Recent news from 24dunia
   

 

ಮೇಡಕ್ 

ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಇದರಂತೆ ವಿಂಗಡಿಸು : ಪ್ರಸ್ತುತತೆ |   ದಿನಾಂಕ
 

ಗೆಳತಿಯಿಂದ ಬೆಂ. ವಿಪ್ರೋ ಟೆಕ್ಕಿ ಸಜೀವ ದಹನ

ಕಳೆದ 40 ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ವಿಪ್ರೋ ಕಂಪನಿಯ 25 ವರ್ಷದ ಇಂಜಿನಿಯರ್ ಸತೀಶನನ್ನು ಆತನ ಪ್ರಿಯತಮೆಯ ಸಂಬಂಧಿಕರು ಸಜೀವವಾಗಿ ಸುಟ್ಟು, ಸಾಯಿಸಿದ್ದಾರೆ.ಮೂಲತಃ ಕರೀಂನಗರದ ನಿವಾಸಿ ಸತೀಶನನ್ನು ಹೈದರಾಬಾದಿನ ಸರೂರ್ ನಗರದಲ್ಲಿ ಅಪಹರಿಸಿದ್ದ ಗರ್ಲ್ ಫ್ರೆಂಡ್ ಮೇಡಕ್ ಜಿಲ್ಲೆಯ ತೂಪ್ರಾಣ್ ಎಂಬಲ್ಲಿ ಆತನನ್ನು ಸುಟ್ಟುಹಾಕಿದ್ದಾಳೆ. ಪ್ರಕರಣದ ಸಂಬಂಧ ಕೆಲವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನಮ್ಮ ಮಗ ಸತೀಶ್ ತನ್ನ ಗರ್ಲ್ ಫ್ರೆಂಡ್ ಜತೆಗಿರುವ ಫೋಟೋಗಳು ನಮಗೆ ಸಿಕ್ಕಿವೆ....
Source : Oneindia |
Category : Headlines | City : ಹೈದರಾಬಾದ್

ರಾಜ್‌ ಕಪ್‌: ಡ್ಯಾನ್ಸರ್ಸ್‌ ಇಲೆವೆನ್‌ ಫೈನಲ್‌ಗೆ

ಡಕ್‌ವರ್ತ್‌ ಲೂಯಿಸ್‌ ಅಳವಡಿಕೆ, ಲೆನ್ಸ್‌ ಕಿಂಗ್ಸ್‌ಗೆ ನಿರಾಸೆ ರು.್‌ಣ ಶಿವಣ್ಣ, ದುನಿಯಾ ವಿಜಯ ತಂಡಗಳ ಸೆಮಿಫೈನಲ್‌ ಇಂದುಹುಬ್ಬಳ್ಳಿ: ಮಂದ ಬೆಳಕಿನಿಂದ ವಿವಾದಕ್ಕೆ ಕಾರಣವಾದ "ವಿಆರ್‌ಎಲ್‌ ರಾಜ್‌ ಟ್ರೋಫಿ' ಕ್ರಿಕೆಟ್‌ ಪಂದ್ಯಾವಳಿಯ ಪ್ರಥಮ ಸೆಮಿಫೈನಲ್‌ ಪಂದ್ಯದಲ್ಲಿ ಡಕ್‌ವರ್ತ್‌ ಲೂಯಿಸ್‌ ನಿಯಮದಡಿ "ಡ್ಯಾನ್ಸರ್ಸ್‌ ಇಲೆವೆನ್‌' ತಂಡ ವಿಜಯಿ ಎಂದು ಘೋಷಿಸಲಾಯಿತು. ಈ ತಂಡ ಫೈನಲ್‌ ಪ್ರವೇಶಿಸಿದೆ.ಗೆಲ್ಲಲು ನಿಗದಿತ ೧೦ ಓವರ್‌ಗಳಲ್ಲಿ ಅಗತ್ಯವಿದ್ದ ೧೦೦ ರನ್‌ ಗಳಿಸಬೇಕಿದ್ದ "ಲೆನ್ಸ್‌ ಕಿಂಗ್ಸ್‌'...
Source : Kannadaprabha |
Category : Others

ಡಕ್‌ವರ್ಸ್ಟ್‌ ಲೂಯಿಸ್‌ ಪದ್ಧತಿಗೆ ಎಳ್ಳುನೀರು?

೧೫ ವರ್ಷದಿಂದ ಅನೇಕ ಒಂಡೇಗಳನ್ನು ಆಪೋಶನ ತೆಗೆದುಕೊಂಡಿದ್ದ ಪದ್ದತಿಗೆ ತಿಲಾಂಜಲಿ ನೀಡಲು ಐಸಿಸಿ ಚಿಂತನೆಲಂಡನ್‌: ಕಳೆದ ೧೫ ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚಾಲ್ತಿಯಲ್ಲಿದ್ದ"ಡಕ್‌ವರ್ತ್‌-ಲೂಯಿಸ್‌' ನಿಯಮಗಳಿಗೆ ತಿಲಾಂಜಲಿ ನೀಡಲು ಐಸಿಸಿ ಚಿಂತನೆ ನಡೆಸಿದೆ. ಏಕದಿನ ಪಂದ್ಯಗಳಿಗೆ ಮಳೆರಾಯ ತೊಂದರೆ ನೀಡಿದ ಸಂದರ್ಭದಲ್ಲಿ, ಇದೇ"ಡಕ್‌ವರ್ತ್‌-ಲೂಯಿಸ್‌' ನಿಯಮಗಳನ್ನು ಅನುಸರಿಸಿ, ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಚೇಸಿಂಗ್‌ಗೆ ಇಳಿದಿದ್ದ ತಂಡಕ್ಕೆ ಹೊಸ ಗುರಿಯನ್ನು ನೀಡಲಾಗುತ್...
Source : Kannadaprabha |
Category : Others

ಉತ್ತರ ಭಾರತ: ವರುಣನ ಆರ್ಭಟಕ್ಕೆ ೨೨ ಬಲಿ

ಕೋಲ್ಕತಾ/ಚಂಡೀಗಡ: ಉತ್ತರ ಭಾರತದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆ ಸಂಬಂಧಿ ದುರ್ಘಟನೆಗಳಿಗೆ ಉತ್ತರ ಭಾರತದಲ್ಲಿ ಶನಿವಾರ ಒಟ್ಟು ೨೨ ಮಂದಿ ಬಲಿಯಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ೧೪, ಉತ್ತರ ಪ್ರದೇಶದಲ್ಲಿ ೩ ಹಾಗೂ ಪಂಜಾಬ್‌ನಲ್ಲಿ ೫ ಮಂದಿ ಮೃತಪಟ್ಟಿದ್ದಾರೆ. ಧಾರಾಕಾರ ಮಳೆಯಿಂದಾಗಿ ಗಂಗಾ, ಗಾಗ್ರಾ, ಶಾರದಾ, ರೋಹಿಣಿ, ಗಂಡಕ್‌ ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದೇ ವೇಳೆ, ಜೆಮ್ಷೆಡ್‌ಪುರದಲ್ಲಿ ಸ್ವರ್ಣರೇಖಾ ಹಾಗೂ...
Source : Kannadaprabha |
Category : National | City : ಕೋಲ್ಕತಾ

ಕ್ರೋನಿಯೇ ಪುಣ್ಯಸ್ಮರಣೆ: ಬಂಧು ಮಿತ್ರರ ಅಶ್ರುತರ್ಪಣ

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್‌ ಹ್ಯಾನ್ಸಿ ಕ್ರೋನಿಯೇ ಅವರ ೧೦ನೇ ಪುಣ್ಯತಿಥಿಯನ್ನು ಸೋಮವಾರ ಅವರ ಕುಟುಂಬದ ಸದಸ್ಯರು ನೆರವೇರಿಸಿದರು.ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಮಾಜಿ ಆಟಗಾರರು ಹಾಗೂ ಕ್ರೋನಿಯೆ ಅಭಿಮಾನಿಗಳು ಈ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಹಾಜರಾಗಿ ಅಗಲಿದ ತಾರೆಗೆ ಅಶ್ರುತರ್ಪಣ ಸಲ್ಲಿಸಿದರು. ೨೦೦೨ರ ಜೂನ್‌ ೧ರಂದು ಅವರು ದಕ್ಷಿಣ ಆಫ್ರಿಕಾದ ಕ್ರಾಡಕ್‌ ಪೀಕ್‌ ಬಳಿ ನಡೆದ ವಿಮಾನ ಅಪತದಲ್ಲಿ ಮೃತಪಟ್ಟಿದ್ದರು.ಕ್ರಿಕೆಟ್‌ ಜಗತ್ತು ಕಂಡ ಪ್ರ...
Source : Kannadaprabha |
Category : Others

ಪಂದ್ಯ ಸಮಬಲದಿಂದ ಕೂಡಿತ್ತು: ಬೋಥಾ

ಜೋಹಾನ್ಸ್‌ಬರ್ಗ್‌: ವರುಣನ ಅಡ್ಡಿಯಿಂದ ಡಕ್‌ವರ್ಥ್‌ ಲೂಯಿಸ್‌ ನಿಯಮದ ಪ್ರಕಾರ ಭಾರತದ ವಿರುದ್ಧ ೧೧ ರನ್‌ ಅಂತರದಿಂದ ನಾವು ವಿಜಯ ಸಾಧಿಸಿದ ಪಂದ್ಯ ಹೆಚ್ಚು ಕಡಿಮೆ ಸಮಬಲದಿಂದ ಕೂಡಿತ್ತು ಎಂದು ದಕ್ಷಿಣ ಆಫ್ರಿಕ ತಂಡದ ನಾಯಕ ಜಾನ್‌ ಬೋಥಾ ಅಭಿಪ್ರಾಯಪಟ್ಟಿದ್ದಾರೆ.ಭಾರತೀಯರು ದಕ್ಷಿಣ ಆಫ್ರಿಕದಲ್ಲಿ ನೆಲೆಸಿ ೧೫೦ ವರ್ಷವಾದ ಹಿನ್ನೆಲೆಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕ ನಡುವೆ ನಡೆದ ಏಕೈಕ ಟ್ವೆಂಟಿ೨೦ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಅತಿಥೇಯ ತಂಡ ೨೧೯ ರನ್‌ ಗಳಿಸಿತ್ತು. ನಂತರ ಈ ಮೊತ್ತ...
Source : Kannadaprabha |
Category : Others

ಆಂಗ್ಲರ ಮುಡಿಗೆ ಸರಣಿ

ಮ್ಯಾಂಚೆಸ್ಟರ್‌: ಮಂಗಳವಾರ ನಡೆದ ನ್ಯಾಟ್‌ವೆಸ್ಟ್‌ ಸರಣಿಯ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌, ಆಸ್ಟ್ರೇಲಿಯಾ ವಿರುದ್ಧ ೭ ವಿಕೆಟ್‌ಗಳ ಜಯ ಸಂಪಾದಿಸಿದೆ. ಈ ಜಯದ ಮೂಲಕ ೫ ಪಂದ್ಯಗಳ ನ್ಯಾಟ್‌ವೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ ತಂಡ, ೪-೦ ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿದೆ.ತಲಾ ೩೨ ಓವರ್‌ಗಳಿಗೆ ಇಳಿಸಲಾಗಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ೭ ವಿಕೆಟ್‌ ನಷ್ಟಕ್ಕೆ ೧೪೫ ರನ್‌ ಗಳಿಸಿದರೆ, ಇಂಗ್ಲೆಂಡ್‌ ೨೯ ಓವರ್‌ಗಳಲ್ಲಿ ೧೩೮ ರನ್‌ (ಡಕ್‌ವರ್ತ್‌ ಲೂಯಿಸ್‌ ನಿಯಮಾನುಸಾರ) ಪೇರಿಸುವ...
Source : Kannadaprabha |
Category : Others | City : ಮಂಡಿ

ತಂಡದಿಂದ ಹೊರಗಟ್ಟಿರುವುದು ತುಂಬಾನೇ ನೋವಾಗಿದೆ: ನೆಹ್ರಾ

ಫಿಟ್‌ನೆಸ್ ಸರ್ಟಿಫಿಕೇಟ್ ಹಾಜರುಪಡಿಸಿದರ ಹೊರತಾಗಿಯೂ ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿನ ಮೊದಲೆರಡು ಪಂದ್ಯಗಳಿಂದ ಆಯ್ಕೆ ಸಮಿತಿ ತಮ್ಮನ್ನು ಕಡೆಗಣಿಸಿರುವುದು ತುಂಬಾನೇ ನೋವುಂಟುಮಾಡಿದೆ ಎಂದು ದೆಹಲಿಯ ಎಡಗೈ ವೇಗಿ ಆಶಿಶ್ ನೆಹ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೈಗೆ ಗಾಯವಾಗಿದ್ದರಿಂದ ವಿಶ್ವಕಪ್ ಫೈನಲ್ ಪಂದ್ಯವನ್ನು ನಾನು ಮಿಸ್ ಮಾಡಿಕೊಂಡಿದ್ದೆ. ಹೀಗಿದ್ದರೂ ತರಬೇತಿ ಮುಂದುವರಿಸಿದ್ದ ನಾನು ಫಿಟ್‌ನೆಸ್ ಸಾಬೀತುಪಡಿಸಿದ್ದೇನೆ ಎಂದು ನೆಹ್ರಾ ತಿಳಿಸಿದ್ದಾರೆ. 2009ರಲ್ಲಿ...
Source : Webdunia |
Category : Entertainment | City : ಬೆಂಗಳೂರು

ಎರಡೂ ಇನ್ನಿಂಗ್ಸ್‌ನಲ್ಲೂ ಫಸ್ಟ್ ಬಾಲ್ ಡಕ್; ಸೆಹ್ವಾಗ್ 'ಕಿಂಗ್ ಪೇರ್'

ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳ ಮೊದಲ ಎಸೆತದಲ್ಲೇ ಶೂನ್ಯಕ್ಕೆ ನಿರ್ಗಮಿಸಿರುವ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ 'ಗೋಲ್ಡನ್ ಪೇರ್' ಅಥವಾ 'ಕಿಂಗ್ ಪೇರ್' ಸಾಲಿಗೆ ಸೇರಿದ್ದಾರೆ. ಒಂದೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳ ಮೊದಲ ಎಸೆತದಲ್ಲೇ ಶೂನ್ಯಕ್ಕೆ ನಿರ್ಗಮಿಸಿದಾಗ ಅಂತಹ ಬ್ಯಾಟ್ಸ್‌ಮನ್‌ಗಳನ್ನು 'ಕಿಂಗ್ ಪೇರ್' ಅಥವಾ 'ಗೋಲ್ಡನ್ ಪೇರ್' ಎಂದು ಹೆಸರಿಸಲಾಗುತ್ತಿದೆ. ಇದೀಗ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ...
Source : Webdunia |
Category : Entertainment

ಸೆಹ್ವಾಗ್ ಫಸ್ಟ್ ಬಾಲ್ ಡಕ್; ಸೋಲಿನ ತೂಗುಗತ್ತಿ

ಎಡಗೈ ಆರಂಭಿಕ ಆಲಿಸ್ಟಾರ್ ಕುಕ್ ಬಾರಿಸಿದ ಅಮೋಘ ದ್ವಿಶತಕದ (294) ನೆರವಿನಿಂದ ಆತಿಥೇಯ ಇಂಗ್ಲೆಂಡ್ ತಂಡವು ಇಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ 188.1 ಓವರುಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 710 ರನ್ನುಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ 486 ಬೃಹತ್ ಮುನ್ನಡೆಯನ್ನು ದಾಖಲಿಸಿದೆ. ಆನಂತರ ಜವಾಬು ನೀಡಲಾರಂಭಿಸಿದ ಟೀಮ್ ಇಂಡಿಯಾ ಮತ್ತೊಮ್ಮೆ ಸ್ಫೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್ ಅವರನ್ನು ಮೊದಲ ...
Source : Webdunia |
Category : Others
 
 
 
ಜನಪ್ರಿಯ ನಗರಗಳು
 
 
 
 
 
ಮೇಡಕ್ | ಮೇಡಕ್
Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು