ಯಳಂದೂರು: ದಾಸನಹುಂಡಿ ಗ್ರಾಮದ ತುಂಬು ಕೆರೆಗೆ ನೀರು ಪೂರೈಕೆ ಮಾಡುವ ಕಾಲುವೆ ಮತ್ತು ಕೊಲ್ಲಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಬೇಕೆಂದು ದಾಸನಹುಂಡಿ ಗ್ರಾಮಸ್ಥರು ತಹಸೀಲ್ದಾರ್ ಹನುಮಂತರಾಯಪ್ಪ ಅವರನ್ನು ಒತ್ತಾಯಿಸಿದರು.ಕಸಬಾ ಹೋಬಳಿ ಮಟ್ಟದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ದಾಸನಹುಂಡಿ ಗ್ರಾಮದಲ್ಲಿ ಹೊರ ವಲಯದಲ್ಲಿರುವ ತುಂಬುಕೆರೆಗೆ ಗ್ರಾಮದ ಅಂಚಿನ ಬಿಳಿಗಿರಿರಂಗನಬೆಟ್ಟ ಗಿರಿಧಾಮದಿಂದ ಹರಿದು ಬರುತ್ತಿದ್ದ ನೀರಿನ ಕೊಲ್ಲಿಗಳನ್ನು ಆಂಧ್ರಪ್ರದೇಶದ ಪಟ್ಟಭದ್ರ ಹಿತಾಸಕ್ತಿಗಳು...
|
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಹೊತ್ತಿಕೊಂಡ ಕಾಡ್ಗಿಚ್ಚು ಮತ್ತಷ್ಟು ವ್ಯಾಪಿಸುತ್ತಿದೆ. ಸೋಮವಾರ ಮತ್ತಷ್ಟು ಪ್ರದೇಶಗಳಿಗೆ ಬೆಂಕಿಯ ಕೆನ್ನಾಲಿಗೆ ವಿಸ್ತರಿಸಿದ್ದು, ನೂರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ.ಭಾನುವಾರ ನಾಗರಹೊಳೆ ವಲಯದ ಮಾರಪ್ಪನಕೆರೆ ಬಳಿ ಕಾಣಿಸಿಕೊಂಡ ಬೆಂಕಿ ರಾತ್ರಿ ವೇಳೆಗೆ ತಹಬಂದಿಗೆ ಬಂದಿತ್ತಾದರೂ ಸೋಮವಾರ ಮಧ್ಯಾಹ್ನದ ನಂತರ ಬೆಂಕಿ ಕಲ್ಲಹಳ್ಳ ವಲಯದ ಗಡಿಯವರೆಗೆ ತಲುಪಿದೆ. ಸೋಮವಾರ ಮತ್ತಿಗೋಡು ವಲಯದ ಪಾರದಕಡ, ಕಚುವಿನಹಳ್ಳಿ ಪ್ರದೇಶದಲ್ಲಿ ಬೆಂಕಿ ಬಿದ್ದಿದೆ....
|
ಇತ್ತೀಚೆಗಷ್ಟೇ ತಮ್ಮ 27ನೇ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಬಾಲಿವುಡ್ನ ಹಾಟೆಸ್ಟ್ ಬೆಡಗಿ ಕತ್ರಿನಾ ಕೈಫ್ ಈಗ ರಾಜಕೀಯ ಬಿರುಗಾಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಆಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯನ್ನು "ಅರೆ ಭಾರತೀಯ" ಎಂದು ಕರೆದದ್ದೇ ಈ ವಿವಾದಕ್ಕೆ ಕಾರಣ. ಅರ್ಧ ಕಾಶ್ಮೀರಿ ಮತ್ತು ಅರ್ಧ ಬ್ರಿಟಿಷ್ ಆಗಿರುವ ಕತ್ರಿನಾ ಕೈಫ್ ಸಂದರ್ಶನವೊಂದರಲ್ಲಿ, ತಮ್ಮ ಮೂಲ ಯಾವುದು ಎಂಬ ಕುರಿತಾದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಿದ್ದರು....
|
ಸ್ಪಿನ್ನರ್ ಅಶ್ವಿನ್ ಅವರ ಮಾಂತ್ರಿಕ ಬೌಲಿಂಗ್ನ ಪರಿಣಾಮ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಫಿರೋಜ್ ಷಾ ಕೋಟ್ಲಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲವಿನತ್ತ ಮುಖ ಮಾಡಿದೆ. ಪಂದ್ಯ ಮುಗಿಯಲು ಇನ್ನೂ ಎರಡು ದಿನ ಬಾಕಿ ಉಳಿದಿದ್ದು ೮ ವಿಕೆಟ್ಗಳನ್ನು ಉಳಿಸಿಕೊಂಡಿರುವ ಟೀಂ ಇಂಡಿಯಾದ ವಿಜಯೋತ್ಸವಕ್ಕೆ ಬೇಕಿರುವುದು ೧೨೪ ರನ್ಗಳಷ್ಟೇ. ಆದರೆ ಎಲ್ಲರನ್ನೂ ಕಾಡುತ್ತಿರುವ ಏಕೈಕ ಪ್ರಶ್ನೆ ಸಚಿನ್ ಶತಕಗಳ ಶತಕ ಬಾರಿಸುವಲ್ಲಿ ಸಫಲರಾಗುತ್ತಾರಾ ಎಂಬುದು ಮಾತ್ರ.ಭಾರತ ಸುಭದ್ರ: ವಿಜಯಕ್ಕೆ...
|
ಲೋಕಾ ಸಮಸ್ತ ಸರಿಯಿಲ್ಲ ಎಂದು ಲೋಕಾಯುಕ್ತದಲ್ಲಿ ಎಸ್ಪಿಯಾಗಿದ್ದವರೊಬ್ಬರು ಅಮೆರಿಕದಿಂದ ಫರ್ಮಾನು ಹೊರಡಿಸಿರುವುದು ಯಡ್ಡಿ ಪಾಳಯಕ್ಕೆ ಭೀಮ ಬಲ ಬಂದಂತಾಗಿದೆ. ಮಾಜಿ ಲೋಕಾಯುಕ್ತ ಹೆಗ್ಡೆ ಮೇಲೆ ಗೂಬೆ ಕೂರಿಸಲು ನಾಮುಂದು ತಾಮುಂದು ಎಂದು ಹಾರಾಡುತ್ತಿದ್ದಾರೆ.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬಲಗೈ ಬಂಟ ಅಬಕಾರಿ ಸಚಿವ ರೇಣುಕಾಚಾರ್ಯ ‘ಚೆಕ್ ಇಸ್ಕೊಂಡ್ರೆ ಭ್ರಷ್ಟಾಚಾರ ಹೇಗೆ?’ ಎಂದು ಸುದ್ದಿಗಾರರನ್ನೇ ಪ್ರಶ್ನಿಸಿ, ಯಡ್ಡಿ ಸಮರ್ಥನೆಗೆ ಕೈಹಾಕಿದ್ದಾರೆ.'ಚೆಕ್ ಇಸ್ಕೊಂಡು ಭ್ರಷ್ಟಾಚಾರ ಮಾಡೋಕೆ ಅವರೇನು...
|
ಹರಪನಹಳ್ಳಿ: ಸೃಷ್ಟಿಯಲ್ಲಿ ಅನೇಕ ವೈಚಿತ್ರ್ಯಗಳು ್ನಕಂಡು ಬರುತ್ತವೆ. ಈ ನಿಟ್ಟಿನಲ್ಲಿ ವಿಶಿಷ್ಟ, ವಿಭಿನ್ನ ಕುರಿ ಮರಿಯೊಂದು ತಾಲೂಕಿನ ಹೊಂಬಳಗಟ್ಟಿ ಗ್ರಾಮದಲ್ಲಿ ಶನಿವಾರ ಜನಿಸಿದೆ. ಗ್ರಾಮದ ದಸ್ತಾನಿ ಕೃಷ್ಣಪ್ಪ ಎಂಬ ಕುರಿಗಾರನ ಮನೆಯಲ್ಲಿ ಇಂತಹ ಗುಣ ಲಕ್ಷಣಗಳುಳ್ಳ ಕುರಿ ಮರಿಯೊಂದಕ್ಕೆ ಕುರಿಯೊಂದು ಜನ್ಮ ನೀಡಿದೆ. ನವ ಜಾತ ಕುರಿ ಮರಿಗೆ ಒಂದೇ ದೇಹ, ಒಂದೇ ತಲೆ, ಆದರೆ, ಎರಡು ಬಾಯಿ, ಒಂದು ಬಾಯಿಯಲ್ಲಿ ಎರಡು ನಾಲಿಗೆ, ಆರು ಕಾಲುಗಳು ಇವೆ. ಈ ವಿಶಿಷ್ಟ ಕುರಿ ಮರಿ ಜೀವಂತವಾಗಿದ್ದು, ಹಾಲನ್ನು ಕ...
|
ಬುಧವಾರ ಸಂಜೆ ನಡೆದ ಸರಣಿ ಬಾಂಬ್ ಸ್ಫೋಟದಿಂದಾಗಿ ಭದ್ರತಾ ವ್ಯವಸ್ಥೆಯ ಕುರಿತು ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ತಮ್ಮ ಮಿತ್ರಪಕ್ಷವಾದ ಎನ್ಸಿಪಿಗೆ ಗೃಹ ಖಾತೆ ನೀಡಿದ್ದೇ ಭದ್ರತಾ ಲೋಪಕ್ಕೆ ಕಾರಣ ಎಂದು ಶುಕ್ರವಾರ ಹೇಳುವ ಮೂಲಕ ತಮ್ಮ ಮಿತ್ರ ಪಕ್ಷದ ಮೇಲೆ ಗೂಬೆ ಕೂರಿಸಿದ್ದಾರೆ. ಇದು ಮೈತ್ರಿ ಸರಕಾರದ ಉಭಯ ಪಕ್ಷಗಳ ನಡುವಣ ಬಿಕ್ಕಟ್ಟಿನ ಬೆಂಕಿಗೆ ತುಪ್ಪ ಸುರಿದಂತಾಗಿದೆ. 'ಎನ್ಸಿಪಿಗೆ ಗೃಹ ಖಾತೆ ನೀಡುವ ