Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

ಇದನ್ನು ನನ್ನ ಡೀಫಾಲ್ಟ್ ನಗರವನ್ನಾಗಿ ಮಾಡು

ಮೊದಲ ಪುಟನಿಮ್ಮ ನಗರಮುಂಬಯಿ

ಮುಂಬೈ, ಮೇ 24: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ಆರೋಪಿಗಳು ಕೋರ್ಟ್ ಮೆಟ್ಟಿಲೇರುತ್ತಿದ್ದರೆ, ಬುಕ್ಕಿಗಳನ್ನು ಇನ್ನೊಂದೆಡೆ ಪೊಲೀಸರು ನಿರಂತರವಾಗಿ ಬಂಧಿಸುತ್ತಿದ್ದಾರೆ. ಈ ನಡುವೆ ಸಾವಿರಾರು ಕೋಟಿ ವ್ಯವಹಾರ ಹೊಂದಿರುವ ಕ್ರಿಕೆಟ್ ಬೆಟ್ಟಿಂಗ್ ದಂಧೆ ಭಾರಿ ನಷ್ಟ ಅನುಭವಿಸಿದೆ.ಐಪಿಎಲ್ 2013 ಆರಂಭಕ್ಕೂ ಮುನ್ನ ಬೆಟ್ಟಿಂಗ್ ದಂಧೆ ಸುಮಾರು 50,000 ಕೋಟಿ ವ್ಯವಹಾರದ ನಿರೀಕ್ಷೆ ಹೊಂದಿತ್ತು. ಆದರೆ, ಈಗ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಹೊರ ಬಿದ್ದ ಮೇಲೆ ಬುಕ್ಕಿಗಳಿಗೆ ಸುಮಾರು 35,000...
Source : Oneindia | 735012 ದಿನಗಳು ಕಳೆದಿವೆCategory : ನಿಮ್ಮ ನಗರ | City : ಮುಂಬೈ
ಮುಂಬೈ, ಮೇ 24 : ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ವೆಬ್‌ಕ್ಯಾಮ್ ಮೂಲಕ ಪತಿ ನೋಡಿದರೂ ಏನೂ ಮಾಡಲಾಗದೆ ಅಸಹಾಯಕನಾದ ಪ್ರಸಂಗ ಮುಂಬೈನಲ್ಲಿ ನಡೆದಿದೆ. ಪತಿಯೊಂದಿಗೆ ಚಾಟ್ ಮಾಡುತ್ತಿದ್ದ ಪತ್ನಿ ಆತನ ಕಣ್ಣೆದುರೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಇಂತಹ ಧಾರುಣ ಘಟನೆ ಮುಂಬೈನ ವಿಲೆ ಪಾರ್ಲೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ತಮ್ಮ ವಿವಾಹಕ್ಕೆ ಪತಿಯ ಮನೆಯವರು ಒಪ್ಪಿಗೆ ನೀಡಿಲ್ಲ ಎಂಬುದು ಆತ್ಮಹತ್ಯೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದ ಪತಿ ಕಚೇರಿಯಿಂದ...
Source : Oneindia | 735012 ದಿನಗಳು ಕಳೆದಿವೆCategory : ನಿಮ್ಮ ನಗರ | City : ಮುಂಬೈ
ಮುಂಬೈ, ಮೇ 20 : ಅತ್ಯಂತ ಬಿಗಿ ಭದ್ರತೆಯ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿನೀಮಯ ರೀತಿಯಲ್ಲಿ 4.5 ಕೋಟಿ ರೂ. ಬೆಲೆಬಾಳುವ ವ್ರಜದ ಪೊಟ್ಟಣವನ್ನು ಚಾಲಕಿ ಕಳ್ಳರು ಅಪಹರಿಸಿದ್ದು, ಆರೋಪಿಗಳ ಶೋಧಕ್ಕಾಗಿ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ.ಮುಂಬೈ ವಿಮಾನ ನಿಲ್ದಾಣದಿಂದ ಖಾಸಗಿ ಕಂಪನಿಯೊಂದು ಬೆಲ್ಜಿಯಂ ದೇಶಕ್ಕೆ 24 ಪೊಟ್ಟಣಗಳಲ್ಲಿ ವಜ್ರವನ್ನು ಸಾಗಿಸುತ್ತಿತ್ತು. ಇದರ ಸುಳಿವು ಅರಿತ ಕಳ್ಳರ ಗುಂಪು ರಣತಂತ್ರ ರೂಪಿಸಿ ವಿಮಾನ ನಿಲ್ದಾಣ ಪ್ರವೇಶಿಸಿದೆ. ಭದ್ರತಾ ಪಡೆಗಳ ಕಣ್ಣಿಗೂ ಮಣ್ಣೆರಚಿ...
Source : Oneindia | 735012 ದಿನಗಳು ಕಳೆದಿವೆCategory : ನಿಮ್ಮ ನಗರ | City : ಮುಂಬೈ
ಮೇ.16: ಮುಂಬೈ ಸರಣಿ ಬಾಂಬ್ ಸ್ಫೋಟ ಆರೋಪಿ ಬಾಲಿವುಡ್ ನಟ ಸಂಜಯ್ ದತ್ ಅವರು ಗುರುವಾರ ಮಧ್ಯಾಹ್ನ 2.55ರ ಸುಮಾರಿಗೆ ಟಾಡಾ ಕೋರ್ಟಿಗೆ ಶರಣಾಗಿದ್ದಾರೆ. ಪುಣೆಯ ಯರವಾಡಾ ಜೈಲಿನಲ್ಲಿ ಸಂಜಯ್ ದತ್ ಅವರು ಶಿಕ್ಷೆಯನ್ನು ಅನುಭವಿಸಲಿದ್ದಾರೆ.1993ರ ಮುಂಬೈ ಸರಣಿ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್ ಅವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿ, ಅವರ ಅರ್ಜಿಯಲ್ಲಿ ಯಾವುದೇ ತಿರುಳಿಲ್ಲ ಎಂದು ಶುಕ್ರವಾರ(ಮೇ.10) ಆದೇಶ ಹೊರಡಿಸಿತ್ತು. ಹೀಗಾಗಿ 42 ತಿಂಗಳುಗಳ...
Source : Oneindia | 735012 ದಿನಗಳು ಕಳೆದಿವೆCategory : ನಿಮ್ಮ ನಗರ | City : ಮುಂಬೈ
ಮೇ 16 : ಐಪಿಎಲ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪದ ಮೇಲೆ ಕ್ರಿಕೆಟಿಗ ಎಸ್.ಶ್ರೀಶಾಂತ್ ಸೇರಿದಂತೆ ಮೂವರು ಆಟಗಾರರನ್ನು ನವದೆಹಲಿ ಪೊಲೀಸರು ಗುರುವಾರ ಬೆಳಗ್ಗೆ ಮುಂಬೈನಲ್ಲಿ ಬಂಧಿಸಿದ್ದಾರೆ. ಸ್ಪಾಟ್ ಫಿಕ್ಸಿಂಗ್ ಶ್ರೀಶಾಂತ್ ಸೇರಿದಂತೆ ರಾಜಸ್ಥಾನ್ ರಾಯಲ್ಸ್ ತಂಡದ ಮೂವರು ಆಟಗಾರರನ್ನು ಬಂಧಿಸಲಾಗಿದೆ.ಐಪಿಎಲ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪದ ಮೇಲೆ ರಾಜಸ್ಥಾನ್ ರಾಯಲ್ಸ್ ತಂಡದ ಅಜಿತ್ ಚಂಡಿಲಾ, ಅಂಕಿತ್ ಚೌವ್ಹಾಣ್ ಮತ್ತು ಎಸ್.ಶ್ರೀಶಾಂತ್ ಅವರನ್ನು ಇಂದು ಬೆಳಗ್ಗೆ...
