Recent news from 24dunia
   

 

ಹೊಸ ತೆಹ್ರಿ 

ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಇದರಂತೆ ವಿಂಗಡಿಸು : ಪ್ರಸ್ತುತತೆ |   ದಿನಾಂಕ
 

ಜ್ಯುವೆಲ್ಲರ್ಸ್ ಮಾಲೀಕ ನಿತೇಶ್ ಕಿಡ್ನಾಪ್, ಕೊಲೆ

ಆಭರಣ ತಯಾರಿಕಾ ಘಟಕದ ಮಾಲೀಕ ನಿತೀಶ್ ಬೆಹ್ರಾ(26) ಅವರ ಅಪಹರಣ ಪ್ರಕರಣ ದುರಂತ ಅಂತ್ಯ ಕಂಡಿದೆ. ಕಳೆದ ರಾತ್ರಿ ಕಿಡ್ನಾಪ್ ಆಗಿದ್ದ ನಿತೀಶ್ ಅವರ ಶವ ಬುಧವಾರ ನೆಲಮಂಗಲ ಬಳಿಯ ಗೂಬೆಗುಡ್ಡದ ಬಳಿ ಪತ್ತೆಯಾಗಿದೆ.ಶಾಂತಿನಗರದ ಭಂಗಿಯಪ್ಪ ಗಾರ್ಡನ್ ನಲ್ಲಿರುವ ಮಾಣಿಕ್ಯ ಅಪಾರ್ಟ್ಮೆಂಟ್ ನ ನಿವಾಸಿ ನಿತಿಶ್ ಬೆಹ್ರಾ ಅವರು ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ಅವಿನ್ಯೂ ರಸ್ತೆಯಲ್ಲಿರು ಬಿಆರ್ ಎನ್ ಜ್ಯುವೆಲ್ಲರ್ಸ್ ಅಂಗಡಿ ಬಿಟ್ಟು ಮನೆ ಕಡೆಗೆ ಹೊರಟಿದ್ದರು. ಆದರೆ, ಬೆಹ್ರಾ ಅವರನ್ನು ಹಿಂಬಾಲಿಸುತ್ತಿದ್ದ...
Source : Oneindia |
Category : Headlines | City : ಬೆಂಗಳೂರು

ಅಣ್ಣಾ ಹಜಾರೆಗೆ ಪಾಕ್‌ನಲ್ಲೂ ಅಭಿಮಾನಿಗಳು: ಯುಸೂಫ್

ಭಾರತದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಆದರೆ, ಪಾಕಿಸ್ತಾನದಲ್ಲಿ ಭಾರಿ ಸಂಖ್ಯೆಯಲ್ಲಿ ಅಣ್ಣಾ ಹಜಾರೆಯವರ ಆಪಾರ ಬೆಂಬಲಿಗರಿದ್ದಾರೆ ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥ ಝೊಹ್ರಾ ಯುಸೂಫ್ ಹೇಳಿದ್ದಾರೆ. ಝೊಹ್ರಾ ಯುಸೂಫ್, ಖಾಸಗಿ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿದ್ದು, ಅಣ್ಣಾ ಹಜಾರೆಯವರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಭ್ರಷ್ಟಾಚಾರ ಜಾಗತಿಕ ಕಳವಳಕಾರಿ ಸಮಸ್ಯೆಯಾಗಿ ಹೊರಹೊಮ್ಮಿದೆ. ಪಾಕಿಸ್ತಾನದಲ್ಲಿ ಅಡಳಿತ ನಡೆಸಿರುವ ಸರಕಾರಗಳು ಕೂಡಾ...
Source : Webdunia |
Category : National

