ಅಂಗವಿಕಲರ ಪುನರುಜ್ಜೀವನಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ಅಂಧ ಕಲಾವಿದರು ಅಂಗವಿಕಲ ಮಹಿಳೆಯೊಬ್ಬರ ನೇತೃತ್ವದಲ್ಲಿ ಪೌರಾಣಿಕ ನಾಟಕ ಪ್ರದರ್ಶಿಸಲು ರಾಜ್ಯ ಪರ್ಯಟನೆ ಹೊರಟಿದ್ದಾರೆ.೨೬ ಜನ ಅಂಧ ಕಲಾವಿದರು ಕಳೆದ ಒಂದು ವರ್ಷದಿಂದ 'ಸತ್ಯಹರಿಶ್ಚಂದ್ರ' ಎಂಬ ಪೌರಾಣಿಕ ನಾಟಕದ ತಾಲೀಮಿನಲ್ಲಿ ತೊಡಗಿದ್ದು ಹೊಸ ವರ್ಷದಿಂದ ಅಂಗವಿಕಲರ ಶ್ರೇಯೋಭಿವೃದ್ಧಿಗಾಗಿ ಪರಿವರ್ತನ ಚಾರಿಟೆಬಲ್ ಟ್ರಸ್ಟ್ ಹೆಸರಿನಲ್ಲಿ ರಾಜ್ಯ ಪರ್ಯಟನೆ ಮಾಡಲಿದ್ದಾರೆ.ಎರಡೂ ಕಾಲುಗಳನ್ನು ಕಳೆದುಕೊಂಡು ವ್ಹೀಲ್ಚೇರ್ನಲ್ಲಿ ಓಡಾಡುವ ಟಿ.ಎಸ್....
|
ಪಟ್ಟಣದ ಪೌರ ಕಾರ್ಮಿಕರ ಕಾಲೋನಿಗೆ ಶೀಘ್ರ ವಸತಿ ಸಚಿವ ವಿ. ಸೋಮಣ್ಣ ಭೇಟಿ ನೀಡಲಿದ್ದು, ಇಲ್ಲಿನ ಪೌರಕಾರ್ಮಿಕರು ಎದೆಗುಂದುವ ಅಗತ್ಯವಿಲ್ಲ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಹೊಂಗಡಹಳ್ಳ ಧರ್ಮರಾ ಜ್ ಹೇಳಿದ್ದಾರೆ.ಪುರಸಭೆಯ ಕಾಯಂ ನೌಕರಿಯಿಂದ ವಂಚಿತಗೊಂಡು ಮಾನಸಿಕ ಖಿನ್ನತೆಯಿಂದ ಬಳಲಿ ಮೃತಪಟ್ಟ ಪೌರ ಕಾರ್ಮಿಕ ಆರ್. ರಂಗನವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಸುದ್ದಿಗಾರರೂಂದಿಗೆ ಮಾತನಾಡಿದ ಅವರು, ಪೌರ ಕಾರ್ಮಿಕರ ಕಾಲೋನಿಯಲ್ಲಿರುವ ಮೂಲಭೂತ ಸೌಲಭ್ಯಗಳ ಬಗ್ಗೆ ಹಾಗೂ ಇಲ್ಲಿನ ಮನೆಗಳ ದುಸ್ಥಿತಿಯ...
|
’ಸರಿಸುಮಾರು ೩೦ ಅಡಿ ಆಳದ ಮ್ಯಾನ್ಹೋಲ್ ಗಾಳಿ-ಬೆಳಕು ಬೀಳದ ಸ್ಥಿತಿ ನಾಲ್ಕು ಕಡೆಯಿಂದಲೂ ಬೀಳುವ ಕೊಳಚೆ ನೀರು ಇದೆಲ್ಲದರ ನಡುವೆಯೇ ಸ್ವಚ್ಚಗೊಳಿಸುವ ಕಾಯಕ ನಿಜಕ್ಕೂ ಇದು ಘೋರ ಈ ದುಃಸ್ಥಿತಿ ಯಾರಿಗೂ ಬೇಡ’!ಹೌದು. ನಗರದ ಹೊಳೆ ಬಸ್ನಿಲ್ದಾಣ ಸಮೀಪ ಬಿ.ಹೆಚ್.ರಸ್ತೆ ಪಕ್ಕದ ಸುಮಾರು ೩೦ ಅಡಿ ಆಳದ ಮ್ಯಾನ್ಹೋಲ್ ಸ್ವಚ್ಚಗೊಳಿಸುವ ಕಾರ್ಯದಲ್ಲಿ ತೊಡಗಿದ್ದ ನಗರಸಭೆ ಪೌರ ಕಾರ್ಮಿಕರ ದಯನೀಯ ಸ್ಥಿತಿ. ಇದನ್ನು ಗಮನಿಸಿದ ಸಾರ್ವಜನಿಕರು ಮರುಕಪಟ್ಟರು. ಜೊತೆಗೆ ಇವರ ಅಮೋಘ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿ...
|
-ನಂಜನಗೂಡು ಶ್ರೀಕಂಠೇಶ್ವರ ದೇವಾಲಯದಲ್ಲಿ ಪೌರಾಡಳಿತ ಸಚಿವ ಸುರೇಶ್ಕುಮಾರ್ ಪ್ರಾರ್ಥನೆನಂಜನಗೂಡು: ದಯವಿಟ್ಟು ಶಾಸಕರು ಬಹಿರಂಗ ಹರಾಜಾಗುವ ಸ್ಥಿತಿ ರಾಜ್ಯಕ್ಕೆ ಬಾರದಿರಲಿ ಶಿವನೇ- ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಭಾನುವಾರ ಶ್ರೀಕಂಠೇಶ್ವರನಲ್ಲಿ ಹೀಗೆ ಪ್ರಾರ್ಥನೆ ಸಲ್ಲಿಸಿದವರು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ಸಂಪುಟದ ಪ್ರಭಾವಿ ಸಚಿವ ಎಸ್. ಸುರೇಶ್ ಕುಮಾರ್ ಅವರು.ಸಪತ್ನಿಕರಾಗಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಹೊರ ಬಂದ ಪೌರಾಡಳಿತ ಸಚಿವರನ್ನು ಸುದ್ದಿಗಾರರು ಮಾತಿಗೆಳೆದಾಗ...
|
ಪೆನ್ಷನ್ ಮೊಹಲ್ಲಾ ಬಡಾವಣೆಯ ಉಡಸಲಮ್ಮ ದೇವಾಲಯ ಸಮೀಪದ ಸಮುದಾಯ ಭವನದ ಉನ್ನತೀಕರಣ ಕಾಮಗಾರಿಗೆ ನಗರಸಭೆ ಅಧ್ಯಕ್ಷ ಸಿ.ಆರ್.ಶಂಕರ್ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಸೂಚನೆ ನೀಡಿದರು. ನಗರಸಭೆ ಸದಸ್ಯ ಯಶವಂತ್ ಮಾತನಾಡಿ, ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರ ಸಹಕಾರದೊಂದಿಗೆ ಸಮುದಾಯ ಭವನ ಉನ್ನತೀಕರಣ ಕಾಮಗಾರಿಯನ್ನು ರು. ೧೦ ಲಕ್ಷ ವೆಚ್ಚದಲ್ಲಿ ಆರಂಭಿಸಲಾಗಿದೆ ಎಂದು ಹೇಳಿದರು. ಪೌರಾಯುಕ್ತ ನಾಗಭೂಷಣ್, ದಲಿತ ಮುಖಂಡ...
|
ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾಗಳಲ್ಲಿ ನಟಿಸಬೇಕೆನ್ನುವುದು ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ ಕನಸು. ಆದರೆ ಇದನ್ನು ಈಡೇರಿಸುವವರು ಯಾರು? ಇದೇ ಚಿಂತೆ ಅವರನ್ನೀಗ ಕಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಪೌರಾಣಿಕ ಅಥವಾ ಐತಿಹಾಸಿಕ ಚಿತ್ರಗಳು ಕನ್ನಡದಲ್ಲಿ ನಿರ್ಮಾಣವಾಗುತ್ತಿಲ್ಲ. ಮುಂದೆ ಆಗುವ ಸಾಧ್ಯತೆಗಳೂ ಕಾಣಿಸುತ್ತಿಲ್ಲ. ಸದ್ಯಕ್ಕೆ ನಿರ್ಮಾಣದಲ್ಲಿರುವ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಮಾತ್ರ ಇದಕ್ಕೆ ಅಪವಾದ. ಆದರೆ ದರ್ಶನ್ ನಾಯಕರಾಗಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಏನು...
|
'ಪ್ರತಾಪ್ ಮದುವೆ' ಪೌರೋಹಿತ್ಯದ ಉಗ್ರರನ್ನು ಸಿಸಿಬಿ ಪೊಲೀಸರು ಬೇಟೆಯಾಡಿದ್ದು ಹೇಗೆ ಗೊತ್ತಾ? ಸಾಕ್ಷಾತ್ ಮುಖ್ಯಮಂತ್ರಿಯ ತವರು ಮನೆಯ ಸಮೀಪವೇ ಉಗ್ರರ ಅಡಗುದಾಣವಿದ್ದರೂ ಸ್ಥಳೀಯ ಪೊಲೀಸರ ಅದನ್ನು ಗಮನಿಸದೇ ಹೋದರು.ಆದರೆ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಮತ್ತು ಬಿ. ದಯಾನಂದ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿಸಿದ ಸಿಸಿಬಿ ಪೊಲೀಸರು ಶಂಕಿತ ಭಯೋತ್ಪಾದಕರನ್ನು ಅವರದೇ ಖೆಡ್ಡಾದಲ್ಲಿ ಕೆಡವಿದರು.ಇನ್ಸ್ಪೆಕ್ಟರ್ ಗಳಾದ ಎನ್ ಬಿ ಸಕ್ರಿ ಮತ್ತು ಆನಂದ್ ಕಬ್ಬೂರ್ ನೇತೃತ್ವದಲ್ಲಿ...
|
ರವಿಶಂಕರ್ ಸಾಕಷ್ಟು ಕಲರ್ ಫುಲ್ ಆಗಿ ಮಿಂಚುತ್ತಿದ್ದಾರೆ. ಬಹಳಷ್ಟು ವಿಧದ ಬಟ್ಟೆ, ಅದರಲ್ಲೂ ಕಾವಿಬಟ್ಟೆಯನ್ನೂ ಧರಿಸಿ ಮೆರೆಯುವ ಸದಾವಕಾಶ ಅವರ ಮಡಿಲಿಗೆ ಬಿದ್ದಿದೆ. ಇದೊಂದು ಪೌರಾಣಿಕ ಸಿನಿಮಾ ಅಲ್ಲವಾದರೂ ರವಿಶಂಕರ್ ಕೃಷ್ಣ, ರಾಮ ಹೀಗೆ ಸಾಕಷ್ಟು ಮಹಾಪುರುಷರ ಅವತಾರ ಎತ್ತಿದ್ದಾರೆ. ಇದೆಲ್ಲಾ ಯಾವ ರವಿಶಂಕರ್ ಅವರ ಸುದ್ದಿಯೆಂದು ತಲೆ ಕೆರೆದುಕೊಳ್ಳಬೇಕಾಗಿಲ್ಲ. ಇದು ನಟ, ಪಯಣ ಖ್ಯಾತಿಯ ರವಿಶಂಕರ್ ಲೇಟೆಸ್ಟ್ ನ್ಯೂಸ್.ಹೌದು, ಇದೀಗ ರವಿಶಂಕರ್ "ದೇವ್ರಾಣೆ ನಾನ್ ದೇವ್ರಲ್ಲ" ಎಂಬ ಚಿತ್ರೀಕರಣದಲ್ಲಿ...
|
Timeline.ಜೆ.ಎಂ. ಫಿಲಂಸ್ ಲಾಂಛನದಲ್ಲಿ ಬಿ ವಿ ನರಸಿಂಹಯ್ಯ ನಿರ್ಮಾಣದ `ಶ್ರೀಕ್ಷೇತ್ರ ಆದಿಚುಂಚನಗಿರಿ' ಎಂಬ ಪೌರಾಣಿಕ ಮತ್ತು ಐತಿಹಾಸಿಕ ಕಥಾವಸ್ತುವನ್ನೊಳಗೊಂಡ ಚಿತ್ರ ಈ ಶುಕ್ರವಾರ (ಜುಲೈ 06, 2012) ಬಿಡುಗಡೆಯಾಗುತ್ತಿದೆ. ಶ್ರೀಕ್ಷೇತ್ರದ ಮಹಿಮೆ ಮತ್ತು ಪ್ರಾಮುಖ್ಯತೆಯನ್ನು ಸಾರುವ ಈ ಚಿತ್ರಕ್ಕೆ ಗೋಟೂರಿ ಅವರು ಕಥೆ ರಚಿಸಿದ್ದಾರೆ. ಖ್ಯಾತ ನಿರ್ದೆಶಕ ಸಾಯಿಪ್ರಕಾಶ್ ಈ ಚಿತ್ರದ ನಿರ್ದೇಶಕರು.ಆದಿಚುಂಚನಗಿರಿ ಶ್ರೀ ಕ್ಷೇತ್ರದ ಮಹಿಮೆಯ ಕಥಾವಸ್ತುವನ್ನು ಹೊಂದಿರುವ ಈ ಚಿತ್ರದಲ್ಲಿ ರೆಬೆಲ್ ಸ್ಟಾರ್,...
|
ರಾಜಾಜಿನಗರ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ ಡಿ.೨೧ರಿಂದ ೨೫ರವರೆಗೆ ಅಖಿಲ ಭಾರತ ಆಹ್ವಾನಿತ ತಂಡಗಳ ವಾಲಿಬಾಲ್ ಟೂರ್ನಿ"ವಾಲಿಬಾಲ್ ಕಪ್' ಆಯೋಜಿಸಿದೆ. ನಗರದ ಸ್ವಾಮಿ ವಿವೇಕಾನಂದ ಮೈದಾನ(ಶಂಕರ ಮಠ ಮೈದಾನ)ದಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ದೇಶದ ನಾನಾ ಭಾಗಗಳಿಂದ ಬಲಿಷ್ಠ ತಂಡಗಳು ಭಾಗವಹಿಸಲಿವೆ.ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವ್ಯಕ್ತಿತ್ವ ಹಾಗೂ ದೇಶಸೇವೆಯಿಂದ ಪ್ರಭಾವಿತರಾದ ಹಾಲಿ ಬಿಬಿಎಂಪಿ ಉಪಮಹಾ ಪೌರ ಎಸ್. ಹರೀಶ್ ೨೦೦೧ರಂದು ವಾಜಪೇಯಿ ಹುಟ್ಟುಹಬ್ಬದ ಪ್ರಯುಕ್ತ ಪ್...
|