Recent news from 24dunia
   

14 ಆಗಸ್ಟ್ 2012ಮನರಂಜನೆ
ಇದಕ್ಕೆ ಪ್ರತಿಕ್ರಿಯಿಸಿದ ರಿಷಿಕಾ, ನಮ್ಮ ತಾಯಿ ಅವರದ್ದೂ ಮಂಗಳೂರು. ನನಗೆ ಮಂಗಳೂರಿನ ಮೇಲೆ ಎಲ್ಲಿಲ್ಲದ ಮಮಕಾರವಿದೆ. ಅದೇ ರೀತಿ ಎಲ್ಲ ಕಲೆಗಳನ್ನೂ ತಾನು ಗೌರವಿಸುತ್ತೇನೆ. ಆದರೆ ಅಂದು ಅರುಣ್ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ. ಆದರೆ ಅದನ್ನು ನಾನು ಇಲ್ಲಿ ಹೇಳುವಂತಿಲ್ಲ. ನನಗೆ ಬೇಸರವಾಗಿ ಅಚಾನಕ್ಕಾಗಿ ಆ ರೀತಿ ಮಾತನಾಡಿದೆ. ಈ ಬಗ್ಗೆ ನಾನು ಕ್ಷಮೆ ಕೇಳುತ್ತಿದ್ದೇನೆ ಎಂದು ಕ್ಷಮೆಯಾಚಿಸಿದರು.ಮಂಗಳೂರಿನವರು ನಾವು ವಿಶಾಲಹೃದಯಿಗಳು. ಯಾವುದನ್ನೂ ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ ಎಂದು ಸುಗುಣ...
Source : Oneindia | 735007 ದಿನಗಳು ಕಳೆದಿವೆCategory : ಮನರಂಜನೆ
ತಾಳಿಕಟ್ಟಿದ ಮೇಲೆ ರಾತ್ರೋರಾತ್ರಿ ನಾಪತ್ತೆಯಾಗಿದ್ದ ಮದುವೆ ಗಂಡು ಬಿಗ್ ಬಾಸ್ ಮನೆಯಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದರು. ಯೋಗೀಶ್ ಆಗಮನದಿಂದ ಎಲ್ಲರೂ ಖುಷಿಯಾದರು. ರಾತ್ರೋರಾತ್ರಿ ತಾವೇಕೆ ಓಡಿಹೋದಿರಿ ಅಳಿಯಂದಿರೇ ಎಂದು ಯೋಗೀಶ್ ಅವರನು ಸುದೀಪ್ ಕೇಳಿದರು.ಅಯ್ಯೋ ಕತ್ತಲಾಗಿತ್ತು ಅಲ್ವಾ ಇನ್ನೇನಾದರೂ ಹೆಚ್ಚುಕಡಿಮೆಯಾದರೆ ಏನಪ್ಪಾ ಗತಿ ಎಂದು ಲುಂಗಿ ಸಮೇತ ಓಡಿದೆ ಎಂದರು. ಅದು ಸರಿ ಇಬ್ಬರನ್ನೂ ಮದುವೆಯಾಗ್ತೀನಿ ಎಂದ್ರಲ್ಲಾ ಯಾಕೆ? ಇಬ್ಬರನ್ನೂ ಮದುವೆಯಾದರೆ ಹಾಟ್ ಅಂಡ್ ಸ್ಪೈಸಿಯಾಗಿರುತ್ತದೆ ಎಂದರು....
Source : Oneindia | 735007 ದಿನಗಳು ಕಳೆದಿವೆCategory : ಮನರಂಜನೆ
ರಜನಿಕಾಂತ ಚಿತ್ರದ ಬಳಿಕ ನಟ ದುನಿಯಾ ವಿಜಯ್ ಮತ್ತೊಂದು ಚಿತ್ರಕ್ಕೆ ಸಿದ್ಧವಾಗುತ್ತಿದ್ದಾರೆ. ಕೋಟಿ ಬಜೆಟ್ ನಿರ್ಮಾಪಕ ರಾಮು ನಿರ್ಮಾಣದ ಚಿತ್ರವಿದು. ಆಕ್ಷನ್ ಕಟ್ ಹೇಳುತ್ತಿರುವವರು ಪಿಎನ್ ಸತ್ಯ. ಚಿತ್ರದ ಹೆಸರು 'ಶಿವಾಜಿನಗರ'.ಈ ಹಿಂದೆ ಕಲಾಸಿಪಾಳ್ಯ ಚಿತ್ರವನ್ನು ರಾಮು ನಿರ್ಮಿಸಿದ್ದರು. ಈ ಬಾರಿ ಅವರು ಶಿವಾಜಿನಗರದ ಮೇಲೆ ಕಣ್ಣಾಕಿದ್ದಾರೆ. ಈಗಾಗಲೆ ಬೆಂಗಳೂರಿನ ಹಲವು ಪ್ರದೇಶಗಳು ಚಿತ್ರದ ಶೀರ್ಷಿಕೆಗಳಾಗಿವೆ. ದರ್ಶನ್ ಅಭಿನಯದ ಮೆಜೆಸ್ಟಿಕ್, ಡೈಲಾಗ್ ಕಿಂಗ್ ಸಾಯಿಕುಮಾರ್ ಅಭಿನಯದ ಶ್ರೀರಾಮಪುರ...
Source : Oneindia | 735007 ದಿನಗಳು ಕಳೆದಿವೆCategory : ಮನರಂಜನೆ
ಹೊತ್ತಿಕೊಂಡಿದ್ದರೆ, ಕನ್ನಡ ಚಿತ್ರರಂಗದ ಇಬ್ಬರು ಸಿದ್ದು ಸಂಪುಟದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಮಂಡ್ಯದಿಂದ ಆಯ್ಕೆಯಾಗಿರುವ 'ರೆಬೆಲ್ ಸ್ಟಾರ್' ಅಂಬರೀಷ್ ಮತ್ತು ತೇರದಾಳದಿಂದ ಗೆದ್ದಿರುವ 'ಕ್ಯಾರೆಕ್ಟರ್ ಆರ್ಟಿಸ್ಟ್' ಉಮಾಶ್ರೀ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.ಅಂಬರೀಷ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ಲಭಿಸಿದ್ದರೆ, ಮಹಿಳಾ ಕೋಟಾದಲ್ಲಿ ಸ್ಥಾನ ಗಿಟ್ಟಿಸಿರುವ ಉಮಾಶ್ರೀ ಅವರಿಗೆ ರಾಜ್ಯ ದರ್ಜೆಯ ಸ್ಥಾನ ಲಭಿಸಿದೆ. ಖಾತೆ ಹಂಚಿಕೆ ಇನ್ನಷ್ಟೇ ಆಗಬೇಕಿದೆ. ಇವರಿಬ್ಬರೂ ಮೊದಲ ಬಾರಿಗೆ ವಿಧಾನಸಭೆಗೆ...
Source : Oneindia | 735007 ದಿನಗಳು ಕಳೆದಿವೆCategory : ಮನರಂಜನೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯಕ್ಕೆ 'ಬೃಂದಾವನ'ದಲ್ಲಿ ವಿಹರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಐಸ್ ಲ್ಯಾಂಡ್ ಗೂ ಹೋಗಿ ಬಂದಿದ್ದಾರೆ. ಅಂದರೆ ಬೃಂದಾವನ ಚಿತ್ರೀಕರಣಕ್ಕಾಗಿ. ಈಗ ಅವರ ಧ್ಯಾನ 'ಅಂಬರೀಶ' ಮೇಲೆ ನೆಟ್ಟಿದೆ. ಆದರೆ ಪ್ರಮಾಣವಚನ ಸ್ವೀಕರಿಸಿ ಕ್ಯಾಬಿನೆಟ್ ದರ್ಜೆ ಸಚಿವರಾಗಿರು ರೆಬಲ್ ಸ್ಟಾರ್ ಅಂಬರೀಶ್ ಮೇಲಲ್ಲ.ದರ್ಶನ್ ಮುಂದಿನ ಚಿತ್ರದ ಹೆಸರೇ 'ಅಂಬರೀಶ'. ದರ್ಶನ್ ಮುಂದಿನ ಚಿತ್ರ ಗ್ಯಾರಂಟಿಯಾಗಿದ್ದರೂ ಶೂಟಿಂಗ್ ಡೀಟೇಲ್ಸ್ ಮಾತ್ರ ಇನ್ನೂ ಅಂತಿಮವಾಗಿಲ್ಲ. ಅಂಬರೀಶನಿಗೆ ಆಕ್ಷನ್...
Source : Oneindia | 735007 ದಿನಗಳು ಕಳೆದಿವೆCategory : ಮನರಂಜನೆ
ಚಿತ್ರಕ್ಕೆ ನೀಡಿದ ವಿಭಿನ್ನ ಪ್ರಚಾರವೇನೋ ಭರ್ಜರಿಯಾಗಿತ್ತು. ಆದರೆ 'ಆನೆ ಪಟಾಕಿ' ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿದೆ. ಹೆಸರಿಗೆ ತಕ್ಕಂತೆ ಚಿತ್ರ ಸದ್ದು ಮಾಡದೆ ಠುಸ್ ಎಂಬಂತಿದೆ. ಸಿನಿಮಾ ನೋಡಿದ ಅನುಭವಕ್ಕಿಂತಲೂ ಹಾಸ್ಯೋತ್ಸವ ನೋಡಿದಂತಾಗುತ್ತದೆ ಪ್ರೇಕ್ಷಕನ ಪರಿಸ್ಥಿತಿ. ಅಷ್ಟರ ಮಟ್ಟಿಗೆ ನಿರ್ದೇಶಕ ಶೇಖರ್ ಬಂಡಿಯಪ್ಪ ಗೆದ್ದಿದ್ದಾರೆ.ಸೃಜನ್ ಲೋಕೇಶ್ ಅವರು ಮಾತಿನಲ್ಲಿ ಲಕ್ಷ್ಮಿ ಪಟಾಕಿ. ಆದರೆ ಅಭಿನಯಲ್ಲಿ ಚಿನಕುರುಳಿ. ಚಿತ್ರದಲ್ಲಿ ಡಬ್ಬಲ್, ತ್ರಿಬ್ಬಲ್ ಮೀನಿಂಗ್ ಡೈಲಾಗ್ ಗಳಿಗೆ ಬರವಿಲ್ಲದಂತೆ...
Source : Oneindia | 735007 ದಿನಗಳು ಕಳೆದಿವೆCategory : ಮನರಂಜನೆ
 
 
ಜನಪ್ರಿಯ ನಗರಗಳು
 
 
 
 
 
ಹಿಂದಿನ ಲೇಖನಗಳು
ಆಗಸ್ಟ್ 2012
ಸೋಮ.ಮಂಗಳ.ಬುಧ.ಗುರು.ಶುಕ್ರ.ಶನಿ.ಭಾನು.
30310102030405
06070809101112
13141516171819
20212223242526
27282930310102
03040506070809