ಅಣ್ಣಾ ತಂಡದ ಮೇಲೆ ಚಪ್ಪಲಿ ಎಸೆತ

ಅಣ್ಣಾ ತಂಡ ಮತ್ತೊಮ್ಮೆ ದಾಳಿಗೆ ಒಳಗಾಗಿದೆ. ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಅಣ್ಣಾ ತಂಡದ ಸದಸ್ಯರು ನಡೆಸುತ್ತಿದ್ದ ಸಾರ್ವಜನಿಕ ಸಭೆಯಲ್ಲಿ ವ್ಯಕ್ತಿಯೊಬ್ಬ ಚಪ್ಪಲಿ ಎಸೆದಿದ್ದಾನೆ.ಚಪ್ಪಲಿ ಎಸೆದವನನ್ನು ಕಿಶನ್‌ ಲಾಲ್‌ ಎಂದು ಗುರುತಿಸಲಾಗಿದೆ. ಡೆಹ್ರಾಡೂನ್‌ನ ಪ್ರೇಮ್‌ ನಗರದ ವಾಸಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಕಿಶನ್‌ ಲಾಲ್‌ ಅಣ್ಣಾ ತಂಡದ ಸದಸ್ಯರತ್ತ ಚಪ್ಪಲಿ ಎಸೆದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದವರು ಮಾತ್ರ, ಆತ ಚಪ್ಪಲಿ ಎಸೆದದ್ದು ಸತ್ಯ....
Source : Kannadaprabha |

ಪ್ಲಾಸ್ಟಿಕ್‌ನಿಂದಲೂ ಪೆಟ್ರೋಲ್‌: ಭಾರತೀಯ ವಿಜ್ಞಾನಿಗಳ ಸಾಧನೆ

ಡೆಹ್ರಾಡೂನ್‌: ಎಷ್ಟು ದಿನಗಳ ಕಾಲ ಪೆಟ್ರೋಲಿಯಂ ಉತ್ಪನ್ನಗಳನ್ನು ಭೂಮಿಯಿಂದ ಹೊರ ತೆಗೆಯಬಹುದು? ಮುಂದೊಂದು ದಿನ ಅವುಗಳೂ ಇಲ್ಲವಾದರೆ ಕತೆ ಹೇಗೆ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ವಿಜ್ಞಾನಿಗಳು ದಶಕಗಳಿಂದ ಪರ್ಯಾಯ ಇಂಧನದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.ಇದೀಗ ಡೆಹ್ರಾಡೂನ್‌ನಲ್ಲಿರುವ ಇಂಡಿಯನ್‌ ಇನ್ಸಿ ್ಟಟ್ಯೂಟ್‌ ಆಫ್‌ ಪೆಟ್ರೋಲಿಯಂನ ವಿಜ್ಞಾನಿಗಳು ೧೦ ವರ್ಷಗಳ ಕಾಲ ಸಂಶೋಧನೆ ನಡೆಸಿ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ಗಳನ್ನು ಪೆಟ್ರೋಲಿಯಂ ಉತ್ಪನ್ನಗಳನ್ನಾಗಿ ಪರಿವರ್ತಿಸುವ...
Source : Kannadaprabha |

ಕಳಪೆ ಫೀಲ್ಡಿಂಗ್‌ ಸೋಲಿಗೆ ಕಾರಣ: ಆಶಿಶ್‌ ನೆಹ್ರಾ

ಕಳಪೆ ಫೀಲ್ಡಿಂಗ್‌ ಹಾಗೂ ನಿಗದಿತ ೨೦ ಓವರ್‌ಗಳನ್ನೂ ಸಂಪೂರ್ಣವಾಗಿ ಆಡದಿದ್ದದ್ದು ತಮ್ಮ ತಂಡದ ಸೋಲಿಗೆ ಕಾರಣ ಎಂದು ಪುಣೆ ವಾರಿಯರ್ಸ್‌ ತಂಡದ ಬೌಲರ್‌ ಆಶಿಶ್‌ ನೆಹ್ರಾ ಅವರು ಅಭಿಪ್ರಾಯಪಟ್ಟಿದ್ದಾರೆ.ಏ. ೧೩ರಂದು ನಡೆದ ಐಪಿಎಲ್‌ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ ಪುಣೆ ವಾರಿಯರ್ಸ್‌ ತಂಡ ೭ ವಿಕೆಟ್‌ಗಳ ಸೋಲುಂಡಿತ್ತು.ಪಂದ್ಯದ ಬಳಿಕ ಮಾಧ್ಯಮಗಳೊಂದಿಗೆ ಮಾತಿಗಿಳಿದ ಆಶಿಶ್‌ ನೆಹ್ರಾ, ಈ ಸೋಲಿನ ವಿಶ್ಲೇಷಣೆ ಮಾಡುತ್ತಾ, "ರಾಬಿನ್‌ ಉತ್ತಪ್ಪ ಅವರು ವಿಕೆಟ್‌ ಕೀಪಿಂಗ್‌ನಲ್ಲಿ ಶಾನ್‌...
Source : Kannadaprabha |
Category : Others

ಭಾಗ್ ಮಿಲ್ಕಾ ಭಾಗ್ ಚಿತ್ರದಲ್ಲಿ ಪ್ರಕಾಶ್ ರೈಗೆ ಅವಕಾಶ

ಪ್ರಮುಖ ಅಥ್ಲೀಟ್ ಮಿಲ್ಕಾ ಸಿಂಗ್ ಜೀವನ ಚರಿತ್ರೆ ಬೆಳ್ಳಿತೆರೆ ಮೇಲೆ ಮೂಡಿಬರಲಿದೆ. ಏಷ್ಯಾ ಕ್ರೀಡೆಗಳಲ್ಲಿ ಮಿಂಚಿ ಕೂದಲೆಳೆ ಅಂತರದಲ್ಲಿ ಒಲಂಪಿಕ್ಸ್ ಪದಕ ಕಳೆದುಕೊಂಡಿದ ಮಿಲ್ಕಾ ಸಿಂಗ್ ಕತೆ ಸಿನಿಮಾ ಆಗಲಿದೆ. ಮಿಲ್ಕಾ ಸಿಂಗ್ ಅವರನ್ನು ಪ್ರೀತಿಯಿಂದ The Flying Sikh ಎಂದು ಕರೆಯಲಾಗುತ್ತದೆ.ಈ ಓಟದ ರಾಜನ ಕತೆಯನ್ನು ಬೆಳ್ಳಿತೆರೆಗೆ ತರುತ್ತಿದ್ದಾರೆ ನಿರ್ದೇಶಕ ರಾಕೇಶ್ ಮೆಹ್ರಾ. ಚಿತ್ರಕ್ಕೆ 'ಭಾಗ್ ಮಿಲ್ಕಾ ಭಾಗ್' ಎಂದು ಹೆಸರಿಡಲಾಗಿದೆ. ಈಗಾಗಲೆ ಮೆಹ್ರಾ ಅವರು ಮಿಲ್ಕಾ ಅವರನ್ನು ಭೇಟಿ ಮಾಡಿ ಹಲವು...
Source : Oneindia |
Category : Entertainment

ಪಶ್ಚಿಮ ಬಂಗಾಳ: ೨ ದಿನದಲ್ಲಿ ೧೪ ಶಿಶು ಸಾವು

ನವಜಾತ ಶಿಶುಗಳ ಸಾವಿನಲ್ಲಿ ಪಶ್ಚಿಮ ಬಂಗಾಳದ ಆಸ್ಪತ್ರೆಗಳು ದಾಖಲೆ ಮಾಡಲು ಹೊರಟಂತಿವೆ!ಮಾಲ್ಡಾ ಆಸ್ಪತ್ರೆಯ ಬಳಿಕ ಈಗ ಮುರ್ಷಿದಾಬಾದ್‌ನ ಬೆಹ್ರಾಂಪುರ ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ ೯ ಶಿಶುಗಳು ಮೃತಪಟ್ಟರೆ, ಕೋಲ್ಕತಾದ ಆಸ್ಪತ್ರೆಯಲ್ಲಿ ಭಾನುವಾರ ೫ ಶಿಶುಗಳು ಸಾವನ್ನಪ್ಪಿವೆ. ಬೆಹ್ರಾಂಪುರದಲ್ಲಿ ಮೃತಪಟ್ಟ ಎಲ್ಲ ಶಿಶುಗಳೂ ನ್ಯುಮೋನಿಯಾದಿಂದ ಬಳಲುತ್ತಿದ್ದವು ಎನ್ನಲಾಗಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಅವರು ಶಿಶುಗಳ ಮರಣ ಸಂಬಂಧ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದರೂ, ಶಿಶುಗಳ ಸಾವಿನ...
Source : Kannadaprabha |
Category : National

ನದಿಗೆ ಉರುಳಿದ ಬಸ್‌: ೧೫ಕ್ಕೂ ಹೆಚ್ಚು ಸಾವು

ಡೆಹ್ರಾಡೂನ್‌: ಬಸ್ಸೊಂದು ನದಿಗೆ ಉರುಳಿದ ಪರಿಣಾಮ ಕನಿಷ್ಠ ೧೫ ಮಂದಿ ಮೃತಪಟ್ಟು, ೮ ಮಂದಿ ನಾಪತ್ತೆಯಾಗಿರುವ ಘಟನೆ ಭಾನುವಾರ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದಿದೆ. ಬಸ್‌ ಕಟಿಯಾಲ್‌ನಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ೧೫ ಮಂದಿಯ ಮೃತದೇಹಗಳು ದೊರೆತಿದ್ದು, ಉಳಿದ ೮ ಮಂದಿಯ ಶೋಧ ಕಾರ್ಯ ನಡೆದಿದೆ. ೧೨ ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಚಿನ್‌ ಕುರ್ವೆ...
Source : Kannadaprabha |

ರಾಹುಲ್‌ಗೂ ಶೂ ಕಾಟ

ಡೆಹ್ರಾಡೂನ್‌: ಅಮೆರಿಕ ಅಧ್ಯಕ್ಷ ಜಾರ್ಜ್‌ ಬುಷ್‌, ಪಾಕ್‌ ಅಧ್ಯಕ್ಷ ಜರ್ದಾರಿ, ಬಿಜೆಪಿ ನಾಯಕ ಎಲ್‌.ಕೆ. ಆಡ್ವಾಣಿ, ಕೇಂದ್ರ ಗೃಹ ಸಚಿವ ಚಿದಂಬರಂ, ಅಣ್ಣಾ ತಂಡದ ಸದಸ್ಯ ಈಗ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಾಹುಲ್‌ ಗಾಂಧಿಇವರೆಲ್ಲರೂ ಶೂ ಎಸೆತದ ದಾಳಿಗೆ ಒಳಗಾದವರೇ. ೨ ದಿನಗಳ ಹಿಂದಷ್ಟೇ ಡೆಹ್ರಾಡೂನ್‌ನಲ್ಲೇ ಅಣ್ಣಾ ಟೀಂ ಸದಸ್ಯರಾದ ಅರವಿಂದ್‌ ಕೇಜ್ರಿವಾಲ್‌ ಮತ್ತು ಕಿರಣ್‌ ಬೇಡಿ ಮೇಲೆ ಶೂ ಎಸೆತವಾಗಿತ್ತು. ಇದೀಗ ಅದೇ ಸ್ಥಳದಲ್ಲೇ ರಾಹುಲ್‌ ಗಾಂಧಿ ಮೇಲೂ ಶೂ ಎಸೆಯಲಾಗಿದೆ.ಚುನಾವಣಾ ಪ್ರಚಾರ ...
Source : Kannadaprabha |

ಪ್ರಧಾನಿ ಸಿಂಗ್ ತೀರ್ಥಯಾತ್ರೆಗೆ ಹೋಗಲಿ: ನಿತಿನ್ ಗಡ್ಕರಿ

ಡೆಹ್ರಾಡೂನ್, ಅ. 10: ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅಸಹಾಯಕರಾದರೆ ಅವರು ತೀರ್ಥಯಾತ್ರೆಗೆ ಹೊರಡುವುದು ಒಳಿತು ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ.ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಪ್ರಧಾನಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಆದ್ದರಿಂದ, ಅವರು ತಮ್ಮ ಹುದ್ದೆಯನ್ನು ತೊರೆದು ತೀರ್ಥಯಾತ್ರೆಗೆ ಹೋಗಲು ಇದು ಸಕಾಲ ಎಂದು ಇಂದು ಇಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮ್ಮೇಳನದಲ್ಲಿ ಮಾತನಾಡಿದ ಗಡ್ಕರಿ ನುಡಿದರು.ಉತ್ತರಾಖಂಡದಲ್ಲಿ ಮುಂಬರುವ ವಿಧಾನಸಭಾ...
Source : Oneindia |
 
 
 
ಜನಪ್ರಿಯ ನಗರಗಳು
 
 
 
 
 
ಹೊಸ ತೆಹ್ರಿ | ಹೊಸ ತೆಹ್ರಿ
Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು