Recent news from 24dunia
   

 

ಪಾಸಿಘಾಟ್ 

ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಇದರಂತೆ ವಿಂಗಡಿಸು : ಪ್ರಸ್ತುತತೆ |   ದಿನಾಂಕ
 

ಕೊಹ್ಲಿ ಫಿಫ್ಟಿ; ಕೆಂಟ್ ವಿರುದ್ಧ ಭಾರತಕ್ಕೆ ರೋಚಕ ಜಯ

ವಿರಾಟ್ ಕೊಹ್ಲಿ ಬಾರಿಸಿದ ಸತತ ಎರಡನೇ ಅರ್ಧಶತಕದ (78) ನೆರವಿನಿಂದ ಪ್ರವಾಸಿ ಭಾರತ ತಂಡವು ಏಕದಿನ ಸರಣಿಗೂ ಮುನ್ನ ಕೆಂಟ್ ವಿರುದ್ಧ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ಐದು ರನ್ನುಗಳ ರೋಚಕ ಜಯ ದಾಖಲಿಸಿದೆ. ಅಹರ್ನಿಶಿಯಾಗಿ ಸಾಗಿದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು ಕೊಹ್ಲಿ ಅವರ ಆಕರ್ಷಕ ಇನ್ನಿಂಗ್ಸ್ ನೆರವಿನಿಂದ ನಿಗದಿತ 20 ಓವರುಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 120 ರನ್ ಪೇರಿಸಿತ್ತು. ಜವಾಬು ನೀಡಲಾರಂಭಿಸಿದ ಕೆಂಟ್ ತಂಡವು ಆರಂಭಿಕ ಜೋ ಡೆನ್ಲಿ ಬಾರಿಸಿದ ಅಮೋಘ ಶತಕದ...
Source : Webdunia |
Category : Entertainment

ಬಾಸ್ಕೆಟ್‌ಬಾಲ್ ಟೂರ್ನಿ‌ಗೆ ಮಹಿಳಾ ತಂಡ ಪ್ರಕಟ

ಚೀನಾದ ತೈಪೆಯಲ್ಲಿ ಜುಲೈ 31ರಿಂದ ನಡೆಯಲಿರುವ ವಿಲಿಯಮ್ ಜೊನ್ಸ್ ಇಂಟರ್‌ನ್ಯಾಷನಲ್ ಬಾಸ್ಕೆಟ್‌ಬಾಲ್ ಟೂರ್ನಮೆಂಟ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ತಂಡದ 12 ಮಂದಿ ಆಟಗಾರರ ಆಯ್ಕೆಯನ್ನು ಘೋಷಿಸಲಾಗಿದೆ. ತಂಡದಲ್ಲಿ ಗೀತು ಅಣ್ಣಾ ಜೊಸೆ ಸೇರಿದಂತೆ 12 ಮಂದಿ ಆಟಗಾರ್ತಿಯರನ್ನು ಆಯ್ಕೆ ಮಾಡಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಬಾಸ್ಕೆಟ್‌ಬಾಲ್ ತಂಡದ ಕೋಚ್ ಪೀಟೆ ಗೌಡೆಟ್ ತಿಳಿಸಿದ್ದಾರೆ. ನೂತನ ಕೋಚ್ ಅಡಿಯಲ್ಲಿ ಪ್ರಸಕ್ತ ವರ್ಷದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದು,...
Source : Webdunia |
Category : Entertainment

