Recent news from 24dunia
   

ನವದೆಹಲಿ, ಮೇ 24: ಹಣಕಾಸು ಸಚಿವ ಪಿ ಚಿದಂಬರಂ ಅವರು ಪಕ್ಕಾ ಮಾರ್ವಾಡಿಗಳ ಮಾದರಿಯಲ್ಲಿ ಲೆಕ್ಕಾಚಾರಕ್ಕೆ ಇಳಿದಿದ್ದಾರೆ. ಅಥವಾ ತೆರಿಗೆ ತಪ್ಪಿಸುವ ಮಂದಿಯತ್ತ ಚಾಟಿಯೇಟು ಬೀಸಿ, ತೆರಿಗೆ ವಸೂಲಿಗೆ ಇಳಿಯಲು ನಿರ್ಧರಿಸಿದ್ದಾರೆ. ಏನಾದರೂ ಅನ್ನಿ. ಒಟ್ಟಿನಲ್ಲಿ 25,000 ಕೋಟಿ ರೂ.ಗಳನ್ನು ಸರಕಾರಿ ಖಜಾನೆಗೆ ತುಂಬಲು ಅವರು ಮನಸ್ಸು ಮಾಡಿದ್ದಾರೆ.ಏನಪ್ಪಾ ಅಂದರೆ ಭಾರತೀಯ ಕಂದಾಯ ಸೇವೆ (IRS) ವಿಭಾಗದಲ್ಲಿ ಸುಮಾರು 1,500 ಮಂದಿಯನ್ನು ಮೊದಲು ನೇಮಿಸಿಕೊಂಡು ಕಾರ್ಯಾಚರಣೆಗೆ ಇಳಿಯಲು ಚಿದು ಮುಂದಾಗಿದ್ದಾ...
Source : Oneindia | 7 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಯಪಿಎ-2 ಐದನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯ ವರದಿಯನ್ನು ಬುಧವಾರ ಬಿಡುಗಡೆ ಮಾಡಿದರು.ಸಿಂಗ್ ನಿವಾಸದಲ್ಲಿ ರಾತ್ರಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಬಿಡುಗಡೆ ಮಾಡಲಾದ ಈ 'ರಿಪೋರ್ಟ್ ಟು ದಿ ಪೀಪಲ್' ನಲ್ಲಿ ನಿರುದ್ಯೋಗ, ಎಂನರೇಗಾದಡಿ ದ್ವಿಗುಣ ಕೂಲಿ ಮತ್ತು ಆಹಾರ ಮೇಲಿನ ಸಬ್ಸಿಡಿ ಮೂರು ಪಟ್ಟು ಹೆಚ್ಚಳವಾಗಿದೆ. ಸಾಮಾಜಿಕ ಕ್ಷೇತ್ರದ ಯೋಜನೆಗಳಲ್ಲಿ ಮತ್ತು ದೂರಸಂಪರ್ಕ ಸಾಂದ್ರ...
Source : Oneindia | 7 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ನಡೆಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ್ ಶನಿವಾರ ನೂತನ ಸಚಿವರಾಗಿ ಸಂಪುಟ ಸೇರಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದದ್ದಾರೆ.ಬೆಂಗಳೂರಿನಲ್ಲಿ ಶುಕ್ರವಾರ ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರೊಬ್ಬರಿಗೆ ಸಚಿವ ಸ್ಥಾನ ನೀಡುವಂತೆ ಸೂಚಿಸಿದ್ದಾರೆ.ಹೈಕಮಾಂಡ್ ನಾಯಕರು ಪರಿಷತ್ ...
