Recent news from 24dunia
   

ಲಖನೌ, ಮೇ 22: ಗೋ ಹತ್ಯೆಯನ್ನು ಉತ್ತೇಜಿಸುವ/ಪ್ರೇರೇಪಿಸುವ ಬರಹಗಳನ್ನು ಹೊಂದಿದ್ದ ಅಮೆರಿಕ ಮೂಲದ ಫೇಸ್‌ ಬುಕ್ ಕಂಪನಿಯ ವಿರುದ್ಧ ಇಲ್ಲಿನ ಗೋಮ್ತಿನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ, ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಹಾಗೂ ಇವರ ಪತ್ನಿ ಮತ್ತು ಸಾಮಾಜಿಕ ಕಾರ್ಯಕರ್ತೆ ನೂತನ್ ಠಾಕೂರ್ ದೂರು ದಾಖಲಿಸಿದ್ದರು.Aao mil kar kaaten aay (ಬನ್ನಿ, ಒಟ್ಟಿಗೆ ಸೇರಿ ಹಸುವನ್ನು ತಿನ್ನೋಣ) ಎಂಬ ತಲೆಬರಹದಡಿ ವಿಷಯ ಪ್ರಸ್ತಾಪಿಸಲಾಗಿತ್ತು. ಐಪಿಸಿ ಸೆಕ್ಷನ್ಸ...
Source : Oneindia | 4 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ವಿವಾಹ ನಿಶ್ಚಿಯವಾಗಿದ್ದ ಯುವತಿ ಧಾರುಣವಾಗಿ ಕೊಲೆಯಾಗಿರುವ ಘಟನೆ ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ಯುವತಿಯನ್ನು ರಮ್ಯಾ ಎಂದು ಗುರುತಿಸಲಾಗಿದ್ದು, ಆಕೆಯ ಶವ ಜಾಲಹಳ್ಳಿ ರಸ್ತೆಯ ಬಳಿ ದೊರೆತಿದೆ.ಬುಧವಾರ ರಮ್ಯಾಳ ಶವ ಪತ್ತೆಯಾಗಿದ್ದು, ವೈರ್ ನಿಂದ ಕುತ್ತಿಗೆಗೆ ಬಿಗಿದು ಆಕೆಯನ್ನು ಕೊಲೆ ಮಾಡಲಾಗಿದೆ. ಶವದ ಗುರುತು ಸಿಗದಂತೆ ಕಲ್ಲಿನಿಂದ ಜಜ್ಜಿ ವಿರೂಪಗೊಳಿಸಲಾಗಿದೆ. ನಿನ್ನೆ ಸಂಜೆಯಿಂದ ಕಾಣೆಯಾಗಿದ್ದ ರಮ್ಯಾ ಇಂದು ಶವವಾಗಿ ಪತ್ತೆಯಾಗಿದ್ದಾಳೆ.ಯಶವಂತಪುರದ ನಿವಾಸಿಯಾಗಿದ್ದ ರ...
Source : Oneindia | 4 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಬಿಜೆಪಿ ಸರ್ಕಾರ ತಂದಿರುವ ಸಕಾಲ ಉತ್ತಮ ಯೋಜನೆಯಾಗಿದೆ. ಬಹಳ ಜನರಿಗೆ ಇದರಿಂದ ಅನುಕೂಲ ಆಗುತ್ತಿದೆ. ಇದರಲ್ಲಿ ಯಾವುದೇ ಅಧಿಕಾರಿ ತಪ್ಪೆಸಗಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.ಬೆಂಗಳೂರಿನಲ್ಲಿ ಸುಮಾರು 30 ಸಾವಿರ ಎಕರೆ ಭೂಮಿ ಅಕ್ರಮವಾಗಿ ಒತ್ತುವರಿಯಾಗಿದೆ. ಈಗಾಗಲೇ 20 ಸಾವಿರ ಎಕರೆ ವಶಪಡಿಸಿಕೊಳ್ಳಲಾಗಿದೆ. ಉಳಿದ 10 ಸಾವಿರ ಎಕರೆಯನ್ನು ಸರ್ಕಾರ ವಶಪಡಿಸಿಕೊಳ್ಳಲಿದೆ.ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸರ್ಕಾರದ ಭೂಮಿ ಒತ್ತ...
Source : Oneindia | 4 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಬಿಸಿಲಿನ ತಾಪ ತಾಳಲಾರದೆ ಉತ್ತರ ಭಾರತ ತತ್ತರಿಸುತ್ತಿದೆ. ಮಧ್ಯಪ್ರದೇಶದಲ್ಲಿ ಸುಡು ಬಿಸಿಲಿಗೆ ಮೂವರು ಬಲಿಯಾಗಿದ್ದಾರೆ. ನಾಗಪುರದಲ್ಲಿ ಆರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಈ ಪಾಟಿ ಬಿಸಿಲು ಎದುರಿಸುತ್ತಿದೆ. ದೆಹಲಿ, ಗುರ್ ಗಾಂವ್, ನೋಯ್ಡಾದಲ್ಲಿ ಎಂದಿನಂತೆ ಪಾದರಸದ ಮಟ್ಟ ಏರುತ್ತಲೇ ಇದೆ.ಪಂಜಾಬ್ ಹರ್ಯಾಣದಲ್ಲಿ 45 ಪ್ಲಸ್ ಡಿಗ್ರಿ ಸೆಲ್ಸಿಯಸ್ ಕಾಮನ್ ಆಗಿ ಬಿಟ್ಟಿದೆ. ನಾಗಪುರದಲ್ಲಿ 47.8 ಡಿಗ್ರಿ ತಾಪಮಾನಕ್ಕೆ ಜನ ಬೆಂದು ಹೋಗಿದ್ದಾರೆ. ಶಾಲೆ, ಕಾಲೇಜು ವಿದ್ಯಾರ್ಥಿಗಳು ಬಿಸಿಲಿನಲ್ಲೇ ಮನಸ್ಸ...
Source : Oneindia | 5 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಮಂಡ್ಯ, ಮೇ.22: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಕೆನೆಭರಿತ ನಂದಿನಿ ಹಾಲು ಕೊಡುವ ಬಗ್ಗೆ ಸದ್ಯದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಮಹದೇವ ಪ್ರಸಾದ್ ಅವರು ಘೋಷಿಸಿದ್ದಾರೆ.ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಂದಿನಿ ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದಕರಿಗೆ ಸರ್ಕಾರ 4 ರು ಪ್ರೋತ್ಸಾಹ ಧನ ನೀಡಲು ಮುಂದಾಗಿದೆ. ಇದರಿಂದ ಹಾಲಿನ ಪ್ರಮಾಣ ಗಣಣೀಯವಾಗಿ ಏರಿಕೆಯಾಗಿದೆ ಎಂದರು.ಬಿಸಿಯೂಟದ ಜೊತೆ ಒಂದು ಲೋಟ ಹಾಲು ನೀಡಿದಲ್ಲಿ ಮಕ್ಕಳ ಪೌಷ್ಟಿಕತೆ ಕ...
Source : Oneindia | 6 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ನವದೆಹಲಿ, ಮೇ 22 : ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಂಯುಕ್ತ ಪ್ರಗತಿಪರ ಒಕ್ಕೂಟ (ಯುಪಿಎ) ಬುಧವಾರ ನಾಲ್ಕು ವರ್ಷ ಪೂರೈಸಿದ ಸಂತಸದಲ್ಲಿದ್ದರೆ, ವಿಪಕ್ಷ ಬಿಜೆಪಿ ಯುಪಿಎ ಅಧಿಕಾರ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದೆ.ಬುಧವಾರ ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್, ಯುಪಿಎ ಸರ್ಕಾರ ವ್ಯಾಪಕ ಭ್ರಷ್ಟಾಚಾರ ನಡೆಸಿದೆ. ಜನರಪರ ಆಡಳಿತ ನೀಡಲು ವಿಫಲವಾಗಿದೆ ಎಂದು ಯುಪಿಎ ಮತ್ತು ಪ್ರಧಾನಿ ಮನಮೋಹನ್ ಸಿ...
Source : Oneindia | 6 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಕಳ್ಳಾಟದ ಆರೋಪಿ ಶ್ರೀಶಾಂತ 'ನನ್ನ ನಂಬಿ ಪ್ಲೀಸ್; ನಾನು ಯಾವುದೇ ಫಿಕ್ಸ್ ಮಾಡಿಲ್ಲ' ಎಂದಿರುವುದನ್ನು ನೀವು ನಂಬ್ತೀರೋ ಇಲ್ವೋ ಗೊತ್ತಿಲ್ಲ ಆದರೆ ಕೋರ್ಟ್ ಅಂತೂ ನಂಬುತ್ತದೆ. ಮತ್ತು ನಂಬಲೇಬೇಕಾಗುತ್ತದೆ. ಯಾಕೆ ಗೊತ್ತಾ?ಇತ್ತ ದಿಲ್ಲಿ/ಮುಂಬೈ ಪೊಲೀಸರು ಒಂದೊಂದೇ ಎಳೆ ಹಿಡಿದು ಒಬ್ಬೊಬ್ಬರನ್ನೇ ಒಳಕ್ಕೆ ತೆಗೆದುಕೊಳ್ಳುತ್ತಾ ಕೇಸನ್ನು ಸ್ಟ್ರಾಂಗ್ ಆಗಿ ಮಾಡಲು ಹರಸಾಹಸ ಪಡುತ್ತಿರುವಾಗ ಅತ್ತ ಘಟಾನುಘಟಿ ಲಾಯರುಗಳ ಪಡೆಯೇ ಕಾನೂನು ಪುಸ್ತಕಗಳನ್ನು ಹರಡಿಕೊಂಡು ನ್ಯಾಯದ ಅಂಗಳದಲ್ಲಿ ಕುಳಿತಿದೆ. (ಅಂದಹಾ...
Source : Oneindia | 7 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಹಿಂದಿ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿಂದೂ ರಾಂಧ್ವ ಯಾರು ಎಂದರೆ ಎಲ್ಲರೂ ಕುಸ್ತಿಪಟು ದಾರಾ ಸಿಂಗ್ ಅವರ ಪುತ್ರ ಎಂದು ಥಟ್ಟನೆ ಹೇಳುತ್ತಿದ್ದರು. ಆದರೆ, ಈಗ ವಿಂದೂ ದಾರಾಸಿಂಗ್ ಎಂದರೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬಾಲಿವುಡ್ ನ ಮೊದಲ ಲಿಂಕ್ ಆಗಿ ಎಲ್ಲೆಡೆ ಕುಖ್ಯಾತಿ ಗಳಿಸಿದ್ದಾನೆ.ಇದರ ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಭಾರತ ತಂಡದ ನಾಯಕ ಎಂಎಸ್ ಧೋನಿ ಅವರ ಪತ್ನಿ ಸಾಕ್ಷಿ ಜೊತೆ ವಿಂದೂ ಸಿಂಗ್ ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದ...
Source : Oneindia | 7 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಗುಲ್ಬರ್ಗ, ಮೇ 22 : ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಿದ್ದರಾಮಯ್ಯ ಹೊಸ ಬಜೆಟ್ ಮಂಡಿಸಲು ತಯಾರಿ ನಡೆಸುತ್ತಿದ್ದಾರೆ. ಆದರೆ, ಇದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದು, ಈಗೇಕೆ ಬಜೆಟ್ ಎಂದು ಅವರು ಪ್ರಶ್ನಿಸಿದ್ದಾರೆ.ಮಂಗಳವಾರ ಗುಲ್ಬರ್ಗದಲ್ಲಿ ಮಾತನಾಡಿದ ಶೆಟ್ಟರ್, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಬಜೆಟ್ ಮಂಡಿಸಬೇಕು ಎಂಬ ನಿಯಮವೇನಿಲ್ಲ. ತಾವು ಮಂಡಿಸಿದ ಬಜೆಟ್ ಜನಪರವಾಗಿದೆ. ವ...
Source : Oneindia | 8 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ವಿಧಾನಸಭೆ ಚುನಾವಣೆಯಲ್ಲಿ ಬಹುಮತಕ್ಕಿಂತ ಅಧಿಕ ಸ್ಥಾನ ಪಡೆದು ಸರ್ಕಾರ ರಚಿಸಿರುವ ಕಾಂಗ್ರೆಸ್ ಪಕ್ಷ ವಿಧಾನಮಂಡಲದ ವಿಶೇಷ ಅಧಿವೇಶನ ನಡೆಸಲು ಸಜ್ಜಾಗಿದೆ. ಆದರೆ, ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಕಡಿಮೆ ಸದಸ್ಯರ ಬಲ ಹೊಂದಿದ್ದು, ಮಸೂದೆಗಳು ಅಂಗೀಕಾರವಾಗಬೇಕಾದರೆ ಬಿಜೆಪಿ ನೆರವು ಅನಿವಾರ್ಯವಾಗಿದೆ.ವಿಧಾನ ಪರಿಷತ್ ಸದಸ್ಯರ ಒಟ್ಟು ಸಂಖ್ಯೆ 75. ಇವರಲ್ಲಿ ಬಿಜೆಪಿಯ 39 ಸದಸ್ಯರಿದ್ದಾರೆ. ಜೆಡಿಎಸ್ 12 ಸದಸ್ಯರನ್ನು ಹೊಂದಿದ್ದರೆ, ಕಾಂಗ್ರೆಸ್ ಕೇವಲ 17 ಸದಸ್ಯ ಬಲ ಹೊಂದಿದೆ. ಆದ್ದರಿಂದ ಅಧಿವೇಶನ ...
Source : Oneindia | 8 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ನವದೆಹಲಿ, ಮೇ 22: ಸಿಪಿಎಂ ನಾಯಕ ಅಜಿತ್ ಸರ್ಕಾರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಂಸದ ಪಪ್ಪು ಯಾದವ್ ಅವರನ್ನು ಹೈಕೋರ್ಟ್ ದೋಷಮುಕ್ತಿಗೊಳಿಸಿದೆ. ಮಂಗಳವಾರ ಜೈಲಿನಿಂದ ಬಿಡುಗಡೆಗೊಂಡ ಮೇಲೆ ಲಡ್ಡು ತಿಂದು ಸಂಭ್ರಮ ಆಚರಿಸಿದ್ದಾರೆ. ಜೈಲಿನಹೊರಗಡೆ ಭಾರಿ ಸಂಖ್ಯೆಯಲ್ಲಿ ಅವರ ಬೆಂಬಲಿಗರು ತಮ್ಮ ನಾಯಕನಿಗೆ ಸ್ವಾಗತ ಕೋರಿದರು.ನ್ಯಾ. ವಿ. ಎನ್. ಸಿನ್ಹಾ ಹಾಗೂ ನ್ಯಾ.ಕೆ. ಲಾಲ್ ರಿದ್ದ ಪಾಟ್ನಾ ಹೈಕೋರ್ಟ್ ನ ವಿಭಾಗೀಯ ಪೀಠವು ಅಜಿತ್ ಸರ್ಕಾರ್ ಕೊಲೆ ಪ್ರಕರಣದ ಆರೋಪಿಗಳಾದ ಪಪ್ಪು ಯಾದವ್, ಮಾಜಿ ಶ...
Source : Oneindia | 9 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಬಿಬಿಎಂಪಿಯ ಖಡಕ್ ಆಯುಕ್ತ ಸಿದ್ದಯ್ಯ ಅವರ ಸೇವಾ ಅವಧಿ ಪೂರ್ಣಗೊಂಡಿದ್ದು, ಈ ತಿಂಗಳ ಅಂತ್ಯಕ್ಕೆ ಅವರು ನಿವೃತ್ತಿ ಹೊಂದಲಿದ್ದಾರೆ. ಸಿದ್ದಯ್ಯ ನಿವೃತ್ತಿಯಿಂದಾಗಿ ತೆರವಾಗುವ ಸ್ಥಾನಕ್ಕೆ ಆಯುಕ್ತರಾಗಿ ಯಾರು ನೇಮಕವಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.ಮೊದಲು ಬಿಬಿಎಂಪಿ ಆಯುಕ್ತರಾಗಿದ್ದ ಸಿದ್ದಯ್ಯ ಅವರ ಜಾಗಕ್ಕೆ ಸರ್ಕಾರ ರಜನೀಶ್ ಗೋಯಲ್ ಅವರನ್ನು ತಂದು ಕೂರಿಸಿತ್ತು. ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆ ಗಂಭೀರ ಸ್ವರೂಪ ಪಡೆದಾಗ ರಜನೀಶ್ ಗೋಯಲ್ ಅವರನ್ನು ವರ್ಗಾವಣೆ ಮಾಡಿ ಸಿದ್ದಯ್ಯ ಅವರನ್ನು...
Source : Oneindia | 9 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು
 
ಜನಪ್ರಿಯ ಕೀವರ್ಡ್ಗಳು
ಉಡುಗೊರೆ ಎಂದ ಐಪಿಎಸ್ ಐಪಿಎಸ್ ಕ್ರಿಕೆಟ್ ಕರ್ನಾಟಕ, ಕಸಬ್, ಅಜ್ಮಲ್ ಅಮೀರ್ ಕಸಬ್, ಭಾರತ, ಪಾಕಿಸ್ತಾನ, ಹರತಾಳು ಹಾಲಪ್ಪ, ಮುಂಬೈ ದಾಳಿ, ತಮಿಳುನಾಡು, ಕನ್ನಡ, ಚಂದ್ರಾವತಿ, ಗಣಿಗಾರಿಕೆ, ಅಕ್ರಮ ಗಣಿ, ಜನಾರ್ದನ ರೆಡ್ಡಿ, ನಾನು ನನ್ನ ಕನಸು, ಪ್ರಕಾಶ್ ರೈ, ಯಡಿಯೂರಪ್ಪ, ನಿತ್ಯಾನಂದ ಸ್ವಾಮಿ, ರಂಜಿತಾ, ಸೆಕ್ಸ್, ಮಾಧುರಿ ಗುಪ್ತಾ, ಬಾಂಬ್ ಸ್ಫೋಟಕಾಂಗ್ರೆಸ್ ಕಾರ್ಯಾಚರಣೆ ಕಾಲೇಜು ಕುಮಾರ್ ಗುಟ್ಟು ಗುರುತಿಸಿಕೊಳ್ಳಿ ಗೋಹತ್ಯೆ ಘನತೆಗೆ ಚಂದ್ರಿಕಾ ಚಾರ್ ಚಿತ್ರಗಳಲ್ಲಿ ಚಿತ್ರಗಳು ಚಿನ್ನ ಚೋಪ್ರಾ ಜಾಲ ತಂಝೀಮ್ ತಕ್ಷಣ ದೀಪ ಧೋನಿ ನಂದಿನಿ ನಿಕ್ಕಿ ನಿಕಿತಾ ನಿರಾಣಿ ನಿಶ್ಚಯವಾಗಿದ್ದ ನಿಷೇಧ ಪ್ರಮುಖ ಪ್ರಾಬಲ್ಯ ಪ್ಲೀಸ್ ಪರದಾಟ ಪರುಲ್ ಪೊಲೀಸ್` ಫೇಸ್ ಬಂಧನ ಬಾಲಿವುಡ್ ಬಿಬಿಎಂಪಿ ಬಿಸಿಲು ಬಿಸಿಲು ಬಿಸಿಲು ಮತ್ತೊಂದು ಮಾಡಲು ಲೈಂಗಿಕ ವೆಬ್ ಶೇಮ್ ಶೇಮ್ ಸಂಸದ ಸಕಾಲ ಸಿಎಂ