Recent news from 24dunia
   

 

ಪಾಲನ್‌ಪುರ 

ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಇದರಂತೆ ವಿಂಗಡಿಸು : ಪ್ರಸ್ತುತತೆ |   ದಿನಾಂಕ
 

ಗರ್ಭಿಣಿಯಾಗಿ ಪ್ರಚಾರಕ್ಕೆ ಬಂದ ವಿದ್ಯಾ ಬಾಲನ್

ವಿದ್ಯಾ ಬಾಲನ್ ಈಗ ಆಕಾಶದಲ್ಲಿ ಹಾರಾಡುತ್ತಿದ್ದಾರೆ. ಕಾರಣ ಕಳೆದ ವರ್ಷ ಬಿಡುಗಡೆಯಾದ ಚಿತ್ರಗಳಿಂದ ಅವರು ಸಂಪಾದಿಸಿದ ತಾರಾಮೌಲ್ಯ. ವಿದ್ಯಾ ಬಾಲನ್ ನಟನೆಯ 'ನೋ ಒನ್ ಕಿಲ್ಡ್ ಜೆಸ್ಸಿಕಾ' ಮತ್ತು 'ದಿ ಡರ್ಟಿ ಪಿಕ್ಚರ್' ಎರಡೂ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿವೆ.ಇದೀಗ ವಿದ್ಯಾ ಬಾಲನ್ ಯಾವುದೇ ಪಾತ್ರವನ್ನು ಅಳೆದು, ತೂಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಬರಲಿರುವ 'ಕಹಾನಿ' ಚಿತ್ರದಲ್ಲಿ ವಿದ್ಯಾ ಬಾಲನ್ 'ಗರ್ಭಿಣಿ' ಹೆಂಗಸಿನ ಪಾತ್ರವನ್ನು ಮಾಡಿ ಗಮನಸೆಳೆಯಲಿದ್ದಾರೆ. ಸಾಮಾನ್ಯ ಪಾತ್ರ ಮಾಡಿ ಸಾಮಾನ್ಯ...
Source : Oneindia |
Category : Entertainment

ಲೈಟಾಗಿ ಕಿಚ್ಚ ಸುದೀಪ್ ಕಾಲೆಳೆದರೆ ರವಿಚಂದ್ರನ್?

Timeline.ಎರಡು ದಶಕಗಳಿಗೂ ಹೆಚ್ಚು ಕಾಲ ನಾಯಕನಟನಾಗಿ ಮೆರೆದ ನಟನೊಬ್ಬ ವಿಲನ್ ಪಾತ್ರದ ಬಗ್ಗೆ ಆಸಕ್ತಿ ತೋರಿಸಿದರೆ ಆಶ್ಚರ್ಯವಾಗದಿರದು. ಆದರೆ ಆ ನಟ ಯಾರು ಎಂಬುದು ನಿಮ್ಮ ಕುತೂಹಲ ತಾನೇ? ಅವರು ಬೇರಾರೂ ಅಲ್ಲ, ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್.ಹೌದು, ರವಿಚಂದ್ರನ್ ವಿಲನ್ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ವಿಲನ್ ಪಾತ್ರದಲ್ಲಿ ಸಿಗೋ ಮಜಾ ಹೀರೋ ಪಾತ್ರದಲ್ಲಿ ಸಿಗೋದಿಲ್ಲ. ಯಾವುದೇ ಹೀರೋ ಆಗಲಿ, ಅವನಿಗೆ ಅಂತರಂಗದಲ್ಲಿ ವಿಲನ್ ಪಾತ್ರ ಮಾಡಬೇಕೆಂಬ ಆಸೆ ಇದ್ದೇ ಇರುತ್ತೆ. ಆ ಆಸೆ ಸಹಜವಾಗಿ ನನಗೂ...
Source : Oneindia |
Category : Entertainment | City : ಕೊಚ್ಚಿ

ರಾಜೀವ್‌ ಹತ್ಯೆಗೈದವರಿಗೆ ಉತ್ತಮ ಶ್ರೇಣಿ

ವೆಲ್ಲೂರು: ರಾಜೀವ್‌ಗಾಂಧಿ ಹತ್ಯೆ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಪೆರಾರಿವಾಲನ್‌ ಮತ್ತು ಮುರುಗನ್‌ ತಮಿಳುನಾಡಿನ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವೆಲ್ಲೂರು ಜೈಲಿನಲ್ಲಿರುವ ಪೆರಾರಿವಾಲನ್‌(೪೧)ಶೇ. ೯೧, ಮುರುಗನ್‌(೪೩) ಶೇ. ೮೧ ಅಂಕ ಪಡೆದಿದ್ದಾರೆ. ರಾಜೀವ್‌ ಹತ್ಯೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ನಳಿನಿ ಪತಿಯಾಗಿರುವ ಮುರುಗನ್‌ ವಾಣಿಜ್ಯಶಾಸ್ತ್ರದಲ್ಲಿ ಶೇ ೧೦೦ ಅಂಕ ಪಡೆದರೆ, ಪೆರಾರಿವಾಲನ್‌ ೧೯೮ ಪಡೆದಿದ್ದಾರೆ. ಇವರಿಬ್ಬರೂ ಸೇರಿ ವೆಲ್ಲೂರು...
Source : Kannadaprabha |
Category : National

ವಿದ್ಯಾ ಬಾಲನ್ ಬಾಡಿಯಲ್ಲಿ ಬಂತು ಬಂತು ಕರೆಂಟು ಬಂತು

ಬೆಡಗಿ ವಿದ್ಯಾ ಬಾಲನ್ ದೇಹದಲ್ಲಿ ವಿದ್ಯುತ್ ಸಂಚಾರವಾದರೆ ಏನಾಗುತ್ತದೆ. ಇನ್ನೇನಾಗುತ್ತದೆ ಸಿಲ್ಕ್ ಸ್ಮಿತಾ ತರಹ ಬಂತು ಬಂತು ಕರೆಂಟು ಬಂತು ಎಂದು ಕುಣಿದು ಪಡ್ಡೆಗಳ ದೇಹದಲ್ಲಿ ಮಿಂಚಿನ ಸಂಚಾರ ಮಾಡುತ್ತಾರೆ. ಡರ್ಟಿ ಪಿಕ್ಚರ್‌ನಲ್ಲಿ ವಿದ್ಯಾ ಬಾಲನ್ ಮೈಚಳಿ ಬಿಟ್ಟು ಕುಣಿದಿದ್ದಾರೆ. ಇದೋ ನೋಡಿಡರ್ಟಿ ಪಿಕ್ಚರ್ ಲೇಟೆಸ್ಟ್ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ವಿದ್ಯಾ ಬಾಲನ್ ದೇಹಸಿರಿ ಅನಾವರಣಗೊಂಡಿದೆ. ಸಿಲ್ಕ್ ಸ್ಮಿತಾ ಪಾತ್ರವನ್ನು ಆವಾಹಿಸಿಕೊಂಡಂತೆ ವಿದ್ಯಾ ನಟಿಸಿರುವುದು ಎದ್ದು ಕಾಣುತ್ತದೆ....
Source : Oneindia |
Category : Entertainment

ರಾಗಿಣಿ ದ್ವಿವೇದಿ ಆಗಸ್ಟ್ ನಲ್ಲಿ ಗರ್ಭಿಣಿ ಆಗಲಿದ್ದಾರಾ?

ರಾಗಿಣಿ ದ್ವಿವೇದಿ ಗರ್ಭಿಣಿಯಾಗಲಿದ್ದಾರೆ. ಬಾಲಿವುಡ್ ನಟಿ ವಿದ್ಯಾ ಬಾಲನ್ ಈ ಮೊದಲು ಗರ್ಭಿಣಿಯಾಗಿದ್ದು ಎಲ್ಲರಿಗೂ ಗೊತ್ತು. ಈಗ ನಟಿಯರಾದ ರಾಗಿಣಿ ದ್ವಿವೇದಿ, ಅನುಷ್ಕಾ ಶೆಟ್ಟಿ ಹಾಗೂ ನಯನತಾರಾ ಬೇರೆ ಬೇರೆ ಕಡೆ ಗರ್ಭಿಣಿಯಾಗಲಿದ್ದಾರೆ. ಆಶ್ಚರ್ಯ ಪಡಬೇಡಿ, ಹಿಂದಿಯಲ್ಲಿ ವಿದ್ಯಾ ಬಾಲನ್ ಕಹಾನಿ ಚಿತ್ರದಲ್ಲಿ ಮಾಡಿದ್ದ ಗರ್ಭಿಣಿ ಪಾತ್ರವನ್ನು ಈ ಮೂವರು ನಟಿಯರು ಮಾಡಲಿದ್ದಾರೆ ಅಷ್ಟೇ.ಹಿಂದಿಯ 'ಕಹಾನಿ', ಕನ್ನಡದಲ್ಲಿ ರೀಮೇಕ್ ಆಗಲಿದ್ದು ಅಲ್ಲಿ ವಿದ್ಯಾ ಬಾಲನ್ ಮಾಡಿದ್ದ ಪಾತ್ರವನ್ನು ಇಲ್ಲಿ ನಟಿ...
Source : Oneindia |
Category : Entertainment

ವಿದ್ಯಾಬಾಲನ್ ರನ್ನು ಗರ್ಭಿಣಿ ಮಾಡಿ ಪರಾರಿ, ಯಾರೀತ?

ವಿದ್ಯಾ ಬಾಲನ್ ಗರ್ಭಿಣಿಯಾಗಿದ್ದಾರೆ. ಆಕೆ ಗರ್ಭವತಿಯಾಗಲು ಕಾರಣರಾದ ಗಂಡು, ರಹಸ್ಯ ಸಂಬಂಧದ ಪತಿಮಹಾಶಯ ಆಕೆಯನ್ನು ಕೈಬಿಟ್ಟು ಪರಾರಿಯಾಗಿದ್ದಾನೆ. ಹಾಗೆ ಆಕೆಯಿಂದ ದೂರವಾದ ಗಂಡ ಯಾರು? ಆತ ದೂರವಾದ ಮೇಲೆ ಗರ್ಭಿಣಿ ವಿದ್ಯಾ ಹೊಟ್ಟೆಪಾಡಿಗೆ ಏನು ಮಾಡಬೇಕು? ಆಕೆ ಯಾವ ದಾರಿ ಹಿಡಿಯುತ್ತಾಳೆ? ಇದೆಲ್ಲಾ ಪ್ರಶ್ನೆಗಳು ಮೂಡಿರುವುದು ವಿದ್ಯಾ ಬಾಲನ್ ಅವರ ಇತ್ತೀಚಿನ ಚಿತ್ರ ಕಹಾನಿಯಲ್ಲಿ.ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೂ ಈ ಚಿತ್ರದಲ್ಲಿದೆ. ಆದರೆ ಇಲ್ಲಿಯವರೆಗೆ ಗರ್ಭಿಣಿ ವಿದ್ಯಾ ಬಾಲನ್ ಗಂಡನ ಪಾತ್ರದಲ್ಲಿ...
Source : Oneindia |
Category : Entertainment

ವಿದ್ಯಾಬಾಲನ್ ಗುಟ್ಟು ರಟ್ಟಾಗಿಸಿದ ಕರಣ್ ಜೋಹರ್

ಮಲೆಯಾಳಿ ಹುಡುಗಿ, ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ ಈಗ ಭಾರತಕ್ಕೇ ಸೆನ್ಸೇಷನ್. ಇದೀಗ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿರುವ ಬಾಲಿವುಡ್ ಚಿತ್ರ 'ದಿ ಡರ್ಟಿ ಪಿಕ್ಚರ್' ವಿದ್ಯಾ ಬಾಲನ್ ವೃತ್ತಿ ಜೀವನಕ್ಕೊಂದು ಮೈಲೀಗಲ್ಲಾಗಲಿದೆ. ಈ ಚಿತ್ರದಲ್ಲಿ ವಿದ್ಯಾ, ಮಾದಕ ನಟಿ ಸಿಲ್ಕ್ ಸ್ಮಿತಾ ಅವವ ನಿಜಜೀವನವನ್ನು ಆಧರಿಸಿದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಇಮ್ರಾನ್ ಹಶ್ಮಿ, ನಾಸೀರುದ್ದೀನ್ ಷಾ, ತುಷಾರ್ ಕಪೂರ್ ಈ ಚಿತ್ರದಲ್ಲಿ ವಿದ್ಯಾ ಬಾಲನ್ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಆದರೆ ಕೇಂದ್ರ...
Source : Oneindia |
Category : Entertainment

ಡಬಲ್ಸ್‌ನಲ್ಲಿ ಮಿಂಚಿದ ಶ್ರೀರಾಮ್‌, ಅರುಣ್‌

ಅಗ್ರ ಶ್ರೇಯಾಂಕಿತ ಎನ್‌.ಶ್ರೀರಾಮ್‌ ಬಾಲಾಜಿ ಮತ್ತು ಅರುಣ್‌ ಪ್ರಕಾಶ್‌ ರಾಜಗೋಪಾಲನ್‌ ಜೋಡಿ ಇಲ್ಲಿ ನಡೆಯುತ್ತಿರುವ ಐಟಿಎಫ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ೬೩೦ ಡಾಲರ್‌ ಮೊತ್ತದ ಬಹುಮಾನ ಗೆದ್ದುಕೊಂಡರು.ಪಿಇಟಿ ಟೆನಿಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಡಬಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಭಾರತದ ಸಾಕೇತ್‌ ಮೈನೇನಿ ಮತ್ತು ಚೀನಾದ ಬೋವೆನ್‌ ಓಯಾಂಗ್‌ ಜೋಡಿಯನ್ನು ೫-೭, ೧-೬ ನೇರ ಸೆಟ್‌ಗಳಿಂದ ಎನ್‌.ಶ್ರೀರಾಮ್‌ ಬಾಲಾಜಿ ಮತ್ತು ಅರುಣ್‌ ಪ್ರಕಾಶ್‌ ರಾಜಗೋಪಾಲನ್‌ ಜೋಡಿ ಮಣಿಸಿತು....
Source : Kannadaprabha |
Category : Others | City : ಮಂಡ್ಯ

ಎಬಿವಿಪಿ ನಾಯಕ ಸಚಿನ್ ದುರಂತ ಅಂತ್ಯ

Timeline.ಮಂಗಳೂರು, ಸೆ.6: 21 ವರ್ಷದ ವಿದ್ಯಾರ್ಥಿ ನಾಯಕ ಸಚಿನ್ ಗೋಪಾಲನ್ ಇಲ್ಲಿನ ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮತ್ತೊಮ್ಮೆ ಎಬಿವಿಪಿ ಕೇರಳ ಮೂಲದ ಎಬಿವಿಪಿ ನಾಯಕನ ಅಂತ್ಯವಾಗಿದೆ.ಜು.6,2012ರಂದು ಉತ್ತರ ಕೇರಳದ ಕಣ್ಣೂರು ಜಿಲ್ಲೆಯ ಪಲ್ಲಿಕ್ಕುಣ್ಣು ಶಾಲೆ ಬಳಿ ಸಚಿನ್ ಗೋಪಾಲನ್ ಅವರ ಮೇಲೆ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು(ಇಸ್ಲಾಮ್ ಉಗ್ರ ಸಂಘಟನೆ) ಮಾರಾಂತಿಕವಾಗಿ ಹಲ್ಲೆಗೈದಿದ್ದರು. ಸುಮಾರು ಎರಡು ತಿಂಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಸಚಿನ್ ದುರಂತ ಸಾವು ಕಂಡಿದ್ದಾರೆ...
Source : Oneindia |
Category : Headlines

ವಿದ್ಯಾ ಬಾಲನ್ ದಿ ಡರ್ಟಿ ಪಿಕ್ಚರ್ ಚಿತ್ರ ವಿಮರ್ಶೆ ಓದಿ

ತುಂಬು ಚೆಲುವೆ ವಿದ್ಯಾ ಬಾಲನ್ ಅಭಿನಯದ 'ದಿ ಡರ್ಟಿ ಪಿಕ್ಚರ್' ತೆರೆ ಅಲಂಕರಿಸಿದೆ. ಒಮ್ಮೆ ನೋಡಲೇಬೇಕು ಅನ್ನಿಸಿದರೆ ಹೋಗಿ ಬನ್ನಿ. ನಮ್ಮದೇನು ತಕರಾರು ಇಲ್ಲ. ಆದರೆ ಚಿತ್ರದಲ್ಲಿ ಎಲ್ಲೂ ವಿದ್ಯಾ ಬಾಲನ್ ಕಾಣಿಸುವುದಿಲ್ಲ. ಉಕ್ಕಿರಿ ಬಿಕ್ಕಿರಿ ಆಗುವಂತಹ ಸನ್ನಿವೇಶಗಳು ಮೊದಲೇ ಇಲ್ಲ. ಸಿನಿತಾರೆಯೊಬ್ಬಳ ಏಳುಬೀಳುಗಳು ಹಾಗೂ ಆಕೆಯ ದುರಂತ ಅಂತ್ಯವನ್ನು ಸಮರ್ಥವಾಗಿ ತೆರೆಗೆ ತಂದಿದ್ದಾರೆ ಚಿತ್ರದ ನಿರ್ದೇಶಕ ಮಿಲನ್ ಲೂಥ್‌ರಿಯಾ.ಈ ಹಿಂದೆ ಇವರು 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ' ಎಂಬ ಚಿತ್ರವನ್ನು...
Source : Oneindia |
Category : Entertainment
 
 
 
ಜನಪ್ರಿಯ ನಗರಗಳು
 
 
 
 
 
ಪಾಲನ್‌ಪುರ | ಪಾಲನ್‌ಪುರ
Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು