Recent news from 24dunia
   

 

ತಿರುವಳ್ಳೂರ್ 

ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಇದರಂತೆ ವಿಂಗಡಿಸು : ಪ್ರಸ್ತುತತೆ |   ದಿನಾಂಕ
 

ಪುಲಿಕಾಟ್ ಕೆರೆ ಬೋಟ್ ದುರಂತ: 22 ಮಂದಿ ಜಲಸಮಾಧಿ

ಚೆನ್ನೈ, ಡಿ. 26: ಸುನಾಮಿ ಭೀತಿಯ ಅಲೆಯಲ್ಲಿದ್ದ ಚೆನ್ನೈ ಮಂದಿಗೆ ಈ ಬಾರಿಯ ಕ್ರಿಸ್ ಮಸ್ ಸಹ ಮತ್ತೊಂದು ಆಘಾತ ತಂದಿದೆ. ಸಮುದ್ರದ ಹಿನ್ನೀರಿನಲ್ಲಿರುವ ಪುಲಿಕಾಟ್ ಕೆರೆಯಲ್ಲಿ ಕ್ರಿಸ್ಮಸ್ ರಜೆಯ ಮೋಜಿಗಾಗಿ ತೆರಳಿದ್ದ ಒಂದೇ ಕುಟುಂಬದ 22 ಮಂದಿ ಜಲಸಮಾಧಿಯಾಗಿದ್ದಾರೆ. ಚೆನ್ನೈನಿಂದ 60 ಕಿ.ಮೀ. ದೂರದ ತಿರುವಳ್ಳುರ್ ಜಿಲ್ಲೆಯಲ್ಲಿರುವ ಕೆರೆಯಲ್ಲಿ ಇಡೀ ಕುಟುಂಬ ಬೋಟ್ ವಿಹಾರದಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿದೆ.ಭಾನುವಾರ ಬೆಳಗ್ಗೆ ಸುಂದರಪಾಂಡಿಯನ್ ಅಣ್ಣಾಚಿ ತಮ್ಮ ಮೊಮ್ಮಗನನ್ನು ಪವಿತ್ರಗೊಳಿಸಿದ...
Source : Oneindia |
Category : Headlines | City : ಚೆನ್ನೈ

ಭಟ್ಕಳ: ಅ.೪ರಂದು ಹಾಡುವಳ್ಳಿ ಹಾಗೂ ಕೊಪ್ಪ ಸುತ್ತಲಿನ ಕುಗ್ರಾಮಗಳಿಗೆ ಎಲ್‌ಇಡಿ ಲ್ಯಾಂಟಿನ್ ವಿತರಣೆ

ಕಳೆದ ಹಲವು ದಶಕಗಳಿಂದ ಕತ್ತಲಿನಲ್ಲಿಯೇ ಬದುಕು ಸವೆಸುತ್ತಿರುವ ಭಟ್ಕಳ ತಾಲೂಕಿನ ಹಾಡುವಳ್ಳಿ ಹಾಗೂ ಕೊಪ್ಪ ಗ್ರಾಮ ಪಂಚಾಯ್ತಿಯ ಅರಣ್ಯ ಗ್ರಾಮಗಳಿಗೆ ಸಂಸದ ಅನಂತ ಕುಮಾರ ಹೆಗಡೆ ಸೌರಶಕ್ತಿ ಎಲ್‌ಇಡಿ ಲ್ಯಾಂಟಿನ್‌ಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮವನ್ನು ಅಗಷ್ಟ ೪ ರಂದು ಹಮ್ಮಿಕೊಂಡಿದ್ದಾರೆ.ಜೋಯಡಾ ತಾಲೂಕಿನ ಬಜಾರ್‌ಕುಣಾಂಗ್ ಗ್ರಾಮ ಪಂಚಾಯ್ತಿ, ಕುಮಟಾ, ಅಂಕೋಲಾ ತಾಲೂಕಿನ ಅನೇಕ ಅರಣ್ಯ ಗ್ರಾಮಗಳಿಗೆ ಈಗಾಗಲೇ ೪೦೦ ಕುಟುಂಬಗಳಿಗೆ ವಿದ್ಯುದ್ದೀಪಗಳನ್ನು ವಿತರಿಸಲಾಗಿದ್ದು ಅಗಷ್ಟ ೪ ರಂದು ಹಾಡುವಳ್ಳಿ...
Source : Sahilonline |
Category : City | City : ಭಟ್ಕಳ

ತಮಿಳುಕವಿ ತಿರುವಳ್ಳುವರ್ ಪ್ರತಿಮೆ ಅನಾವರಣ

ವರ್ಷಗಳ ಬಳಿಕ ಬೆಂಗಳೂರಿನಲ್ಲಿ ತಮಿಳು ಕವಿ, ದಾರ್ಶನಿಕ ತಿರುವಳ್ಳುವರ್ ಪ್ರತಿಮೆಯ ವಿಧ್ಯುಕ್ತ ಅನಾವರಣ ನೆರವೇರಿತು. ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಇಂದು ಹಲಸೂರಿನ ಆರ್.ಬಿ.ಎನ್.ಎಂ.ಎಸ್. ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಿಮೋಟ್ ಮೂಲಕ ಸುವರ್ಣ ವರ್ಣದ ತಿರುವಳ್ಳುವರ್ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಿದರು.ಕರ್ನಾಟಕದಲ್ಲಿ ತಿರುವಳ್ಳುವರ್ ಪ್ರತಿಮೆ, ತಮಿಳುನಾಡಿನಲ್ಲಿ ಸರ್ವಜ್ಞಮೂರ್ತಿಯ ಪ್ರತಿಮೆ ಅನಾವರಣಗೊಂಡರೆ ಸಾಲದು ಎರಡೂ ರಾಜ್ಯಗಳ ಜನರ ಮನಸುಗಳು ಬೆಸೆಯಬೇಕು...
Source : Kannadaratna |
Category : Headlines

ಕಾರವಾರ: ಹಾಡುವಳ್ಳಿ ಹಾಗೂ ಕೊಪ್ಪ ಸುತ್ತಲಿನ ಕುಗ್ರಾಮಗಳಿಗೆ ಎಲ್‌ಇಡಿ ಲ್ಯಾಂಟಿನ್ ವಿತರಣೆ

ತಿಂಗಳಾಡಿಯಲ್ಲಿ ಮದ್ಯದಂಗಡಿಗೆ ಪರವಾನಿಗೆ ನೀಡಬೇಡಿ - ಮಾರಿಯಮ್ಮ ಭಜನಾ ಮಂಡಳಿಯಿಂದ ಅಧ್ಯಕ್ಷರಿಗೆ ಮನವಿಕಾರವಾರ, ಆ ೨ : ಕಳೆದ ಹಲವು ದಶಕಗಳಿಂದ ಕತ್ತಲಿನಲ್ಲಿಯೇ ಬದುಕು ಸವೆಸುತ್ತಿರುವ ಭಟ್ಕಳ ತಾಲೂಕಿನ ಹಾಡುವಳ್ಳಿ ಹಾಗೂ ಕೊಪ್ಪ ಗ್ರಾಮ ಪಂಚಾಯ್ತಿಯ ಅರಣ್ಯ ಗ್ರಾಮಗಳಿಗೆ ಸಂಸದ ಅನಂತ ಕುಮಾರ ಹೆಗಡೆ ಸೌರಶಕ್ತಿ ಎಲ್‌ಇಡಿ ಲ್ಯಾಂಟಿನ್‌ಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮವನ್ನು ಅಗಷ್ಟ ೪ ರಂದು ಹಮ್ಮಿಕೊಂಡಿದ್ದಾರೆ.ಜೋಯಡಾ ತಾಲೂಕಿನ ಬಜಾರ್‌ಕುಣಾಂಗ್ ಗ್ರಾಮ ಪಂಚಾಯ್ತಿ, ಕುಮಟಾ, ಅಂಕೋಲಾ ತಾಲೂಕಿನ...
Source : Sahilonline |
Category : City | City : ಬೆಂಗಳೂರು

್ರ<್ರ್ರಜ್ರタ ್ರネ್ರ್ರತ್ರರ್ದಿ - ಚ್ರ್ರ್ರネ್ರ್ರಬ್ರ<್ರ್ರಜರಿನ್ರಗ್ರ್ರ<್ರ

ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ೧೨೧ನೇ ಜಯಂತಿ ಅಂಗವಾಗಿ ತಾಲೂಕಿನ ಉತ್ತುವಳ್ಳಿ ಗ್ರಾಮದಲ್ಲಿ ಸಾಲು ಸಸಿಗಳನ್ನು ನೆಡಲಾಯಿತು. ಗ್ರಾಮದ ಜೈ ಭೀಮ್‌ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಗ್ರಾಮದಲ್ಲಿ ೫೦ಕ್ಕೂ ಹೆಚ್ಚು ಸಸಿಗಳನ್ನು ಗ್ರಾಮದ ಪ್ರಮುಖ ರಸ್ತೆಯ ಬದಿಯಲ್ಲಿ ನೆಟ್ಟು ನೀರು ಹಾಕುವ ಮೂಲಕ ಗ್ರಾ.ಪಂ. ಅಧ್ಯಕ್ಷ ರಮೇಶ್‌ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ನಾಗೇಂದ್ರ, ಪ್ರಸಾದ್‌, ಮಂಜುನಾಥ್‌, ನವೀನ್‌, ಗ್ರಾಮದ ಮುಖಂಡರಾದ ರಾಮು, ಮಹದೇವಯ್ಯ, ಕಾಂತರಾಜು, ಕುಮಾರ್‌, ದುಂಡಯ್ಯ, ಪುಟ್ಟಣ್ಣಪ್ಪ,...
Source : Kannadaprabha |
Category : National

ಭಟ್ಕಳ:ಆತಂಕ ಸೃಷ್ಟಿಸಿದ ಒಂಟಿ ಸಲಗ : ಅರಣ್ಯ ಇಲಾಖೆಗೆ ತಲೆ ನೋವು

ಭಟ್ಕಳ ತಾಲೂಕಿನ ಹಾಡುವಳ್ಳಿ ಗ್ರಾಮದಲ್ಲಿ ಬೃಹತ್ ಕಾಡಾನೆಯೊಂದು ತನ್ನ ಹಿಂಡನ್ನು ತಪ್ಪಿಸಿಕೊಂಡು ಬಂದು ಗ್ರಾಮದಲ್ಲಿ ಕಾಣಿಸಿಕೊಂದ್ದು ಇದರಿಂದಾಗಿ ಹಾಡುವಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಯಾಗಿದೆ. ಅಲ್ಲದೆ ಶನಿವಾರದಂದು ಬೆಳಿಗ್ಗೆ ಭಟ್ಕಳದ ಸಾಗರ ರಸ್ತೆಯಲ್ಲಿರುವ ಕಡವಿನಕಟ್ಟೆಯ ಭಾಗದಲ್ಲಿಯೂ ಒಂಟಿಸಲಗವೊಂದು ಕಾಣಿಸಿಕೊಂಡ ಬಗ್ಗೆ ವರದಿಯಾಗಿದ್ದು ಇದರಿಂದಾಗಿ ಜನ ಭಯಗ್ರಸ್ಥರಾಗಿದ್ದಾರೆ. ಕಾಡಾನೆಯ ಸುದ್ದಿಯು ಅರಣ್ಯ ಇಲಾಖೆಯವರ ಕಿವಿಗೆ ಬಿದ್ದಿದ್ದು ರಾತ್ರಿಯಿಡಿ ಆನೆಗಾಗಿ ಹುಡುಕಾಡಿದ್ದು...
Source : Sahilonline |
Category : City | City : ಭಟ್ಕಳ

ಭಟ್ಕಳದಲ್ಲಿ ಮತ್ತೆ ಬೃಹತ್ ಒಂಟಿ ಸಲಗ ಪ್ರತ್ಯಕ್ಷ!

ಭಟ್ಕಳದಲ್ಲಿ ಮಂಗಳವಾರ ಬೆಳಿಗ್ಗೆ ಮತ್ತೆ ಬೃಹತ್ ಗಾತ್ರದ ಒಂಟಿ ಸಲಗವೊಂದು ದಿಢೀರ್ ಪ್ರತ್ಯಕ್ಷವಾಗಿದೆ. ಅದೂ ಪಟ್ಟಣದಲ್ಲಿ. ಪ್ರತ್ಯಕ್ಷವಾದ ಒಂಟಿ ಸಲಗ ಕಾಡಿನಿಂದ ನಾಡಿಗೆ ದಾರಿ ತಪ್ಪಿ ಬಂದಿದ್ದಲ್ಲ. ಲಾರಿಯಲ್ಲಿ ದೂರದ ವಾಣಿಜ್ಯ ನಗರಿ ಬಾಂಬೆಯಿಂದ ಬಂದಿತ್ತು.ಹೆದ್ದಾರಿ ಸನಿಹದಲ್ಲಿರುವ ಶ್ಯಾನುಭಾಗ್ ಡೀಲಕ್ಸ ಬಳಿ ನಿನ್ನೆ ಬೆಳಿಗ್ಗೆ ಲಾರಿಯಲ್ಲಿ ಬೃಹತ್ ಗಾತ್ರದ ಆನೆ ಇರುವುದನ್ನು ಕಂಡು ಜನರು ಒಮ್ಮೆ ಗಾಬರಿಗೊಂಡಿದ್ದರು. ಇದು ಮೊನ್ನೆ ಭಟ್ಕಳದ ಕಡವಿನಕಟ್ಟೆ, ಹಾಡುವಳ್ಳಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ...
Source : Sahilonline |
Category : City | City : ಭಟ್ಕಳ

ಭಟ್ಕಳ: ಅಕ್ರಮ ಸಾಗುವಾನಿ ತುಂಡು ಸಾಗಾಟ: ಅರಣ್ಯಾಧಿಕಾರಿಗಳಿಂದ ವಾಹನ ಜಪ್ತು ಆರೋಪಿ ಪರಾರಿ

ಅಕ್ರಮವಾಗಿ ಮಾರುತಿ ಓಮ್ನಿ ಕಾರಿನಲ್ಲಿ ಸುಮಾರು ೨೧ ಸಾವೀರ ಮೌಲ್ಯದ ಸಾಗುವಾನಿ ತುಂಡುಗಳನ್ನು ಸಾಗಿಸುತ್ತಿದ್ದಾಗ ಅರಣ್ಯಾಧಿಕಾರಿಗಳು ವಾಹನವನ್ನು ವಶಕ್ಕೆ ತೆಗೆದುಕೊಂಡ ಘಟನೆ ತಾಲೂಕಿನ ಹಾಡುವಳ್ಳಿಯ ಸಬ್ಬತ್ತಿಯ ಬಳಿ ಶುಕ್ರವಾರ ತಡ ರಾತ್ರಿ ಜರುಗಿದ ಕುರಿತು ವರದಿಯಾಗಿದೆ.ಈಶ್ವರ ನಾರಾಯಣ ನಾಯ್ಕ, ಕಡವಿನಕಟ್ಟೆ ಎಮಬಾತನನ್ನು ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿದ್ದು ಆದ ಸದ್ಯ ನಾಪತ್ರೆಯಾಗಿದ್ದಾನೆ ಎನ್ನಲಾಗಿದೆ. ಮಾರೂತಿ ವಾಹನದಲ್ಲಿ ಸಾಗಟ ಮಡುತ್ತಿದ್ದರು ಎನ್ನಲಾದ ೦.೨೧೪ಘ.ಮೀ. ಅಳತೆಯ ಸಾಗುವಾನಿ...
Source : Sahilonline |
Category : City | City : ಭಟ್ಕಳ

ತೂರಾಡುತ್ತಿರುವ ಬದುಕುಗಳಿಗೆ ತೂಗು ಸೇತುವೆಯ ಸಾಂತ್ವನ

ಕಾಡಿನಲ್ಲಿ ಮನೆ ಮಾಡಿಕೊಂಡು, ನಿತ್ಯ ಸಂಕಷ್ಟಗಳಿಗೆ ಎದೆ ದೂಡಿಕೊಂಡು ದಿನ ಕಳೆಯುತ್ತಿದ್ದ ತಾಲೂಕಿನ ಹಾಡುವಳ್ಳಿಯ ಬಡ ಕುಮ್ರಿ ಮರಾಠಿಗಳ ಮಳೆಗಾಲದ ಯಾತನಾಮಯ ಬದುಕಿಗೆ ಕೊನೆಗೂ ತೂಗು ಸೇತುವೆಯ ಸಾಂತ್ವನ ದೊರಕಿದೆ. ಆಗೊಮ್ಮೆ ಈಗೊಮ್ಮೆ ಸಿಂಗರಿಸಿಕೊಳ್ಳುತ್ತಿದ್ದ ಮುರುಕಲು ತೂಗುಯ್ಯಾಲೆಯ ಮೇಲೆ ತೂರಾಡುತ್ತಿದ್ದ ಜನರು ತೂಗು ಸೇತುವೆಯ ಮಾತು ಕೇಳಿ ಪುಳಕಿತರಾಗಿದ್ದಾರೆ.ತಾಲೂಕಿನಿಂದ ಸುಮಾರು ೨೦ಕಿಮೀ ದೂರದ ಹಾಡುವಳ್ಳಿ ಗ್ರಾಮಪಂಚಾಯತ ವ್ಯಾಪ್ತಿಯ ಬಡೇಬಾಗ್, ಹೆಂಜಲೆ ಭಾಗದ ಜನರಿಗೆ ಆಗಸಕ್ಕೆ ಚೈತನ್ಯ ತಂದ...
Source : Sahilonline |
Category : City | City : ಭಟ್ಕಳ

ಕಸ ವಿಲೇವಾರಿ ಚಕಮಕಿಗೆ ಒಬ್ಬ ವ್ಯಕ್ತಿ ಬಲಿ

Timeline.ಬೆಂಗಳೂರು, ಆ.23: ಗಾರ್ಡನ್ ಸಿಟಿಯನ್ನು ಕಾಡುತ್ತಿರುವ ಕಸದ ಸಮಸ್ಯೆ ಮೊದಲ ಬಲಿ ಪಡೆದಿದೆ. ಕಸ ವಿಲೇವಾತಿ ಸಂಬಂಧ ಪೊಲೀಸರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಕುಸಿದು ಪ್ರಾಣ ಬಿಟ್ಟ ಘಟನೆ ಮಾವಳ್ಳಿಪುರದಲ್ಲಿ ಗುರುವಾರ(ಆ.23) ನಡೆದಿದೆ.ಮೃತಪಟ್ಟ ವ್ಯಕ್ತಿಯನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಮೂಲ ಸೌಕರ್ಯದಿಂದ ವಂಚಿತವಾಗಿರುವ ಆದರೆ, ಬೆಂಗಳೂರಿಗೆ ಬೃಹತ್ ಕಸದ ತೊಟ್ಟಿಯಾಗಿರುವ ಮಾವಳ್ಳಿಪುರದ ನಿವಾಸಿಗಳು ಕಸ ನಿರ್ವಹಣೆ ಬಗ್ಗೆ ಆಕ್ಷೇಪ ವ್ಯಕ...
Source : Oneindia |
Category : Headlines
 
 
 
ಜನಪ್ರಿಯ ನಗರಗಳು
 
 
 
 
 
ತಿರುವಳ್ಳೂರ್ | ತಿರುವಳ್ಳೂರ್
Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು