Recent news from 24dunia
   

13 ಆಗಸ್ಟ್ 2012ಮನರಂಜನೆ
ಇಂಗು ತಿಂದ ಮಂಗನಂತಾಗಿದ್ದರು ಯೋಗಿ. ಕಡೆಗೆ ತಂದೆ ತಾಯಿ ಆಯ್ಕೆ ಮಾಡಿದ್ದ ನಿಕಿತಾರನ್ನೇ ವರಿಸುವುದಾಗಿ ಹೇಳಿದ. ರಾತ್ರಿ ಸುಮಾರು 8.30ಕ್ಕೆ ಯೋಗಿ ಮದುವೆ ನಿಕಿತಾ ಜೊತೆ ನಡೆಯಿತು. ಬಳಿಕ ಎಲ್ಲರೂ ಮದುವೆ ಊಟ ಸವಿದರು. ಅಲ್ಲಿಗೆ ಯೋಗಿ ಮದುವೆ ಆಟ ಮುಗಿದಿತ್ತು.ಬಳಿಕ ಯೋಗಿಯನ್ನು ಬಿಗ್ ಬಾಸ್ ಕನ್ಫೆಷನ್ ರೂಮಿಗೆ ಕರೆದರು. ಹೊಸ ಹೆಂಡತಿ ಹಿಡಿಸಿದಳೆ ಎಂದು ಕೇಳಿದರು. ಇದಕ್ಕೆ ಯೋಗಿ ಜೊತೆಯಲ್ಲೇ ಕೂರಿಸಿ ಊಟ ಬೇರೆ ಮಾಡಿಸಿದಿರಲ್ಲವೆ. ಚೆನ್ನಾಗಿತ್ತು. ಮದುವೆ ನಂತರ ಜೀವನ ಏನು ಎಂದರು. ಇದಕ್ಕೆ ಗೊತ್ತಿಲ್ಲ...
Source : Oneindia | 735007 ದಿನಗಳು ಕಳೆದಿವೆCategory : ಮನರಂಜನೆ
ಇದಕ್ಕೆ ಅವಳನ್ನು ಆದರೂ ಬೇಜಾರಿಲ್ಲ. ನನ್ನನ್ನು ಅದರೂ ಪರ್ವಾಗಿಲ್ಲ ಎಂದರು. ಇದಕ್ಕೆ ಯೋಗಿ ಇಬ್ಬರನ್ನೂ ಆದರೆ ಎಂದು ಕೇಳಿದ. ಅದಕ್ಕೂ ಅನುಶ್ರೀ ಓಕೆ ಎಂದರು. ಇನ್ನೇನು ಅಕ್ಕನನ್ನು ನೋಡಲು ಬಂದು ತಂಗಿಗೆ ಲೈನ್ ಹಾಕಿದ ಖುಷಿಯಲ್ಲಿದ್ದ ಯೋಗಿ.ಇದೇ ಮಾತನ್ನು ನಿಕಿತಾ ಬಳಿಯೂ ಹೇಳಿ ಆಕೆಯನ್ನೂ ಒಪ್ಪಿಸಿದ. ಆದರೆ ನಿಕಿತಾ ಬಳಿ ಮಾತ್ರ ನಾನು ಫಿಶ್ ತಿನ್ನಲ್ಲ ಎಂದು ಹೇಳಿದ. ನಿಮಗೆ ಕನ್ನಡ ಬರಲ್ಲ. ನಿಮ್ಮತ್ರ ಮಾತನಾಡಲು ಕಷ್ಟ ಎಂದು ಹೇಳಿದ. ಕಡೆಗೆ ಇಬ್ಬರೂ ತನಗೆ ಇಷ್ಟವಾಗಿದ್ದಾರೆ ಎಂದು ಅಪ್ಪನಾದ ಅರುಣ್...
Source : Oneindia | 735007 ದಿನಗಳು ಕಳೆದಿವೆCategory : ಮನರಂಜನೆ
'ಕಡಲ ದಾಟಿ ಬಂದ ಕುದುರೆ ಏರಿಬಂದ ಚೆಲುವ ರಾಜಕುಮಾರ' ಎಂಬ ಹಾಡಿನ ಮೂಲ ಹೆಣ್ಣುಮಕ್ಕಳು ಯೋಗಿಯನ್ನು ಆರತಿ ಬೆಳಗಿ ಬರಮಾಡಿಕೊಂಡರು. ಬಳಿಕ ಬಿಗ್ ಬಾಸ್ ಕಡೆಯಿಂದ ಯೋಗಿಗೆ ಕರೆಬಂತು. ಕನ್ಫೆಷನ್ ರೂಮಿನಲ್ಲಿ ಯೋಗಿಯನ್ನು ವಿಚಾರಿಸಿಕೊಳ್ಳಲಾಯಿತು.ನಿಮ್ಮ ತಂದೆ ತಾಯಿ ಆಯ್ಕೆ ಮಾಡಿರುವ ಹುಡುಗಿ ನಿಮಗೆ ಇಷ್ಟವಾದಳೆ ಎಂದು ಬಿಗ್ ಬಾಸ್ ಕೇಳಿದರು. ಇದಕ್ಕೆ ಯೋಗಿ, ಚೆನ್ನಾಗಿಯೇ ಇದ್ದಾಳಲ್ಲಾ ಎಂದ. ಒಂದು ವೇಳೆ ಹುಡುಗಿ ಇಷ್ಟವಾಗಲಿಲ್ಲ ಎಂದರೆ ಬೇರೆ ಹುಡುಗಿಯನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು ಎಂದು ಬಿಗ್ ಬಾಸ್...
Source : Oneindia | 735007 ದಿನಗಳು ಕಳೆದಿವೆCategory : ಮನರಂಜನೆ
ಬಾಲಿವುಡ್ ನಟ ಸಂಜಯ್ ದತ್ ಪ್ರಸ್ತುತ ಮುಂಬೈನ ಆರ್ಥರ್ ಜೈಲಿನಲ್ಲಿದ್ದಾರೆ. ಅವರನ್ನು ಶೀಘ್ರದಲ್ಲೇ ಪುಣೆಯ ಯಾರವಾಡಾ ಜೈಲಿಗೆ ಸ್ಥಳಾಂತರ ಮಾಡಲಾಗುತ್ತದೆ. ಇನ್ನು ಅವರು 3 ವರ್ಷ 6 ತಿಂಗಳು ಜೈಲಿನಲ್ಲಿ ಕಳೆಯಬೇಕಾಗಿದೆ.ಗುರುವಾರ (ಮೇ.16) ಅವರು ಟಾಡಾ (ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ ನಿಯಂತ್ರಣ ಕಾಯಿದೆ ) ಕೋರ್ಟಿನಲ್ಲಿ ಶರಣಾದ ಬಳಿಕ ನ್ಯಾಯಮೂರ್ತಿ ಜಿ.ಎಸ್.ಸನಪ್ ಅವರು ದತ್ ಅವರನ್ನು ಉದ್ದೇಶಿಸಿ ನಿಮ್ಮ ಹೆಸರೇನು ಎಂದರು.ಇದಕ್ಕೆ ವಿನಮ್ರವಾಗಿಯೇ ಉತ್ತರಿಸಿದ ಅವರು, ಸಂಜಯ್ ಸುನೀಲ್ ದತ್...
Source : Oneindia | 735007 ದಿನಗಳು ಕಳೆದಿವೆCategory : ಮನರಂಜನೆ
ಕಿರುತೆರೆಯಲ್ಲಿ ರಿಯಾಲಿಟಿ ಶೋಗಳದ್ದೇ ಜಮಾನ. ಉದಯ ವಾಹಿನಿ ಅಪರೂಪದ ರಿಯಾಲಿಟಿ ಶೋ ಆರಂಭಿಸಲು ಸಿದ್ಧವಾಗುತ್ತಿದೆ. ಇದೊಂದು ವಿಕಲಚೇತನರಿಗೆಂದೇ ರೂಪಗೊಳ್ಳುತ್ತಿರುವ ಶೋ.ಪ್ರಣಯರಾಜ ಶ್ರೀನಾಥ್ ಈ ಶೋ ನಿರೂಪಕರು. ವಿಕಲಚೇತನರಲ್ಲಿನ ಅಪ್ಪಟ ಪ್ರತಿಭೆಯನ್ನು ಗುರುತಿಸುವುದೇ ಈ ಶೋನ ವಿಶೇಷ. ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ. ಕೇವಲ ಕರ್ನಾಟಕದಲ್ಲಿ ನೆಲೆಸಿರುವವರಷ್ಟೇ ಅಲ್ಲ. ಜಗತ್ತಿನಾದ್ಯಂತ ನೆಲೆಸಿರುವ ವಿಕಲಚೇತನ ಕನ್ನಡಿಗರು ಈ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ.ಈಗಾಗಲೆ...
Source : Oneindia | 735007 ದಿನಗಳು ಕಳೆದಿವೆCategory : ಮನರಂಜನೆ
ರಜನಿಕಾಂತ ಚಿತ್ರದ ಬಳಿಕ ನಟ ದುನಿಯಾ ವಿಜಯ್ ಮತ್ತೊಂದು ಚಿತ್ರಕ್ಕೆ ಸಿದ್ಧವಾಗುತ್ತಿದ್ದಾರೆ. ಕೋಟಿ ಬಜೆಟ್ ನಿರ್ಮಾಪಕ ರಾಮು ನಿರ್ಮಾಣದ ಚಿತ್ರವಿದು. ಆಕ್ಷನ್ ಕಟ್ ಹೇಳುತ್ತಿರುವವರು ಪಿಎನ್ ಸತ್ಯ. ಚಿತ್ರದ ಹೆಸರು 'ಶಿವಾಜಿನಗರ'.ಈ ಹಿಂದೆ ಕಲಾಸಿಪಾಳ್ಯ ಚಿತ್ರವನ್ನು ರಾಮು ನಿರ್ಮಿಸಿದ್ದರು. ಈ ಬಾರಿ ಅವರು ಶಿವಾಜಿನಗರದ ಮೇಲೆ ಕಣ್ಣಾಕಿದ್ದಾರೆ. ಈಗಾಗಲೆ ಬೆಂಗಳೂರಿನ ಹಲವು ಪ್ರದೇಶಗಳು ಚಿತ್ರದ ಶೀರ್ಷಿಕೆಗಳಾಗಿವೆ. ದರ್ಶನ್ ಅಭಿನಯದ ಮೆಜೆಸ್ಟಿಕ್, ಡೈಲಾಗ್ ಕಿಂಗ್ ಸಾಯಿಕುಮಾರ್ ಅಭಿನಯದ ಶ್ರೀರಾಮಪುರ...
Source : Oneindia | 735007 ದಿನಗಳು ಕಳೆದಿವೆCategory : ಮನರಂಜನೆ
ಹೊತ್ತಿಕೊಂಡಿದ್ದರೆ, ಕನ್ನಡ ಚಿತ್ರರಂಗದ ಇಬ್ಬರು ಸಿದ್ದು ಸಂಪುಟದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಮಂಡ್ಯದಿಂದ ಆಯ್ಕೆಯಾಗಿರುವ 'ರೆಬೆಲ್ ಸ್ಟಾರ್' ಅಂಬರೀಷ್ ಮತ್ತು ತೇರದಾಳದಿಂದ ಗೆದ್ದಿರುವ 'ಕ್ಯಾರೆಕ್ಟರ್ ಆರ್ಟಿಸ್ಟ್' ಉಮಾಶ್ರೀ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.ಅಂಬರೀಷ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ಲಭಿಸಿದ್ದರೆ, ಮಹಿಳಾ ಕೋಟಾದಲ್ಲಿ ಸ್ಥಾನ ಗಿಟ್ಟಿಸಿರುವ ಉಮಾಶ್ರೀ ಅವರಿಗೆ ರಾಜ್ಯ ದರ್ಜೆಯ ಸ್ಥಾನ ಲಭಿಸಿದೆ. ಖಾತೆ ಹಂಚಿಕೆ ಇನ್ನಷ್ಟೇ ಆಗಬೇಕಿದೆ. ಇವರಿಬ್ಬರೂ ಮೊದಲ ಬಾರಿಗೆ ವಿಧಾನಸಭೆಗೆ...
Source : Oneindia | 735007 ದಿನಗಳು ಕಳೆದಿವೆCategory : ಮನರಂಜನೆ