Source : Oneindia | 735012 ದಿನಗಳು ಕಳೆದಿವೆCategory : ನಿಮ್ಮ ನಗರ | City : ಮುಂಬೈ
ಐಪಿಎಲ್ ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಳ್ಳುವ ಭೀತಿಯಿಂದ ತನ್ನ ಸಂಬಂಧಿಕರ ಮಗನನ್ನು ಅಪಹರಿಸಿ ಒತ್ತೆಹಣಕ್ಕೆ ಆಗ್ರಹಿಸಿ, ಅಪಹೃತ ಬಾಲಕನನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಮುಂಬೈನ ವಜ್ರದ ವ್ಯಾಪಾರಿಯೊಬ್ಬರಮಗ ಆದಿತ್ಯ ರಂಕಾ(13) ಕೊಲೆಯಾಗಿರುವ ಬಾಲಕ. ಅಪಹರಣ ಕೊಲೆ ಸಂಚು ನಡೆಸಿದವರು ಎಂಬಿಎ ಪದವೀಧರರು ಹಾಗೂ ಓರ್ವ ಆರೋಪಿ ಬಾಲಕನ ಕಸಿನ್.ಈ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ 28ರ ಹರೆಯದ ವ್ಯಕ್ತಿ ಹಾಗು ಆತನ ಸ್ನೇಹಿತನನ್ನು ಬಂಧಿಸಲಾಗಿದೆ. ಅಪಹರಣ ಹಾಗೂ ಕೊಲೆಗೆಬೆಟ್ಟಿಂಗ್ ನಲ್ಲಿ...
Source : Oneindia | 735012 ದಿನಗಳು ಕಳೆದಿವೆCategory : ನಿಮ್ಮ ನಗರ | City : ಮುಂಬೈ
ಮುಂಬೈ, ಮೇ 15: ಯಾಕೇ ಹೀಗಾಯ್ತೋ ಭಾರತದ ಕಂಡ ಅದ್ಭುತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು 7 ವರ್ಷಗಳ ತಮ್ಮ ದಾಂಪತ್ಯಕ್ಕೆ ಮಂಗಳ ಹಾಡಲು ನಿರ್ಧರಿಸಿದ್ದಾರೆ. ಅಂದಹಾಗೆ ರಿಯಾ ಪಿಳ್ಳೈ ಜತೆ ಲಿಯಾಂಡರ್ ಅವರು 7 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ 7 ವರ್ಷದ ಅಯಾನ್ ಎಂಬ ಮುದ್ದಾದ ಹೆಣ್ಣು ಮಗುವಿದೆ.'ನನ್ನ ಪತ್ನಿ ರಿಯಾ ಪಿಳ್ಳೈ ಕೊಳ್ಳುಬಾಕ ಮನಸ್ಥಿತಿಯವಳು. ಕಂಡಿದ್ದನ್ನೆಲ್ಲಾ ಖರೀದಿಸಬೇಕು ಎನ್ನುತ್ತಾಳೆ. ಅದನ್ನು ಇನ್ನು ನನ್ನ ಕೈಯಲ್ಲಿ ಸಹಿಸಿಕೊಳ್ಳಳು ಆಗದು. ಹಾಗಾಗಿ ಅವಳೊಂದಿಗೆ ವ...
Source : Oneindia | 735012 ದಿನಗಳು ಕಳೆದಿವೆCategory : ನಿಮ್ಮ ನಗರ | City : ಮುಂಬೈ
ಮುಂಬೈ, ಮೇ 14: ಭಕ್ತರ ಮನದಲ್ಲಿ ಭದ್ರವಾಗಿ ಪ್ರತಿಷ್ಠಾಪನೆಗೊಂಡಿರುವ ಶಿರಡಿ ಸಾಯಿಬಾಬಾ ಮತ್ತು ತಿರುಪತಿ ತಿಮ್ಮಪ್ಪ ಪೈಕಿ ಯಾರು ಹೆಚ್ಚು ಆದಾಯ ತರುವವರು? ಎಂಬ ಪ್ರಶ್ನೆಗೆ ಮಹಾರಾಷ್ಟ್ರ ಕಾನೂನು ಮತ್ತು ನ್ಯಾಯಾಂಗ ಇಲಾಖೆಯ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ ಉತ್ತರ ಹೀಗಿದೆ.ದೇಶದ ಅತಿ ಶ್ರೀಮಂತ ದೇಗುಲವಾಗಿರುವ ತಿರುಪತಿಯಲ್ಲಿ 2011ನೇ ವರ್ಷವೊಂದರಲ್ಲೇ 1,100 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಇದರಲ್ಲದೆ ಬ್ಯಾಂಕಿನಲ್ಲಿರುವ ಠೇವಣಿಯಿಂದಲೂ ದೊಡ್ಡ ಮೊತ್ತದ ಬಡ್ಡಿ ಬಂದಿದೆ.ಹಾಗಾಗಿ ತಿರುಪತಿ...
Source : Oneindia | 735012 ದಿನಗಳು ಕಳೆದಿವೆCategory : ನಿಮ್ಮ ನಗರ | City : ಮುಂಬೈ
ಮುಂಬೈ, ಮೇ 13 : ಅಮೆರಿಕದಲ್ಲಿ ಬೆಳಕಿಗೆ ಬಂದಿದ್ದ 242 ಕೋಟಿಯ ಕಳ್ಳತನಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿವೆ. ಎಟಿಎಂ ಕಾರ್ಡ್‌ಗಳ ಮಾಹಿತಿ ಕದ್ದಿದ್ದು ಬೆಂಗಳೂರು ಹಾಗೂ ಪುಣೆಯಲ್ಲಿನ ಕಂಪನಿಗಳಿಂದ ಎಂಬ ಭಯಾನಕ ಮಾಹಿತಿ ತನಿಖೆಯಿಂದ ತಿಳಿದುಬಂದಿದೆ.ಬೆಂಗಳೂರು ಮೂಲದ ಎನ್‌ಸ್ಟೇಜ್ ಮತ್ತು ಪುಣೆ ಮೂಲದ ಎಲೆಕ್ಟ್ರಾ ಕಾರ್ಡ್ ಸಿಸ್ಟಮ್ಸ್ ಕಂಪನಿಗಳ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಗ್ರಾಹಕರ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಕಳ್ಳರು ಪಡೆದಿದ್ದರು. ಇದದ ಆಧಾರರ ಮೇಲೆ ಭಾರತದ ಬ್ಯಾಂಕ್...
Source : Oneindia | 735012 ದಿನಗಳು ಕಳೆದಿವೆCategory : ನಿಮ್ಮ ನಗರ | City : ಮುಂಬೈ
ಅಕ್ಷಯ ತದಿಗೆ ಅಂಗವಾಗಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಸೋಮವಾರ ಚಿನ್ನದ ನಾಣ್ಯಗಳನ್ನು ಬಿಡುಗಡೆಗೊಳಿಸಿದರು. ಸಚಿನ್ ಅವರ ಚಿತ್ರದ ಅಚ್ಚು ಹೊಂದಿರುವ ಈ ನಾಣ್ಯಗಳು ಸೀಮಿತ ಸಂಖ್ಯೆಯಲ್ಲಿ ಮಾತ್ರ ಲಭ್ಯವಿದೆಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್-ಎನ್) ಪಕ್ಷವು ಭರ್ಜರಿ ಜಯ ದಾಖಲಿಸಿದೆ. ಪಿಎಂಎಲ್ ನಾಯಕ ನವಾಜ್ ಶರೀಫ್ ಅವರು ಮೂರನೇ ಬಾರಿಗೆ ಪಾಕಿಸ್ತಾನದ ಪ್ರಧಾನಿ ಹುದ್ದೆಗೇರಲು ಸಿದ್ಧತೆ ನಡೆಸುತ್ತಿದ್ದಾರೆ.ಪಾಕ್ ಸೇನೆಯಿಂದ ಬಂಧಿತರಾಗಿ,...
Source : Oneindia | 735012 ದಿನಗಳು ಕಳೆದಿವೆCategory : ನಿಮ್ಮ ನಗರ | City : ಮುಂಬೈ
Keep updated by subscribing our RSS feeds.
 
 
English