿಯಾನ ಮತ್ತು ಮುಂಬೈ ನಗರಗಳಲ್ಲಿ ಫೈವ್‌ ಆನ್‌ ಫೈವ್‌ ರಿಕ್ರಿಕಯೇಷನಲ್‌ ಬಾಸ್ಕೆಟ್‌ಬಾಲ್‌ ಪಂದ್ಯಗಳನ್ನು ನಡೆಸಲಿದೆ.ಭಾರತೀಯ ಬಾಸ್ಕೆಟ್‌ಬಾಲ್‌ ಫೆಡರೇಷನ್‌ ಕೂಡ ಈ ಯೋಜನೆಗೆ ಕೈ ಜೋಡಿಸಲಿದೆ. ಎನ್‌ಬಿಎ ಚಾಲೆಂಜ್‌ ಎಂಬ ಹೆಸರಿನಲ್ಲಿ ಈ ಪಂದ್ಯಗಳು ದೇಶದ...
Kannadaprabha | 8 ಗಂಟೆಗಳು ಕಳೆದಿವೆ
ಕಳೆದ ಬಾರಿಯ ಐಪಿಎಲ್‌ನಲ್ಲಿ ರನ್ನರ್ಸ್‌ ಅಪ್‌ ಎನಿಸಿದ್ದ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ತಂಡ ಮೂರನೇ ಐಪಿಎಲ್‌ ಟೂರ್ನಿಯ ಮೊದಲ ಪಂದ್ಯದಲ್ಲೇ ಕೋಲ್ಕತ ನೈಟ್‌ ರೈಡರ್ಸ್‌ ವಿರುದ್ಧ ಸೋಲಿನ ಕಹಿಯುಂಡಿದೆ.ಭಾನುವಾರ ನಡೆದ ಪಂದ್ಯದಲ್ಲಿ ಅನಿಲ್‌ ಕುಂಬ್ಳೆ ಪಡೆ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದು ಸೋಲಿಗೆ ಮುಖ್ಯ ಕಾರಣ.ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಸೌರವ್‌ ಗಂಗೂಲಿ ಪಡೆ ರಾಯಲ್ಸ್‌ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿತು. ೨೦ ಓವರ್‌ಗಳಲ್ಲಿ ಬೆಂಗಳೂರು ತಂಡ ೧೩೫ ರನ್...
Kannadaprabha | 8 ಗಂಟೆಗಳು ಕಳೆದಿವೆ
ಬೆಳಗ್ಗೆ ಏಳಲು ತಡವಾಯಿತೇ ಪರವಾಗಿಲ್ಲ, ಒಂದರ್ಧ ಗಂಟೆ ನಿಧಾನವಾಗಿ ಬನ್ನಿ. ಸಂಜೆ ಕೆಲಸವಿದೆಯೇ, ಇಲ್ಲೂ ಪರ್ವಾಗಿಲ್ಲ, ಒಂದು ಗಂಟೆ ಬೇಗನೇ ಹೋಗಿ ಆದರೆ ವಾರದಲ್ಲಿ ೪೦ ಗಂಟೆ ಕೆಲಸ ಮಾಡಿ. ಇದು ಕೇಂದ್ರ ಗೃಹ ಇಲಾಖೆ ತನ್ನ ನೌಕರರಿಗೆ ನೀಡಿರುವ ಸಮಯದ ಬೋನಸ್‌. ಇಂತಹದೊಂದು ಹೊಸ ನೀತಿ ಜಾರಿಗೆ ತಂದಿದೆ. ಕಾರಣವಷ್ಟೇ, ಗೃಹ ಇಲಾಖೆಯಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಬಯೋವುಟ್ರಿಕ್‌ ಮೆಷಿನ್‌ ಅಳವಡಿಸಲಾಗಿದೆ. ಇದರಂತೆ ಎಲ್ಲಾ ನೌಕರರು ಸರಿಯಾದ ಸಮಯಕ್ಕೆ ಬರಬೇಕು, ಹೋಗಬೇಕು. ಈ ಬಗ್ಗೆ ಚಿದಂಬರಂ ಅವರಲ್ಲಿ ...
Kannadaprabha | 8 ಗಂಟೆಗಳು ಕಳೆದಿವೆ
ಕಳೆದ ವರ್ಷ ಬೆಂಗಳೂರಿನ ಚಿನ್ನಸ್ವಾಮಿ ಮುನಿಯಪ್ಪ ರಾಷ್ಟ್ರೀಯ ಓಪನ್‌ ಗಾಲ್‌ಫಿ ಚಾಂಪಿಯನ್‌ಷಿಪ್‌ ಗೆದ್ದಾಗ ಕ್ರೀಡಾ ಜಗತ್ತೇ ನಿಬ್ಬೆರಗಾಗಿತ್ತು. ಕಾರಣ ಇಷ್ಟೇ. ಮುನಿಯಪ್ಪ ವೃತ್ತಿಪರ ಗಾಲ್‌ಫಿ ಆಟಗಾರರ ಬ್ಯಾಗ್‌ ಹಿಡಿಯುವ ಕೆಲಸ ಮಾಡುತ್ತಿದ್ದರು. ಬಳಿಕ ಅಲ್ಲಿಯೇ ಪಳಗಿ ಈಗ ಅಂತಾರಾಷ್ಟ್ರೀಯ ಮಟ್ಟದ ಗಾಲ್‌ಫಿ ಆಟಗಾರರಾಗಿ ಮಿಂಚುತ್ತಿದ್ದಾರೆ. ಈಗ ಕರ್ನಾಟಕ ಗಾಲ್‌ಫಿ ಅಸೋಸಿಯೇಷನ್‌ನಲ್ಲಿ ವೃತ್ತಿಪರ ಗಾಲಫಿರ್‌ಗಳ ಬ್ಯಾಗ್‌ ಹಿಡಿಯುವ ಕೆಲಸ ಮಾಡುತ್ತಿದ್ದ ಬೆಂಗಳೂರು ಆರ್‌.ಟಿ. ನಗರದ ಮಾರ್ಟಿನ್‌ ಕೂ...
Kannadaprabha | 8 ಗಂಟೆಗಳು ಕಳೆದಿವೆ
ಮುಜಾಫರ್‌ನಗರ: ರಾಜ್ಯಸಭೆ ಸಭಾಪತಿ ಹಮೀದ್‌ ಅನ್ಸಾರಿ ಬಳಿ ಕ್ಷಮಾಪಣೆ ಕೋರಿಲ್ಲ. ಈ ವರದಿ ಶುದ್ಧ ಸುಳ್ಳು. ಹೀಗೆಂದು ಹೇಳಿದ್ದಾರೆ ಎಸ್‌ಪಿ ಸಂಸದ ಆಮೀರ್‌ ಆಲಂಖಾನ್‌. ರಾಜ್ಯಸಭಾ ಸದಸ್ಯ ರಾಮ್‌ಗೋಪಾಲ್‌ ಜತೆ ಅನ್ಸಾರಿ ಭೇಟಿ ಮಾಡಿದ್ದು ನಿಜ. ಆದರೆ, ಅಂದಿನ ವರ್ತನೆಗೆ ಪಶ್ಚಾತ್ತಾಪದ ಪ್ರಶ್ನೆಯೇ ಇಲ್ಲ ಎಂದಿದ್ದಾರೆ....
Kannadaprabha | 8 ಗಂಟೆಗಳು ಕಳೆದಿವೆ
ವಿಮಾನಗಳಲ್ಲಿ ಮೊಬೈಲ್‌ ಫೋನ್‌ ಬಳಸುವ ಸಂಬಂಧದ ನೀತಿಗಳನ್ನು ಪುನಾರಚಿಸುವ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಪರಿಶೀಲನೆ ನಡೆಸುತ್ತಿದೆ. ವಿಮಾನಗಳಲ್ಲಿ ಮೊಬೈಲ್‌ ಫೋನ್‌ ಬಳಸುವ ಬಗೆಗಿನ ನೀತಿಯನ್ನು ಪುನಾರಚಿಸುವಂತೆ ಸಂಸದೀಯ ಸಲಹಾ ಸಮಿತಿಯ ಸದಸ್ಯರು ಸಲಹೆ ನೀಡಿದ್ದಾರೆ. ಅಲ್ಲದೆ, ವಿಮಾನಯಾನ ಸಚಿವಾಲಯದಿಂದಲೂ ಸೂಚನೆ ಬಂದಿದೆ. ಈ ಬಗ್ಗೆ ಕಾನೂನಿನ ಅಗತ್ಯಗಳ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಡಿಜಿಸಿಎ ಪ್ರಧಾನ ನಿರ್ದೇಶಕ ನಸೀಮ್‌ ರk¥ಾಯ್ದಿ ಹೇಳಿದ್ದಾರೆ. ಈಗಿನ ನಿಯಮದ ಪ...
Kannadaprabha | 8 ಗಂಟೆಗಳು ಕಳೆದಿವೆ
Keep updated by subscribing our RSS feeds.
 
 
English
 
 
ಬಾಕ್ಸಿಂಗ್‌: ವಿಜೇಂದರ್, ಸುರಂಜೊಯ್ ಫೈನಲ್‌ಗೆ
 
ಕುಟುಂಬದೊಂದಿಗೆ ಒಂದು ವಾರ ಕಳೆದ ವುಡ್ಸ್
 
ಮಾ.23ರಿಂದ ಜ್ಯೂ. ನ್ಯಾಷನಲ್ ಥ್ರೋಬಾಲ್ ಚಾಂಪಿಯನ್‌ಶಿಪ್
 
ಯೂಕಿ ಭಾಂಭ್ರಿಗೆ ಮಹೀಂದ್ರಾ ಹಾಲಿಡೇಸ್ ಪ್ರಾಯೋಜಕತ್ವ
 
 
ಜನಪ್ರಿಯ ಕೀವರ್ಡ್ಗಳು
ಅಮೆರಿಕಾ ಆತ್ಮಹತ್ಯಾ ಇಂಡಿಯನ್ ಉಗ್ರರ ಉಚಿತ ಎಂದ ಕನ್ನಡ ಸಿನಿಮಾ, ಜಸ್ಟ್ ಮಾತ್ ಮಾತಲ್ಲಿ, ರಮ್ಯಾ, ರಘು ದೀಕ್ಷಿತ್ಕರ್ನಾಟಕ ಸುದ್ದಿ, ಬಿಟಿ ಬದನೆ, ಕುಲಾಂತರಿ ಬದನೆ, ಜೈರಾಮ್ ರಮೇಶ್ಕಾರವಾರ ಕುಂಬ್ಳೆ ಕೆಟ್ಟ ಕೇಂದ್ರ ಕೋಟಿ ಕ್ರಮ ಕ್ರಿಕೆಟಿಕ ಕ್ಷಮೆಯಾಚನೆ ಜೈಲು ಜ್ಯೂ ಟಿಸಿಎಸ್ ಟೈಟಾನಿಕ್ ಡೇವಿಸ್‌ ತುಪ್ಪ ದಂಡ ನಟಿ ನಿಕ್ಕಿ ನಿಫ್ಟಿ ನಿರೀಕ್ಷೆ ನಿರ್ದೇಶನ ನೇತ್ರಾ ಪಂಕಜ್ ಪಕ್ಷ? ಪರಿಶೀಲನೆ ಪಾಕ್‌ ಪಾಕ್‌ನ ಪಾರ್ಕ್‌ಗೆ ಪ್ರವಾಸೋದ್ಯಮ ಪ್ರವಾಸೋದ್ಯಮ ಫೈವ್‌ ಫೈವ್‌ ಬಿಬಿಎಂಪಿ ಬ್ಯಾಂಕಿಂಗ್‌ ಭಾರತ, ದಕ್ಷಿಣ ಆಫ್ರಿಕಾ, ಟೆಸ್ಟ್ ಕ್ರಿಕೆಟ್, ಕ್ರಿಕೆಟ್ಭಾರತ, ಪಾಕಿಸ್ತಾನ, ಮುಂಬೈ ದಾಳಿ, ಖುರೇಶಿ, ಮಾತುಕತೆಮರಾಠಿ ಮುಂಬೈ, ರಾಹುಲ್ ಗಾಂಧಿ, ಸೇನಾ, ಶಾರೂಖ್ ಖಾನ್ಮುಸ್ಲಿಮರ ಯೂ ರಾಜಸ್ಥಾನ ರೇಲ್ವೆ ರೇಲ್ವೆ ವಿಮಾನ ವಿಶ್ವಕಪ್‌ ವುಡ್ಸ್ ವ್ಯಾಲೆಂಟೈನ್ಸ್ ಡೇ, ಪ್ರೇಮಿಗಳ ದಿನ, ಪ್ರೀತಿ, ಪ್ರೇಮಶತಕ ಶೇ ಸಹನಾ, ತೌಫೀಕ್, ಲವ್ ಜಿಹಾದ್ಸೆಮಿಫೈನಲ್‌ಗೆ ಸೋಲು ್ರ
 
 
 
ಕರೀನಾ ಕಪೂರ್‌ಗೆ ಅತಿ ಕೆಟ್ಟ ನಟಿ ಪ್ರಶಸ್ತಿ!
 
ಗಂಡು ಮಗುವಿಗೆ ಜನ್ಮ ನೀಡಿದ ಕರೀಷ್ಮಾ ಕಪೂರ್
 
ಇದು ಇಶಾ ಕೊಪ್ಪಿಕರ್ ಜೀವನದ ಅಂತಿಮ ಹಸಿಬಿಸಿ ದೃಶ್ಯವಂತೆ!
 
ಆಸ್ಕರ್ ಪ್ರಕಟ: ಅವತಾರ್‌ಗೆ 3 ಪ್ರಶಸ್ತಿ, ದಿ ಹರ್ಟ್ ಲಾಕರ್ ಶ್ರೇಷ್ಠ ಚಿತ್ರ!
 
ಅಭಿಷೇಕ್, ಫರ್ಹಾನ್‌ಗೆ ಕನ್ನಡ ಕಲಿಸಿದ ದೀಪಿಕಾ ಪಡುಕೋಣೆ!
 
 
ಉಡುಪಿ: ಮಗಳ ಮೇಲೆಯೇ ಅತ್ಯಾಚಾರ ಗೂಸಾ ತಿಂದ ಅಪ್ಪ!
 
ಬಿಬಿಎಂಪಿ ಚುನಾವಣಾ ಅಖಾಡದಲ್ಲಿ ಲಿಂಗಪರಿವರ್ತಿತ ವ್ಯಕ್ತಿ!
 
ಶಾಸಕರ ಮಕ್ಕಳಿಗೆ ಟಿಕೆಟ್ ಕೊಟ್ರೆ ತಪ್ಪೇನಿಲ್ಲ?: ಈಶ್ವರಪ್ಪ
 
ಹೊಂದಾಣಿಕೆ ಸಮಸ್ಯೆ; ಕ್ಷಿಪಣಿ ಛೇದಕ ಉಡ್ಡಯನ ವಿಫಲ
 
ಹಿಂದಿನ ಲೇಖನಗಳು
ಮಾರ್ಚ್ 2010
ಸೋಮ.ಮಂಗಳ.ಬುಧ.ಗುರು.ಶುಕ್ರ.ಶನಿ.ಭಾನು.
22232425262728
01020304050607
08091011121314
15161718192021
22232425262728
29303101020304