Recent news from 24dunia
   

 

ಗೀಝಿಂಗ್ 

ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಇದರಂತೆ ವಿಂಗಡಿಸು : ಪ್ರಸ್ತುತತೆ |   ದಿನಾಂಕ
 

ಬಿಡುಗಡೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಹಾಲಿವುಡ್ ಚಿತ್ರ

Timeline.ಯಾವುದೇ ಹಾಲಿವುಡ್ ಚಿತ್ರ ಇದುವರೆಗೂ ಭಾರತದಲ್ಲಿ ಈ ಪ್ರಮಾಣದಲ್ಲಿ ಪ್ರದರ್ಶನ ಕಂಡ ಇತಿಹಾಸವಿಲ್ಲ. ದಿ ಅಮೇಝಿಂಗ್ ಸ್ಪೈಡರ್ ಮ್ಯಾನ್ ಚಿತ್ರ ಅಂಥದೊಂದು ದಾಖಲೆ ನಿರ್ಮಿಸಲು ಸಜ್ಜಾಗಿದೆ. ಇದೇ ಶುಕ್ರವಾರ (ಜೂ 29 ) ಭಾರತದಾದ್ಯಂತ ಜೇಡರಮನುಷ್ಯನ ಸಾಹಸಗಾಥೆ ಅನಾವರಣಗೊಳ್ಳಲಿದೆ.ಹಾಲಿವುಡ್ ನಲ್ಲಿ ಸೂಪರ್ ಹೀರೋಗಳ ಕಥೆಗೆನೂ ಬರವಿಲ್ಲ. ಅದರಲ್ಲೂ ಸ್ಪೈಡರ್ ಮ್ಯಾನ್ ಈ ಮೊದಲೇ ಬೇರೆ ಬೇರೆ ಕಂತುಗಳಲ್ಲಿ ಜನರನ್ನು ರಂಜಿಸಿದ್ದಾಗಿದೆ. ಸ್ಪೈಡರ್ ಮ್ಯಾನ್ ಸರಣಿ ಚಿತ್ರಗಳಿಗೆ 2012ರ ಕೊಡುಗೆ ಈ ಅಮೇಝಿಂಗ್...
Source : Oneindia |
Category : Entertainment

ಭಟ್ಕಳ: ತಂಝೀಮ್ ಬೆಂಬಲಿತ ನೂತನ ಅಭ್ಯರ್ಥಿಗಳಿಗೆ ತಂಝೀಮ್ ನಿಂದ ಅಭಿನಂದನೆ

ಭಟ್ಕಳ ಪುರಸಭೆಗೆ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಬೆಂಬಲದೊಂದಿಗೆ ಅವಿರೋಧವಾಗಿ ಆಯ್ಕೆಗೊಂಡ ನೂತನ ಸದಸ್ಯರಿಗೆ ರವಿವಾರ ತಂಝೀಮ್ ಕಾರ್ಯಾಲಯದಲ್ಲಿ ಅಭಿನಂದನೆ ಸಲ್ಲಿಸಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಂಝೀಮ್ ಅಧ್ಯಕ್ಷ ನಿವೃತ್ತ ನ್ಯಾಯಾವಾದಿ ಮುಹಮ್ಮದ್ ಮುಝಮ್ಮಿಲ್ ಕಾಜಿಯಾ ನೂರು ವರ್ಷಗಳ ಇತಿಹಾಸ ಇರುವ ತಂಝೀಮ್ ಸಂಸ್ಥೆಯು ಮೊದಲಿನಿಂದಲೂ ಭಟ್ಕಳ ಪುರಸಭೆಯಲ್ಲಿ ಹಿಡಿತವನ್ನು ಸಾಧಿಸಿದ್ದು ಹಲವಾರು ಅಧ್ಯಕ್ಷರನ್ನು ತಂಝಿಮ್ ಪುರಸಭೆಗೆ ನೀಡಿದೆ. ಎಲ್ಲರು ಸ್ವಚ್ಚ ಹಸ್ತದೊಂದಿಗೆ ಕಾರ್ಯನ...
Source : Sahilonline |
Category : City | City : ಭಟ್ಕಳ

ಮಂಗಳೂರು: ‘ದಿ ಹಿಂದೂ -ಬಿಐಟಿ ಟ್ಯಾಲೆಂಟ್ ಹಂಟ್’ ವಿಜೇತರು

ಮಂಗಳೂರಿನ ಪ್ರತಿಷ್ಠಿತ ಬ್ಯಾರೀಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಹಾಗೂ ದಿ ಹಿಂದೂ ಪತ್ರಿಕೆ ಇತ್ತೀಚೆಗೆ ಬಿಐಟಿ ಕ್ಯಾಂಪಸ್‌ನಲ್ಲಿ ನಡೆಸಿದ ಟ್ಯಾಲೆಂಟ್ ಹಂಟ್ ಸ್ಪರ್ಧೆ ‘ದಿ ಹಿಂದು - ಬಿಐಟಿ ಬೊನಾಂಝ’ ದಲ್ಲಿ ಆಯ್ಕೆಯಾದ ಹತ್ತು ಪ್ರತಿಭಾವಂತರು ಬಿಐಟಿಯಲ್ಲಿ ಎಂಜಿನಿಯರಿಂಗ್ ಕಲಿಯಲು 100 ಶೇ. ವಿದ್ಯಾರ್ಥಿ ವೇತನ ಪಡೆದ ಸಾಧನೆ ಮಾಡಿದ್ದಾರೆ.‘ದಿ ಹಿಂದು - ಬಿಐಟಿ ಬೊನಾಂಝ’ದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸುರತ್ಕಲ್ ಎನ್‌ಐಟಿಕೆಯ ಪ್ರಾಧ್ಯಾಪಕ ಎ.ಎಚ್.ಸಿಕ್ವೇರ ವೃತ್ತಿ ಮಾರ್ಗದರ್ಶನ...
Source : Sahilonline |
Category : City | City : ಮಂಗಳೂರು

ಹೊಸ ಝಂಜೀರ್‌ಗೆ ಬಿಗ್ ಬಿ ಅಮಿತಾಬ್ ಆಶೀರ್ವಾದ

ನಲವತ್ತು ವರ್ಷಗಳ ಹಿಂದೆ 'ಝಂಜೀರ್' ಚಿತ್ರದಲ್ಲಿ ವಿಜಯ್ ಎಂಬ ಪೊಲೀಸ್ ಅಧಿಕಾರಿ ಪಾತ್ರವನ್ನು ಆವಾಹಿಸಿಕೊಂಡಿದ್ದ ಬಿಗ್ ಬಿ ಅಮಿತಾಬ್ ಅಮೋಘ ಅಭಿನಯ ನೀಡಿದ್ದರು. ಈಗ ಅದೇ ಚಿತ್ರವನ್ನು ಅದೇ ಹೆಸರಿನಲ್ಲಿ ಪುನರ್ ನಿರ್ಮಿಸಲಾಗುತ್ತಿದೆ. ವಿಜಯ್ ಪಾತ್ರವನ್ನು ಚಿರಂಜೀವಿ ಪುತ್ರ ರಾಮ್ ಚರಣ್ ಪೋಷಿಸುತ್ತಿದ್ದಾರೆ.ಇತ್ತೀಚೆಗೆ 'ಝಂಜೀರ್' ರೀಮೇಕ್ ಚಿತ್ರ ಸೆಟ್ಟೇರಿತು. ಚಿತ್ರೀಕರಣ ಮುಂಬೈನಲ್ಲಿ ಭರದಿಂದ ಸಾಗುತ್ತಿದ್ದು, ಈ ಸಂದರ್ಭದಲ್ಲಿ ಅಮಿತಾಬ್ ಅವರನ್ನು ರಾಮ್ ಚರಣ್ ತೇಜ ಭೇಟಿ ಮಾಡಿ ಅವರ ಆಶೀರ್ವಚನ...
Source : Oneindia |
Category : Entertainment

ಲಾಲ್‌ಬಾಗ್‌ನಲ್ಲಿ  26ರವರೆಗೆ ಫಲಪುಷ್ಪ ಪ್ರದರ್ಶನ

ಜನವರಿ 17: ಈ ಹೊತ್ತು ಬೆಂಗಳೂರಿನಲ್ಲಿ ದುಂಬಿಗಳ ಝೇಂಕಾರ ಕೇಳಿಬರುತ್ತಿದೆ. ಪುಷ್ಪಗಳ ಪರಿಮಳ ಘಮಘಮಿಸುತ್ತಿದೆ. ಲಾಲ್‌ಬಾಗ್ ಗಾಜಿನಮನೆಯಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ ಎಂದು ಸಾರಿ ಸಾರಿ ಹೇಳುತ್ತಿದೆ.ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನ ಲಾಲ್‌ಬಾಗ್ ಗಾಜಿನ ಮನೆ ಹಾಗೂ ಡಾ. ಎಂ.ಎಚ್. ಮರಿಗೌಡ ಸ್ಮಾರಕ ಭವನವನ್ನು ಪ್ರವಾಸಿತಾಣವಾಗಿ ಮಾರ್ಪಡಿಸಿದೆ.ಮೈಸೂರು ಉದ್ಯಾನ ಕಲಾ ಸಂಘ ಪ್ರತಿವರ್ಷದಂತೆ ಈ ವರ್ಷ ಕೂಡ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ ವ್ಯವಸ್ಥೆ...
Source : Kannadaratna |
Category : Headlines | City : ಬೆಂಗಳೂರು

ಏಷಿಯನ್‌ ಶೂಟಿಂಗ್‌: ಅಭಿನವ್‌ ಬಿಂದ್ರಾಗೆ ಚಿನ್ನ

ದೋಹಾ: ಭಾರತದ ಶೂಟಿಂಗ್‌ ಪ್ರತಿಭೆ ಇಲ್ಲಿ ನಡೆಯುತ್ತಿರುವ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ೧೦ ಮೀ. ವಿಭಾಗಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.ತಮ್ಮ ವಿಭಾಗದ ಅಂತಿಮ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಅಭಿನವ್‌ ಬಿಂದ್ರಾ, ಪ್ರತಿಸ್ಪರ್ಧಿ ಚೀನಾದ ಝು ಕ್ವಿನಾನ್‌ ಅವರನ್ನು ಹಿಂದಿಕ್ಕಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.ಇದೇ ಪ್ರಥಮ: ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಅಭಿನವ್‌ ಬಿಂದ್ರಾ ಚಿನ್ನ ಗೆಲ್ಲುತ್ತಿರುವುದು ಇದೇ ಮೊದಲು.ಇತ್ತೀಚೆಗಷ್ಟೇ ಆರೋಗ್ಯ ಸಮಸ್ಯೆಯಿಂದ...
Source : Kannadaprabha |
Category : Others

ವಾಹನ ನಿಲ್ದಾಣವಾದ ತಹಸೀಲ್ದಾರ್‌ ಕಚೇರಿ!

ಸುಗಮ ಸಂಚಾರಕ್ಕಾಗಿ ಸರ್ಕಾರಿ ಇಲಾಖೆಗಳಲ್ಲಿ ಹಲವು ನಿಯಮಗಳು ಜಾರಿಯಲ್ಲಿರುತ್ತವೆ. ಅದು ರಸ್ತೆ ಬದಿಯೇ ಆಗಲಿ, ಕಚೇರಿಗಳಲ್ಲೇ ಆಗಲಿ. ಆದರೆ, ಪಾರ್ಕಿಂಗ್‌, ನೋ ಪಾರ್ಕಿಂಗ್‌ ಝೋನ್‌ ಎಂದು ವಿಂಗಡಿಸಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಆದರೆ, ಯಳಂದೂರು ತಾಲೂಕು ಕಚೇರಿಯಲ್ಲಿ ಇಂಥ ಯಾವುದೇ ನಿಯಮಗಳಿಗೆ ಬೆಲೆಯೇ ಇಲ್ಲ! ಪರಿಣಾಮ ನೌಕರರು, ಸಿಬ್ಬಂದಿ ವಾಹನಗಳಿಗೆ ಕಚೇರಿ ಕಾರಿಡಾರೇ ಒಂಥರಾ ನಿಲ್ದಾಣ!!ಹೌದು. ಯಳಂದೂರು ತಾಲೂಕು ಕಚೇರಿಗೆ ಬರುವ ಸಾರ್ವಜನಿಕರು ಬಿಸಿಲು ಮಳೆಯಲ್ಲೇ ಹೊರಗೆ ನಿಂತರೆ...
Source : Kannadaprabha |
Category : National

ಭಟ್ಕಳ ಪುರಸಭೆ ಚುನಾವಣೆ; ಕಾಂಗ್ರೇಸ್ ಹೇಳಿಕೆಗೆ ತಂಝೀಮ್ ಸ್ಪಷ್ಟನೆ

ಇತ್ತಿಚೆಗೆ ನಡೆದ ಭಟ್ಕಳ ಪುರಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ೧೫ಮಂದಿ ಸದಸ್ಯರು ಆಯ್ಕೆಯಾಗಿದ್ದಾರೆ ಎಂಬ ಕಾಂಗ್ರೇಸ್ ಹೇಳಿಕೆಗೆ ಇಲ್ಲಿನ ರಾಜಕೀಯ ಸಮಾಜಿಕ ಸಂಸ್ಥೆಯಾದ ಮಜ್ಲಿಸೆ ಇಸ್ಲಾಹ್-ವ-ತಂಝಿಮ್ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದು, ತಂಝೀಮ್ ವತಿಯಿಂದ ಅವಿರೋಧವಾಗಿ ಆಯ್ಕೆಗೊಂಡ ಸದಸ್ಯರನ್ನು ಕಾಂಗ್ರೇಸ್ ತನ್ನ ಅಭ್ಯರ್ಥಿಗಳನ್ನು ಹೇಳಿಕೊಳ್ಳುತ್ತಿರುವುದರಲ್ಲಿ ಯಾವುದೇ ಹುರಳಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.ಈ ಕುರಿತು ತಂಝೀಮ್ ಪೊಲಿಟಿಕಲ್ ಪೆನಲ್ ಸಂಚಾಲಕ್ ಸೈಯ್ಯದ್ ಮುಹಿದ್ದೀನ್...
Source : Sahilonline |
Category : City | City : ಭಟ್ಕಳ

ಹಂಸಿಕಾರ ಐಫೋನ್, ಐಪಾಡ್, ಐಪ್ಯಾಡ್ ಚೋರಿ

Timeline.ತಾರೆ ಹಂಸಿಕಾ ಮೋತ್ವಾನಿಯ ಐಫೋನ್, ಐಪಾಡ್ ಹಾಗೂ ಐಪ್ಯಾಡ್ ಸೇರಿದಂತೆ ಒಂದಷ್ಟು ಹಣ ಚೋರಿಯಾಗಿದೆ. ಇದು ನಡೆದಿರುವುದು ದೂರದ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ. ಈಕೆ ಅಭಿನಯಿಸುತ್ತಿರುವ ಚಿತ್ರದ ಶೂಟಿಂಗ್ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಯುತ್ತಿದೆ.ಸನ್ನಿವೇಶವೊಂದರಲ್ಲಿ ಅಭಿನಯಿಸಿ ಮರಳಿಬಂದು ತನ್ನ ಬ್ಯಾಗ್ ಚೆಕ್ ಮಾಡಿದರೆ ಮೇಲಿನ ಐಟಂಗಳು ನಾಪತ್ತೆ. ಶಾಕ್ ಆದ ಆಕೆ ಬಳಿಕ ಝೂರಿಚ್‌ನಲ್ಲಿ ಪೊಲೀಸರಲ್ಲಿ ದೂರು ದಾಖಲಿದ್ದಾರೆ.ಆಫೆಲ್ ಕಂಪನಿಯ ತನ್ನ ಎಲ್ಲಾ ಗ್ಯಾಡ್ಜೆಟ್ಸ್ ಕಳುವಾಗಿರುವ ಬಗ್ಗೆ...
Source : Oneindia |
Category : Entertainment

ಭಟ್ಕಳ ಕುರಿತಂತೆ ಕನ್ನಡಪ್ರಭಾದ ‘ಆತಂಕ‘ದ ವರದಿ ವಿರುದ್ದ ಅ.೧೧ರಂದು ಭಟ್ಕಳ ಬಂದ್- ತಂಝೀಮ್

ಭಟ್ಕಳಕ್ಕೆ ಮತ್ತು ಭಯೋತ್ಪಾದನೆಗೆ ನಂಟು ಹಾಕಲು ಪ್ರಯತ್ನಿಸುತ್ತಿರುವ ಕನ್ನಡ ಪ್ರಭಾ ಪತ್ರಿಕೆಯ ವಿರುದ್ಧ ಅ.೧೧ರಂದು ಇಲ್ಲಿನ ಮಜ್ಲಿಸೆ ಇಸ್ಲಾಹ್-ವ- ತಂಝೀಮ್ ಸಂಘಟನೆ ಭಟ್ಕಳ ಬಂದ್ ಗೆ ಕರೆನೀಡಿದ್ದು ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.ಈ ಕುರಿತು ಸೋಮವಾರದಂದು ತಂಝೀಮ್ ಕಾರ್ಯಕಲಯದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ತಂಝೀಮ್ ಮುಖಂಡರು ಭಟ್ಕಳದಲ್ಲಿ ಅಕ್ಷರ ಭಯೋತ್ಪದನೆ ಹರಡಿ ಇಲ್ಲಿನ ವಾತವರಣವನ್ನು ಕಲೋಷಿತಗೊಳಿಸುತ್ತಿರುವ ಕನ್ನಡ ಪ್ರಭಾ ಪತ್ರಿಕೆ ಕಪೋಲಕಲ್ಪತ ವರದಿಗಳನ್ನು ಪ...
Source : Sahilonline |
Category : City | City : ಭಟ್ಕಳ
 
 
 
 
 
 
 
 
ಗೀಝಿಂಗ್ | ಗೀಝಿಂಗ್
Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

Keep updated by subscribing our RSS feeds.
 
 
English