ಪಂಜಾಬ್‌ ಹಸ್ಸಿವಿಗೆ ಭಜ್ಜಿ ಪಡೆ ಸ್ವಾಹಾ

ಮುಂಬೈ: ಶಾನ್‌ ಮಾರ್ಶ್‌ ಅವರ ಅಮೋಘ ೬೮ ರನ್‌ಗಳ ನೆರವಿನಿಂದಾಗಿ, ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ, ಭಾನುವಾರ ನಡೆದ ಲೀಗ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ೬ ವಿಕೆಟ್‌ಗಳ ಭರ್ಜರಿ ಜಯ ಗಳಿಸಿತು. ಮೊದಲು ಬ್ಯಾಟ್‌ ಮಾಡಿದ ಮುಂಬೈ ತಂಡ ನಿಗದಿತ ೨೦ ಓವರ್‌ಗಳಲ್ಲಿ ೬ ವಿಕೆಟ್‌ ನಷ್ಟಕ್ಕೆ ೧೬೩ ರನ್‌ ಗಳಿಸಿತ್ತು.ಇದಕ್ಕೆ ಉತ್ತರವಾಗಿ ಬ್ಯಾಟ್‌ ಬೀಸಿದ ಪಂಜಾಬ್‌ ಪಡೆ ೧೯.೩ ಓವರ್‌ಗಳಲ್ಲಿ ೪ ವಿಕೆಟ್‌ ನಷ್ಟಕ್ಕೆ ೧೬೪ ರನ್‌ ಗಳಿಸಿ, ಜಯದ ನಗೆ ಬೀರಿತು.ಮಾರ್ಷ್‌ ಜೋಷ್‌: ಮುಂಬೈ ನೀಡಿದ್ದ ೧೬೪...
Source : Kannadaprabha |
Category : Others | City : ಮುಂಬೈ

ರಾಹುಲ್ ದ್ರಾವಿಡ್ ಟ್ವೆಂಟಿ-20 ಕ್ರಿಕೆಟ್‌ಗೆ ಡೆಬ್ಯುಟ್ ಮಾಡಿದ ಅತಿ ಹಿರಿಯ ಆಟಗಾರ

ಇಂಗ್ಲೆಂಡ್ ವಿರುದ್ಧದ ಏಕೈಕ ಟ್ವೆಂಟಿ-20 ಪಂದ್ಯದಲ್ಲಿ ಪಾದರ್ಪಣೆ ಮಾಡಿಕೊಂಡಿದ್ದ ರಾಹುಲ್ ದ್ರಾವಿಡ್, ಅಂತರಾಷ್ಟ್ರೀಯ ಚುಟುಕು ಪ್ರಕಾರದ ಕ್ರಿಕೆಟ್‌ನಲ್ಲಿ ಟೆಸ್ಟ್ ಮಾನ್ಯತೆ ಪಡೆದ ರಾಷ್ಟ್ರಗಳ ಪೈಕಿ ಡೆಬ್ಯುಟ್ ಮಾಡಿದ ಅತಿ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಒಂದೇ ಪಂದ್ಯದಲ್ಲಿ ಡೆಬ್ಯುಟ್ ಹಾಗೂ ನಿವೃತ್ತಿ ಪಂದ್ಯವನ್ನಾಡಿದ್ದ ದ್ರಾವಿಡ್ ಯುವ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಕೇವಲ 21 ಎಸೆತಗಳಲ್ಲಿ 147.61ರ ಸರಾಸರಿಯಲ್ಲಿ 31 ರನ್ ಗಳಿಸಿದ್ದ ದ್ರಾವಿಡ್ ಅವರ ಇನ್ನಿಂಗ್ಸ್‌ನಲ್ಲಿ...
Source : Webdunia |
Category : Entertainment

ಕಾಲ್ಚೆಂಡಿನ ಆಟಕ್ಕಾಗಿ ಪೂನಂ ಪಾಂಡೆ ಬೆತ್ತಲೆ ಪೂಜೆ

Timeline.ಇಷ್ಟು ದಿನ ಕ್ರಿಕೆಟ್‌ಗಾಗಿ ಬೆತ್ತಲೆ ಪೂಜೆ ಮಾಡಿ ಮಾಡಿ ಸುಸ್ತಾಗಿರುವ ರೂಪದರ್ಶಿ ಪೂನಂ ಪಾಂಡೆ ಕಣ್ಣು ಈಗ ಕಾಲ್ಚೆಂಡಿನ ಮೇಲೆ ಬಿದ್ದಿದೆ. ಯೂರೋಪಿಯನ್ ಫುಟ್‌ಬಾಲ್ ಚಾಂಪಿಯನ್‌ಷಿಪ್ () ಪಟುಗಳನ್ನು ಹುರಿದುಂಬಿಸಲು ತಾನು ಮತ್ತೊಮ್ಮೆ ಬಟ್ಟೆ ಕಳಚುತ್ತಿರುವುದಾಗಿ ಪೂನಂ ಘೋಷಿಸಿದ್ದಾರೆ.ಪದೇ ಪದೇ ಬಟ್ಟೆ ಕಳಚುವುದನ್ನೇ ತನ್ನ ಕಾಯಕ ಮಾಡಿಕೊಂಡಿರುವ ಪೂನಂ ಈ ಹಿಂದೆ ಹಲವಾರು ಬಾರಿ ತಮ್ಮ ಮೈಮಾಟವನ್ನು ಟ್ವಿಟ್ಟರ್‌ನಲ್ಲಿ ಪ್ರದರ್ಶಿಸಿದ್ದಾರೆ. ಕೆಲವರು ಛೀಥೂ ಎಂದರೆ ಇನ್ನೂ ಕೆಲವರು ಕಣ್ಣು ಬಾಯಿ...
Source : Oneindia |
Category : Entertainment

ಕ್ರಿಕೆಟ್‌ಗೆ ಬೌಚರ್‌ ನೋವಿನ ವಿದಾಯ

ಲಂಡನ್‌: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಹಿರಿಯ ಆಟಗಾರ ಹಾಗೂ ಬ್ಯಾಟ್ಸ್‌ಮನ್‌ ಮಾರ್ಕ್‌ ಬೌಚರ್‌ ಅಂತರ್‌ ರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟೌಂಟನ್‌ನಲ್ಲಿ ಸೋಮವಾರ ನಡೆಯುತ್ತಿದ್ದ ಸ್ಥಳೀಯ ತಂಡ ಸಾಮರ್‌ಸೆಟ್‌ ವಿರುದ್ಧ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಆಡುತ್ತಿದ್ದ ಅಭ್ಯಾಸ ಪಂದ್ಯದ ಸಮಯದಲ್ಲಿ ಕಣ್ಣಿಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಬೌಚರ್‌ ನಿವೃತ್ತಿಯ ನಿರ್ಧಾರ ಕೈಗೊಂಡಿದ್ದಾರೆ.ವಿಧಿಯ ಏಟು: ಎಲ್ಲವೂ ಕ್ಷಣಾರ್ಧಲ್ಲಿ ನಡೆದು ಹೋಗಿತ್ತು. ಅದು ಸಾಮರ್‌ಸೆಟ್‌...
Source : Kannadaprabha |
Category : Others

ದೊಡ್ಡ ಮೊತ್ತದ ಶಿಖರವೇರಿದ ಡೆಕ್ಕನ್‌

ಆರಂಭಿಕ ಶಿಖರ್‌ ಧವನ್‌ ಹಾಗೂ ಕ್ಯಾಮೆರೂನ್‌ ವೈಟ್‌ ಇಬ್ಬರ ಅಮೋಘ ಬ್ಯಾಟಿಂಗ್‌ ನೆರವಿನಿಂದಾಗಿ ಡೆಕ್ಕನ್‌ ಚಾರ್ಜರ್ಸ್‌ ತಂಡ, ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ವಿರುದ್ಧದ ಪಂದ್ಯದಲ್ಲಿ ನಿಗದಿತ ೨೦ ಓವರ್‌ಗಳಲ್ಲಿ ೪ ವಿಕೆಟ್‌ ನಷ್ಟಕ್ಕೆ ೧೯೦ ರನ್‌ಗಳ ಮೊತ್ತ ಸಂಪಾದಿಸಿ, ಆತಿಥೇಯರಿಗೆ ೧೯೧ ರನ್‌ಗಳ ಸವಾಲು ನೀಡಿತು.ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಡೆಕ್ಕನ್‌ ಚಾರ್ಜರ್ಸ್‌ಗೆ ಆರಂಭಿಕರಾದ ಶಿಖರ್‌ ಧವನ್‌ ಹಾಗೂ ಪಾರ್ಥಿವ್‌ ಪಟೇಲ್‌ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ೪೭ ಸೇರಿಸಿದ...
Source : Kannadaprabha |
Category : Others

ಕೇಂದ್ರ ಬಜೆಟ್ - ಬೆಂಗಳೂರಿಗೆ ದೊರಕಿದ್ದೇನು?

ಹಣಕಾಸು ಸಚಿವರಾಗಿ ತಮ್ಮ 8ನೇ ಬಜೆಟ್ ಮಂಡಿಸಿದ ಪಿ.ಚಿದಂಬರಂ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಹಣಕಾಸು ನೆರವು ಘೋಷಿಸಿದ್ದಾರೆ. ನಗರಗಳ ಅಭಿವೃದ್ಧಿಗಾಗಿ ಕೆಲವು ನೂತನ ಯೋಜನೆಗಳನ್ನು ಚಿದಂಬರಂ ಪ್ರಕಟಿಸಿದ್ದಾರೆ. ಬಜೆಟ್ ನಲ್ಲಿ ಕರ್ನಾಟಕ ರಾಜಧಾನಿ ಬೆಂಗಳೂರಿನಗೆ ದೊರಕಿದ್ದೇನು ತಿಳಿಯೋಣ ಬನ್ನಿತಮ್ಮ ಬಜೆಟ್ ನಲ್ಲಿ ಪಿ.ಚಿದಂಬರಂ ಬೆಂಗಳೂರು - ಚೆನ್ನೈ ಕೈಗಾರಿಕಾ ಕಾರಿಡಾರ್ ಯೋಜನೆಯನ್ನು ಜಪಾನ್ ದೇಶದ ಸಹಯೋಗದಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. 2011ರಲ್ಲೇ ಈ ಯೋಜನೆ ಬಗ್ಗೆ ಪ...
Source : Oneindia |
Category : Headlines | City : ಬೆಂಗಳೂರು

ವಿವಿ ವೆಬ್‌ಸೈಟ್‌ನಲ್ಲಿ ಮೃತ ಪ್ರೊಫೆಸರ್‌ಗಳು!

ನಾಗ್ಪುರ: ಪ್ರೊಫೆಸರ್‌ಗಳು ಮೃತಪಟ್ಟ ನಂತರವೂ ಪಿಎಚ್‌ಡಿ ಗೈಡ್‌ ಆಗುತ್ತಾರೆಯೇ? ಇಂತಹ ಪ್ರಶ್ನೆ ಮೂಡಿದ್ದು ಆರ್‌ಎಸ್‌ಟಿ ನಾಗ್ಪುರ ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ ನೋಡಿದ ಪಿಎಚ್‌ಡಿ ವಿದ್ಯಾರ್ಥಿಗಳಿಗೆ. ಹೌದು. ನಾಗ್ಪುರ ವಿವಿಯು ತನ್ನ ಗೈಡ್‌ ಹಾಗೂ ವೆಬ್‌ಸೈಟ್‌ಗಳಲ್ಲಿ ಇನ್ನೂ ಹಲವು ಮೃತ ಪ್ರೊಫೆಸರ್‌ಗಳ ಹೆಸರನ್ನು ತೆಗೆದುಹಾಕಿಲ್ಲ. ಇತ್ತೀಚೆಗಷ್ಟೇ ನಿಧನರಾದ ಖ್ಯಾತ ಸಾಹಿತಿ ಮಣಿಕ್‌ ಘೋಡ್ಗೇಟ್‌, ೨೦೧೦ರಲ್ಲಿ ನಿಧನರಾದ ಮಧುಕರ್‌ ರೋಡ್‌ ಸೇರಿದಂತೆ ಹಲವು ಮೃತ ಪ್ರೊಫೆಸರ್‌ಗಳ ಹೆಸರು ಇನ್ನೂ ...
Source : Kannadaprabha |
Category : National | City : ನಾಗ್ಪುರ

ವರ್ಲ್ಡ್‌ ಚಾಂಪಿಯನ್‌ಶಿಪ್: ಸೈನಾ ಕ್ವಾರ್ಟರ್ ಫೈನಲ್ ಪ್ರವೇಶ

ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪಂದ್ಯಾವಳಿಯ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್ ತಮ್ಮ ಹಾಂಗ್‌ಕಾಂಗ್ ಎದುರಾಳಿ ಪುವೈ ಯಿನ್ ಯಿಪ್ ವಿರುದ್ಧ ಜಯಗಳಿಸಿ ಕ್ವಾರ್ಟರ್ ಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಆರನೇ ಸ್ಥಾನದಲ್ಲಿರುವ ಸೈನಾ, ಎರಡನೇ ಸೆಟ್‌ನಲ್ಲಿ 13-5 ಪಾಯಿಂಟ್‌ಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾಗ ಎದುರಾಳಿ ಪುವೈ ಅನಾರೋಗ್ಯದಿಂದ ಪಂದ್ಯದಿಂದ ನಿವೃತ್ತರಾಗುವುದಾಗಿ ಘೋಷಿಸಿದರು ಏತನ್ಮಧ್ಯೆ, ಅಜಯ್ ಜಯರಾಮ್ ಪ್ರಿ...
Source : Webdunia |
Category : Entertainment
 
 
 
ಜನಪ್ರಿಯ ನಗರಗಳು
 
 
 
 
 
ಪಾಸಿಘಾಟ್ | ಪಾಸಿಘಾಟ್
Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು