Recent news from 24dunia
   

04 ಆಗಸ್ಟ್ 2012ಮನರಂಜನೆ
ಟೈಟಾನಿಕ್ ಎಂಬ ಹೆಸರು ಕೇಳಿದರೆ ಸಾಕು, ಆ ಹಾಲಿವುಡ್ ಚಿತ್ರವೇ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಅಷ್ಟರಮಟ್ಟಿಗೆ ಟೈಟಾನಿಕ್ ಸಿನಿಮಾ ದೇಶ ಭಾಷೆಗಳನ್ನು, ಕಾಲಮಿತಿಗಳನ್ನು ಮೀರಿ ಜನಪ್ರಿಯವಾಗಿದೆ. ಕಳೆದ ಶತಮಾನದ ಅಂತ್ಯದಲ್ಲಿ ಅಂದರೆ ನವೆಂಬರ್ 1, 1997 ರಂದು ಜಗತ್ತಿನಾದ್ಯಂತ ಬಿಡುಗಡೆಯಾದ ಈ ಚಿತ್ರದ 2D ಆವೃತ್ತಿಯನ್ನು ಜಗತ್ತಿನಾದ್ಯಂತ ಅಸಂಖ್ಯಾತ ಜನ ವೀಕ್ಷಿಸಿ ಮೂಗಿನ ಮೇಲೆ ಬೆರಳಿಟ್ಟಿದ್ದರು.ಈಗ ಅದೇ ಟೈಟಾನಿಕ್ ಚಿತ್ರ '3D ತಂತ್ರಜ್ಞಾನ' ಅಳವಡಿಸಿಕೊಂಡು ಮತ್ತೆ ಪ್ರೇಕ್ಷಕರೆದುರು ಪ್ರತ್ಯಕ...
Source : Oneindia | 292 ದಿನಗಳು ಕಳೆದಿವೆCategory : ಮನರಂಜನೆ
ನಿರ್ದೇಶಕ ಜೇಮ್ಸ್ ಕ್ಯಾಮರೋನ್ ಬಗ್ಗೆ ಅದೆಷ್ಟು ಹೇಳಿದರೂ ಕಡಿಮೆಯೇ. ಒಂದೊಂದು ದೃಶ್ಯಕ್ಕೂ ಅವರು ಮಾಡಿರಬಹುದಾದ ಹೋಮ್ ವರ್ಕ್ ಹಾಗೂ ಕಲ್ಪನೆಯ ಸಾಕಾರಕ್ಕೆ, ಅವರ ಅವಿರತ ಪ್ರಯತ್ನಕ್ಕೆ ಶಬ್ಧಗಳಲ್ಲಿ ಹೇಳಿದರೆ ಅದಕ್ಕೊಂದು ಅರ್ಥವೇ ಸಿಗಲಾರದು. 'ಸಿಂಪ್ಲಿ ಸೂಪರ್ಬ್!' ಎಂದರೆ ನೋಡಿದ ಪ್ರೇಕ್ಷಕರೂ ಮರುಕಪಟ್ಟಾರು. 3D ತಂತ್ರಜ್ಞಾನದ ಈ ಚಿತ್ರವನ್ನು ನೋಡಿದರೆ ಶಬ್ಧಾತೀತ, ವರ್ಣನಾತೀತ ಎಂದು ಎನ್ನಿಸದಿರದು.ಮಾಮೂಲಿ ಸಿನಿಮಾಗಳಿಗಿಂತ ತೀರಾ ವಿಭಿನ್ನ ಪರಿಣಾಮವನ್ನು ಪ್ರೇಕ್ಷಕರಿಗೆ ಕಟ್ಟಿಕೊಡುವ ಈ ಚಿತ್ರ...
Source : Oneindia | 292 ದಿನಗಳು ಕಳೆದಿವೆCategory : ಮನರಂಜನೆ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಟಿ ರೂಪಾ ಅಯ್ಯರ್ 'ಚಂದ್ರ' ಚಿತ್ರದಿಂದ ರಮ್ಯಾ ಔಟ್ ಆಗಿರುವ ಸುದ್ದಿ ಎಲ್ಲರಿಗೂ ತಿಳಿದ ವಿಚಾರ. ಆದರೆ ಅದರ ಹಿಂದೆ ಅವಿತಿದ್ದ ಕಾರಣ ಇದೀಗ ಬಹಿರಂಗವಾಗಿದೆ, ಅದಕ್ಕೆ ಕಾರಣ ರಮ್ಯಾ ಹಾಗೂ ಚಿತ್ರತಂಡ ಎರಡೂ. ಅಂದರೆ ರಮ್ಯಾ ಹೇಳಿದಂತೆ ಚಿತ್ರತಂಡ ಕೇಳಿಲ್ಲ, ಚಿತ್ರತಂಡ ಹೇಳಿದ್ದನ್ನು ರಮ್ಯಾ ಒಪ್ಪಿಲ್ಲ.ರೂಪಾ ಅಯ್ಯರ್ ಚಂದ್ರ ಚಿತ್ರ ತಿರುವನಂತಪುರ ರಾಯಲ್ ಫ್ಯಾಮಿಲಿ ಕಥೆ ಹೊಂದಿದೆ. ಪ್ರಾರಂಬದಲ್ಲಿ ನಾಯಕಿ ರಮ್ಯಾ ಚಿತ್ರದಿಂದ ಹೊರನಡೆದು ವಿಘ್ನ ಎದುರಾಗಿದೆ....
Source : Oneindia | 292 ದಿನಗಳು ಕಳೆದಿವೆCategory : ಮನರಂಜನೆ
ಪ್ರಸಾರ ಕಾರ್ಯಕ್ರಮದ ನಂತರ ಸಂಜೆಯಿಂದ ರಾತ್ರಿವರೆಗೂ ಸುವರ್ಣ ವಾಹಿನಿಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ, ವಾದ, ವಿವಾದ ನಡೆಯಿತುಭೀಮಾ ತೀರದಲ್ಲಿ ವಿವಾದ ಈಗ ಸಿನಿಮಾ ಮಂದಿ ಹಾಗೂ ಪತ್ರಕರ್ತ ರವಿ ಬೆಳೆಗೆರೆ ಅವರ ವೈಯಕ್ತಿಕ ಸಮರಕ್ಕೆ ನಾಂದಿ ಹಾಡಿದೆ. ದ್ವೇಷಕ್ಕಾಗಿ ಕೊಲ್ಲುತ್ತಾರೆ ಭೀಮಾ ತೀರದಲ್ಲಿಈಗ ಸೌಜನ್ಯಕ್ಕಾಗಿ ವಾಗ್ದಾಳಿ ಮಾಡುತ್ತಾರೆ ಬೆಂಗಳೂರಿನಲ್ಲಿ ಎಂಬಂತಾಗಿದೆ.ನನ್ನ ಹಾಗೂ ನನ್ನ ಹೆಂಡತಿ ಮಧ್ಯೆ ನಟಿ ಶುಭಾ ಪೂಂಜಾ ಹೆಸರು ಸೇರಿಸಿ ಏನೇನೋ ಹೊಲಸಾಗಿ ಬರೆದು ನಮ್ಮ ಸಂಸಾರ ಕೆಡಿಸಲು ನೋಡಿದರು.ಶುಭಾ...
Source : Oneindia | 293 ದಿನಗಳು ಕಳೆದಿವೆCategory : ಮನರಂಜನೆ
ತೀರದಲ್ಲಿ ವಿವಾದ" ಟಿವಿ 9ನಲ್ಲಿ ಚರ್ಚೆಯಾಗುವಷ್ಟು ಕಾಲ ಬರೀ ಚಿತ್ರ ವಿವಾದಕ್ಕೆ ಸೀಮಿತವಾಗಿತ್ತು. ಆಗಾಗ ವಿಜಯ್ ಹಾಗೂ ರವಿ ಬೆಳಗೆರೆ ನಡುವೆ ನೇರ ವಾಗ್ದಾಳಿ ನಡೆದಿತ್ತು.ಬಿಜಾಪುರದ ಎಂಟು ಕ್ಷೇತ್ರಗಳಲ್ಲಿ ಎಲ್ಲಿ ನಿಂತಿದ್ದರೂ ಗೆದ್ದುಬಿಡುತ್ತಿದ್ದೆ ಎಂದು ರವಿ ಬೆಳೆಗೆರೆ ಅವರು ಹೇಳಿದಾಗ ವಿಜಯ್ ಈಗಲೂ ಚುನಾವಣೆಗೆ ನಿಂತು ಗೆದ್ದು ಬಿಡಿ ಎಂದಿದ್ದು ಇದೇ. ಆದರೆ, ಇದೇ ಚರ್ಚೆ ಸುವರ್ಣ ಸುದ್ದಿ ವಾಹಿನಿಯಲ್ಲಿ ಬೇರೆಯದೇ ರೂಪ ಪಡೆಯಿತುಚರ್ಚೆಯ ನಡುವೆ ಪ್ರತಾಪ್ ಸಿಂಹ ಅವರು ರವಿ ಬೆಳೆಗೆರೆಗೆ ಬಹಿರಂಗ...
Source : Oneindia | 292 ದಿನಗಳು ಕಳೆದಿವೆCategory : ಮನರಂಜನೆ
ಸಬ್ಸಿಡಿ ಹರಗಣಕ್ಕೆ ಸಂಬಂಧಿಸಿದಂತೆ ಲಂಚ ಪಡೆದ ಆರೋಪದ ಮೇಲೆ ಸಿನಿಮಾ ನಟರಾದ ಶಿವರಾಂ, ಸುರೇಶ್ ಮಂಗಳೂರು ವಿರುದ್ಧ ಉಪ್ಪಾರಪೇಟೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.ಪ್ರತಿ ವರ್ಷ ರಾಜ್ಯ ಸರ್ಕಾರ 50 ಚಿತ್ರಗಳಿಗೆ 10 ರಿಂದ 25 ಲಕ್ಷ ರೂಪಾಯಿ ಸಬ್ಸಿಡಿ ಒದಗಿಸುತ್ತದೆ. 2009-10ನೇ ಸಾಲಿನಲ್ಲಿ ಸಹಾಯಧನಕ್ಕಾಗಿ (ಸಬ್ಸಿಡಿ) ಚಿತ್ರಗಳ ಆಯ್ಕೆ ಮಾಡಲು ರಾಜ್ಯ ಸರ್ಕಾರ ರಚಿಸಿದ ಸಮಿತಿಗೆ ಶಿವರಾಂ ಅಧ್ಯಕ್ಷ ಹಾಗೂ ಮಂಗಳೂರಿನ ಸುರೇಶ್ ಸದಸ್ಯರಾಗಿದ್ದರು.ಚಿತ್ರವೊಂದಕ್ಕೆ ಸಹಾಯಧನ ಪಡೆಯಲು 2.5 ಲಕ್ಷ ರೂ ಲಂಚ...
Source : Oneindia | 292 ದಿನಗಳು ಕಳೆದಿವೆCategory : ಮನರಂಜನೆ
ನಿರ್ಮಾಪಕ ಮುನಿರತ್ನ ವಿರುದ್ಧ ನಿರ್ಮಾಪಕ ಕೆ ಮಂಜು ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದಾರೆ. ತಮ್ಮ ನಿರ್ಮಾಣದ 'ಗಾಡ್ ಫಾದರ್' ಚಿತ್ರ 'ಕಠಾರಿವೀರ ಸುರಸುಂದರಾಂಗಿ' ಚಿತ್ರಕ್ಕಿಂತ ಮೊದಲು ಬಿಡುಗಡೆಯಾಗಬೇಕು. ಗಾಡ್ ಫಾದರ್ ಅದಕ್ಕಿಂತ ಮೊದಲು ಮಹೂರ್ತ ಆಚರಿಸಿಕೊಂಡಿದೆ ಎಂಬ ವಿಚಿತ್ರವಾದವನ್ನು ಮುಂದಿಟ್ಟಿದ್ದಾರೆ ಕೆ ಮಂಜು.ಆದರೆ ನಿರ್ಮಾಪಕ ಮುನಿರತ್ನ ತಮ್ಮ ಕಠಾರಿವೀರ ಚಿತ್ರದ ಬಿಡುಗಡೆಯನ್ನು ಇದೇ ತಿಂಗಳು 27 ರಂದು (ಏಪ್ರಿಲ್ 27, 2012) ಘೋಷಿಸಿಕೊಂಡು ಭರ್ಜರಿ ಪ್ರಚಾರ ಕಾರ್ಯವನ್ನೂ ಈಗಾಗಲೇ ಪ್...
Source : Oneindia | 292 ದಿನಗಳು ಕಳೆದಿವೆCategory : ಮನರಂಜನೆ
 
 
ಜನಪ್ರಿಯ ನಗರಗಳು
 
 
 
 
 
ಹಿಂದಿನ ಲೇಖನಗಳು
ಆಗಸ್ಟ್ 2012
ಸೋಮ.ಮಂಗಳ.ಬುಧ.ಗುರು.ಶುಕ್ರ.ಶನಿ.ಭಾನು.
30310102030405
06070809101112
13141516171819
20212223242526
27282930310102
03040506070809