Source : Oneindia | 7 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಬೋಸ್ಟನ್, ಮೇ.23: ಮಂಗಳೂರು ಮೂಲದ ಅಮೆರಿಕ ನಿವಾಸಿ 12ರ ಹರೆಯದ ಸಾತ್ವಿಕ್ ಕಾರ್ಣಿಕ್ ಅವರು ನ್ಯಾಷನಲ್ ಜಿಯೋಗ್ರಾಪಿಕ್ ಬೀ ಸ್ಪೆಲ್ಲಿಂಗ್ 2013 ಸ್ಪರ್ಧೆಯನ್ನು ಗೆದ್ದುಕೊಂಡಿದ್ದಾನೆ.ಏಷ್ಯಾದ ಬೆಟ್ಟ ಪ್ರದೇಶ ಬೊತ್ಸವಾನಾದಲ್ಲಿರುವ ಹುಲಿಗಳ ಬಗ್ಗೆ ಮತ್ತು ಇಂಗ್ಲೆಂಡ್ ನ ಬಂದರು ನಗರಗಳ ಬಗ್ಗೆ ಸೇರಿದಂತೆ ಐದಕ್ಕೆ ಐದು ಸರಿಯಾದ ಉತ್ತರವನ್ನು ನೀಡಿದ್ದಾನೆ. 12ರ ಹರೆಯದ ಸಾತ್ವಿಕ್ ಕಾರ್ಣಿಕ್ ಈಕ್ವಡಾರ್ ನ ಬೆಟ್ಟ ಚಿಂಬೊರಾಜೋ(Chimborazo) ಬಗ್ಗೆ ಸರಿಯಾದ ಉತ್ತರವನ್ನು ನೀಡಿ ಪ್ರಶಸ್ತಿ ತನ್ನದಾಗಿಸ...
Source : Oneindia | 7 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ತುಮಕೂರು, ಮೇ 24: ಆಧಾರ್ ಕಾರ್ಡ್ ಗುರುತಿನ ಸಂಖ್ಯೆ ಮೂಲಕ ಅಡುಗೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಧನವನ್ನು ನೇರವಾಗಿ ಗ್ರಾಹಕರ ಖಾತೆಗೆ ಜಮಾ ಮಾಡುವ ಮಹತ್ವಾಕಾಂಕ್ಷಿ ಯೋಜನೆಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಜೂನ್ 1 ರಿಂದ ತುಮಕೂರಿನಲ್ಲಿ ಕಾರ್ಯಗತವಾಗಲಿದೆ. ಜತೆಗೆ, ಮೈಸೂರಿನಲ್ಲೂ.ತುಮಕೂರು, ಮೈಸೂರು ನಂತರದ ಸರದಿ ನಿಮ್ಮೂರು. ಹಾಗಾಗಿ ಈ ಯೋಜನೆಯ ಬಗ್ಗೆ ಎಲ್ಲರೂ ಆದ್ಯವಾಗಿ ಒಂದಷ್ಟು ಮುತುವರ್ಜಿ ವಹಿಸಿ ಮಾಹಿತಿ ಪಡೆಯುವುದು ಲೇಸು.ತುಮಕೂರಿನ ಅಡುಗೆ ಅನಿಲ ಗ್ರಾಹಕರ ಗಮನಕ್ಕಾಗಿ, ಮೊಟ್ಟಮೊದಲನೆ...
Source : Oneindia | 8 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಶುಕ್ರವಾರ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತರು ಶಾಕ್ ನೀಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಐದು ಜಿಲ್ಲೆಗಳಲ್ಲಿ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರೀಶೀಲನೆ ನಡೆಸುತ್ತಿದ್ದಾರೆ.ಶುಕ್ರವಾರ ಬೆಳಗ್ಗೆ ಬೆಂಗಳೂರು, ಕೊಡಗು, ಕೋಲಾರ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಡಿವೈಎಸ್ಪಿ ಪಾಲಾಕ್ಷ ನೇತೃತ್ವದಲ್ಲಿ ದಾಳಿ ನಡೆಸಲಾಗಿ...
