ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಲು ಭಗೀರಥ ಪ್ರಯತ್ನ ನಡೆಸಿರುವ ಬಿ.ಎಸ್. ಯಡಿಯೂರಪ್ಪ ಅವರ ಹೆಸರಲ್ಲಿ ಪೂಜೆ ಪುನಸ್ಕಾರ ನಡೆಯುತ್ತಿದೆ. ಜ್ಯೋತಿಷಿಗಳ ಸಲಹೆಯಂತೆ ಸಂಕಷ್ಟ ನಿವಾರಣೆಗಾಗಿ ಸಿಎಂ ಹೆಸರಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಕೃಷ್ಣಯ್ಯ ಶೆಟ್ಟಿ ತಮ್ಮ ಮನೆಯಲ್ಲಿ ಗುರುವಾರ ಸಂಜೆ ವಿಶೇಷ ಪೂಜಾ ಕಾರ್ಯ ಕೈಗೊಂಡಿದ್ದರು. ೧೫೦ಕ್ಕೂ ಹೆಚ್ಚು ಪುರೋಹಿತರು ಶತರುದ್ರಾಭಿಷೇಕ, ಹೋಮ ಹವನ ಕಾರ್ಯ ನಡೆಸಿಕೊಟ್ಟರು. ಸಚಿವ ಸೋಮಣ್ಣ ಸಹ ಪೂಜೆಯಲ್ಲಿ ಪಾಲ್ಗೊಂಡರ...
|
ಮಂಗಳೂರು: ಈಚೆಗೆ ದಸರಾ ಸಂದರ್ಭದಲ್ಲಿ ವಿಧವೆಯರಿಂದಲೇ ದೇವರ ರಥ ಎಳೆಯುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದ ಕುದ್ರೋಳಿಯ ಗೋಕರ್ಣನಾಥೇಶ್ವರ ಕ್ಷೇತ್ರ ಮತ್ತೆ ದೀಪಾವಳಿಯಲ್ಲೂ ವಿಧವೆಯರಿಗೆ ದೇವಸ್ಥಾನದಲ್ಲಿ ರಥ ಎಳೆಯಲು ವ್ಯವಸ್ಥೆ ಮಾಡಿದೆ. ಅ.೨೬ರಂದು ದೀಪಾವಳಿ ಹಬ್ಬದ ಅಂಗವಾಗಿ ೧೫೦೦ ಮಹಿಳೆಯರ ಉಪಸ್ಥಿತಿಯಲ್ಲಿ ಲಕ್ಷ್ಮಿಪೂಜೆ, ಚಂಡಿಕಾಹೋಮ ನಡೆಸಲಾಗುವುದು. ಅಲ್ಲದೆ ವಿಷ್ಣು ಮತ್ತು ಲಕ್ಷ್ಮಿಯ ಉತ್ಸವ ಮೂರ್ತಿಗಳನ್ನು ಬೆಳ್ಳಿ ರಥದಲ್ಲಿ ಕೂರಿಸಿ, ಮಹಿಳೆಯರಿಂದಲೇ ರಥ ಎಳೆಯಿಸಿ, ಅವರಿಂದಲೇ ದೇವರಿಗೆ ಆರತಿ...
|
ರೂಂ ಖಾಲಿ ಇದೆಯಾ ಎಂದು ಕೇಳಲು ಹೋದ ಯುವ ಜೋಡಿಗೆ ಆಘಾತ ಕಾದಿತ್ತು. ಯಾಕೆ ಗೊತ್ತಾ ತಾವು ಬಂದಿದ್ದು ಲಾಡ್ಜಿಂಗ್ ಅಲ್ಲ ಅದು ಹೆಣಗಳನ್ನಿಡುವ ಶೈತ್ಯಾಗಾರ ಕೋಣೆಗಳಿರುವ (ಕೋಲ್ಡ್ ಸ್ಟೋರೇಜ್) ವಿಶೇಷ ಹೋಟೆಲ್ ಅದಾಗಿತ್ತು! ಅಯ್ಯೋ, ಇದೇನಪ್ಪಾ ಅಂತ ಹುಬ್ಬೇರಿಸ್ಬೇಡಿ. ಜಪಾನ್ನ ಯೋಕೋಹಾಮ ನಗರದಲ್ಲಿರುವ ಈ ವಿಶೇಷ ಹೋಟೆಲ್ನಲ್ಲಿ ಶವಗಳನ್ನಿಡಲು ಕೋಲ್ಡ್ ಸ್ಟೋರೇಜ್ (ಶೀಥಲೀಕರಣ ವ್ಯವಸ್ಥೆ ) ಮಾಡಲಾಗಿದ್ದು, ಶವಗಳನ್ನು ಹೋಟೆಲ್ನಲ್ಲಿರುವ ಕೋಲ್ಡ್ ಸ್ಟೋರೇಜ್ನಲ್ಲಿಟ್ಟಿದ್ದು, ಮೃತರ ಸಂಬಂಧಿಕರು ಯ...
|
ಕೊಹಿಮಾ, ಫೆ.18 : ಬೇಲಿಯೇ ಎದ್ದು ಹೊಲ ಮೇಯುವುದು ಎಂದರೆ ಇದೇ ಇರಬೇಕು. ಉನ್ನತ ಹುದ್ದೆಯಲ್ಲಿದ್ದುಕೊಂಡು ಅದರ ಗೌರವ ಕಾಪಾಡುವುದು ಬಿಟ್ಟು, ಚುನಾವಣೆ ಗೆಲ್ಲಬೇಕೆಂದು ಏನೋ ಮಾಡಲು ಹೋದ ನಾಗಾಲ್ಯಾಂಡ್ ಗೃಹ ಸಚಿವರನ್ನೇ ಬಂಧಿಸಲಾಗಿದೆ.ನಾಗಾಲ್ಯಾಂಡ್ ನಲ್ಲಿ ಚುನಾವಣೆ ನಡೆಯುತ್ತಿದೆ ಆದ್ದರಿಂದ ನೀತಿ ಸಂಹಿತೆ ಜಾರಿಯಲ್ಲಿದೆ.ಇದರ ಅರಿವಿದ್ದು, ಗೃಹ ಸಚಿವ ಇಂಕಾಂಗ್ ಎಲ್ ಇಮ್ ಚೆನ್ ತಮ್ಮ ಕಾರಿನಲ್ಲಿ ಸ್ಫೋಟಕ ಮತ್ತು 1.10 ಕೋಟಿ ರೂ. ಹಣ ಸಾಗಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ...
|
9: ಈ ಬಿಜೆಪಿ ಸರಕಾರ ಹುಟ್ಟಿದ್ದು ಅಬಾರ್ಷನ್ ನಿಂದ ಅಥವಾ ಕೃತಕ ಹೆರಿಗೆಯಿಂದ, ಸಹಜ ಹೆರಿಗೆಯಿಂದಲ್ಲ. ನಾಚಿಕೆ, ಮಾನ ಮತ್ತು ಮರ್ಯಾದೆ ಮೂರು ಬಿಟ್ಟ ಪಕ್ಷವದು. ವಿರೋಧಪಕ್ಷಗಳೆನೂ ಸರಕಾರ ಬೀಳಿಸೊಕೆ ಪ್ರಯತ್ನ ಪಡಬೇಕಾಗಿಲ್ಲ. ತಾನಾಗಿಯೇ ಬಿದ್ದು ಹೋಗುತ್ತೆ. ಹೇಗೂ ಇದು ಅಬಾರ್ಷನ್ ನಿಂದ ಹುಟ್ಟಿದ ಸರಕಾರವಲ್ಲವೇ. ಇದು ತನ್ನ ವ್ಯಂಗ್ಯಭರಿತ ಹೇಳಿಕೆಗೆ ಹೆಸರುವಾಸಿಯಾದ ಸಿ ಎಂ ಇಬ್ರಾಹಿಂ ಬಿಜೆಪಿ ವಿರುದ್ದ ತಿರುಗಿ ಬಿದ್ದ ಬಗೆ.ಅಲ್ಲಾ ಸ್ವಾಮಿ, ಅಸೆಂಬ್ಲಿಯಲ್ಲಿ ಮಟನ್ ತಿಂದಿದ್ದಕ್ಕೆ ಬಾಯಿಗೆ ಬಂದ ಹಾಗೆ...
|
ಎಲ್ಲ ಶುಭಕಾರ್ಯಗಳಿಂದ ದೂರವಿಟ್ಟು ಅಮಂಗಲೆಯರು ಎಂಬ ಹಣೆಪಟ್ಟಿಕೊಟ್ಟಿದ್ದ ವಿಧವೆಯರಿಗೆ ಚಂಡಿಕಾ ಹೋಮದಲ್ಲಿ ಭಾಗಿಯಾಗುವ ಅವಕಾಶ ಹಾಗೂ ಭಗವಂತನ ವಿಗ್ರಹವಿರುವ ಬೆಳ್ಳಿರಥವನ್ನ ಎಳೆಯುವ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ. ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿಯವರ ಮುಂದಾಳತ್ವದಲ್ಲಿ ಕುದ್ರೋಳಿಯಲ್ಲಿ ನಡೆಯುತ್ತಿರುವ ದಸರಾ ಉತ್ಸವದಲ್ಲಿ ವಿಧವೆಯರಿಗೆ ವಿಶಿಷ್ಟ ಸ್ಥಾನ ನೀಡುವ ಮೂಲಕ ಸಂಪ್ರದಾಯವಾದಿಗಳ ಹುಬ್ಬೇರಿಸುವಂತೆ ಮಾಡಿದರೆ,...
|
ಬಿಜೆಪಿ ನಟಿ ಹೇಮಾಮಾಲಿನಿಯವರನ್ನು ರಾಜ್ಯಸಭೆಗೆ ತನ್ನ ಅಭ್ಯರ್ಥಿಯೆಂದು ಘೋಷಿಸಿದಾಗ, ಬಹಳ ಪ್ರತಿಭಟನೆ ಎದುರಿಸಬೇಕಾಯಿತು. ಕನ್ನಡ ಮತ್ತು ಕರ್ನಾಟಕದ ಬಗ್ಗೆ ಗೊತ್ತಿಲ್ಲದ ಯಾವುದೇ ಪಕ್ಷದ ಅಭ್ಯರ್ಥಿಗಳಿಗೆ ನಮ್ಮ ವಿರೋಧವಿದೆ ಎಂದು ಕನ್ನಡಪರ ಸಂಘಟನೆಗಳು ಭಾರೀ ಪ್ರತಿರೋಧ ತೋರಿದ್ದವು. ಹೇಮಾಮಾಲಿನಿ ಕಲಾವಿದರಿಗೆ ಯಾವುದೇ ರೀತಿಯ ಭಾಷಾ ಚೌಕಟ್ಟು ಇರುವುದಿಲ್ಲವೆಂದು ವ್ಯಂಗ್ಯ ನಗು ಬೀರಿದ್ದರು.ಡ್ರೀಮ್ ಗರ್ಲ್ ರಾಜ್ಯಸಭೆಗೆ ನಿರೀಕ್ಷೆಯಂತೆ ಆಯ್ಕೆಯಾದ ನಂತರ ರಾಜ್ಯದಲ್ಲಿ ನಡೆದ ರಾಜಕೀಯ ದೊಂಬರಾಟ ಒಂದಲ್ಲ...
|
ನವದೆಹಲಿ:"ವಿದೇಶಗಳಿಂದ ಕಪ್ಪುಹಣದ ಬಗ್ಗೆ ಸಿಕ್ಕಿದ ಮಾಹಿತಿ ಪಡೆವ ಯಾವುದೇ ಇಲಾಖೆಯಿಂದ ಮುಚ್ಚಳಿಕೆ ಬರೆಯಿಸಿಕೊಳ್ಳಿ. ಮಾಹಿತಿಯನ್ನು ಕೇವಲ ಸಂಬಂಧಿಸಿದ ತನಿಖೆಗೆ ಮಾತ್ರ ಬಳಸಿಕೊಳ್ಳಬೇಕು. ಒಂದು ವೇಳೆ ಕಪ್ಪುಹಣ ಇಟ್ಟವರ ಮಾಹಿತಿ ಸೋರಿಕೆಯಾದಲ್ಲಿ ಮುಚ್ಚಳಿಕೆ ಬರೆದುಕೊಟ್ಟ ಅಧಿಕಾರಿಯೇ ಹೊಣೆಯಾಗುತ್ತಾನೆ.' ಹೀಗೆಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಟಿಡಿ) ಆದಾಯ ತೆರಿಗೆ ಇಲಾಖೆಗೆ ಕಟ್ಟಪ್ಪಣೆ ಹೊರಡಿಸಿದೆ.ಮಾಹಿತಿ ಸಿಗದು: ಕಪ್ಪುಹಣದ ಬಗೆಗಿನ ಯಾವುದೇ ಮಾಹಿತಿ ಸೋರಿಕೆಯಾದಲ್ಲಿ ತೆರಿಗೆ ಮಾಹಿತಿ...
|
ಚಾಮರಾಜನಗರ: ಕೊಂಡೋತ್ಸವದಲ್ಲಿ ಭಕ್ತರು ಕೊಂಡ (ಕೆಂಡ) ಹಾಯುವುದು ಮಾಮೂಲಿ ಆದರೆ, ತಾಲೂಕಿನ ಹರದನಹಳ್ಳಿಯ ಕುಂಟಮ್ಮತಾಯಿ ಹಾಗೂ ಮಂಟೇಸ್ವಾಮಿ ಕೊಂಡೋತ್ಸವದಲ್ಲಿ ಮೇಕೆ ಕೊಂಡ ಹಾಯುವುದು ವಿಶೇಷ.ಎಲ್ಲಾ ಕಡೆ ಕೊಂಡೋತ್ಸವಗಳಲ್ಲಿ ಭಕ್ತರು ಸತ್ತಿಗೆ, ಸೂರಪಾಣಿ ಹೊತ್ತಿಕೊಂಡು ಕೊಂಡ ಹಾಯುವ ಮೂಲಕ ಭಕ್ತಿ ಮೆರೆಯುತ್ತಾರೆ. ಆದರೆ, ಹರದನಹಳ್ಳಿಯಲ್ಲಿ ಮಾತ್ರ ವಿಭಿನ್ನ ಮೇಕೆ ಕೊಂಡ ಹಾಯ್ದ ಮೇಲೆ ಭಕ್ತರು ಕೊಂಡ ಹಾಯುತ್ತಾರೆ. ಇದು ರಾಜ್ಯದ ಎಲ್ಲಿಯೂ ನಡೆಯದ ವಿಶೇಷ ಆಚರಣೆಯಾಗಿದೆ. ಹರದನಹಳ್ಳಿ ಗ್ರಾಮದಲ್ಲಿ ಪ್ರತಿ...
|
ಮಂಡ್ಯ: ಸರ್ಕಾರದಿಂದ ಹಣ ತರುವುದು ಗೌಪ್ಯ, ಖರ್ಚು ಮಾಡುವುದಂತೂ ಇನ್ನೂ ಗೌಪ್ಯ. ಆದರೆ ಮಾಜಿ, ಹಾಲಿ ಮುಖ್ಯಮಂತ್ರಿಗಳಿಗೆ ಇಂದು ಅದ್ಧೂರಿಯಾಗಿ ಸನ್ಮಾನ ಮಾಡುವ ಕಾರ್ಯಕ್ರಮವನ್ನೂ ಕೂಡ ಗೌಪ್ಯತೆಯಿಂದ ಮಾಡುವ ಉದ್ದೇಶದ ಹಿನ್ನೆಲೆ ಮಾತ್ರ ನಿಗೂಢವಾಗಿದೆ.ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳನ್ನು ಒಂದೇ ದಿನ ಪಿಎಸ್ಎಸ್ಕೆ ಕಾರ್ಖಾನೆಗೆ ಕರೆತಂದು, ಈ ಹಿಂದೆ ಕಾಸು ಕೊಟ್ಟ ಮಾಜಿ ಮುಖ್ಯಮಂತ್ರಿಗೆ ಮತ್ತು ಇನ್ನು ಮುಂದೆ ಕಾಸು ಕೊಡುವ ಹಾಲಿ ಮುಖ್ಯಮಂತ್ರಿಗಳಿಗೆ ಹೋಲ್ಸೇಲ್ ಆಗಿ ಸನ್ಮಾನ ಮಾಡುವ ಕಾರ್ಯಕ್ರಮವನ್ನು...
|