ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕಳ ನೀಡಿದ ಆರೋಪದ ಮೇಲೆ ಆರ್ಸಿಬಿ ಆಟಗಾರನೊಬ್ಬನನ್ನು ಬಂಧಿಸಿದರೆ, ಕಿರುಕುಳಕ್ಕೊಳದ ಮಹಿಳೆ ಮೇಲೆ ಆರ್ಸಿಬಿ ಮಾಲೀಕರ ಪುತ್ರ ಸಿದ್ಧಾರ್ಥ್ ಮಲ್ಯ ಟ್ವಿಟ್ಟರ್ನಲ್ಲಿ ದಾಳಿ ನಡೆಸಿದ್ದಾರೆ."ಗುರುವಾರ ರಾತ್ರಿ ಆಕೆ ಎಲ್ಲೆಯನ್ನು ಮೀರಿದ್ದಳು. ನನ್ನ ಬ್ಲಾಕ್ಬೇರ್ರಿ ಮ್ಯಾಸ್ಸೆಂಜರ್ ಪಿನ್ನ್ನು ಆಕೆ ಕೇಳಿದಳು' ಎಂದು ಸಿದ್ದಾರ್ಥ್ ಮಲ್ಯ ಟೀಕಿಸಿದ್ದಾರೆ.ನಂತರ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಿದ್ದಾರ್ಥ್, ನಾನು ಆಕೆಯ ನಡವಳಿಕೆಯನ್ನು ಪ್ರಶ್ನಿಸುತ್ತಿಲ್ಲ....
|
ಪೇಶಾವರದ ಪೊಲೀಸ್ ತಪಾಸಣಾ ಕೇಂದ್ರದ ಬಳಿ ಮಹಿಳಾ ಆತ್ಮಹತ್ಯಾ ಬಾಂಬರ್ ಗುರುವಾರ ತನ್ನನ್ನು ತಾನೇ ಸ್ಫೋಟಿಸಿಕೊಂಡ ಪರಿಣಾಮ ಬಾಂಬರ್ ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ಟ್ರಕ್ ಬಳಿ ಬಾಂಬ್ ಸ್ಫೋಟ ಸಂಭವಿಸಿದ ಕೆಲ ಕ್ಷಣಗಳಲ್ಲೇ ಆತ್ಮಹತ್ಯಾ ಬಾಂಬ್ ದಾಳಿ ನಡೆಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದ ವಾಯುವ್ಯ ಭಾಗದಲ್ಲಿ ಬಾಂಬ್ ದಾಳಿಗಳು ನಡೆಯುತ್ತಿದ್ದರೂ ಮಹಿಳಾ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿರುವುದು ಇದೇ ಮೊದಲ ಬಾರಿಯಾಗಿದೆ. 20 ಮಂದಿ...
|
ಗದಗ: ರಾಜ್ಯ ಕಬ್ಬು ಬೆಳೆಗಾರರ ರಕ್ಷಣೆಗಾಗಿ ಎಸ್ಎಪಿ (ರಾಜ್ಯ ಸಲಹಾ ಬೆಲೆ ಕಾಯ್ದೆ) ಜಾರಿಗೆ ಆಗ್ರಹಿಸಿ ಮಾ. ೨೧ರಂದು ಬೆಂಗಳೂರಿನ ವಿಧಾನಸೌಧದ ಎದುರು ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, "ಪ್ರತಿ ವರ್ಷ ಕಬ್ಬು ಬೆಳೆಗಾರರು ಸುಮಾರು ರು.೬ ಸಾವಿರ ಕೋಟಿ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಭರಿಸುತ್ತಿದ್ದಾರೆ. ಆದರೆ, ಬೆಳೆಗಾರನ...
|
ಸಾಗರ, ಮಾರ್ಚ್ 18: 'ಅಲ್ಲಿದೆ ನಮ್ಮನೆ, ಇಲ್ಲಿರುವೆ ಸುಮ್ಮನೆ' ಎಂದು ಒಂದೇ ಸಮನೆ ರಾಜಕೀಯ ದಾಳ ಉರುಳಿಸುತ್ತಾ ಆಟವಾಡುತ್ತಿದ್ದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣಗೆ ಈಶ್ವರಪ್ಪ ಗೇಟ್ ಪಾಸ್ ನೀಡಿದ್ದಾರೆ.'ಇನ್ನು ಆಯಪ್ಪ ವಾಪಸ್ ಬಂದರೆ ಬಿಜೆಪಿ ಸೇರಿಸಿಕೊಳ್ಳಲ್ಲ' ಎಂದು ಬೇಳೂರು ಬಗ್ಗೆ ಈಶ್ವರಪ್ಪ ಹೇಳಿದ್ದಾರೆ.'ಹಿಂದುಳಿದ ವರ್ಗಕ್ಕೆ ಸೇರಿದ ತಮಗೆ ಬಿಜೆಪಿ, ಆರ್ ಎಸ್ಎಸ್ ನ್ಯಾಯ ಕೊಡುತ್ತದೆ ಎಂದು ತಾಳ್ಮೆ ವಹಿಸಿದ್ದೆ. ಆದರೆ ಈಶ್ವರಪ್ಪ ತಾವೊಬ್ಬರೇ ಪಕ್ಷದ ಹಿಂದುಳಿದ ನಾಯಕನೆಂಬಂತೆ ನಡೆದುಕೊ...
|
ಬೇಕಾಗುವ ಸಾಮಾಗ್ರಿ : ಹೆಸರು ಬೆಳೆ ಅಕ್ಕಿ ಬೆಳೆ ಬೆಲ್ಲ ತುಪ್ಪ ಗೋಡಂಬಿ ಒಣ ದ್ರಾಕ್ಷೆ ತಯಾರಿಸುವ ವಿಧಾನ : ಹೆಸರು ಬೆಳೆ ಹುರಿಯಿರಿ. ಕುಕ್ಕರ್ ಬಿಸಿ ಮಾಡಿ ಅಕ್ಕಿ ಮತ್ತು ಬೆಳೆಯನ್ನು ನೀರಿನೊಂದಿಗೆ ಸೇರಿಸಿ. 2 ಸಿಟಿ ಊದಿದ ಬಳಿಕ ತಣ್ಣಗಾಗಲು ಬಿಡಿ. ಇದಕ್ಕೆ ಬೆಲ್ಲ, ತುಪ್ಪ ಸೇರಿಸಿ ಮತ್ತೇ ಬಿಸಿ ಮಾಡಿ. ಗೋಡಂಬಿ, ಒಣ ದ್ರಾಕ್ಷೆ ಸೇರಿಸಿ. ಸ್ಟೋವ್ ಆಫ್ ಮಾಡಿ. ಅನಾರಸ್ ಸಿದ್ದ....
|
"ಯಾರ ಸಂಸಾರದಲ್ಲಿ ಪ್ರಾಬ್ಲಂ ಇರಲ್ಲ ಹೇಳಿ? ಸುಮ್ಮನೆ ದರ್ಶನ್ ಅವರ ಮೇಲೆ ಗೂಬೆ ಕೂರಿಸುವುದನ್ನು ಬಿಡಿ. ಸೆಲೆಬ್ರಿಟಿಗಳ ಜೀವನದಲ್ಲಿ ಏನಾದರೂ ಸಂಭವಿಸಿದರೆ ರೋಚಕವಾಗಿ ತೋರಿಸುವುದನ್ನು ಬಿಡಿ. ದರ್ಶನ್ ಪತ್ನಿ ಹೇಳಿಕೆ ಕೇಳಿದ ನಂತರ ಸುದ್ದಿ ಪ್ರಸಾರ ಮಾಡಿ. ಸಂಸಾರ ಸರಿಯಾಗಿರುವುದು ಮುಖ್ಯ."ಹೀಗೆಂದು ಅಂದು ಹೇಳಿದ್ದವರು 'ದುನಿಯಾ' ಖ್ಯಾತಿಯ ವಿಜಿ ಅಲಿಯಾಸ್ 'ಬ್ಲಾಕ್ ಕೋಬ್ರಾ' ವಿಜಯ್. ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದಾಗ, ಸುದ್ದಿಯನ್ನು ಪ್ರಸಾರ...
|
ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ವನ್ಯಜೀವಿ ಅರಣ್ಯಧಾಮ(ಬಿಆರ್ಟಿ) ದ ಕೊಳ್ಳೇಗಾಲ ವಲಯದ ಗುಂಡಾಲ್ ಇಲಾಖೆಯ ಲೊಕ್ಕನಹಳ್ಳಿ ಪಶ್ಚಿಮ ಗಸ್ತಿನ ಸೇಬಿನ ಕೊಬೆ ಅರಣ್ಯ ಪ್ರದೇಶದಲ್ಲಿ ಕಡವೆಗೆ ಉರುಳು ಹಾಕಿ ಕೊಂದಿದ್ದ ನಾಲ್ವರನ್ನು ಶುಕ್ರವಾರ ಬಂಧಿಸಲಾಗಿದ್ದು, ಮತ್ತೂ ನಾಲ್ವರು ಪರಾರಿಯಾಗಿದ್ದಾರೆ.ಸೇಬಿನಕೊಬೆ ಅರಣ್ಯ ಪ್ರದೇಶದ ಆನೆ ಕಂದಕ ಬಳಿ ಇರುವ ಉಪ್ಪುಬೋರೆ ಬಳಿ ಗುರುವಾರ ಉರುಳಾಕಿ ಶುಕ್ರವಾರ ಮಧ್ಯಾಹ್ನ ಕಡವೆಯನ್ನು ಬಲೆಗೆ ಬೀಳಿಸಿದ್ದರು. ಮಾಹಿತಿ ತಿಳಿದ ಕೊಳ್ಳೇಗಾಲ ವನ್ಯಜೀವಿ ಅರಣ್ಯದ ವಲಯ ಅರಣ್ಯ...
|
ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ ಕನ್ನಡ ವಿರೋಧಿ ಹೇಳಿಕೆ ನೀತಿ ಖಂಡಿಸಿ, ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಶನಿವಾರ ನಗರದ ನೃಪತುಂಗ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಬಾಳಾಠಾಕ್ರೆ ಭಾವಚಿತ್ರಕ್ಕೆ ಬಂದೂಕು ತೋರಿ, ಭಾವಚಿತ್ರ ದಹಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.ಬಾಳ ಠಾಕ್ರೆಗೆ ಧಿಕ್ಕಾರ, ಮರಾಠಿಗರೇ ಕರ್ನಾಟಕ ಬಿಟ್ಟು ತೊಲಗಿ, ಎಂಇಎಸ್ಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸ ಗೌಡ ಮಾತನಾಡಿ, ಬಾಳ ಠಾಕ್ರೆ ಕನ್ನಡಿಗರನ್ನು...
|
ಸಂತೇಮರಹಳ್ಳಿ: ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಬೆಳೆದಿದ್ದ ಫಸಲುಗಳು ಅಪಾರ ಪ್ರಮಾಣದಲ್ಲಿ ಒಣಗಿ ಹೋಗಿದ್ದು ಲಕ್ಷಾಂತರ ರು.ಗಳ ನಷ್ಟ ಸಂಭವಿಸಿದೆ.ಸಮೀಪದ ಕುದೇರು, ಉಮ್ಮತ್ತೂರು, ದೇಶವಳ್ಳಿ, ಹಾಗೂ ಯಳಂದೂರು ತಾಲೂಕಿನ ದುಗ್ಗಹಟ್ಟಿ, ಹೊನ್ನೂರು, ಕಂದಹಳ್ಳಿ, ಮೆಳ್ಳಹಳ್ಳಿ, ಸೇರಿದಂತೆ ಹಲ ಗ್ರಾಮಗಳಲ್ಲಿ ರೈತರು ಬೆಳೆದಿದ್ದ ಉದ್ದು, ಹೆಸರು, ಜೋಳ, ಸೂರ್ಯಕಾಂತಿ, ಬೆಳೆಗಳು ಬಿಸಿಲಿನ ತಾಪ ತಾಳಲಾರದೇ ಸುಟ್ಟು ಹೋಗಿವೆ. ಮುಂಗಾರು ರಾಜ್ಯಕ್ಕೆ ಪ್ರವೇಶ ಮಾಡಿ ತಿಂಗಳಾಗುತ್ತ ಬಂದಿದೆ. ಕರಾವಳಿ...
|
ಕರ್ನಾಟಕದಲ್ಲಿರುವ ರೇಷ್ಮೆ ಬೆಳೆಗಾರರ ಸಂಕಷ್ಟದ ಬಗ್ಗೆ ರಾಜ್ಯಸಭೆಯಲ್ಲಿ ರಾಜೀವ್ ಚಂದ್ರಶೇಖರ್ ದನಿ ಎತ್ತಿದ್ದಾರೆ.ಕೇಂದ್ರ ಸರ್ಕಾರದ ಆಮದು ಸುಂಕ ಇಳಿಕೆ ನಿರ್ಧಾರದಿಂದಾಗಿ ಕರ್ನಾಟಕದಲ್ಲಿನ ಸುಮಾರು ೮.೧೫ ಲಕ್ಷ ರೇಷ್ಮೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ವೇಳೆ ಕರ್ನಾಟಕದಲ್ಲಿನ ರೇಷ್ಮೆ ಉತ್ಪಾದನೆ ಕುಂಠಿತವಾದಲ್ಲಿ ಇಡೀ ದೇಶವೇ ಸಂಕಷ್ಟಕ್ಕೆ ಸಿಲುಕಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕರ್ನಾಟಕದ ರೇಷ್ಮೆ ಬೆಳೆಗಾರರ...
|