ಲಖನೌ: ಉತ್ತರಪ್ರದೇಶದಲ್ಲಿ ೬ನೇ ಹಂತದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ. ಶೇ.೬೦ರಷ್ಟು ಹಕ್ಕು ಚಲಾವಣೆಯಾಗಿದೆ. ಜಾಟ್ ಮತದಾರರೇ ಪ್ರಮುಖವಾಗಿರುವ ಒಟ್ಟು ೧೩ ಜಿಲ್ಲೆಗಳಲ್ಲಿ ಮತದಾನವಾಗಿದೆ. ಮಂಗಳವಾರ ನಡೆದ ಮತದಾನ ಕಾಂಗ್ರೆಸ್-ಆರ್ಎಲ್ಡಿ ಮೈತ್ರಿಕೂಟಕ್ಕೆ ಮಹತ್ವಪೂರ್ಣವಾಗಿದೆ.ಕೆಲವೊಂದು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಒಟ್ಟಾರೆ ಪ್ರಕ್ರಿಯೆ ಶಾಂತಿಯುತವಾಗಿತ್ತು. ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ಹುಸೇನ್ ಮಾಲಿಕ್ಪುರ್ ಗ್ರಾಮದಲ್ಲಿ ಸಮರ್ಪಕವಾಗಿ ಅಭಿವೃದ್ಧಿ ಕಾರ್ಯ...
|
Discover new content with your friends. Social Reader keeps track of your favorite Oneindia.in content (text, photos & videos) on your Facebook Timeline.ಜನಪ್ರಿಯ ಗಾಯಕಿ ಮೆಲೊಡಿ ಕ್ವೀನ್ ಆಶಾ ಭೋಸ್ಲೆ ತೀರ್ಪುಗಾರರಾಗಿ ವ್ಯವಹರಿಸುತ್ತಿರುವ ಸಂಗೀತ ಕಾರ್ಯಕ್ರಮ 'ಸುರ್ -ಕ್ಷೇತ್ರಾ'ಗೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥವಾರ್ನಿಂಗ್ ನೀಡಿದ್ದಾರೆ. ಸಹರಾ ಒನ್ ವಾಹಿನಿ ನಡೆಸುತ್ತಿರುವ ಈ ಸಂಗೀತ ಸ್ಪರ್ಧೆಯಲ್ಲಿ ಪಾಕಿಸ್ತಾನಿ ಗಾಯಕರು ಪಾಲ್ಗೊ...
|
ಕಾಂಚನಾ ತಮಿಳು-ತೆಲುಗಿನಲ್ಲಿ ಜಯಭೇರಿ ಬಾರಿಸಿತ್ತು. 'ನಪುಂಸಕ ಸ್ತ್ರೀ' ಪಾತ್ರದಲ್ಲಿ ಶರತ್ ಕುಮಾರ್ ನಟನೆಯಂತೂ ಭಾರೀ ಪ್ರಶಂಸೆಗೆ ಕಾರಣವಾಗಿತ್ತು. ಭಾರೀ ಮೊತ್ತ ನೀಡಿರುವ ಸಹರಾ ವನ್ ಮೋಶನ್ ಪಿಕ್ಚರ್ಸ್ ಈ ಚಿತ್ರವನ್ನು ಹಿಂದಿಯಲ್ಲಿ ನಿರ್ಮಿಸುತ್ತಿದೆ. ಹಿಂದಿಯಲ್ಲಿ ಸ್ವತಃ ಲಾರೆನ್ಸ್ ನಿರ್ದೇಶನ ಮಾಡುವ ಸಾಧ್ಯತೆಗಳಿವೆ. ನಾಯಕಿ ಸೇರಿದಂತೆ ಇತರ ಪಾತ್ರಗಳ ಆಯ್ಕೆ, ಶೀರ್ಷಿಕೆ ಶೀಘ್ರದಲ್ಲೇ ಹೊರ ಬೀಳಲಿದೆ.ಚಿತ್ರದಲ್ಲಿ ನಟಿಸುವ ಒಪ್ಪಂದಕ್ಕೆ ಸಾಯಿ ಕುಮಾರ್ ಈಗಾಗಲೇ ಸಹಿ ಹಾಕಿದ್ದಾರೆ. ಡಿಸೆಂಬರ್ 14ರಂದು...
|
ಭಾರತ ಮತ್ತು ಬಾಂಗ್ಲಾದೇಶ ಗಡಿ ನಿರ್ವಹಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಭಾರತದ ಗೃಹ ಸಚಿವ ಪಿ.ಚಿದಂಬರಂ ಹಾಗೂ ಬಾಂಗ್ಲಾ ವಿದೇಶಾಂಗ ಸಚಿವೆ ಸಹರಾ ಖಾಟುನ್ ಅವರೊಂದಿಗೆ ನಡೆಸಿದ ಮಾತುಕತೆ ಹಾಗೂ ಪ್ರಧಾನಿ ಮನಮೋಹನ ಸಿಂಗ್ ಅವರು ಕಳೆದ ಸೆಪ್ಟೆಂಬರ್ನಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರು ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ನಾವು ಈಗ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ, ಜಂಟಿ ನಿರ್ವಹನೆಯಲ್ಲಿ ಗಡಿ ನಿರ್ವಹಣಾ ಸಮನ್ವಯ ಹಾಗೂ ಗಡಿ ವಿವಾದಗಳನ್ನು ಪರಿಹರಿಸಲು ಇದು ಸಹಕಾರಿಯಾಗಲಿದೆ...
|
ತ್ರೀ ಖಾನ್ ಸ್ಟಾರ್ ಗಳಲ್ಲಿ ಶಾರುಖ್ ಖಾನ್ ಕಂಡರೆ ಉಳಿದಿಬ್ಬರು ಸ್ಟಾರ್ ಗಳಿಗೆ ಏನೋ ಒಂಥರಾ. ಶಾರುಖ್ ಅವರನ್ನು ಅವಮಾನಿಸುವ ಅವಕಾಶವನ್ನು ಬಾಲಿವುಡ್ ಬ್ಯಾಡ್ ಬಾಯ್ ಖ್ಯಾತಿಯ ಸಲ್ಮಾನ್ ಖಾನ್ ಅವರಂತೂ ಬಿಡುವುದೇ ಇಲ್ಲ. ಇದೀಗ ಅಮೀರ್ ಖಾನ್, ಸಲ್ಮಾನ್ ದಾರಿಯಲ್ಲಿ ಸಾಗುತ್ತಿದ್ದಾರೆ.ಟೆಲಿ ಶೋ 'ಸತ್ಯಮೇವ ಜಯತೆ' ಉದ್ಘಾಟನಾ ಸಮಾರಂಭದ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಅಮಿರ್ ಖಾನ್, ಶಾರುಖ್ ಬಗ್ಗೆ ಕೇಳಲಾದ ಪ್ರಶ್ನೆಗೆ ಅಸಡ್ಡೆ ವ್ಯಕ್ತಪಡಿಸಿದರು. ಅಮೀರ್ ಹೇಳಿದ ಮಾತು "ನಾನು ಅಮಿತಾಬ್ ರ 'ಕೌನ್ ಬನೇಗಾ...
|
ಷಮ್ಷೇರ್ ಕಪೂರ್ ಅವರು "ಶಮ್ಮಿ'ಯಾಗಿ ರೂಪುಗೊಂಡಿದ್ದು ಸುಮ್ಮನೇ ಅಲ್ಲ. ಒಂದು ಕಾಲದ ಯುವ ಜನಾಂಗದ "ಐಕಾನ್' ಆಗಿದ್ದ ಮಹಾನ್ ನಟ ಶಮ್ಮಿ. ತಂದೆ ಪ್ರಖ್ಯಾತ ರಂಗಕರ್ಮಿ, ನಟ ಪೃಥ್ವಿರಾಜ್ ಕಪೂರ್ ಹಾಗೂ ಸಹೋದರ "ಶೋಮ್ಯಾನ್' ರಾಜ್ ಕಪೂರ್ ನೆರಳಿನಿಂದ ಹೊರ ಬಂದು ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಪಡೆದಿದ್ದು ಶಮ್ಮಿ ಕಪೂರ್ ಅವರದ್ದು ನಿಜಕ್ಕೂ ಸಾಧನೆಯೇ ಹೌದು.ಇಡೀ ಕುಟುಂಬ ಚಿತ್ರರಂಗದ ಹಿನ್ನೆಲೆ ಹೊಂದಿದ್ದರಿಂದ ಶಮ್ಮಿ ಕಪೂರ್ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡುತ್ತಿದ್ದಂತೆ ಜನರಲ್ಲಿ...
|
Timeline.ಬಾಲಿವುಡ್ ಸೂಪರ್ ಸ್ಟಾರ್ ಗಳಲ್ಲಿ ಶಾರುಖ್ ಖಾನ್, ಅಮೀರ್ ಖಾನ್ ಹಾಗೂ ಸಲ್ಮಾನ್ ಖಾನ್ ಈ ಮೂವರ ಹೆಸರುಗಳೂ ಕೇಳಿ ಬರುತ್ತಿವೆ. ಆದರೆ ಅವಕಾಶ ಹಾಗೂ ಜನಪ್ರಿಯತೆ ದೃಷ್ಟಿಯಲ್ಲಿ ನೋಡಿದಾಗ ಈ ಮೂವರಲ್ಲಿ ಸಾಮ್ಯತೆಗಿಂತ ಭಿನ್ನತೆಯೇ ಜಾಸ್ತಿ. ಅಮೀರ್ ಖಾನ್ ಅವರನ್ನು ಮಿಸ್ಟರ್ ಪರ್ಫೆಕ್ಟ್ ಎಂದೇ ಕರೆಯುವ ಬಾಲಿವುಡ್ ಹಾಗೂ ಪ್ರೇಕ್ಷಕರು ಅವರಿಂದ ಹೆಚ್ಚು ಒಳ್ಳೆಯ ಹಾಗೂ ಸಾಮಾಜಿಕ ಮೌಲ್ಯಗಳುಳ್ಳ ಸಿನಿಮಾಗಳನ್ನು ನಿರೀಕ್ಷಿಸುತ್ತಾರೆ.ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ಸಾಕಷ್ಟು ವಿಭಿನ್ನ ಪಾತ್ರಗಳನ್ನು...
|
ಕೆವಿನ್ ಪೀಟರ್ಸನ್ ಭರ್ಜರಿ ದ್ವಿಶತಕದೊಂದಿಗೆ ಇಂಗ್ಲೆಂಡ್ ತಂಡ ಎರಡನೇ ದಿನದಾಟದಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ತೋರಿ ಎಂಟು ವಿಕೆಟ್ಗಳನ್ನು ಕಳೆದುಕೊಂಡು 474 ರನ್ಗಳಿಗೆ ಡಿಕ್ಲೇರ್ ಘೋಷಿಸಿದೆ. ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ,ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟ್ಸಮೆನ್ ಪೀಟರ್ಸನ್ ದ್ವಿಶತಕ ಬಾರಿಸಿದ ತಕ್ಷಣವೇ ಇಂಗ್ಲೆಂಡ್ ಡಿಕ್ಲೇರ್ ಪ್ರಕಟಿಸಿತು. ಭಾರತ ತಂಡದ ಆರ್ಭಿಕ ಆಟಗಾರರಿಗೆ ಕೇವಲ ಅರ್ಧಗಂಟೆ ಬ್ಯಾಟಿಂಗ್ ಮಾಡುವ ಅವಕಾಶ ದೊರೆಯಿತು. ಆರಂಭಿಕ ಬ್ಯಾಟ್ಸ್ಮೆನ್ಗಲಾದ ಗೌತಮ್ ಗಂಭೀರ್(15)...
|
ವಾಷಿಂಗ್ಟನ್ ಕ್ಲ್ಯಾಸಿಕ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಸಿಂಗಲ್ಸ್ ಪಂದ್ಯದಲ್ಲಿ ಜಯಗಳಿಸಿದ ಗೇಲ್ ಮೊನ್ಫಿಲ್ಸ್ ಮತ್ತು ಅಮೆರಿಕದ ಜಾನ್ ಇಸ್ನರ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಏಳನೇ ಶ್ರೇಯಾಂಕಿತ ಮೊನ್ಫಿಲ್ಸ್, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮ್ಮ ಎದುರಾಳಿ ಸೆರ್ಬಿಯಾದ ಆರನೇ ಶ್ರೇಯಾಂಕಿತ ಆಟಗಾರ ಜಂಕೋ ಟಿಪ್ಸಾರ್ವಿಕ್ ವಿರುದ್ಧ 6-4, 6-4 ಸೆಟ್ಗಳ ಅಂತರದಿಂದ ಜಯಗಳಿಸಿ ಸೆಮಿಫೈನಲ್ ತಲುಪಿದ್ದಾರೆ. ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾನ್ ಇಸ್ನರ್, ತಮ್ಮ ಎದುರಾಳಿ ವಿಕ್ಟೊರ್...
|
ನವದೆಹಲಿ,ಫೆ.7: ತನ್ನ ಹೂಡಿಕೆದಾರರಿಗೆ ನೀಡಬೇಕಾಗಿದ್ದ 24 ಸಾವಿರ ಕೋಟಿ ರೂ.ಗಳನ್ನು ಮರುಪಾವತಿಸಲು ಸೋತಿರುವ ಸಹಾರಾ ಸಂಸ್ಥೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದೆ. ಸಹರಾ ಸಮೂಹ ಉದ್ಯಮ ಸಂಸ್ಥೆಗೆ ಸೇರಿದ ಎರಡು ಕಂಪೆನಿಗಳ ಆಸ್ತಿಪಾಸ್ತಿಗಳನ್ನು ಷೇರು ವ್ಯವಹಾರಗಳ ನಿಯಂತ್ರಣ ಮಂಡಳಿ ‘ಸೆಬಿ' ಮುಕ್ತ ಸ್ವಾತಂತ್ರವನ್ನು ಹೊಂದಿದೆ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.ಸರ್ವೋಚ್ಚ ನ್ಯಾಯಾಲಯದ ಈ ಆದೇಶವು ದೇಶದ ಪ್ರತಿಷ್ಠಿತ ಉದ್ಯಮ ಸಂಸ್ಥೆಗಳಲ್ಲೊಂದಾದ ಸಹರಾ ಗ್ರೂಪ್ಗೆ ದೊಡ್ಡ ಹೊಡೆತ ನೀಡಲಿದೆ. ಸಹಾರಾ...
|