ಚೆನ್ನೈ, ಫೆ.26: ಕರೂರ್ ವೈಶ್ಯ ಬ್ಯಾಂಕ್ ದೇಶದ ಅಗ್ರ ಕ್ರೆಡಿಟ್ ಕಾರ್ಡ್ ವಿತರಕ ಎಸ್ ಬಿಐ ಬ್ಯಾಂಕ್ ಜತೆ ಆಯಕಟ್ಟಿನ ಸಹಯೋಗಕ್ಕೆ ಕೈಜೋಡಿಸಿದೆ. ಈ ಎರಡೂ ಬ್ಯಾಂಕುಗಳು ಜಂಟಿ ವೀಸಾ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿವೆ. KVB ಅಧ್ಯಕ್ಷ ಕೆಪಿ ಕುಮಾರ್ ನೂತನ ಕೋ ಬ್ರ್ಯಾಂಡ್ ಕಾರ್ಡ್ ಬಿಡುಗಡೆ ಮಾಡಿದರು.ಪ್ಲಾಟಿನಂ ಮತ್ತು ಗೋಲ್ಡ್ ಶ್ರೇಣಿಯ Karur Vysya Bank SBI Visa credit card ಮೂಲಕ ಕರೂರ್ ವೈಶ್ಯ ಬ್ಯಾಂಕ್ ತನ್ನ ಗ್ರಾಹಕರಿಗೆ ಮೌಲ್ಯವರ್ಧಿತ ಸೇವೆ ಒದಗಿಸುತ್ತಿದೆ. ಇದು ಮ್ಯಾಗ್ನೆಟಿಕ್...
|
Timeline.ಹೀರೋಯಿನ್ ಚಿತ್ರದ ನಾಯಕಿ ಕರೀನಾ ಕಪೂರ್, ತಮ್ಮನ್ನೇ ತಾವು 'ಸೂಪರ್ ಸ್ಟಾರ್' ಎಂದು ಹೇಳಿಕೊಂಡಿದ್ದಾರೆ. ಬಹಳಷ್ಟು ನಟನಟಿಯರು ತಮ್ಮನ್ನು ತಾವು ಸೂಪರ್ ಸ್ಟಾರ್ ಎಂದೇ ಅಂದುಕೊಂಡಿರುತ್ತಾರೆ. ಆದರೆ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಹೀಗಿರುವಾಗ, ಕರೀನಾ ಇಷ್ಟು ಬಹಿರಂಗವಾಗಿ ಹೇಳಿಕೊಂಡಿದ್ದರ ಹಿಂದೆ ಏನಿರಬಹುದು?ಹೌದು, ಕರೀನಾ ಸೂಪರ್ ಸ್ಟಾರ್ ಅಂತೆ. ಕಾರಣ, ಇದೇ ತಿಂಗಳು ಸೆಪ್ಟೆಂಬರ್ 10ಕ್ಕೆ ಬಿಡುಗಡೆಯಾಗಲಿರುವ ಕರೀನಾ ಬಹುನಿರೀಕ್ಚಿತ 'ಹೀರೋಯಿನ್' ಚಿತ್ರದಲ್ಲಿ ಅವರು ಸೂಪರ್ ಸ್ಟಾರ್...
|
ಏಕ್ತಾ ಕಪೂರ್ ಮತ್ತು ಕರಣ್ ಜೋಹರ್ ತಮ್ಮ ಮುಂದಿನ ಹೊಸ ಥ್ರಿಲ್ಲರ್ ಚಿತ್ರಕ್ಕೆ ಕರೀನಾ ಕಪೂರ್ ನಾಯಕಿಯಾಗಬೇಕೆಂದು ಬಯಸಿದ್ದರು. ಕರಣ್ ಜೋಹರ್ ಬದಲು ಈ ಚಿತ್ರವನ್ನು ಹೊಸ ನಿರ್ದೇಶಕರೊಬ್ಬರು ನಿರ್ದೇಶಿಸಲಿದ್ದು ಅದಕ್ಕೆ ಇಮ್ರಾನ್ ಹಶ್ಮಿ ನಾಯಕರು. ಆದರೆ ಅದರಲ್ಲಿ ನಟಿಸಲು ಕರೀನಾ ನಿರಾಕರಿಸಿದ್ದಾರೆ.ಕರಣ್ ಜೋಹರ್ ಹಾಗೂ ಕರೀನಾ ಕಪೂರ್ ಆತ್ಮೀಯ ಮಿತ್ರರು. ಕರೀನಾ ಈ ಅವಕಾಶವನ್ನು ಖಂಡಿತ ಬಿಡುವುದಿಲ್ಲ ಎನ್ನಲಾಗಿತ್ತು. ಆದರೆ ಕರೀನಾ, "ನಾನು ಕರಣ್ ಜೋಹರ್ ನಿರ್ದೇಶನವಾಗಿದ್ದರೆ ಒಪ್ಪಿಕೊಳ್ಳುತ್ತಿದ್ದೆ,...
|
ತಾರೆ ಕರೀನಾ ಕಪೂರ್ ಅವರನ್ನು ಎಂಟು ಕೋಟಿಗೆ ಕುದುರಿಸುವಲ್ಲಿ ಮಧುರ್ ಭಂಡಾರ್ಕರ್ ಯಶಸ್ವಿಯಾಗಿದ್ದಾರೆ. ತಮ್ಮ ಮಹತ್ವಾಕಾಂಕ್ಷಿ ಚಿತ್ರ 'ಹೀರೋಯಿನ್' ಚಿತ್ರಕ್ಕಾಗಿ ಕರೀನಾ ರು.10 ಕೋಟಿ ಡಿಮಾಂಡ್ ಮಾಡಿದ್ದರು.ಕರೀನಾಳನ್ನು ಹಾಗೂ ಹೀಗೂ ಸಂಭಾಳಿಸಿ ಎಂಟು ಕೋಟಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಮಧುರ್. ಐಶ್ವರ್ಯ ರೈ ಗರ್ಭಿಣಿ ಎಂಬ ಕಾರಣಕ್ಕೆ ಈ ಚಿತ್ರವನ್ನು ಕೈಬಿಟ್ಟಿದ್ದರು. ಚಿತ್ರದ ನಿರ್ದೇಶಕ ಮಧುರ್ ಭಂಡಾರ್ಕರ್ ವಿಧಿಯಿಲ್ಲದೆ ಚಿತ್ರಕ್ಕೆ ಶಟರ್ ಎಳೆದುಬಿಟ್ಟಿದ್ದರು.ಆದರೆ ಚಿತ್ರ ನಿರ್ಮಾಣ...
|
ಬಾಲಿವುಡ್ನಲ್ಲಿ ಅತ್ಯಧಿಕ ಸಂಭಾವನೆ ಎಣಿಸುವ ತಾರಾಮಣಿ ಕರೀನಾ ಕಪೂರ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯಕ್ಕೆ ಈಕೆ ಮಧುರ್ ಭಂಡಾರ್ಕರ್ ಅವರ ಹೀರೋಯಿನ್ ಚಿತ್ರದಲ್ಲಿ ಕಾಣಿಸಲಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಈ ಚಿತ್ರ ಐಶ್ವರ್ಯ ರೈ ಹೀರೋಯಿನ್ ಆಗಬೇಕಿತ್ತು. ಆದರೆ ಆಕೆ ಗರ್ಭಿಣಿ ಆಗಿದ್ದೇ ತಡ ಈ ಚಿತ್ರವನ್ನು ಕೈಬಿಟ್ಟರು.ಈಗ ಈ ಚಿತ್ರಕ್ಕೆ ಕರೀನಾ ಕಪೂರ್ಳನ್ನು ಕರೆತರಲು ತೆರೆಮರೆಯ ಕಸರತ್ತು ನಡೆಯುತ್ತಿದೆ. ಅಸಲಿ ವಿಷಯ ಇದಲ್ಲ. ಈ ಚಿತ್ರಕ್ಕಾಗಿ ಕರೀನಾ ರು.10 ಕೋಟಿ ಕೊಡುವಂತೆ...
|
ಅಂದುಕೊಂಡಂತೆ ನಡೆದರೆ ಸದ್ಯದಲ್ಲೇ ಕರೀನಾ ಕಪೂರ್ ನಿರ್ದೇಶಕಿ ಆಗಲಿದ್ದಾರೆ. ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಅವರಿಗಾಗಿ ನಟಿ ಕರೀನಾ ಕಪೂರ್ ಚಿತ್ರವೊಂದನ್ನು ನಿರ್ದೇಶಿಸಲಿದ್ದು ಇದು 'ಧರ್ಮ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿದೆ.ತಾತ ರಾಜ್ ಕಪೂರ್ ಅವರಿಂದ ನಿರ್ದೇಶನದ ಪ್ರತಿಭೆ ಕರೀನಾ ಕಪೂರ್ ಅವರಿಗೆ ಬಳುವಳಿಯಾಗಿ ಬಂದಿದೆ. ಇಷ್ಟು ದಿನ ಕ್ಯಾಮರಾ ಮುಂದೆ ನಟಿಸುತ್ತಿದ್ದ ನಟಿ ಕರೀನಾ ಈಗ ಕ್ಯಾಮೆರಾ ಹಿಂದೆ ನಿಂತು ಆಕ್ಷನ್ ಕಟ್ ಹೇಳಲಿದ್ದಾರೆ. ಅವರ ನಿರ್ದೇಶನದ ಪ್ರತಿಭೆ...
|
Timeline.ಕರೀನಾ ಕಪೂರ್ ನಟನೆಯ ''ಹೀರೋಯಿನ್' ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಕರೀನಾ ಈಗ ಹೀರೋಯಿನ್ ಚಿತ್ರದ ಪ್ರಚಾರ ಕಾರ್ಯದಲ್ಲಿ ಬಿಜಿಯಾಗಿದ್ದಾರೆ. ಮಧುರ್ ಭಂಡಾರ್ಕರ್ ಈ ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದು ನಟಿ ಐಶ್ವರ್ಯಾ ರೈ. ಆದರೆ ಐಶೂ ಅದೇ ವೇಳೆ ಗರ್ಭಿಣಿಯಾಗಿದ್ದರಿಂದ ಈ ಅವಕಾಶ ಕರೀನಾ ಪಾಲಾಯ್ತು, ಅಷ್ಟೇ.ಐಶ್ವರ್ಯಾ ಹಾಗೂ ಕರೀನಾ ನಡುವೆ ಸ್ಪರ್ಧೆಯೇನೂ ಏರ್ಪಟ್ಟಿರಲಿಲ್ಲ. ಐಶ್ವರ್ಯಾ ಗರ್ಭಿಣಿಯಾಗಿ ಈ ಅವಕಾಶ ತ್ಯಜಿಸಿದ ಮೇಲೆ ಮಧುರ್ ಭಂಡಾರ್ಕರ್ ಅವರು ಈ ಅವಕಾಶವನ್ನು ಕರೀನಾ ಮಡಿಲಿಗೆ...
|
Timeline.ಖ್ಯಾತ ನಟಿ ಕರೀನಾ ಕಪೂರ್ ಪ್ರಧಾನ ಮಂತ್ರಿಯಾಗಲಿದ್ದಾರೆ. ನಟಿ ಕರೀನಾ ಕಪೂರ್ ಇನ್ನೂ ರಾಜಕೀಯಕ್ಕೇ ಧುಮಕಿಲ್ಲ, ಆಗಲೇ ಪ್ರಧಾನಿಯಾಗಲಿದ್ದಾರಾ? ಹೀಗದು ಪ್ರಶ್ನಿಸುವ ಅಗತ್ಯವಿಲ್ಲ. ಕಾರಣ, ಕರೀನಾ ಕಪೂರ್ ಚಿತ್ರನಟಿ. ಅವರು ಯಾವಾಗ ಏನೂ ಬೇಕಾದರೂ ಆಗಬಹುದು. ಆದರೆ ತೆರೆಯ ಮೇಲೆ ಅಷ್ಟೇ!ಇತ್ತೀಚಿಗಷ್ಟೇ ಸಂಜಲ್ ಲೀಲಾ ಬನ್ಸಾಲಿಯ ರಾಮ್ ಲೀಲಾ ಚಿತ್ರದಿಂದ ಹೊರಬಂದಿರುವ ಕರೀನಾ, ಸದ್ಯದಲ್ಲೇ ಪ್ರಕಾಶ್ ಝಾ ನಿರ್ದೇಶನದ 'ರಾಜನೀತಿ 2' ರಲ್ಲಿ ನಟಿಸಲಿದ್ದಾರೆ. ಅದು ಅತಿಂಥ ಪಾತ್ರವಲ್ಲ, ಪ್ರಧಾನ ಮಂತ್ರಿ...
|
Timeline.'ರಾಜ ಹಿಂದೂಸ್ತಾನಿ' ಚಿತ್ರದ ಮೂಲಕ ಚಿತ್ರರಸಿಕರ ಮನಸ್ಸಿನ ಮೇಲೆ ಚಿರಮುದ್ರೆಯೊತ್ತಿದ ಬಾಲಿವುಡ್ ತಾರೆ ಕರಿಷ್ಮಾ ಕಪೂರ್ ಅವರ ಒಂಬತ್ತು ವರ್ಷಗಳ ಸುದೀರ್ಘ ದಾಂಪತ್ಯ ಜೀವನ ನುಚ್ಚುನೂರಾಗುವ ಸಮಯ ಬಂದಿದೆ. ತನ್ನ ಪತಿ ಸಂಜಯ್ ಕಪೂರ್ ಅವರೊಂದಿಗಿನ ಡೈವೋರ್ಸ್ ಪತ್ರಗಳಿಗೆ ಇಬ್ಬರೂ ಸಹಿ ಹಾಕಿದ್ದಾರೆ.2010ರಲ್ಲಿ ಎರಡನೆ ಮಗು ಕಿಯಾನ್ ರಾಜ್ ನನ್ನು ಹೆತ್ತ ಬಳಿಕ ಕರಿಷ್ಮಾ ತಮ್ಮ ಪತಿ ಸಂಜಯ್ ಮೇಲೆ ಆಸಕ್ತಿ ಕಳೆದುಕೊಂಡಿದ್ದರು.ಎಂಬ ಕಾರಣಕ್ಕೆ ಕರಿಷ್ಮಾ ಕಪೂರ್ ದೂರಾಗಿದ್ದರು. ಈ ಕಾರಣಕ್ಕೆ ತಮ್ಮ...
|
Timeline.ಬಾಲಿವುಡ್ ಬೆಡಗಿ ಕರೀನಾ ಕಪೂರ್ ಭಾರಿ ಬುದ್ಧಿವಂತೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಬಗ್ಗೆ ನಟಿ ಕರೀನಾ ಕಪೂರ್ ಹೇಳಿದ ಮಾತು ಅದಕ್ಕೆ ಸಾಕ್ಷಿ. ಸಂದರ್ಶನಕಾರರು ಕರೀನಾಗೆ 'ಏಜೆಂಟ್ ವಿನೋದ್' ಹಾಗೂ 'ಏಕ್ ಥಾ ಟೈಗರ್' ಚಿತ್ರದ ಹೋಲಿಕೆ ಮಾಡಿ ಪ್ರಶ್ನೆ ಕೇಳಿದ್ದರು. ಅದಕ್ಕೆ ಕರೀನಾ ಕೊಟ್ಟ ಉತ್ತರ ಮಾರ್ಮಿಕವಾಗಿದೆ."ಸಲ್ಮಾನ್ ಖಾನ್ 'ಏಕ್ ಥಾ ಟೈಗರ್' ಚಿತ್ರ ಬಾಲಿವುಡ್ ನಲ್ಲಿ ಹೊಸ ದಾಖಲೆ ಬರೆದಿರುವುದು...
|