Recent news from 24dunia
   

03 ಜೂನ್ 2012ರಾಷ್ಟ್ರೀಯ
ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಪುಂಡ ವಕೀಲರ ದಾಂದಲೆ ಪ್ರಕರಣ ಸಂಬಂಧ ಹಲಸೂರು ಗೇಟ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ೬೧ಕ್ಕೇರಿವೆ.ಅಂದಿನಿಂದ ನಿತ್ಯ ಪ್ರಕರಣಗಳು ದಾಖಲಾಗುತ್ತಲೇ ಇವೆ. ವಾಹನ ಕಳೆದುಕೊಂಡವರು, ಗಾಯಗೊಂಡವರು, ಪೊಲೀಸರು, ಹಲ್ಲೆಗೊಳಗಾದ ವಕೀಲರು, ಮಾಧ್ಯಮದವರು ಪ್ರಕರಣ ದಾಖಲಿಸುತ್ತಲೇ ಇದ್ದಾರೆ. ಇದರಲ್ಲಿ ಸಾವಿರಾರು ಆರೋಪಿಗಳಿದ್ದಾರೆ.ಸದ್ಯ ಇನ್ನೂ ದೂರುಗಳು ಹೆಚ್ಚುವ ನಿರೀಕ್ಷೆಯಿದ್ದು, ಎಲ್ಲಾ ಪ್ರಕರಣಗಳನ್ನು ಒಂದೊಂದಾಗಿ ಕೈಗೆತ್ತಿಕೊಳ್ಳುವುದಾಗಿ ಪೊಲೀಸರು ತ...
Source : Kannadaprabha | 356 ದಿನಗಳು ಕಳೆದಿವೆCategory : ರಾಷ್ಟ್ರೀಯ
ರೇಷ್ಮೆ ಮೇಲೆ ವಿಧಿಸುತ್ತಿರುವ ಆಮದು ಸುಂಕವನ್ನು ಶೇ.೩೧ಕ್ಕೆ ಏರಿಸಬೇಕೆಂದು ರಾಷ್ಟ್ರ ಮಟ್ಟದ ರೇಷ್ಮೆ ಬೆಳೆಗಾರರ ಸಮಾವೇಶ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ.ರೇಷ್ಮೆ ಉತ್ಪಾದನೆ ವಾಸ್ತವಿಕ ವೆಚ್ಚ ಪ್ರತಿ ಕೆಜಿಗೆ ೩೨೫ಗಳಾಗಿದ್ದು ಪ್ರೊ. ಸ್ವಾಮಿನಾಥನ್‌ ಸಮಿತಿ ಶಿಫಾರಸಿನನ್ವಯ ಶೇ.೫೦ ರಷ್ಟು ಹೆಚ್ಚು ನೀಡಿ (ಅಂದರೆ, ರು.೪೮೭.೫೦) ರೇಷ್ಮೆ ದರ ನಿಗದಿ ಮಾಡಬೇಕು, ರೇಷ್ಮೆ ಉತ್ಪಾದನೆಗೆ ಪ್ರೋತ್ಸಾಹ ಧನ ನೀಡಬೇಕು ಹಾಗೂ ಹಾಲಿ ಇರುವ ರೇಷ್ಮೆ ನೀತಿ ಬದಲಿಸಿ ರೈತಸ್ನೇಹಿ ನೀತಿ ರೂಪಿಸಬೇಕೆಂದು ಆಗ್ರಹಿಸಿ...
Source : Kannadaprabha | 356 ದಿನಗಳು ಕಳೆದಿವೆCategory : ರಾಷ್ಟ್ರೀಯ
ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರು ಸ್ವದೇಶಕ್ಕೆ ವಾಪಸಾಗಿದ್ದಾರೆ. ಸರಿಯಾಗಿ ೬ ತಿಂಗಳ ಹಿಂದೆ ಸೋನಿಯಾ ಗಾಂಧಿ ಅವರು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದರು. ಇದೀಗ ಅವರು ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ತೆರಳಿದ್ದರು. ಮಂಗಳವಾರ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವಿದ್ದು, ಒಂದು ದಿನ ಮುಂಚೆಯೇ ಅವರು ಸ್ವದೇಶಕ್ಕೆ ಆಗಮಿಸಿದ್ದಾರೆ....
Source : Kannadaprabha | 356 ದಿನಗಳು ಕಳೆದಿವೆCategory : ರಾಷ್ಟ್ರೀಯ
ಮಾಸ್ಕೋ: ಮೂರನೇ ಬಾರಿಗೆ ಅಧ್ಯಕ್ಷ ಹುದ್ದೆಗೇರಲು ವ್ಲಾದಿಮಿರ್‌ ಪುಟಿನ್‌ ಸಜ್ಜಾಗಿದ್ದಾರೆ. ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾದಿಮಿರ್‌ ಪುಟಿನ್‌ ಅವರು ಶೇ.೬೫ ರಷ್ಟು ಮತ ಗಳಿಸುವ ಮೂಲಕ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆ ಕಾರ್ಯ ಮುಗಿದಿದ್ದು, ಫಲಿತಾಂಶ ಹೊರಬಿದ್ದಿದೆ.ಚುನಾವಣಾ ಪೂರ್ವ ಸಮೀಕ್ಷೆಗಳು ಪುಟಿನ್‌ ಶೇ.೫೯ ರಷ್ಟು ಮತ ಪಡೆಯುವ ಮೂಲಕ ಗೆಲ್ಲುತ್ತಾರೆ ಎಂದು ಹೇಳಿದ್ದವು. ಆದರೆ ಪುಟಿನ್‌ ಅವರು ಶೇ.೬೪ ರಷ್ಟು ಮತ ಪಡೆಯುವ ಮೂಲಕ ಗೆದ್ದಿದ್ದಾರೆ. ನಾಲ್ವರು ಪ್ರ...
Source : Kannadaprabha | 356 ದಿನಗಳು ಕಳೆದಿವೆCategory : ರಾಷ್ಟ್ರೀಯ
ರೇಲ್ವೆ ಬಜೆಟ್‌ನಲ್ಲಿ ರೈಲುಗಳ ಪ್ರಯಾಣ ದರ ಹೆಚ್ಚಿಸುವಂತೆ ಅನೇಕ ಸಂಸದರು ಸಲಹೆ ನೀಡಿದ್ದಾರೆ. ೨೦೦೩ರಿಂದ ದರ ಹೆಚ್ಚಿಸಲಾಗಿಲ್ಲ. ಸಂಪನ್ಮೂಲ ಕ್ರೋಡೀಕರಿಸುವ ದೃಷ್ಟಿಯಿಂದ ದರ ಏರಿಕೆ ಅನಿವಾರ್ಯ ಎಂದು ಕೇಂದ್ರ ರೇಲ್ವೆ ಸಚಿವ ದಿನೇಶ್‌ ತ್ರಿವೇದಿ ಕರೆದಿದ್ದ ಸಲಹಾ ಸಮಿತಿ ಸಭೆಯಲ್ಲಿ ಸಂಸದರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಸಂಸದರು ದರ ಏರಿಕೆ ಬಗ್ಗೆ ಒಮ್ಮತ ವ್ಯಕ್ತಪಡಿಸಿದ್ದಾರೆ.ಎಚ್ಚೆಸ್‌ಆರ್‌ಎಗೆ ಒಪ್ಪಿಗೆ: ಯೋಜನಾ ಆಯೋಗ 'ಅತಿ ವೇಗದ ರೈಲ್ವೆ ಪ್ರಾಧಿಕಾರ' ...
Source : Kannadaprabha | 356 ದಿನಗಳು ಕಳೆದಿವೆCategory : ರಾಷ್ಟ್ರೀಯ
ಮುಂಬರುವ ಬಜೆಟ್‌ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಸಮರಕ್ಕೆ ವಿಪಕ್ಷಗಳು ಸಿದ್ಧವಾಗಿವೆ. ಎನ್‌ಸಿಟಿಸಿ ಸೇರಿದಂತೆ ಹಲವಾರು ವಿಷಯಗಳ ಸಂಬಂಧ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಂಭವವಿದೆ ಎಂದು ಹೇಳಲಾಗುತ್ತಿದೆ. ಬಜೆಟ್‌ ಅಧಿವೇಶನ ಹಿನ್ನೆಲೆಯಲ್ಲಿ ಲೋಕಸಭಾ ಸಿಫೀಕರ್‌ ಮೀರಾ ಕುಮಾರ್‌ ಸೋಮವಾರ ಸರ್ವಪಕ್ಷಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಹಲವಾರು ವಿಷಯಗಳ ಬಗ್ಗೆ ಪ್ರತಿಪಕ್ಷಗಳ ಸದಸ್ಯರು ಆಕ್ಷೇಪವೆತ್ತಿದರು. ಬಜೆಟ್‌ ಅಧಿವೇಶನದ ಮೊದಲ ಅರ್ಧದಲ್ಲಿ ಕಡಿಮೆ...
Source : Kannadaprabha | 356 ದಿನಗಳು ಕಳೆದಿವೆCategory : ರಾಷ್ಟ್ರೀಯ
ಉತ್ತರ ಭಾರತದಲ್ಲಿ ಸೋಮವಾರ ೧೦ ಸೆಕೆಂಡ್‌ಗಳ ಕಾಲ ಭೂಕಂಪನದ ಅನುಭವವಾಗಿದೆ.ದೆಹಲಿ, ಹರ್ಯಾಣ, ರಾಜಸ್ಥಾನ, ಪಂಜಾಬ್‌, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಲಘು ಭೂಕಂಪನದ ಅನುಭವವಾಗಿದ್ದು, ಯಾವುದೇ ಜೀವಹಾನಿ ಅಥವಾ ಆಸ್ತಿ ನಷ್ಟಗಳಾದ ಬಗ್ಗೆ ವರದಿಯಾಗಿಲ್ಲ.ರಿಕ್ಟರ್‌ ಮಾಪಕದಲ್ಲಿ ಭೂಕಂಪದ ಪ್ರಮಾಣ ೪.೯ ರಷ್ಟಿತ್ತು. ಹರ್ಯಾಣದ ಬಹದ್ದೂರ್‌ಗಡ ಭೂಕಂಪನದ ಕೇಂದ್ರ ಸ್ಥಾನವಾಗಿತ್ತು ಎಂದು ಭೂವಿಜ್ಞಾನ ಇಲಾಖೆ ಹೇಳಿದೆ.ಆದರೆ ಅಮೆರಿಕದ ಜಿಯಾಲಜಿಕಲ್‌ ಸರ್ವೇ ಹೇಳುವ ಪ್ರಕಾರ ಭೂಕಂಪದ...
Source : Kannadaprabha | 356 ದಿನಗಳು ಕಳೆದಿವೆCategory : ರಾಷ್ಟ್ರೀಯ
ತಕ್ಷಣದಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಹತ್ತಿ ರಫ್ತನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಹತ್ತಿಗೆ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ವಿದೇಶಿ ವ್ಯಾಪಾರದ ಮಹಾ ನಿರ್ದೇಶನಾಲಯ(ಡಿಜಿಎಫ್‌ಟಿ) ರಫು್ಸ್ರ್ತ ನಿಷೇಧಿಸಿರುವುದಾಗಿ ಹೇಳಿದೆ. ಹತ್ತಿ ಉತ್ಪಾದನೆಯಲ್ಲಿ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಹತ್ತಿ ದರ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ರಫು್ಸ್ರ್ತ ನಿಷೇಧಿಸುವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಡಿಜಿಎಫ್‌ಟಿ ತಿಳಿಸಿದೆ. ಸದ್ಯದ...
Source : Kannadaprabha | 356 ದಿನಗಳು ಕಳೆದಿವೆCategory : ರಾಷ್ಟ್ರೀಯ
ಇನ್ನು ಮುಂದೆ ಶಾಲಾ ವಿದ್ಯಾರ್ಥಿಗಳು ನೆಮ್ಮದಿಯಿಂದ ನಿದ್ದೆ ಮಾಡಬಹುದು. ಶಿಕ್ಷಕರಿಂದ ಪೆಟ್ಟು ತಿನ್ನುವ, ಶಿಕ್ಷೆ ಅನುಭವಿಸುವ ಭಯದಿಂದ ಶೀಘ್ರದಲ್ಲೇ ವಿದ್ಯಾರ್ಥಿಗಳು ಮುಕ್ತರಾಗಲಿದ್ದಾರೆ.ಹೌದು. ದೇಶದಲ್ಲಿ ಶೇ.೮೦ರಷ್ಟು ವಿದ್ಯಾರ್ಥಿಗಳು ಶಿಕ್ಷಕರಿಂದ ಶಿಕ್ಷೆ ಹಾಗೂ ಅವಮಾನಕ್ಕೊಳಗಾಗುತ್ತಿದ್ದಾರೆ ಎಂಬ ವರದಿ ಬಹಿರಂಗವಾದ ಬೆನ್ನಲ್ಲೇ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ ತಡೆಗೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.ಮಕ್ಕಳಿಗಾಗುತ್ತಿರುವ ದೈಹಿಕ ಹಾಗೂ...
Source : Kannadaprabha | 356 ದಿನಗಳು ಕಳೆದಿವೆCategory : ರಾಷ್ಟ್ರೀಯ
ಕೊಚ್ಚಿ/ಬೆಂಗಳೂರು: ಸರ್ಕಾರಿ ಹುದ್ದೆಗಳಿಂದ ನನ್ನನ್ನು ನಿಷೇಧಿಸಿದ್ದು ಏಕೆ, ನಾನೇನು ತಪ್ಪು ಮಾಡಿದ್ದೆ ಎಂದು ಪ್ರಶ್ನಿಸಿರುವ ಇಸ್ರೋದ ಮಾಜಿ ಅಧ್ಯಕ್ಷ ಮಾಧವನ್‌ ನಾಯರ್‌ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣದ ಮೊರೆ ಹೋಗಿದ್ದಾರೆ.ಅಂತರಿಕ್ಷ- ದೇವಾಸ್‌ ಒಪ್ಪಂದದ ಸಂಬಂಧ ಕೇಂದ್ರ ಸರ್ಕಾರ ತಮ್ಮನ್ನು ಸರ್ಕಾರಿ ಹುದ್ದೆಗಳಿಂದ ನಿಷೇಧಿಸಿದ್ದು, ಇದರಿಂದ ತಮಗೆ ನೋವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ನಿಷೇಧ ನಿರ್ಧಾರ ವಾಪಸ್‌ ತೆಗೆದುಕೊಳ್ಳಬೇಕು ಎಂದು ಸಿಎಟಿಗೆ ಮನವಿ ಸಲ್ಲಿಸಿದ್ದಾರೆ.ಸಿಎಟಿಗೆ ಸಲ್ಲಿಸಿರುವ...
Source : Kannadaprabha | 356 ದಿನಗಳು ಕಳೆದಿವೆCategory : ರಾಷ್ಟ್ರೀಯ
 
 
 
 
 
 
 
ಹಿಂದಿನ ಲೇಖನಗಳು
ಜೂನ್ 2012
ಸೋಮ.ಮಂಗಳ.ಬುಧ.ಗುರು.ಶುಕ್ರ.ಶನಿ.ಭಾನು.
28293031010203
04050607080910
11121314151617
18192021222324
25262728293001
02030405060708