Recent news from 24dunia
Bookmark and Share
   

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಮ್ತೆ ಜಗನ್ ಮೋಹನ್ ರೆಡ್ಡಿಯನ್ನು ಬಂಧಿಸಲು ಮುಹೂರ್ತ ಹುಡುಕುತ್ತಿರುವ ಸಿಬಿಐ ತಂಡ ಬುಧವಾರ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಬಂಧಿಸಿ ಸಂಚಲನ ಮೂಡಿಸಿದೆ. ಆಂಧ್ರಪ್ರದೇಶ ಸರ್ಕಾರ ಮಾಜಿ ವಿಶೇಷ ಕಾರ್ಯದರ್ಶಿ ಕೆವಿ ಬ್ರಹ್ಮಾನಂದ ರೆಡ್ಡಿ ಹಾಗೂ ಮ್ಯಾಟ್ರಿಕ್ಸ್ ಲ್ಯಾಬ್ಸ್ ಸ್ಥಾಪಕ ಉದ್ಯಮಿ ನಿಮ್ಮಗಡ್ಡ ಪ್ರಸಾದ್ ಅವರನ್ನು ಸಿಬಿಐ ತಮ್ಮ ವಶಕ್ಕೆ ತೆಗೆದುಕೊಂಡಿದೆ. ಪ್ರಸಾದ್ ಬಂಧನದಿಂದ ಜನತೆ, ಕೈಗಾರಿಕಾ ವಲಯ ಕಂಗಾಲಾಗಿದೆ.ಭಾರತೀಯ ರೈಲ್ವೇ ಇಲಾಖೆಯಲ್ಲಿ ...
Source : Oneindia | 17 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಗಣಿಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರ ಆಪ್ತರ ಮನೆ ಮೇಲೂ ಸಿಬಿಐ ದಾಳಿ ನಡೆಸಿದೆ. ಯಡಿಯೂರಪ್ಪ ಅವರ ಮಗನ ಗೆಳತಿ ನಟಿ ಹರಿಪ್ರಿಯಾ ಅವರ ಸದಾಶಿವ ನಗರದ ಮೇಲೂ ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ಖಾಸಗಿ ಮಾಧ್ಯಮಗಳ ವರದಿಯನ್ನು ನಟಿ ಹರಿಪ್ರಿಯಾ ಅಲ್ಲಗೆಳೆದಿದ್ದಾರೆ.'ನಾನು ಯಡಿಯೂರಪ್ಪ ಅವರ ಮಗನ ಜೊತೆ ಡೇಟಿಂಗ್ ಮಾಡುತ್ತಿಲ್ಲ. ಯಡಿಯೂರಪ್ಪ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಎಂಬುದೇ ಗೊತ್ತಿರಲಿಲ್ಲ. ನನಗೆ ಅವರ ಮಗ ವಿಜಯೇಂದ್ರ ಗೊತ್ತಿಲ್ಲ. ನನ್ನ ಮನೆ ಮೇಲೆ ಸಿಬಿಐ ದಾಳಿ ನಡೆದಿಲ್ಲ. ಇ...
Source : Oneindia | 21 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಕಸದ ಮೇಲೆ ತೆರಿಗೆ ಹಾಕಿ ಕೋಟಿಗಟ್ಟಲೇ ಹಣ ಗಳಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಹಣವನ್ನು ಸದ್ವಿನಿಯೋಗ ಮಾಡಿಲ್ಲ ಎಂದು ಎನ್ ಜಿಒಗಳು ಮಾಹಿತಿ ಹೊರ ಹಾಕಿದೆ.ಜೊತೆಗೆ ಘನ ತ್ಯಾಜ್ಯ ನಿರ್ವಹಣೆ ನೆಪದಲ್ಲಿ ಕಸದ ಮೇಲೂ (garbage cess) ತೆರಿಗೆ ವಿಧಿಸಿರುವುದು ಖಾಸಗಿ ಏಜೆನ್ಸಿಗಳಿಗೆ ಮುಳುವಾಗಿದೆ. 2011ರಿಂದ ಇಲ್ಲಿಯವರೆಗೂ 27 ಕೋಟಿ ರು ಗಳಿಸಿದೆ. ಬೆಂಗಳೂರುಬಿಬಿಎಂಪಿ ತೆರಿಗೆ ಸಂಗ್ರಹಿಸಲು ಆರಂಭಿಸಿದ ಮೇಲೆ ಖಾಸಗಿ ಏಜೆನ್ಸಿಗಳಿಗೆ ಘನ ತ್ಯಾಜ್ಯ ನಿರ್ವಹಣೆ ಕೆಲಸ ನೀಡುವುದನ್ನು ಅಪಾ...
Source : Oneindia | 22 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಅಧ್ಯಾಯದ ಕೊನೆಯ ಪುಟ ತೆರೆದುಕೊಳ್ಳುತ್ತಿದೆಯಾ? ಅಥವಾ ಎಲ್ಲ ಕಾನೂನು ಅಡೆತಡೆಗಳನ್ನು ಮೆಟ್ಟಿನಿಂತು, ಸಿಬಿಐನ ಬಿಗಿ ಹಿಡಿತದಿಂದ ಪಾರಾಗಿಬಂದು ಮತ್ತೆ ಕರ್ನಾಟಕ ರಾಜಕೀಯದಲ್ಲಿ ಅನಭಿಷಿಕ್ತ ಅರಸನಂತೆ ಮೆರೆಯುತ್ತಾರಾ?ಈ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ಅಕ್ರಮ ಗಣಿಗಾರಿಕೆ ಕುರಿತಂತೆ ಮಾಜಿ ಲೋಕಾಯುಕ್ತಅವರು ನಡೆಸಿದ ತನಿಖೆಯಲ್ಲಿ ಯಡಿಯೂರಪ್ಪನವರ ಹೆಸರು ಕೇಳಿಬಂದಾಗಿನಿಂದ ಯಡಿಯೂರಪ್ಪನವರ ರಾಜಕೀಯ ಅವನತಿ ಆರಂಭವಾಗಿರುವುದು...
Source : Oneindia | 23 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಸಮಯ ಸಿಕ್ಕರೆ ಸಾಕು ನನ್ನ ಬಳಿ 70ಕ್ಕೂ ಅಧಿಕ ಶಾಸಕರು ಇದ್ದರು.. ಈಗಲೂ ನನ್ನ ಜೊತೆ ಇದ್ದಾರೆ ಎನ್ನುವ ಯಡಿಯೂರಪ್ಪ ನಿಜಕ್ಕೂ ಈಗ ಒಬ್ಬಂಟಿಯಾಗುತ್ತಿದ್ದಾರೆಯೇ? ಸತತ ಐದು ಬಾರಿ ಸಿಎಂ ಸ್ಥಾನಕ್ಕೆ ಮರಳಿ ಯತ್ನವ ಮಾಡಿ ಕೈಸುಟ್ಟಿಕೊಟ್ಟಿರುವ ಯಡಿಯೂರಪ್ಪ ಯಾವ ದೇಗುಲದ ಕೊಳದ ನೀರಿನಲ್ಲಿ ಕೈ ತೊಳೆದುಕೊಂಡರೂ ಉರಿ ತಣ್ಣಗಾಗುತ್ತಿಲ್ಲ. ಈ ನಡುವೆ ಯಡಿಯೂರಪ್ಪ ಅವರ ಮೇಲಿನ ಸಿಬಿಐ ತನಿಖೆ, ದಾಳಿಯಿಂದ ಬಿಜೆಪಿಯಲ್ಲಿನ ಭಿನ್ನಮತಕ್ಕೆ ಕೊಂಚ ಬ್ರೇಕ್ ಬಿದ್ದಿರುವುದು ಸದಾನಂದ ಗೌಡರ ಅಘೋಷಿತ ಬೆಂಬಲಿಗರಿಗೆ ಸಂತಸ...
Source : Oneindia | 23 ಗಂಟೆಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಅತ್ತ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ನಿವಾಸಗಳ ಮೇಲೆ ಸಿಬಿಐ ತಂಡ ಮರುಕುಕೊಂಡು ಬಿದ್ದಿರುವಾಗ ರಾಜ್ಯ ರಾಜಕೀಯದಲ್ಲಿ ಅತ್ಯಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಈ ಬೆಳವಣಿಗೆ ನಡೆದಿದೆ.ಕಳೆದ ಆರೇಳು ತಿಂಗಳಿಂದ ಯಡಿಯೂರಪ್ಪ ನಮ್ಮ ಬಳಿ ಭಿಕ್ಷೆಯೆತ್ತಿದ್ದರು ಎಂದು ಕಟುವಾಗಿ ಟೀಕಿಸುತ್ತಿದ್ದ ಬಳ್ಳಾರಿ ಶಾಸಕ ಶ್ರೀರಾಮುಲು plate change ಮಾಡಿದ್ದು, ಯಡಿಯೂರಪ್ಪಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಯಡಿಯೂರಪ್ಪ ಅವರನ್ನು54 ದಿನಗಳ ಪಾದಯಾತ್ರೆಯಲ್ಲಿರುವ ಶ...
Source : Oneindia | 1 ದಿನಗಳು ಕಳೆದಿವೆCategory : ಮುಖ್ಯ ಸುದ್ದಿಗಳು
ಎಲ್ಲ ಎಂಟು ದಿಕ್ಕುಗಳಿಂದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಅಧಿಕಾರಿಗಳು ಮಾಜಿ ಮುಖ್ಯಮಂತ್ರಿಗಳ ಮೇಲೆ ಮುಗಿಬಿದ್ದಿದ್ದಾರೆ. ಅವರು ಮಾತ್ರವಲ್ಲಯಲ್ಲಿ ಭಾಗಿಯಾಗಿರುವ ಅವರ ಇಬ್ಬರು ಗಂಡು ಮಕ್ಕಳು, ಅಳಿಯ, ಲಂಚ ನೀಡಿದ ಮೈನಿಂಗ್ ಕಂಪನಿಗಳು ಮೇಲೇಳದಂತೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಇಷ್ಟಕ್ಕೆ ಸುಮ್ಮನಾಗದೆ ಯಡಿಯೂರಪ್ಪನವರ ಆಪ್ತ ಸಚಿವರುಗಳಾದ ಕೃಷ್ಣಯ್ಯ ಶೆಟ್ಟಿ, ಶೋಭಾ ಕರಂದ್ಲಾಜೆ, ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ, ರೇಣುಕಾಚಾರ್ಯ ಮುಂತಾದವರ ನಿವಾಸಗಳ ಮೇಲೆ...
Source : Oneindia | 1 ದಿನಗಳು ಕಳೆದಿವೆCategory : ಮುಖ್ಯ ಸುದ್ದಿಗಳು
Keep updated by subscribing our RSS feeds.
 
 
English
 
 
 
ಜನಪ್ರಿಯ ಕೀವರ್ಡ್ಗಳು
Bangalore ಅಂಬಾಸಿಡರ್‌ ್ರ ಆರಂಭ ಉನ್ಮುಕ್ತ್‌ ಎಲ್ಲಿದೆ ಒಬಿಸಿ ಕ್ರೆಜಿಸ್ಟಾರ್ ಕದನ ಕರ್ನಾಟಕ, ಕಸಬ್, ಅಜ್ಮಲ್ ಅಮೀರ್ ಕಸಬ್, ಭಾರತ, ಪಾಕಿಸ್ತಾನ, ಹರತಾಳು ಹಾಲಪ್ಪ, ಮುಂಬೈ ದಾಳಿ, ತಮಿಳುನಾಡು, ಕನ್ನಡ, ಚಂದ್ರಾವತಿ, ಗಣಿಗಾರಿಕೆ, ಅಕ್ರಮ ಗಣಿ, ಜನಾರ್ದನ ರೆಡ್ಡಿ, ನಾನು ನನ್ನ ಕನಸು, ಪ್ರಕಾಶ್ ರೈ, ಯಡಿಯೂರಪ್ಪ, ನಿತ್ಯಾನಂದ ಸ್ವಾಮಿ, ರಂಜಿತಾ, ಸೆಕ್ಸ್, ಮಾಧುರಿ ಗುಪ್ತಾ, ಬಾಂಬ್ ಸ್ಫೋಟಕಲ್ಲು ಕಸದಿಂದ ಕಸಾಪ ಕಳಂಕಿತರು ಕಾಡಿನ್ನು ಕಿಲಾಡಿ ಕುದುರೆಯನೇರಿ ಕುಸಿದ ಕೆಎಸ್‌ಆರ್‌ಪಿ ಕೆಪಿಎಸ್ಸಿ ಕೇರಳಕ್ಕೆ ಕೈಬಿಟ್ಟರೆ ಗೈರು? ಜಂಬದ ಜನತೆಗೆ ಜಯಾ ಜುಲ್ಮಾನೆ ಡಬ್ಬಿಂಗ್‌ಗೆ ತಪ್ಪಾಯ್ತು ತಮಿಳಿನಲ್ಲಿ ತರಕಾರಿ ತುಕ್ಕು ದಾವೂದ್‌ ದಾಳಿಗೆ ನ್ಯೂಜೆರ್ಸಿಯಲ್ಲಿ ನಿಲ್ಲಿಸಿ ನೀಡಲು ಪ್ರಭ ಪಾಕ್‌ ಫಿಕ್ಸಿಂಗ್‌ ಬಟ್ಟೆಬಿಚ್ಚಲು ಬಾಗೂರು ಬಿಎಸ್‌ವೈ ಬಿಸಿ ಭೇಟಿ ಮಡಿಲಿಗೆ ಮನೆ ಮರೆತ ಯಡಿಯೂರಪ್ಪ ರದ್ದು
 
 
 
 
ಹಿಂದಿನ ಲೇಖನಗಳು
ಮೇ 2012
ಸೋಮ.ಮಂಗಳ.ಬುಧ.ಗುರು.ಶುಕ್ರ.ಶನಿ.ಭಾನು.
30010203040506
07080910111213
14151617181920
21222324252627
28293031010203
04050607080910