Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

ಇದನ್ನು ನನ್ನ ಡೀಫಾಲ್ಟ್ ನಗರವನ್ನಾಗಿ ಮಾಡು

ಮೊದಲ ಪುಟನಿಮ್ಮ ನಗರಹೈದರಾಬಾದ್

ಹೈದರಾಬಾದ್, ಮೇ 20: ಜಗನ್ ರೆಡ್ಡಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ಆರೋಪಪಟ್ಟಿಯಲ್ಲಿ ತಮ್ಮ ಹೆಸರುಗಳೂ ದಾಖಲಾಗಿರುವುದರಿಂದ ಆಂಧ್ರದ ಇಬ್ಬರು ಸಚಿವರು ವಿಳಂಬವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.ಜೂನ್ 7ರಂದು ಸಿಬಿಐ ಕೋರ್ಟಿಗೆ ಹಾಜರಾಗುವಂತೆ ಸಚಿವರಿಬ್ಬರಿಗೂ ಸಿಬಿಐ ಆಮಂತ್ರಣ ನೀಡಿದೆ. ಶಾಸಕ ಸ್ಥಾನಗಳಿಗೂ ಇವರಿಬ್ಬರೂ ರಾಜೀನಾಮೆ ನೀಡಿದ್ದಾರೆ.ಕಡಪ ಸಂಸದ ವೈಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಗೃಹ ಸಚಿವೆ ಸಬಿತಾ ರೆಡ್ಡಿ ಹಾಗೂ ಸಾರಿಗೆ ಸಚಿವ ಧರ್ಮನ್ನ...
Source : Oneindia | 735010 ದಿನಗಳು ಕಳೆದಿವೆCategory : ನಿಮ್ಮ ನಗರ | City : ಹೈದರಾಬಾದ್
ಸಾಮಾಜಿಕ ತಾಣಗಳಲ್ಲಿ ಆಕ್ಷೇಪಾರ್ಹ ಕಾಮೆಂಟ್ ಹಾಕಿದ ವ್ಯಕ್ತಿಯನ್ನು ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೇ ಬಂಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಇದರಿಂದ ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ನಿಂದಿಸುವ ಕಾಮೆಂಟ್ ಹಾಕಿ ಜೈಲು ಸೇರಿದ ಇಬ್ಬರಿಗೆ ಕೊಂಚ ರಿಲೀಫ್ ದೊರಕಿದೆ.ರಾಜ್ಯಪಾಲರಾದ ಕೆ.ರೋಸಯ್ಯ ಅವರ ಬಗ್ಗೆ ಅವಹೇಳನಕಾರಿ ಕಾಮೆಂಟ್ ಹಾಕಿದ್ದಕ್ಕೆ ವಕೀಲೆಯನ್ನು ಹೈದರಾಬಾದ್ ನಲ್ಲಿ ಕಳೆದವಾರ ಬಂಧಿಸಲಾಗಿತ್ತು. ಈ ಬಗ್ಗೆ ಸಲ್ಲಿಸಲಾಗಿದ್ದ ಆಕ್ಷೇಪಣಾ ಅರ್ಜಿಯ ವ...
Source : Oneindia | 735010 ದಿನಗಳು ಕಳೆದಿವೆCategory : ನಿಮ್ಮ ನಗರ | City : ಹೈದರಾಬಾದ್
ಹೈದರಾಬಾದ್, ಮೇ 15 : ದೇಶದ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಚೇರಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಯುಪಿಎ ಮಿತ್ರ ಪಕ್ಷಗಳನ್ನು ಸಂತೈಸಲು ಆಯೋಜಿಸಿದ್ದ ಇಪ್ಪತ್ತು ಭೋಜನ ಕೂಟಗಳಿಗಾಗಿ ಬರೋಬ್ಬರಿ 1.4 ಕೋಟಿ ರೂಪಾಯಿ ವ್ಯಯಿಸಲಾಗಿದೆ ಎಂಬ ಕೂತೂಹಲಕಾರಿ ಅಂಶವೊಂದು ಆರ್ ಟಿಐ ಮುಖಾಂತರ ಪಡೆದ ದಾಖಲೆಗಳಿಂದ ಬಯಲಾಗಿದೆ.ಹೈದರಾಬಾದ್ ಮೂಲದ ಸಯ್ಯದ್ ಶಾ ಅಲಿ ಹುಸೇನಿ ಮಾಹಿತಿ ಹಕ್ಕು ಕಾಯಿದೆ ಪ್ರಕಾರ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ನವದೆಹಲಿ ಪ್ರಧಾನಿ ಕಚೇರಿ (ಪಿಎಂಒ), ಭೋಜನ ಕೂಟ ಸಂಘಟಿಸಿರುವ ದಿನಾಂಕ...
Source : Oneindia | 735010 ದಿನಗಳು ಕಳೆದಿವೆCategory : ನಿಮ್ಮ ನಗರ | City : ಹೈದರಾಬಾದ್
ಹೈದರಾಬಾದ್, ಮೇ 14 : ಪ್ರಸಿದ್ದ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮತ್ತೊಮ್ಮೆ ಸುದ್ದಿ ಮಾಡಿದೆ. ತಮಿಳುನಾಡು ರಾಜ್ಯಪಾಲ ಕೆ.ರೋಸಯ್ಯ ಮತ್ತು ಕಾಂಗ್ರೆಸ್ ಶಾಸಕರನ್ನು ನಿಂದಿಸುವ ಸಂದೇಶವನ್ನು ತನ್ನ ಫೇಸ್‌ಬುಕ್‌ ಪೇಜ್ ನಲ್ಲಿ ದಾಖಲಿಸಿದ್ದ ವಕೀಲೆಗೆ ಜಾಮೀನು ದೊರೆತರೂ ಜೈಲಿನಿಂದ ಹೊರಬರುವ ಭಾಗ್ಯ ಸಿಕ್ಕಿಲ್ಲ.ತನ್ನ ಫೇಸ್‌ಬುಕ್‌ನಲ್ಲಿ ಹಿರಿಯ ವಕೀಲೆ ಜಯಾ ವಿಂಧ್ಯಾಲ್‌ ಹಿಂದೆ ಆಂಧ್ರಪ್ರದೇಶ ಮುಖ್ಯಮಂತ್ರಿ ಆಗಿದ್ದ ಕೆ.ರೋಸಯ್ಯ ಮತ್ತು ಕಾಂಗ್ರೆಸ್ ಶಾಸಕ ಅಮಂಚಿ ಕೃಷ್ಣ ಮೋಹನ್ ಅವರನ್ನು ನಿಂಧಿಸುವ ಹ...
Source : Oneindia | 735010 ದಿನಗಳು ಕಳೆದಿವೆCategory : ನಿಮ್ಮ ನಗರ | City : ಹೈದರಾಬಾದ್
ಹೈದರಾಬಾದ್, ಮೇ.13: ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಮುಕ್ತವಾಗಿ ಕಾಮೆಂಟ್ ಹಾಕಿದ್ದ ವಕೀಲರೊಬ್ಬರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ತಮಿಳುನಾಡಿನ ಹಾಲಿ ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಕಾಮೆಂಟ್ ಹಾಕಿದ ಆರೋಪವನ್ನು ವಕೀಲರ ಮೇಲೆ ಹೊರೆಸಲಾಗಿದೆ.ತಮಿಳುನಾಡಿನ ರಾಜ್ಯಪಾಲ ರೋಶಯ್ಯ ಹಾಗೂ ಕಾಂಗ್ರೆಸ್ ಶಾಸಕ ಎ ಕೃಷ್ಣ ಮೋಹನ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದ ವಕೀಲೆಯ ಹೆಸರು ಜಯ ವಿದ್ಯಾಲ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಕೋರ್ಟಿಗೆ ಹ...
Source : Oneindia | 735010 ದಿನಗಳು ಕಳೆದಿವೆCategory : ನಿಮ್ಮ ನಗರ | City : ಹೈದರಾಬಾದ್
ಹೈದರಾಬಾದ್, ಏ. 13 : ನಾಟಕೀಯ ಬೆಳವಣಿಗೆಯೊಂದರಲ್ಲಿ, ಅತ್ಯಂತ ನಿಗೂಢವಾಗಿ ಕಣ್ಮರೆಯಾಗಿ ನಾನಾ ಊಹಾಪೋಹಗಳಿಗೆ ಕಾರಣರಾಗಿದ್ದ ಟಾಲಿವುಡ್ ನಟಿ ಅಂಜಲಿ ಶುಕ್ರವಾರ ರಾತ್ರಿ 10.15ರ ಸುಮಾರಿಗೆ ಪೊಲೀಸ್ ಕಮಿಷನರ್ (ಪಶ್ಚಿಮ ವಿಭಾಗ) ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ.ಅಂಜಲಿ ಅವರನ್ನು ಅಪಹರಿಸಲಾಗಿದೆ, ಎಲ್ಲಿಯೋ ಬಚ್ಚಿಡಲಾಗಿದೆ ಎಂಬಿತ್ಯಾದಿಯಾಗಿ ಸುದ್ದಿಗಳು ಹರಿದಾಡುತ್ತಿದ್ದವು. ಅವರು ಕಣ್ಮರೆಯಾಗಿರುವ ದೂರು ಕೂಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಅಂಜಲಿಯವರು ಮುಂಬೈಗೆ ತೆರಳಿದ್ದರು ಮತ್ತು ಅಲ್ಲಿಂದ...
Source : Oneindia | 735010 ದಿನಗಳು ಕಳೆದಿವೆCategory : ನಿಮ್ಮ ನಗರ | City : ಹೈದರಾಬಾದ್
ಇತ್ತೀಚೆಗೆ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡ ತೆಲುಗಿನ 'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು' ಹೀರೋಯಿನ್ ಅಂಜಲಿ ಕಾಣೆಯಾಗಿದ್ದಾರೆ. ತನ್ನ ಮಲತಾಯಿ ಭಾರತಿದೇವಿ ಹಾಗೂ ನಿರ್ದೇಶಕ ಕಲಾಂಜಿಯಂ ಎಂಬುವವರು ತಮ್ಮನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ಅಂಜಲಿ ಆರೋಪಿಸಿದ್ದರು.ತನ್ನ ಮಲತಾಯಿ ಭಾರತಿದೇವಿ ಅವರು ತಮ್ಮನ್ನು ಎಟಿಎಂ ಮೆಷಿನ್ ನಂತೆ ಬಳಸಿಕೊಳ್ಳುತ್ತಿದ್ದಾರೆ. ಓವರ್ ಟೈಮ್ ಕೆಲಸ ಮಾಡುವಂತೆ ತನ್ನ ಮೇಲೆ ಒತ್ತಡ ತರುತ್ತಿದ್ದಾರೆ. ತಾನು ಸಂಪಾದಿಸಿದ ದುಡ್ಡಿನಲ್ಲಿ ಆಕೆ ಲಗ್ಜುರಿ ಜೀವನ...
Source : Oneindia | ಇತ್ತೀಚಿನ ಸುದ್ದಿಗಳುCategory : ನಿಮ್ಮ ನಗರ | City : ಹೈದರಾಬಾದ್
ಹೈದರಾಬಾದ್, ಏ.9: ಕರ್ನಾಟಕದ ಮಾಜಿ ಸಚಿವ ಜೈಲುಹಕ್ಕಿ ಗಾಲಿ ಜನಾರ್ದನ ರೆಡ್ಡಿ ಅವರ ಓಬಳಾಪುರಂ ಮೈನಿಂಗ್ ಸಂಸ್ಥೆ ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ನಿಂದ ಆಂಧ್ರಪ್ರದೇಶ ಹಾಲಿ ಗೃಹ ಸಚಿವೆ ಸಬಿತಾ ರೆಡ್ಡಿ ಹೊರಗುಳಿದಿದ್ದರು. ಆದರೆ, ಈಗ ಜಗನ್ ರೆಡ್ಡಿ ಕೇಸಿನಲ್ಲಿ ಸಬಿತಾ ಹೆಸರನ್ನು ಸಿಬಿಐ ಸೇರಿಸಿದ್ದಾರೆ.ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಅಕ್ರಮ ಅಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವೆ ಸಬಿತಾ ಅವರನ್ನು ಆರೋಪಿ 4(A-4) ಎಂದು ಹೆಸರಿಸಲಾಗಿದೆ. ಇದು ಸಿಬಿಐ ಸಲ್ಲಿಸುತ್ತಿರುವ...
Source : Oneindia | ಇತ್ತೀಚಿನ ಸುದ್ದಿಗಳುCategory : ನಿಮ್ಮ ನಗರ | City : ಹೈದರಾಬಾದ್
ತಿರುಪತಿ ತಿಮ್ಮಪ್ಪನ ದರ್ಶನಭಾಗ್ಯ ಪಡೆಯಬೇಕಾದರೆ ಎಲ್ಲರಿಗೂ ಅರ್ಧಚಂದ್ರ ಪ್ರಯೋಗ ತಪ್ಪಿದ್ದಲ್ಲ ಬಿಡಿ. ಇನ್ನು ನಟ ರಾಘವ ಲಾರೆನ್ಸ್ ಗೆ ಅರ್ಧಚಂದ್ರ ಪ್ರಯೋಗ ಮಾಡಿದ್ದರಲ್ಲಿ ಅಂತಹದ್ದೇನಿದೆ ವಿಶೇಷ ಅಂತೀರಾ? ನಿಜ ಹೇಳಬೇಕೆಂದರೆ ಏನೇನು ವಿಶೇಷವಿಲ್ಲ. ಆದರೆ ನಟನೊಬ್ಬನಿಗೆ ಈ ರೀತಿ ಆಗಿರುವುದೇ ವಿಶೇಷ.ಕೊರಿಯೋಗ್ರಾಫರ್, ನಟ, ನಿರ್ದೇಶಕ, ಸಂಗೀತ ನಿರ್ದೇಶಕನಾಗಿ ಲಾರೆನ್ಸ್ ಗುರುತಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಫ್ಯಾಮಿಲಿ ಸಮೇತ ತಿರುಪತಿ ತಿರುಮಲಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರಿಗೆ ಕಹಿ...
Source : Oneindia | 80 ದಿನಗಳು ಕಳೆದಿವೆCategory : ನಿಮ್ಮ ನಗರ | City : ಹೈದರಾಬಾದ್
ಹೈದರಾಬಾದ್, ಏ.2: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಜೈಲುವಾಸ ಅನುಭವಿಸುತ್ತಿರುವ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರ ಬಿಡುಗಡೆ ಇನ್ನಷ್ಟು ಕಾಲ ಮುಂದೂಡಲ್ಪಟ್ಟಿದೆ. ಈ ನಡುವೆ ಜಗನ್ ಅವರ ಆಸ್ತಿ ಮುಟ್ಟುಗೋಲು ಜಾರಿಯಲ್ಲಿದೆ. ಈ ನಡುವೆ ಜಗನ್ ಕೊರಳಿಗೆ ಸಿಬಿಐ ಹಾಕಿರುವ ಉರುಳು ಇನ್ನಷ್ಟು ಬಿಗಿಗೊಂಡಿದೆ.ಜಗನ್ ಗೆ ಸೇರಿದ 143 ಕೋಟಿ ರು ಮೊತ್ತದ ಆಸ್ತಿಯನ್ನು ಇಡಿ ತನ್ನದಾಗಿಸಿಕೊಂಡಿತ್ತು. ನಂತರ 122 ಕೋಟಿ ರು ಜಾರಿ ನಿರ್ದೇಶನಾಲಯ ಪಾಲಾಯಿತು. ಹಣ ಹೋದರೆ ಹೋಗಲಿ ಎಂದು...
Source : Oneindia | 108 ದಿನಗಳು ಕಳೆದಿವೆCategory : ನಿಮ್ಮ ನಗರ | City : ಹೈದರಾಬಾದ್
Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು