Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

ಇದನ್ನು ನನ್ನ ಡೀಫಾಲ್ಟ್ ನಗರವನ್ನಾಗಿ ಮಾಡು

ಮೊದಲ ಪುಟನಿಮ್ಮ ನಗರತೇನಿ

ಲಖನೌ, ಮೇ 21 : ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ರಾಜ್ಯದಲ್ಲಿ ತಮ್ಮ ಮತ್ತು ವಿವಿಧ ದಲಿತ ನಾಯಕರ ಸ್ಮಾರಕಗಳನ್ನು ನಿರ್ಮಿಸಲು 5,919 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಇದರಲ್ಲಿ 1,400 ಕೋಟಿ ರೂ.ಗಳ ಭ್ರಷ್ಟಾಚಾರ ನಡೆದಿದೆ ಎಂದು ಉತ್ತರ ಪ್ರದೇಶದ ಲೋಕಾಯುಕ್ತ ವರದಿ ಆರೋಪಿಸಿದೆ.ಸೋಮವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಲೋಕಾಯುಕ್ತ ವರದಿ ಸಲ್ಲಿಕೆಯಾಗಿದ್ದು, ಅದರ ಅನ್ವಯ ಲಖನೌ ಹಾಗೂ ನೋಯ್ಡಾದಲ್ಲಿ ದಲಿತ ನಾಯಕರ 14 ಸ್ಮಾರಕಗಳನ್ನು ನಿರ್ಮಿಸಲು 5,919 ಕೋಟಿ ಖರ್ಚು ಮಾಡಲಾಗಿದೆ ಎಂದು ...
Source : Oneindia | 735039 ದಿನಗಳು ಕಳೆದಿವೆCategory : ನಿಮ್ಮ ನಗರ | City : ತೇನಿ
ಅವರ ಸಂಪುಟ ರಚನೆಗೊಂಡಿದೆ. ಇಪ್ಪತ್ತು ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆತಿದ್ದರೆ, ಒಂಬತ್ತು ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆತಿಲ್ಲ (ಕೊಡಗು ಜಿಲ್ಲೆಯ ಎರಡೂ ಸ್ಥಾನಗಳು ಬಿಜೆಪಿ ಪಾಲಾಗಿದೆ)ಒಟ್ಟು 28 ಶಾಸಕರಿಗೆ ರಾಜ್ಯಪಾಲರು ಪ್ರಮಾಣ ವಚನ ಭೋದಿಸಿದ್ದಾರೆ. ಇದರಲ್ಲಿ ಇಪ್ಪತ್ತು ಸಂಪುಟ ದರ್ಜೆ ಸಚಿವರು ಮತ್ತು ಎಂಟು ರಾಜ್ಯ ಸಚಿವರು.ಒಟ್ಟು ಪ್ರಮಾಣ ವಚನ ಸ್ವೀಕರಿಸಿದ 28 ಶಾಸಕರಲ್ಲಿ ಲಿಂಗಾಯಿತರು - 6, ಒಕ್ಕಲಿಗ 5, ಎಸ್ ಸಿ 4, ಬ್ರಾಹ್ಮಣ ಮತ್ತು ಮುಸ್ಲಿಂರು - 2, ಮತ್ತು ಎಸ್ ಟಿ, ಬಂಜಾರ, ಮರಾಠ,...
Source : Oneindia | 735039 ದಿನಗಳು ಕಳೆದಿವೆCategory : ನಿಮ್ಮ ನಗರ | City : ತೇನಿ
ಮದುವೆಯಾಗಿ ಮನೆಗೆ ಬಂದ ಸೊಸೆ ಮನೆಯ ಮಗಳಂತೆ. ಹುಟ್ಟಿದ ಮನೆ ಬಿಟ್ಟು ಬಂದ ಸೊಸೆಯನ್ನು ಮಗಳಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಅದೇಶಿಸಿದೆ. ಈ ಮೂಲಕ ವರದಕ್ಷಿಣೆ ಕಿರುಕುಳದಂತಹ ಪ್ರಕರಣಗಳ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದೆ.ಬುಧವಾರ ಕೌಟುಂಬಿಕ ದೌರ್ಜನ್ಯ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾ.ಕೆ.ಎಸ್.ರಾಧಾಕೃಷ್ಣನ್ ಮತ್ತು ನ್ಯಾ. ದೀಪಕ್ ಮಿಶ್ರಾ ಅವರಿದ್ದ ವಿಭಾಗೀಯ ಪೀಠ, ಸೊಸೆಯನ್ನು ಮನೆಗೆ ಬಂದ ಕೆಲಸದವಳಂತೆ ನೋಡುತ್ತೀರಲ್ಲ, ನಿಮಗೆ ಮಾನವೀಯತೆ ಇಲ್ಲವೇ...
Source : Oneindia | 735039 ದಿನಗಳು ಕಳೆದಿವೆCategory : ನಿಮ್ಮ ನಗರ | City : ತೇನಿ
ನವದೆಹಲಿ, ಮೇ 13: ದೆಹಲಿಯ ವಿಶೇಷ ಪೊಲೀಸ್ ಪಡೆಯ ಇನ್ಸ್‌ಪೆಕ್ಟರ್ ತನ್ನ ಜತೆ ಸಹ ಜೀವನ (ಲಿವ್ ಇನ್ ಸಂಬಂಧ) ನಡೆಸುತ್ತಿದ್ದ ಮಹಿಳೆಯನ್ನು ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಇನ್ಸ್‌ಪೆಕ್ಟರ್ ಬದ್ರಿ ದತ್ (45) ಹಾಗೂ ಗೀತಾ ಶರ್ಮಾ (45) ಮೃತಪಟ್ಟವರು. ಈ ಜೋಡಿ ದೇಹಗಳು ಗುರ್ ಗಾಂವ್ ನ ಸುಶಾಂತ್ ಪೊಲೀಸ್ ಠಾಣಾ ವ್ಯಾಪ್ತಿಯ ಆರ್‌ಡಿ ನಗರದಲ್ಲಿ ಅಪಾರ್ಟ್ ಮೆಂಟಿನಲ್ಲಿ ಶನಿವಾರ ಪತ್ತೆಯಾಗಿವೆ. ಇನ್ಸ್‌ಪೆಕ್ಟರ್ ಬದ್ರಿ ದತ್ ಭಯೋತ್ಪಾದಕರ ನಿಗ್ರಹ ದಳದಲ್ಲಿ ಭಾರಿ ಯಶಸ್ಸು ಕಂಡಿದ್ದರು.ಬದ್ರಿ...
Source : Oneindia | 735039 ದಿನಗಳು ಕಳೆದಿವೆCategory : ನಿಮ್ಮ ನಗರ | City : ತೇನಿ
ಬೆಂಗಳೂರು, ಏ.23: ವ್ಯಕ್ತಿ ತನ್ನನ್ನು ತಾನು ಅರಿಯದ ಹೊರತು ಅನ್ಯರನ್ನು ಅರಿಯಲಾರನು ತನ್ನ ಅರಿವಿಂದಲೇ ಮುಕ್ತಿ ತಾನು ಸರಿಹೋದರೆ ಲೋಕ ಕಲ್ಯಾಣ ಎಂದ ಜೈನ ತೀರ್ಥಂಕರ ಮಹಾವೀರ ಅವರ ಹುಟ್ಟಿದ ದಿನ ಭಾರತದೆಲ್ಲೆಡೆ ಆಚರಿಸಲಾಗುತ್ತಿದೆ. ಲೋಕಕಲ್ಯಾಣಕ್ಕಾಗಿ ಸರ್ವಸಂಗ ಪರಿತ್ಯಾಗ ಮಾಡಿದ ದಿಗಂಬರ ಮಹಾಮುನಿ ಮಹಾವೀರನ ಜಯಂತಿಯಂದು ಜೈನ ಬಸದಿಗಳನ್ನು ಬಾವುಟಗಳಿಂದ ಅಲಂಕರಿಸಲಾಗುತ್ತದೆ. ಬೆಳಗಿನ ಸಮಯ ಮಹಾವೀರನ...
Source : Oneindia | 735039 ದಿನಗಳು ಕಳೆದಿವೆCategory : ನಿಮ್ಮ ನಗರ | City : ತೇನಿ
ಪುಟ್ಟ ಮಗಳಿಗೆ ಅಮ್ಮ ಬೇಕು. ಅವಳ ಪುಟ್ಟ ಮಗನಿಗೆ ಅಪ್ಪ ಬೇಕು! ಇವರಿಬ್ಬರ ಸಮಸ್ಯೆಗಳಿಗೆ ಒಂದೇ ಪರಿಹಾರ. ಅದೇ 'ಪುನರ್ ವಿವಾಹ'. ಚಿಕ್ಕ ವಯಸ್ಸಿನಲ್ಲಿಯೇ ಮುರಿದು ಬೀಳುವ ದಾಂಪತ್ಯ, ಗಂಡನನ್ನು ಕಳೆದುಕೊಂಡು ಒಂಟಿಯಾಗುವ ಹೆಣ್ಣು ಎರಡನೆ ಮದುವೆಯಾದರೆ ತಪ್ಪೇ?ಜೀ ಕನ್ನಡ ವಾಹಿನಿಯ ನೂತನ ಧಾರಾವಾಹಿ 'ಪುನರ್ ವಿವಾಹ' ಕಥಾವಸ್ತು ಇದು. ಶ್ರುತಿ ನಾಯ್ಡು ಅವರು ನಿರ್ಮಿಸಿ, ನಿರ್ದೇಶಿಸುತ್ತಿರುವ ಧಾರಾವಾಹಿ ಇದಾಗಿದೆ. ಇಂದಿನಿಂದ (ಏ.8) ರಾತ್ರಿ 9.30ಕ್ಕೆ ಧಾರಾವಾಹಿ ಪ್ರಸಾರವಾಗಲಿದೆ. ಪ್ರತಿ ಸೋಮವಾರದಿಂದ...
Source : Oneindia | ಇತ್ತೀಚಿನ ಸುದ್ದಿಗಳುCategory : ನಿಮ್ಮ ನಗರ | City : ತೇನಿ
ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಫಿಕ್ಕಿ(FICCI) ಮಹಿಳಾ ವಿಭಾಗ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಮಾಜದಲ್ಲಿ ಮಹಿಳೆಯರ ಪಾತ್ರ, ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರ ಸಾಧನೆ, ಗುಜರಾತಿನ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ವಿಸ್ತಾರವಾಗಿ ವಿವರಿಸಿದ್ದಾರೆ.ಉದ್ಯಮಿಯಾಗಿ ಮಹಿಳೆಯರು ಹೇಗೆ ಎಲ್ಲವನ್ನು ನಿಭಾಯಿಸಬಲ್ಲರು, ಸಣ್ಣ ಉದ್ದಿಮೆಗಳನ್ನು ಕಡೆಗಣಿಸುತ್ತಿರುವ ರಾಜ್ಯಗಳ ಅಭಿವೃದ್ಧಿ ಕುಂಠಿತ ಹೇಗೆ ಆಗುತ್ತಿದೆ. ಆಧುನಿಕ ಭಾರತದಲ್ಲಿ ನಮ್ಮ ಅಮ್ಮಂದಿರ ಕೊಡುಗೆ ಎಷ್ಟು ಅವಶ್ಯವಾಗಿದೆ ಎಂಬುದನ್ನು...
Source : Oneindia | ಇತ್ತೀಚಿನ ಸುದ್ದಿಗಳುCategory : ನಿಮ್ಮ ನಗರ | City : ತೇನಿ
ಉತ್ತಮ ಆಡಳಿತ, ಪಾರದರ್ಶಕತೆ, ದಾಖಲೀಕರಣಕ್ಕೆ ತಂತ್ರಜ್ಞಾನ ಬಳಕೆ ಅತ್ಯಗತ್ಯ. ತಂತ್ರಜ್ಞಾನ ಬಳಸದೆ ಬರೀ ರಾಜಕೀಯ ಜ್ಞಾನವಿದ್ದರೆ ದೇಶದ ಉದ್ಧಾರ ಸಾಧ್ಯವಿಲ್ಲ ಎಂದು ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಗೂಗಲ್ ಆಯೋಜನೆಯ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.ಇಂಟರ್ ನೆಟ್ ಗೇಮ್ ಚೇಂಜರ್ ಆಗಿ ಬಳಕೆಯಾಗುತ್ತಿದ್ದು, ಸಾಮಾನ್ಯ ಪ್ರಜೆಗಳಿಗೂ ಸರ್ಕಾರಿ ನೀತಿ ನಿಯಮದ ಬಗ್ಗೆ ತಕ್ಷಣಕ್ಕೆ ಮಾಹಿತಿ ಲಭ್ಯವಾಗುತ್ತಿದೆ. ನಿಯಮಗಳನ್ನು ಬದಲಾಯಿಸಲು, ತಮ್ಮ ಹಕ್ಕುಗಳನ್ನು...
Source : Oneindia | 735039 ದಿನಗಳು ಕಳೆದಿವೆCategory : ನಿಮ್ಮ ನಗರ | City : ತೇನಿ
. ಸರಣಿಯ ಮೊದಲ ಲೇಖನದಲ್ಲಿ ಮಲ್ಲಮ್ಮನ ಪವಾಡ, ನಾಗರಹಾವು, ಶಂಕರ್ ಗುರು, ಕಸ್ತೂರಿ ನಿವಾಸ ಮತ್ತು ಅನುರಾಗ ಅರಳಿತು ಚಿತ್ರಗಳು ಬೇರೆ ಬೇರೆ ಭಾಷೆಯ ಚಿತ್ರಗಳಿಗೆ ರಿಮೇಕ್ ಆದ ಬಗ್ಗೆ ಮಾಹಿತಿ ನೀಡಿದ್ದೆವು.ಸರಣಿ ಲೇಖನ ಎರಡರಲ್ಲಿ ಮತ್ತೆ ಐದು ಚಿತ್ರಗಳು ಇತರ ಭಾಷೆಗಳಿಗೆ ರಿಮೇಕ್ ಆದ ಬಗ್ಗೆ ಮಾಹಿತಿ ನೀಡಿದ್ದೇವೆ.ಎಂಗಲ್ ಕುಡುಂಬಂ ಪೆರ್ಸು (ತಮಿಳು), ಬಡೀ ಪಂತುಲು (ತೆಲುಗು), ಭಾಗ್ಬನ್ (ಹಿಂದಿ), ಈ ಬಂಧನ (ಕನ್ನಡ)ಆದರೆ ಈ ಎರಡು ಮೀಲಿನ ಚಿತ್ರಗಳು ಮಾನಸ ಸರೋವರದ ಚಿತ್ರದ ರಿಮೇಕ್ ಅಥವಾ ಸ್ಪೂರ್ಥಿ ಎಂದು...
Source : Oneindia | 735039 ದಿನಗಳು ಕಳೆದಿವೆCategory : ನಿಮ್ಮ ನಗರ | City : ತೇನಿ
ಭಾರತೀಯ ಚಿತ್ರರಂಗಕ್ಕೆ ನೂರು ವರ್ಷದ ತುಂಬಿದ ಹಿನ್ನಲೆಯಲ್ಲಿ ರಾಷ್ಟ್ರೀಯ ಆಂಗ್ಲ ಸುದ್ದಿವಾಹಿನಿ ಸಿಎನ್ಎನ್ ಐಬಿಎನ್ ತನ್ನ ಒದುಗರ ಜನಾಭಿಪ್ರಾಯ ಸಂಗ್ರಹಿಸಲು ನಿರ್ಧರಿಸಿ 'poll question' ಮುಂದಿಟ್ಟಿದೆ.ಚಿತ್ರರಂಗದ ಇದುವರೆಗಿನ ಇತಿಹಾಸದಲ್ಲಿ ನಮ್ಮನ್ನೆಲ್ಲಾ ರಂಜಿಸಿದ ನಟ, ನಟಿ, ಸಂಗೀತ ನಿರ್ದೇಶಕರು, ಕಲಾವಿದರು, ತಂತ್ರಜ್ಞರಿಗೆಲ್ಲಾ ಈ ಮೂಲಕ ಗೌರವ ಸಲ್ಲಿಸಲು ಉತ್ತಮ ನಟ, ನಟಿ, ಚಿತ್ರ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರು ಯಾರು ಎಂದು ಜನಾಭಿಪ್ರಾಯ ಸಂಗ್ರಹಿಸುತ್ತಿದೆ.ಇದರಂತೆ ಕನ್ನಡ ಸೇರಿದಂತೆ...
Source : Oneindia | 735039 ದಿನಗಳು ಕಳೆದಿವೆCategory : ನಿಮ್ಮ ನಗರ | City : ತೇನಿ
ಸಂಬಂಧಿಸಿದ ಶೋಧ
Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು