Recent news from 24dunia
   

07 ಜೂನ್ 2012ರಾಷ್ಟ್ರೀಯ
ಬೆಳಗಾವಿ: ಪುರುಷರು ತಮ್ಮ ಪತ್ನಿಯರಿಗೆ ಗೊತ್ತಿಲ್ಲದಂತೆ ಹಲವು ಮದುವೆಯಾಗಿ ವಂಚಿಸಿದ ಪ್ರಕರಣಗಳು ಸಾಮಾನ್ಯ. ಆದರೆ, ಇಲ್ಲೊಬ್ಬ ಮಹಿಳೆ ಮೂರು ಮದುವೆಯಾಗಿ ತನ್ನ ಪತಿಯರಿಗೆ ಚಳ್ಳೆ ಹಣ್ಣು ತಿನ್ನಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮದುವೆಯಾಗಿ ಎರಡು ವರ್ಷ ಸಂಸಾರ ಮಾಡಿ, ಒಂದು ಹೆಣ್ಣು ಮಗುವಿಗೂ ಜನ್ಮ ನೀಡಿದ ಶೋಭಾ ಎಂಬಾಕೆ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಮದುವೆಯನ್ನು ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಾಯಿಸಿದ್ದರು. ಈಗ ಈ ಪತಿ ಬೇಡ, ಜೀವನಾಂಶ ಕೊಡಿಸಿ ಎಂದು ಕುಟುಂಬ ನ್ಯಾಯಾಲಯಕ್ಕೆ...
Source : Kannadaprabha | 349 ದಿನಗಳು ಕಳೆದಿವೆCategory : ರಾಷ್ಟ್ರೀಯ
ಇನ್ನು ಮುಂದೆ ನಟ ಶಾರುಖ್‌ಖಾನ್‌ ಮತ್ತು ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಚಿತ್ರನಟರು, ಕ್ರಿಕೆಟಿಗರು ತಮ್ಮ ಹೆಚ್ಚುವರಿ ಆದಾಯಕ್ಕೆ ಸೇವಾ ತೆರಿಗೆ ನೀಡಬೇಕು.ಈ ತಿಂಗಳ ೧ರಿಂದ ಜಾರಿಯಾಗಿರುವ ಸೇವಾ ತೆರಿಗೆಯ ಪರಿಷ್ಕೃತ ನಿಯಮದಲ್ಲಿ ಚಿತ್ರನಟರು ಮತ್ತು ಕ್ರಿಕೆಟಿಗರು ಜಾಹೀರಾತು, ಮ್ಯಾಚ್‌ ಶುಲ್ಕ ಮತ್ತು ಇತರ ಯಾವುದೇ ರೀತಿಯಿಂದ ಗೌರವ ಸಂಭಾವನೆ ಪಡೆಯುತ್ತಿದ್ದರೆ ಶೇ.೧೨.೩೬ರಷ್ಟು ಸೇವಾ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಕ್ರೀಡಾಪಟುಗಳ ಆದಾಯ ಪ್ರತಿ ವರ್ಷಕ್ಕೆ ರು.೧೦ ಲಕ್ಷಕ್ಕಿಂತ ...
Source : Kannadaprabha | 349 ದಿನಗಳು ಕಳೆದಿವೆCategory : ರಾಷ್ಟ್ರೀಯ
ಕರ್ನಾಟಕಕ್ಕೆ ಕೇಂದ್ರದ ಗೋದಾಮಿನಿಂದ ೨.೩ ಲಕ್ಷ ಟನ್‌ ಗೋದಿ ಬಿಡುಗಡೆಯಾಗಿದೆ. ಉಳಿದಂತೆ ದೆಹಲಿಗೆ ೧.೯೭ ಲಕ್ಷ ಟನ್‌, ಜಮ್ಮು ಮತ್ತು ಕಾಶ್ಮೀರ ೧.೮೩ ಲಕ್ಷ ಟನ್‌, ಮಹಾರಾಷ್ಟ್ರ ೧.೬೪ ಲಕ್ಷ ಟನ್‌ ಮತ್ತು ಪಂಜಾಬ್‌ಗೆ ೧.೧೧ ಲಕ್ಷ ಟನ್‌ ಗೋದಿ ದೊರೆಯಲಿದೆ. ಮುಕ್ತ ಮಾರುಕಟ್ಟೆ ಯೋಜನೆ ಅಡಿಯಲ್ಲಿ ಪ್ರತಿ ಕ್ವಿಂಟಲ್‌ ಗೋದಿಗೆ ೧,೧೭೦ರಂತೆ ಮಾರಾಟ ಮಾಡಲಾಗುತ್ತದೆ.ಇದರ ಜತೆಗೆ ಸರ್ಕಾರವೇ ಸರಕು ಸಾಗಣೆ ವೆಚ್ಚ ಭರಿಸಲಿದೆ. ಗೋದಾಮುಗಳಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗಿರುವ ಗೋದಿಯನ್ನು ತೆರವುಗೊಳಿಸುವ ಕೇಂದ್ರದ...
Source : Kannadaprabha | 349 ದಿನಗಳು ಕಳೆದಿವೆCategory : ರಾಷ್ಟ್ರೀಯ
ಕಣದ (ಗಾಡ್‌ ಪಾರ್ಟಿಕಲ್‌) ಕುರಿತು ತನ್ನನ್ನು ತಾನೇ ದೇವರಂದುಕೊಂಡಿರುವ ಮಾನವ (ದೇವ ಮಾನವ ಅಲ್ಲ) (ಅವರೇ ಹೇಳಿಕೊಂಡಂತೆ) ಪತ್ರ ಬರೆದಿದ್ದಾನೆ. ಅವರು ಶ್ರೀವತ್ಸ ಜೋಷಿ. ಹಾಗೆ ಕರೆದುಕೊಂಡಿದ್ದಕ್ಕೆ ಅವರು ಸೂಕ್ತ ವಿವರಣೆ ಮತ್ತು ಸಮರ್ಥನೆಯನ್ನೂ ನೀಡಿದ್ದಾರೆ. ಅವರು ಬರೆಯುತ್ತಾರೆ-'ಕನ್ನಡಪ್ರಭ ಸಂಪಾದಕರೇ, ನಾನು ದೇವರು. ಸರ್ವಾಂತರ್ಯಾಮಿ ಆದ್ದರಿಂದ ಎಲ್ಲಿಂದ ಇದನ್ನು ಬರೆಯುತ್ತಿದ್ದೇನೆ ಎಂದು ಹೇಳುವುದು ಕಷ್ಟ. ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ನಿಮ್ಮ ಪತ್ರಿಕೆಯನ್ನು ಓದುತ್ತೇನೆ. ಜು.೫ರ ಸಂಚಿಕೆಯ...
Source : Kannadaprabha | 349 ದಿನಗಳು ಕಳೆದಿವೆCategory : ರಾಷ್ಟ್ರೀಯ
ಮುಂಬೈ ಸೊಫೀಟದ ಜಂಟಿ ತನಿಖೆಗೆ ತಾನು ಸಿದ್ಧ ಎಂದು ಪಾಕಿಸ್ತಾನ ಹೇಳಿದೆ. ಗುರುವಾರ ಮುಕ್ತಾಯವಾದ ಎರಡೂ ದೇಶಗಳ ನಡುವಿನ ವಿದೇಶಾಂಗ ಕಾರ್ಯದರ್ಶಿಮಟ್ಟದ ಮಾತುಕತೆ ವೇಳೆ ಪಾಕಿಸ್ತಾನ ಘೋಷಣೆ ಮಾಡಿದೆ. ಅಲ್ಲದೆ, ಭಾರತದಲ್ಲಿ ನಡೆದ ಯಾವುದೇ ವಿಧ್ವಂಸಕ ಕೃತ್ಯಗಳಲ್ಲಿ ಪಾಕಿಸ್ತಾನದ ಕೈವಾಡ ಇಲ್ಲ ಎಂದು ಮತ್ತೊಮ್ಮೆ ಹೇಳಿದೆ. ಇದೇ ವೇಳೆ, ಮುಂಬೈ ಸೊಫೀಟದ ಆರೋಪಿಗಳ ವಿರುದ್ಧ ಕೈಗೊಳ್ಳುವ ಕ್ರಮ ಎರಡೂ ದೇಶಗಳ ನಡುವೆ ಸಂಬಂಧ ವೃದ್ಧಿಗೆ ಸಹಕಾರಿಯಾದೀತು ಎಂದು ಭಾರತವು ಪಾಕಿಸ್ತಾನಕ್ಕೆ ಮತ್ತೊಮ್ಮೆ ಸ್ಪಷ್ಟವಾಗಿ...
Source : Kannadaprabha | 349 ದಿನಗಳು ಕಳೆದಿವೆCategory : ರಾಷ್ಟ್ರೀಯ
ಐಪಾಡ್‌ ಲೋಕದ ದಿಗ್ಗಜ ಆರು.್‌ಯಪಲ್‌ ಶೀಘ್ರದಲ್ಲೇ ಸಣ್ಣ ಹಾಗೂ ಕಡಿಮೆ ಬೆಲೆಯ ಐಪ್ಯಾಡ್‌ ಟ್ಯಾಬ್ಲೆಟನ್ನು ಬಿಡುಗಡೆ ಮಾಡಲಿದೆ.ಸದ್ಯ ಮಾರುಕಟ್ಟೆಯಲ್ಲಿರುವ ಐಪ್ಯಾಡ್‌(೧೬ ಜಿ.ಬಿ.) ಟ್ಯಾಬ್ಲೆಟ್‌ನ ಗಾತ್ರ ೯.೭ ಇಂಚು. ಆದರೆ, ಈ ಹೊಸ ಟ್ಯಾಬ್ಲೆಟ್‌ ಗಾತ್ರ ೮ ಇಂಚಿಗಿಂತಲೂ ಕಡಿಮೆ ಇರಲಿದೆ. ಸದ್ಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಗೂಗಲ್‌ನ ನೆಕ್ಸಸ್‌- ೭(ರು.೧೧೦೦೦) ನಂಥ ಟ್ಯಾಬ್ಲೆಟ್‌ ಜತೆ ಸ್ಪರ್ಧೆ ಮಾಡುವ ಉದ್ದೇಶದಿಂದ ಆರು.್‌ಯಪಲ್‌ ಸಂಸ್ಥೆಯ ಈ ಹೊಸ ಟ್ಯಾಬ್ಲೆಟ್‌ ಬೆಲೆ ಕಡಿಮೆ ಇರಲಿದೆ. ಈ ಹೊಸ...
Source : Kannadaprabha | 349 ದಿನಗಳು ಕಳೆದಿವೆCategory : ರಾಷ್ಟ್ರೀಯ
ಫೇಸ್‌ಬುಕ್‌ ಪುಟ ತೆರೆದ ಎರಡೇ ವಾರಗಳಲ್ಲಿ ದೀದಿಗೆ ೮೫,೭೯೮ ಮಂದಿ ಮೆಚ್ಚುಗೆ ಹೌದು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಫೇಸ್‌ಬುಕ್‌ಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಭಾರಿ ಜನಪ್ರಿಯತೆ ಗಳಿಸುತ್ತಿದ್ದಾರೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಜನಸಮೂಹವನ್ನು ತಲುಪುವ ನಿಟ್ಟಿನಲ್ಲಿ ನವಯುಗದ ಮಾಧ್ಯಮವನ್ನು ಬಳಸುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯ ಈ ನಡೆ ಸರಿಯಾಗಿಯೇ ಇದೆ. ಕಾರಣ, ರಾಷ್ಟ್ರಪತಿ ಚುನಾವಣೆ, ಸಿಂಗೂರ್‌ ಕಾನೂನು ಹಾಗೂ ಜಗನ್ನಾಥ ರಥಯಾತ್ರೆಯ ಪ್ರಕರಣಗಳಲ್ಲಿ ಮಮತಾ ಬ್ಯಾನರ್ಜಿ...
Source : Kannadaprabha | 349 ದಿನಗಳು ಕಳೆದಿವೆCategory : ರಾಷ್ಟ್ರೀಯ
ಭ್ರಷ್ಟಾಚಾರ ಹಾಗೂ ಬಲಿಷ್ಠ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಜು. ೨೫ರಿಂದ ದೆಹಲಿಯ ಜಂತರ್‌ಮಂತರ್‌ನಲ್ಲಿ ಅಣ್ಣಾ ತಂಡ ನಡೆಸಲುದ್ದೇಶಿಸಿರುವ ಅನಿರ್ದಿಷ್ಟಾವಧಿ ನಿರಶನಕ್ಕೆ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಈ ವೇಳೆ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗುವುದರಿಂದ ಈ ಸಂದರ್ಭದಲ್ಲಿ ಹಲವು ಸಂಘಟನೆಗಳು ಪ್ರತಿಭಟನೆಗೆ ಮುಂದಾಗುತ್ತವೆ. ಹಾಗಾಗಿ ಅವರಿಗೂ ಪ್ರತಿಭಟನೆಗೆ ಅವಕಾಶ ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಣ್ಣಾ ತಂಡಕ್ಕೆ ಧರಣಿ ನಡೆಸಲು ಅವಕಾಶ ನಿರಾಕರಿಸಲಾಗಿದೆ ಎಂದು ದೆಹಲಿ...
Source : Kannadaprabha | 349 ದಿನಗಳು ಕಳೆದಿವೆCategory : ರಾಷ್ಟ್ರೀಯ
ವಾಷಿಂಗ್ಟನ್‌: ಎಚ್ಚರಿಕೆಯಿಂದ ಇರಿ! ಮುಂದಿನ ಸೋಮವಾರ ವೈರಸ್‌ ದಾಳಿಯಿಂದಾಗಿ ವಿಶ್ವಾದ್ಯಂತ ಇಂಟರ್‌ನೆಟ್‌ ಸೇವೆ ಅಸ್ತವ್ಯಸ್ತವಾಗಲಿದೆ. ಹೀಗೆಂದು ಫೇಸ್‌ಬುಕ್‌ ಮತ್ತು ಗೂಗಲ್‌ಗಳಲ್ಲಿ ಸಂದೇಶ ನೀಡಲಾಗಿದೆ. ಇದಲ್ಲದೆ ಅಮೆರಿಕದ ತನಿಖಾ ಸಂಸ್ಥೆ ಫೆಡರಲ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್‌ ವಿಶೇಷ ವೆಬ್‌ಸೈಟ್‌ ಅನ್ನೂ ಕೂಡ ಸಿದ್ಧಪಡಿಸಿದೆ. ವಿಶ್ವಾದ್ಯಂತ ಲಕ್ಷಾಂತರ ಮಂದಿಯ ಕಂಪ್ಯೂಟರ್‌ಗೆ ಈಗಾಗಲೇ ವೈರಸ್‌ ದಾಳಿ ಇಟ್ಟಿರಬಹುದು. ಈ ಬಗ್ಗೆ ಸೋಮವಾರದ ಒಳಗಾಗಿ ತಪಾಸಣೆ ನಡೆಸಬೇಕು ಇಲ್ಲದಿದಲ್ಲಿ ಮುಂದಿನ...
Source : Kannadaprabha | 349 ದಿನಗಳು ಕಳೆದಿವೆCategory : ರಾಷ್ಟ್ರೀಯ
"ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸವಾಗುತ್ತಿದ್ದಾಗ ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್‌ ಪೂಜೆ ಮಾಡುತ್ತಿದ್ದರು. ಧ್ವಂಸ ಕಾರ್ಯ ಪೂರ್ಣಗೊಂಡ ಬಳಿಕವೇ ಅವರು ಎದ್ದರು.'- ಹೀಗೆಂದು ಖ್ಯಾತ ಪತ್ರಕರ್ತ ಕುಲದೀಪ್‌ ನಯ್ಯರ್‌ ಬರೆದಿರುವ "ಬಿಯಾಂಡ್‌ ದ ಲೈನ್ಸ್‌' ಪುಸ್ತಕದಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. ಶೀಘ್ರವೇ ಬಿಡುಗಡೆಯಾಗಲಿರುವ ಈ ಪುಸ್ತಕವನ್ನು "ರೋಲಿ ಬುಕ್ಸ್‌' ಪ್ರಕಟಿಸುತ್ತಿದೆ.'ನರಸಿಂಹ ರಾವ್‌ ಪೂಜೆಯಲ್ಲಿದ್ದ ವೇಳೆ ಅವರ ಸಹಾಯಕ ಮಸೀದಿ ಧ್ವಂಸವಾಯಿತು ಎಂದು ಕಿವಿಯಲ್ಲಿ ಉಸುರಿದರು. ಕೂಡಲೇ...
Source : Kannadaprabha | 349 ದಿನಗಳು ಕಳೆದಿವೆCategory : ರಾಷ್ಟ್ರೀಯ
 
 
ಜನಪ್ರಿಯ ನಗರಗಳು
 
 
 
 
 
ಹಿಂದಿನ ಲೇಖನಗಳು
ಜೂನ್ 2012
ಸೋಮ.ಮಂಗಳ.ಬುಧ.ಗುರು.ಶುಕ್ರ.ಶನಿ.ಭಾನು.
28293031010203
04050607080910
11121314151617
18192021222324
25262728293001
02030405060708