ಮೊನ್ನೆ ಮಹಿಳಾ ಇನ್ಸ್ಪೆಕ್ಟರ್ ಮೇಲೆ ಐಎಎಸ್ ಅಧಿಕಾರಿಯ ಪತ್ನಿ ದರ್ಪ ಮೆರೆದಿದ್ದರು. ನಿನ್ನೆ ಮಂಗಳವಾರ ಕ್ಷುಲಕ ಕಾರಣಕ್ಕೆ ಕರ್ತವ್ಯ ನಿರತ ಬಿಎಂಟಿಸಿ ಮಹಿಳಾ ಕಂಡಕ್ಟರ್ ಮೇಲೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಲ್ಲೆ ನಡೆಸಿದ್ದಾರೆ.ಶೇಷಾದ್ರಿಪುರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಆಗಿರುವ ಗುರುಸಿದ್ದಣ್ಣ ಸಂಜೀವಮೂರ್ತಿ (49), ಕರ್ತವ್ಯ ನಿರತ ಬಿಎಂಟಿಸಿ ನಿರ್ವಾಹಕಿ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿ. ಶೈಲಜಾ ಹಲ್ಲೆಗೊಳಗಾದ ನಿರ್ವಾಹಕಿ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು,...
|
Timeline.ಬೆಂಗಳೂರು, ಆ.14: ಈ ಬಾರಿಯ 66ನೇ ರಾಷ್ಟ್ರಪತಿ ಪದಕ ಗೌರವಕ್ಕೆ ರಾಜ್ಯದ 22 ಪೊಲೀಸರು ಪಾತ್ರರಾಗಿದ್ದಾರೆ. ಗಣನೀಯ ಸೇವೆ ಸಲ್ಲಿಸಿದ ಪೊಲೀಸರಿಗೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಸಮಯದಲ್ಲಿ ನೀಡುವ ಪದಕದಲ್ಲಿ ಗುಪ್ತದಳದ ಐಜಿಪಿ ಗೋಪಾಲ್ ಬಿ ಹೊಸೂರ್ ಸೇರಿದಂತೆ 22 ಮಂದಿ ಪೊಲೀಸರಿಗೆ ವಿಶಿಷ್ಟ ಸೇವಾ ಪದಕಗಳು ಸಲ್ಲಲಿದೆ.ಶೌರ್ಯ ಪದಕ ಪ್ರೆಸಿಡೆಂಟ್ ಪೊಲೀಸ್ ಮೆಡಲ್ : ಐಜಿಪಿ ಗುಪ್ತದಳ ಗೋಪಾಲ್ ಬಿ ಹೊಸೂರ್ ಮತ್ತು ಇನ್ಸ್ ಪೆಕ್ಟರ್ ಟಿ ರಂಗಪ್ಪಪ್ರೆಸಿಡೆಂಟ್ಸ್ ಪೊಲೀಸ್ ಮೆಡಲ್ ; ಸಿಐಡಿ ಎಡಿಜಿಪಿ...
|
ರಾಮನಗರ: ಅದು ಸರ್ಕಾರ ಪಾಲಿಗೆ ಮಹತ್ವಾಕಾಂಕ್ಷಿ ಯೋಜನೆ. ಆದರೆ, ರೈತರ ಪಾಲಿಗೆ ಮಾತ್ರ ಈ ಯೋಜನೆ ಬದುಕನ್ನೇ ಕಸಿದುಕೊಳ್ಳುವ ರಕ್ಕಸನಂತಿರುವ ಯೋಜನೆ.ಇದು ದಾಬೋಲ್ ಅನಿಲ ಪೈಪ್ಲೈನ್ ಎಫೆಕ್ಟ್. ಪರಿಣಾಮ ಎದುರಿಸುತ್ತಿರುವುದು ರಾಮನಗರ ಜಿಲ್ಲೆಯಿಂದ ೪೫ ಕಿಮೀ ದೂರದಲ್ಲಿರುವ ಹರ್ತಿ, ಕದರಯ್ಯನ ಪಾಳ್ಯ, ಅಗಸರ ಪಾಳ್ಯ, ತೊರೆ ಚನ್ನಹಳ್ಳಿ, ಸೊಣ್ಣಿರ ಪಾಳ್ಯ, ಮಂಡರಗುಪ್ಪೆ, ಗೊಲ್ಲರ ಪಾಳ್ಯ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಲ್ಲಿನ ಕೃಷಿಯ ಮೇಲೆ ದಾಬೋಲ್ ಅನಿಲ ಪೈಪ್ ಯೋಜನೆ ಎಂಬ ಗ್ರಹಣ ಆವರ...
|
ಅರ್ಹತಾ ಸುತ್ತಿನ ಪಂದ್ಯಾವಳಿಯ ಪುರುಷರ ವಿಭಾಗದ ಬುಧವಾರದ ಪಂದ್ಯದಲ್ಲಿ ಸಿಂಗಪೂರ್ ವಿರುದ್ಧ ಪೊಲೆಂಡ್ ಗೆಲವು ಸಾಧಿಸಿದೆ. ಧ್ಯಾನ್ಚಂದ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಪೊಲೆಂಡ್ ೧೧ ಗೋಲು ಗಳಿಸಿದರೆ, ಸಿಂಗಪೂರ್ ೩ ಗೋಲು ಗಳಿಸಲಷ್ಟೇ ಶಕ್ತವಾಯಿತು. ಪೊಲೆಂಡ್ ತನ್ನ ಮುಂದಿನ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತದೊಂದಿಗೆ ಸೆಣೆಸಲಿದೆ.ಒಲಿಂಪಿಕ್ ಅರ್ಹತಾ ಸುತ್ತಿನ ಪುರುಷರ ವಿಭಾಗದ ಮತ್ತೊಂದು ಪಂದ್ಯದಲ್ಲಿ ಬುಧವಾರ ಇಟಲಿ ವಿರುದ್ಧ ಫ್ರಾನ್ಸ್ ಜಯಗಳಿಸಿದೆ....
|
ಮಹಿಳಾ ಪೊಲೀಸ್ ಪೇದೆ ಸೇರಿದಂತೆ ಇಬ್ಬರು ಕರ್ತವ್ಯನಿರತ ಪೊಲೀಸರ ಮೇಲೆ ವಕೀಲರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ಮಂಗಳವಾರ ನಡೆದಿದೆ.ಹಲಸೂರು ಗೇಟ್ ಮಹಿಳಾ ಪೊಲೀಸ್ ಠಾಣೆಯ ಬಸವರಾಜು ಮತ್ತು ರೂಪಾ ಎಂಬ ಪೊಲೀಸ್ ಪೇದೆಗಳು ಹಲ್ಲೆಗೊಳಗಾದವರು. ಬಸವರಾಜು ಅವರು ತೀವ್ರವಾಗಿ ಗಾಯಗೊಂಡಿದ್ದು, ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸವರಾಜು ಅವರ ಮೂಗು ಒಡೆದು ರಕ್ತ ಒಸರುತ್ತಿತ್ತು. ಕೈ ಮತ್ತು ಕಾಲುಗಳ ಮೇಲೆಯೂ ಹಲ್ಲೆಗಳಾಗಿವೆ.ಆರೋಪಿಯೊಬ್ಬನನ್ನು ...
|
ಪ್ರತಿಷ್ಠಿತ ಕೋಪಾ ಅಮೆರಿಕ ಫುಟ್ಬಾಲ್ ಪಂದ್ಯಾವಳಿಯಲ್ಲಿ ಉರುಗ್ವೆ ತಂಡ ಎದುರಾಳಿ ಪೆರು ತಂಡದ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ 2-0 ಗೋಲುಗಳ ಅಂತರದಿಂದ ಸೋಲಿಸಿ ಫೈನಲ್ ಹಂತವನ್ನು ಪ್ರವೇಶಿಸಿದೆ. ಫೈನಲ್ ಪಂದ್ಯದಲ್ಲಿ ವೆನೆಜುವೆಲಾ ಅಥವಾ ಪರಾಗ್ವೆ ತಂಡದ ವಿರುದ್ಧ ಹಣಾಹಣಿ ನಡೆಸಲಿವೆ. ಉರುಗ್ವೆ ಪರ ಲಿವರ್ಪೂಲ್ ತಂಡದ ಸ್ಟಾರ್ ಆಟಗಾರ ಲೂಯಿಸ್ ಸೂರೆಝ್ ಪಂದ್ಯದ ಎರಡನೇ ಅರ್ಧಾವಧಿಯಲ್ಲಿ ಎರಡೂ ಗೋಲುಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಉರುಗ್ವೆ ತಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಜಿಂಟಿನಾ...
|
ಸಮವಸ್ತ್ರ ಧರಿಸಿ ಠಾಣೆಯಲ್ಲೇ ಲಂಚಕ್ಕೆ ಕೈಚಾಚಿದ್ದ ರಾಜರಾಜೇಶ್ವರಿ ನಗರದ ಇನ್ಸ್ಪೆಕ್ಟರ್ ಎಚ್. ಹನುಮಂತಯ್ಯ ಅವರನ್ನು ನಿನ್ನೆ ಇಷ್ಟೊತ್ಹಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದನ್ನು ಓದಿದ್ದೀರಿ.ಅದಕ್ಕೂ ಮುನ್ನ ವ್ಯಕ್ತಿಯೊಬ್ಬರಿಂದ 5 ಲಕ್ಷ ರೂಪಾಯಿ ಲಂಚವನ್ನು ಅಕ್ಷರಶಃ ಕಿತ್ತುಕೊಂಡು ಬೈಕಿನಲ್ಲಿ ಪರಾರಿಯಾಗಿದ್ದ ಕೊತ್ತನೂರು ಪೊಲೀಸ್ ಠಾಣೆಯ ಪೇದೆ ಪಿಪಿ ಮಂಜುನಾಥನ ಕಥೆ ಏನಾಯಿತು? ಮತ್ತು ಅದೇ ವೇಳೆ (ಆಗಸ್ಟ್ 16ರಂದು) 5 ಲಕ್ಷ ರೂಪಾಯಿ ಲಂಚಕ್ಕೆ ಕೈಯೊಡ್ಡಿದ್ದ ಅದೇ ಠಾಣೆಯಸದರಿ ಪೇದೆ ಮಂಜುನಾಥ್...
|
ಅತ್ಯಾಚಾರ ಯತ್ನದ ಆರೋಪದ ಮೇಲೆ ಮಾಜಿ ಡಿಸಿಎಂ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ಲೋಕೇಶ್ ಅವರನ್ನು ಕಾಮಾಕ್ಷಿಪಾಳ್ಯದ ಪೊಲೀಸರು ಮಂಗಳವಾರ (ಆ 23) ರಾತ್ರಿ ಬಂಧಿಸಿದ್ದಾರೆ.ಸಿದ್ದು ಪಿಎ ಮತ್ತು ಆತನ ಸ್ನೇಹಿತ ಗಂಗಾಧರ್ ಎನ್ನುವವರು ಆಪ್ತ ಸ್ನೇಹಿತರು. ಗಂಗಾಧರ್ ಪತ್ನಿ ಕವಿತಾ, ಲೋಕೇಶ್ ನನ್ನ ಮನೆಗೆ ಬಂದು ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಿದ್ದಾರೆಂದು ಆರೋಪಿಸಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು ಆರೋಪಿ ಲೋಕೇಶ್ ನನ್ನು ಬಂಧಿ...
|
ಅನಿಲ್ ಕಪೂರ್ ಪೋಷಿಸಬೇಕಾಗಿದ್ದ ಪೊಲೀಸ್ ಅಧಿಕಾರಿ ಪಾತ್ರ ಸಂಜಯ್ ದತ್ ಪಾಲಾಗಿದೆ. ಬಾಲಿವುಡ್ ನಿರ್ದೇಶಕ ರೆನ್ಸಿಲ್ ಡಿಸಿಲ್ವ ಆಕ್ಷನ್ ಕಟ್ನಲ್ಲಿ ಚಿತ್ರವೊಂದು ಸಿದ್ಧವಾಗುತ್ತಿದೆ. ಧರ್ಮ ಪ್ರೊಡಕ್ಷನ್ ಲಾಂಛನದಲ್ಲಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ನಿರ್ಣಾಯಕ ಪಾತ್ರವಿದೆಯಂತೆ.ಇದಕ್ಕಾಗಿ ಅನಿಲ್ ಕಪೂರ್ ಅವರನ್ನು ನಿರ್ದೇಶಕರು ಸಂಪರ್ಕಿಸಿದ್ದಾರೆ. ಆದರೆ ಅನಿಲ್ ಕಪೂರ್ ಪೊಲೀಸ್ ಅಧಿಕಾರಿ ಪಾತ್ರ ಒಲ್ಲೆ ಎಂದಿದ್ದಾರೆ. ಇದಕ್ಕೆ ಕಾರಣ, ಈಗಾಗಲೆ ಅವರು 'ಶೂಟೌಟ್...
|
ಕೆಂಗೇರಿಯ ಲಂಚಕೋರ ಪೊಲೀಸ್ ಇನ್ಸ್ಪೆಕ್ಟರ್ ವಾಸುದೇವ್ ನಾಯಕ್ ಅವರ ಭ್ರಷ್ಟಾಚಾರಗಳಲ್ಲಿ ಮಧ್ಯವರ್ತಿಯಾಗಿ ಮೆರೆಯುತ್ತಿದ್ದ ಅವರ ಖಾಸಾ ಶಿಷ್ಯ ಗಣಪತಿಯನ್ನು ಸುಮಾರು ಮೂರು ತಿಂಗಳ ಅಂತರದಲ್ಲಿ ಅಂಕೋಲಾದ ಪೊಲೀಸರು ಬಂಧಿಸಿದ್ದಾರೆ. ಗಣಪತಿಯನ್ನು ತಕ್ಷಣ ಬೆಂಗಳೂರು ಪೊಲೀಸರಿಗೆ ಒಪ್ಪಿಸಲಾಗಿ, ನ್ಯಾಯಾಧೀಶ ಎನ್.ಕೆ. ಸುಧೀಂದ್ರರಾವ್ ಅವರು ಆತನನ್ನು ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.ನವೆಂಬರ್ 26ರಂದು ಕೆಂಗೇರಿ ಪೊಲೀಸ್ ಇನ್ಸ್ಪೆಕ್ಟರ್ ವಾಸುದೇವ್ ನಾಯಕ್ ಲಾರಿ ಮಾಲೀಕರೊಬ್ಬರಿಂದ ಲಕ್ಷಾಂತರ ರೂಪಾಯಿ...
|