Timeline.ಕೊಳಿಕ್ಕೋಡ್, ಅ. 25 : ಬೆಂಗಳೂರು, ಎರ್ನಾಕುಲಂ ಮುಂತಾದ ಪ್ರದೇಶಗಳಿಂದ ಯುವತಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಅಂತಾರಾಜ್ಯ ವೇಶ್ಯಾವಾಟಿಕೆ ಜಾಲವನ್ನುದ ಪೊಲೀಸರು ಭೇದಿಸಿದ್ದು, ಬೆಂಗಳೂರಿನ ಯುವತಿ ಮತ್ತು ಹುಡುಗಿಯರನ್ನು ಸರಬರಾಜು ಮಾಡುತ್ತಿದ್ದ ಬೆಂಗಳೂರಿನ ವಾಹನ ಚಾಲಕ ಸೇರಿದಂತೆ 5 ಜನರನ್ನು ಬುಧವಾರ ಬಂಧಿಸಲಾಗಿದೆ.ವೈನಾಡ್ನಲ್ಲಿರುವ ರೆಸಾರ್ಟ್ ಮತ್ತು ಜಿಲ್ಲೆಯ ಅನೇಕ ಹೋಟೆಲುಗಳಿಗೆ ಹುಡುಗಿಯರನ್ನು ಕಳುಹಿಸಲಾಗುತ್ತಿದೆ ಎಂಬ ಸುಳಿವಿನ ಮೇರೆಗೆ ಅರಯಾದತ್ತುಪಳಂನಲ್ಲಿರುವ ರಾಣಿ...
|
ಅರಸೀಕೆರೆ: ಕಳೆದ ಒಂದು ವಾರದಿಂದ ಸ್ಥಗಿತಗೊಂಡಿದ್ದ ನಫೆಡ್ ಕೊಬ್ಬರಿ ಖರೀದಿ ಕೇಂದ್ರ ಭಾನುವಾರ ಆರಂಭವಾಗಿದೆ. ಶನಿವಾರ ತೆಂಗು ಬೆಳೆಗಾರರು ನಡೆಸಿದ ಪ್ರತಿಭಟನೆಯಿಂದ ಎಚ್ಚೆತ್ತು ಖರೀದಿಯನ್ನು ಪುನರಾಂಭಿಸಲಾಗಿದೆ.ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ರು.೫೪೦೦ ಕ್ಕೆ ಏರಿತ್ತು. ಮಾರುಕಟ್ಟೆ ಬೆಲೆ ನಫೆಡ್ಗಿಂತ ಹೆಚ್ಚಾದ ಹಿನ್ನೆಲೆಯಲ್ಲಿ ನಿಯಮದಂತೆ ಖರೀದಿ ಸ್ಥಗಿತಗೊಳಿಸಿತ್ತು. ಆದರೆ ಶುಕ್ರವಾರ ಬೆಲೆ ಇಳಿಕೆ ಕಂಡು ಕ್ವಿಂಟಲ್ ಕೊಬ್ಬರಿಗೆ ರು.೫೩೦೦ ಕ್ಕೆ ಇಳಿದಿದ್ದರಿಂದ ಕೊಬ್ಬರಿ...
|
ಪುನೀತ್ ಜೊತೆ ಜಾಕಿ ಜಾಕಿ ಜಾಕಿಎಂದು ಪ್ರೇಕ್ಷಕರನ್ನು ಮೈಮರೆಸಿದ್ದ ಮಲ್ಲು ಬೆಡಗಿ ಭಾವನಾ ಬಾಲಿವುಡ್ಗೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ಮಲಯಾಳಂ, ತೆಲುಗು ಹಾಗೂ ತಮಿಳು ಚಿತ್ರಗಳಲ್ಲೂ ಭಾವನಾ ಪ್ರೇಕ್ಷಕರ ಮನಗೆದ್ದಿದ್ದು ಈಗ ಬಾಲಿವುಡ್ನ ಹೃದಯ ಕದಿಯಲು ಮುಂದಾಗಿದ್ದಾರೆ.ಭಾಮನಾಗೆ ಬಾಲಿವುಡ್ ಮೊದಲ ಚಿತ್ರದಲ್ಲೆ ಸೀರಿಯಲ್ ಕಿಸ್ಸರ್ (ಕಿಲ್ಲರ್ ಅಲ್ಲ) ಇಮ್ರಾನ್ ಹಸ್ಮಿ ಜೊತೆ ನಟಿಸುವ ಸೌಭಾಗ್ಯ ಸಿಕ್ಕಿರುವುದು ಆಕೆಯ ಯಾವ ಜನ್ಮದ ಪುಣ್ಯವೋ ಏನೋ!? ಚಿತ್ರಕ್ಕೆ ಸಹಿ ಹಾಕುವ ಮುನ್ನ ಒಮ್ಮೆ ಚಿತ್ರಕತೆ...
|
ನಟ ಕಿಚ್ಚ ಸುದೀಪ್ ಬಾಲಿವುಡ್ ಕಡೆಗೆ ಯಾಕೆ ಮತ್ತೆ ಹೋಗಲಿಲ್ಲ ಎಂಬ ಪ್ರಶ್ನೆ ಸಾಕಷ್ಟು ಜನರಿಗೆ ಕಾಡಿರಲಿಕ್ಕೆ ಸಾಕು. ಏಕೆಂದರೆ 'ಪೂಂಕ್' ಮತ್ತು 'ರಣ್' ಬಾಲಿವುಡ್ ಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಸುದೀಪ್ ಬಾಲಿವುಡ್ ನಲ್ಲೇ ಸೆಟ್ಲ ಆಗಬಹುದೆಂದು ಬಹುತೇಕರು ಅಂದುಕೊಂಡಿದ್ದು ಸುಳ್ಳಲ್ಲ.ಈ ಬಗ್ಗೆ ಕೇಳಿದಾಗ, ಸುದೀಪ್ ಉತ್ತರ "ನನಗೆ ಬಾಲಿವುಡ್ ನಲ್ಲಿ ಮತ್ತೆ ಅವಕಾಶಗಳು ಬಂದಿದ್ದು ನಿಜ. ಆದರೆ ಸ್ಯಾಂಡಲ್ ವುಡ್ ಬಿಟ್ಟು ಹೋಗುವುದಕ್ಕೆ ಮನಸ್ಸಾಗಲಿಲ್ಲ. ಬಾಲಿವುಡ್ ಗೆ ಒಮ್ಮೆ...
|
ಜುಲೈ 16: ಮತ್ತೆ ಟೆಕ್ಕಿಗಳ ಬಗ್ಗೆಯೇ ಸುದ್ದಿ ಮಾಡಬೇಕಾಗಿದೆ. ತನ್ನೊಂದಿಗೆ ಪ್ರೇಮಕ್ಕೆ ಸಹಕರಿಸಲಿಲ್ಲವೆಂದು ಸಹಪಾಠಿಯನ್ನು ಗೋಳುಹೊಯ್ದುಕೊಂಡ ಕೋಲಾರ ಮೂಲದ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.ಈ ಮಧ್ಯೆ ವೀಕೆಂಡ್ ಮೋಜಿಗಾಗಿ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಗೆಳೆಯರ ಜತೆ ಟ್ರೆಕ್ಕಿಂಗ್ ಗೆ ಹೋಗಿದ್ದ ಸಾತ್ವಿಕ್ ಶಾಸ್ತ್ರಿ ಇನ್ನೂ ಪತ್ತೆಯಾಗಿಲ್ಲ. ಸಾತ್ವಿಕ್ ಗಾಗಿ ಸಮರೋಪಾದಿಯಲ್ಲಿ ಹುಡುಕಾಟ ಜಾರಿಯಲ್ಲಿದೆ.26 ವರ್ಷದ ಜಿ. ಕೇಶವ ಮೂರ್ತಿ ಆಪಾದಿತ. ಈತ ದೊಮ್ಮಲೂರಿನಲ್ಲಿ Dell ಕಂಪನಿಯಲ್ಲಿ...
|
ಏಕಾಂಗಿಯಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಹೊಸ ಗರ್ಲ್ಫ್ರೆಂಡ್ ಸಿಕ್ಕಿದ್ದಾಳೆ. ಐಶ್ವರ್ಯ ರೈ ಗುಂಗಿನಲ್ಲೇ ಸಲ್ಲು ಕಾಲನೂಕುತ್ತಿದ್ದ ಸಲ್ಲುಗೆ ಆಕೆ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ವಿಲವಿಲ ಎಂದು ಒದ್ದಾಡಿದ್ದ. ಈಗ ಹೊಸ ಚೆಂದುಳ್ಳಿ ಚೆಲುವೆಗೆ ಮನಸ್ಸು ಕೊಟ್ಟಿದ್ದಾನೆ.ಸದ್ಯಕ್ಕೆ 'ಏಕ್ ಥಾ ಟೈಗರ್' ಚಿತ್ರದಲ್ಲಿ ಸಲ್ಲು ಬ್ಯುಸಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಡಬ್ಲಿನ್ನಲ್ಲಿ ನಡೆಯುತ್ತಿದ್ದು ನಟಿ ಕತ್ರಿನಾ ಕೈಫ್ ಕೂಡ ಪಾಲ್ಗೊಂಡಿದ್ದಾರೆ. ಅಲ್ಲೇ ಸಲ್ಲುಗೆ ಈ ಹಕ್ಕಿ ಸಿಕ್ಕಿದ್ದು....
|
ಮುಂಗಾರು ಮಳೆ ಬೇಬಿ ಪೂಜಾಗಾಂಧಿ ಕಣ್ಣೀರ ಕತೆಯಿದು. ಸ್ಯಾಂಡಲ್ವುಡ್ನಲ್ಲಿ ಬಹಳಷ್ಟು ತಾರೆಗಳು ಮಹಿಳೆಯರ ಕೈಗೆ ಕರ್ಚೀಫು ಕೊಟ್ಟು ಬಿಕ್ಕಿಬಿಕ್ಕಿ ಅಳುವಂತೆ ಮಾಡಿದ್ದಾರೆ. ಈಗ ಪೂಜಾಗಾಂಧಿ ಕೂಡ ಕಣ್ಣೀರಧಾರೆ ಹರಿಸಲು ಬರುತ್ತಿದ್ದಾರೆ. ಈ ಮೂಲಕ 'ತವರಿನ ಋಣ' ತೀರಿಸಲಿದ್ದಾರೆ.ಕನ್ನಡದಲ್ಲಿ ಶ್ರುತಿ, ರಾಧಿಕಾ ಜಾಗ ಖಾಲಿ ಆದ ಮೇಲೆ ಆ ಪಾತ್ರಗಳನ್ನು ತುಂಬುವುದೇ ಕಷ್ಟವಾಗಿದೆ. ತವರಿನ ಸಿರಿ, ತಾಯಿ ಇಲ್ಲದ ತವರು, ತವರುಮನೆ ಉಡುಗೊರೆ ಚಿತ್ರಗಳ ಬಳಿಕ ಮತ್ತೊಮ್ಮೆ ಹೆಂಗೆಳೆಯರ ಮುಂದೆ ಬರುತ್ತಿದ್ದಾರೆ ಕರುಳು...
|
Timeline.ಸೈಲೆಂಟ್ ಆಗಿದ್ದಾರೆ. ಆಕೆಯ ಸದ್ದಿಲ್ಲ, ಸುಳಿವಿಲ್ಲ. ಬೆಳ್ಳಿಪರದೆಯಿಂದಲೇ ಮಂಗಮಾಯವಾಗಿದ್ದಾರೆ. ಅವರು ಇನ್ನೂ ಮದುವೆ ಮೂಡ್ ನಿಂದ ಹೊರಬಂದಂತಿಲ್ಲ. ತನ್ನ ಪತಿಯೊಂದಿಗೆ ಹಾಯಾಗಿ ರಸಗುಲ್ಲ ಸವಿಯುತ್ತಿದ್ದಾರೆ.ಜೆನಿಲಿಯಾ ಐದು ಭಾಷೆಗಳಲ್ಲಿ ಮಿಂಚಿ ಪಡ್ಡೆಗಳ ಕಣ್ಣು ಕುಕ್ಕಿದವರು. ಬಾಲಿವುಡ್, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ಒಂದು ಸುತ್ತು ಹಾಕಿಕೊಂಡು ಬಂದವರು. ಈಗ ಇದ್ದಕ್ಕಿದ್ದಂತೆ ಸೈಲೆಂಟಾದರೆ ಪಡ್ಡೆಗಳ ಪಾಡೇನಾಗಬೇಕು.ಫೆಬ್ರವರಿ 3, 2012ರಲ್ಲಿ ಸಪ್ತಪದಿ ತುಳಿದ...
|
Timeline.ಬಾಲಿವುಡ್ ನ ಬಹಳಷ್ಟು ತಾರೆಗಳಿಗೆ ಸಾಕು ಪ್ರಾಣಿಗಳೆಂದರೆ ಎಲ್ಲಿಲ್ಲದ ಅಕ್ಕರೆ. ಆದರೆ 'ಡರ್ಟಿ ಗರ್ಲ್' ಖ್ಯಾತಿಯ ಊ ಲಾಲಾ ಬೆಡಗಿಗೆ ಮಾತ್ರ ಬೆಕ್ಕು ಕಂಡ್ರೆ ಆಗಲ್ಲವಂತೆ. ಅದನ್ನು ಕಂಡರೆ ಮೈಯಲ್ಲಾ ನಡುಕ ಬರುತ್ತದಂತೆ. ಹೋಗಲಿ ಬೆಕ್ಕಿನ ಬಗ್ಗೆ ಯಾಕಿಷ್ಟು ಭಯ ಹೇಳಿ ಎಂದರೂ ಆಕೆ ಮಾತೇ ಹೊರಡದಷ್ಟು ಗಲಿಬಿಲಿಗೊಳಗಾಗುತ್ತಾರೆ.ಸ್ಟುಡಿಯೋ ಒಂದರಲ್ಲಿ ಚಿತ್ರೀಕರಣದಲ್ಲಿರಬೇಕಾದರೆ ಕೆಲವು ಬೆಕ್ಕುಗಳು ವಿದ್ಯಾರಿಗೆ ಎದುರಾಗಿವೆ. ಅವುಗಳನ್ನು ಕಂಡಿದ್ದೇ ತಡ ಅಲ್ಲೇ ಇದ್ದ ಕುರ್ಚಿಯೊಂದರ ಮೇಲೆ ಹತ್ತಿ...
|
ಒಳ್ಳೆ ಕಥೆ ಸಿಕ್ಕಿದಲ್ಲಿ ಕನ್ನಡ ಚಿತ್ರದಲ್ಲಿ ನಟಿಸಲು ನಾನಂತೂ ರೆಡಿ ಅಂತ ಮೊನ್ನೆ ಮೊನ್ನೆ ಬೆಂಗಳೂರಲ್ಲಿ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಹೇಳಿರುವುದೇನೋ ನಿಜ. ಆದರೆ ಇದು ಸೀರಿಯಸ್ ಮಾತೇ ಅಥವಾ ಕೇಳಿದ್ದಕ್ಕಷ್ಟೇ ನೀಡಿರುವ ಉತ್ತರವೇ? ಸದ್ಯಕ್ಕಂತೂ ಇದು ಅಸ್ಪಷ್ಟ. ಆದರೆ ಒಂದಂತೂ ನಿಜ. ಬಾಲಿವುಡ್ ಮಂದಿಯ ತಲೆಯಲ್ಲಿದ್ದ ಅಹಂ ದಿನೇದಿನೇ ಇಳಿಯುತ್ತಿದೆ. ಭಾರತೀಯ ಚಿತ್ರರಂಗ ಅಂದ ಕೂಡಲೇ ಬಾಲಿವುಡ್ ಅನ್ನುತ್ತಿದ್ದ ಮಂದಿ ದಕ್ಷಿಣ ಭಾರತದ ಚಿತ್ರರಂಗಗಳತ್ತ ಗಂಭೀರವಾಗಿ ನೋಡುತ್ತಿದ್ದಾರೆ. ಇದಕ್ಕೆ ಕಾರಣ,...
|