Source : Oneindia | 8 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ನಾಡಿನ ಖ್ಯಾತ ಬಟ್ಟೆ ಗಿರಣಿಗಳು ಆಧುನಿಕತೆಯ ಸೋಗಿಗೆ ಬಲಿಯಾಗಿ ಯಾವುದೋ ಕಾಲವಾಗಿದೆ. ಬೆಂಗಳೂರು ಅಂತಲೇ ಅಲ್ಲ, ಅದು ಕರ್ನಾಟಕದ ಮ್ಯಾಂಚಸ್ಟರ್ ದಾವಣಗೆರೆಯಾದರೂ ಆಗಬಹುದು ಮುಂಬೈನ ಭಾರಿ ದೊಡ್ಡ ದೊಡ್ಡ ಗಿರಣಿಗಳೇ ಆಗಿರಬಹುದು. ಎಲ್ಲವೂ ನಾಮಾವಶೇಷವಾಗಿವೆ. ಬಹುತೇಕವು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅಮೂಲ್ಯ ಕಾಣಿಕೆಗಳಾಗಿವೆ.ಬಾಂಬೆ ರಿಯಲ್ ಎಸ್ಟೇಟ್ ಗೊತ್ತಲ್ಲಾ? ಅಲ್ಲಿ ಅಡಿ ಅಡಿಗೂ ಲಕ್ಷಾಂತರ ರೂ ಇದೆ. ಅಂತಾಹುದರಲ್ಲಿ ಮುಂಬೈನ ಮಧ್ಯ ಭಾಗದಲ್ಲೇ ಹರಡಿಕೊಂಡಿರುವ ಸುವಿಶಾಲ ನೂರಾರು ಎಕರೆ ಜಾಗಗಳಲ್ಲಿದ...
Source : Oneindia | 9 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಚಿವರ ಖಾತೆ ಹಂಚಿಕೆ, ಸಚಿವರಿಗೆ ಆಡಳಿತ ಕೇಂದ್ರ ವಿಧಾನ ಸೌಧ ಹಾಗೂ ವಿಕಾಸ ಸೌಧದಲ್ಲಿ ಕೊಠಡಿ ಹಂಚಿಕೆ ಕಾರ್ಯ ಪೂರ್ಣಗೊಳಿಸಿದೆ. ಈಗ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಶುಕ್ರವಾರ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಯಿದೆ.ಮುಂದಿನ ಸ್ವಾತಂತ್ರೋತ್ಸವದಂದು ಅಯಾ ಜಿಲ್ಲೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಅಧಿಕೃತ ನಾಯಕರ ಪಟ್ಟಿ ಹೊರ ಬಿದ್ದಿದೆ. ತಮಗೆ ಸಿಕ್ಕಿರುವ ಜಿಲ್ಲೆಗಳ ಬಗ್ಗೆ ಯಾವುದೇ ಕ್ಯಾಬಿನೆಟ್ ಸಚಿವರು ಖ್ಯಾತೆ ತೆಗೆದಿರುವ ...
Source : Oneindia | 24 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಕರ್ನಾಟಕ ಜನಗಣತಿ ಕಾರ್ಯಪಡೆ ನಿರ್ದೇಶಕ ಅನಿಲ್ ಕುಮಾರ್ ಅವರು ಬೆಂಗಳೂರಿನಲ್ಲಿಂದು ಬಿಡುಗಡೆ ಮಾಡಿರುವ 2011ರ ಜನಗಣತಿ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಇರುವ ಒಟ್ಟು ಜನಸಂಖ್ಯೆ 6,10,95,297. ದೇಶದ ಒಟ್ಟು ಜನಸಂಖ್ಯೆ 121 ಕೋಟಿ.ರಾಜ್ಯದ ಒಟ್ಟು ಆರು ಕೋಟಿ ಜನಸಂಖ್ಯೆ ಪೈಕಿ ಪುರುಷರ ಸಂಖ್ಯೆ 3,೦9,66,657, ಮಹಿಳೆಯರ ಜನಸಂಖ್ಯೆ 3,01,28,640. ರಾಜ್ಯದಲ್ಲಿರುವ ಎಸ್ಸಿ ಜನಾಂಗ ಒಟ್ಟು ಜನಸಂಖ್ಯೆ ಒಂದು ಕೋಟಿ ನಲವತ್ತು ಲಕ್ಷ. ಎಸ್ಟಿ ಜನಸಂಖ್ಯೆ 42,48,987.ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ...
Source : Oneindia | 1 ದಿನಗಳು ಕಳೆದಿವೆCategory : ಮುಖ್ಯ ಸುದ್ದಿಗಳು
Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು