Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

ಇದನ್ನು ನನ್ನ ಡೀಫಾಲ್ಟ್ ನಗರವನ್ನಾಗಿ ಮಾಡು

ಮೊದಲ ಪುಟನಿಮ್ಮ ನಗರವೋಖಾ

ಪುನಾರಚನೆ ಜೊತೆಗೆ ಹಲವು ಹಿರಿಯ ಸಚಿವ ಖಾತೆಗಳು ಬದಲಾಗಿದೆ. ಕರ್ನಾಟಕದ ಎಂ ವೀರಪ್ಪ ಮೊಯ್ಲಿ ಅವರಿಗೆ ಪೆಟ್ರೋಲಿಯಂ ಸಚಿವ ಸ್ಥಾನ ಲಭಿಸಿದ್ದರೆ, ಕೆಎಚ್ ಮುನಿಯಪ್ಪ ಅವರಿಗೆ ಡಿಮೋಷನ್ ಆಗಿದ್ದು, ರೈಲ್ವೇ ಖಾತೆಯಿಂದ ಕಿತ್ತು ಸಣ್ಣ ಕೈಗಾರಿಕೆಗೆ ಹಾಕಲಾಗಿದೆ. ಕೃಷ್ಣ ಅವರ ಸ್ಥಾನ ಸಲ್ಮಾನ್ ಖುರ್ಷೀದ್ ಅವರಿಗೆ ಲಭಿಸಿದೆ.ಉಳಿದಂತೆ ಮನೀಶ್ ತಿವಾರಿ ಅವರಿಗೆ ಮಾಹಿತಿ ಮತ್ತು ಪ್ರಸಾರ ಖಾತೆ ಸಿಕ್ಕಿದೆ. ಕಪಿಲ್ ಸಿಬಲ್ ಅವರಿಗೆ ಯಾವ ಖಾತೆ ದೊರೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಪಿಲ್ ಸಿಬಲ್ ಕೈಯಲ್ಲಿದ್ದ...
Source : Oneindia | 735038 ದಿನಗಳು ಕಳೆದಿವೆCategory : ನಿಮ್ಮ ನಗರ | City : ವೋಖಾ
Timeline.ಕಿಂಗ್ ಖಾನ್ ಶಾರುಖ್ ಗೆ ಕಿರಿಕ್ ಗಳೇನೂ ಹೊಸದಲ್ಲ. ಆದರೆ, ಇತ್ತೀಚಿನ ಕಿರಿಕ್ ಗಳಿಂದ ಶಾರುಖ್ ಗೆ ಸಕತ್ ಬೇಸರವಾಗಿದೆಯಂತೆ. ಈ ನಡುವೆ ಪಬ್ಲಿಕ್ ನಲ್ಲಿ ಶಾರುಖ್ ಖಾನ್ ಅವಾಚ್ಯ ಶಬ್ದಗಳ ಬಳಕೆ ಮಾಡಿರುವ ಬಗ್ಗೆ ಎಸ್ ಐಆರ್ ದಾಖಲಿಸುವಂತೆ ಮುಂಬೈ ನಿವಾಸಿಯೊಬ್ಬರು ವರಾತ ಹಿಡಿದಿದ್ದಾರೆ.ಶಾರುಖ್ ಖಾನ್ ಎಂದರೆ ಜನರಲ್ಲಿ ಯಾವ ಪರಿ ಹುಚ್ಚಿದೆ ಎಂಬುದು ಎಲ್ಲರಿಗೂ ತಿಳಿದಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಘಟನೆ ನಂತರ ಶಾರುಖ್ ಅವರು ಹುಚ್ಚಾಚ್ಚಾಗಿ ಮನಬಂದಂತೆ ಅವಾಚ್ಯ ಶಬ್ದ ಬಳಸಿ ಸಾರ್ವಜನಿಕವಾಗಿ...
Source : Oneindia | 194 ದಿನಗಳು ಕಳೆದಿವೆCategory : ನಿಮ್ಮ ನಗರ | City : ವೋಖಾ
ನವದೆಹಲಿ:"ಇನ್ನೂ ಕಾಲ ಮಿಂಚಿಲ್ಲ. ನಿಮ್ಮ ಚಳವಳಿಯನ್ನು ಇನ್ನಾದರೂ ಸರಿದಾರಿಗೆ ತನ್ನಿ'. ಇದು ಗಾಂಧಿವಾದಿ ಅಣ್ಣಾ ಹಜಾರೆ ಅವರಿಗೆ ಕೇಂದ್ರ ಕಾನೂನು ಸಚಿವ ಸಲ್ಮಾನ್‌ ಖುರ್ಷಿದ್‌ ನೀಡಿದ ಸಲಹೆ. ಅಣ್ಣಾ ತಂಡ ಆರೋಪಿಸಿರುವ ಭ್ರಷ್ಟ ಸಚಿವರಲ್ಲಿ ಒಬ್ಬರಾಗಿರುವ ಖುರ್ಷಿದ್‌, ಅಣ್ಣಾಗೆ ಈ ರೀತಿಯ ಸಲಹೆ ನೀಡಿ ಪತ್ರ ಬರೆದಿದ್ದಾರೆ. ಅಣ್ಣಾರ ಸಹೋದ್ಯೋಗಿಗಳಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯಿದೆಯೇ ಎಂಬ ಬಗ್ಗೆ ಗಂಭೀರವಾದ ಸಂಶಯವಿದೆ. ಸರ್ಕಾರವು ಕಾನೂನಿನ ಚೌಕಟ್ಟಿನಡಿ ಕೆಲಸ ಮಾಡುತ್ತದೆಯೇ ಹೊರತು, ಜನರ...
Source : Kannadaprabha | 735038 ದಿನಗಳು ಕಳೆದಿವೆCategory : ನಿಮ್ಮ ನಗರ | City : ವೋಖಾ
ಸಂಬಂಧಿಸಿದ ಶೋಧ
Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು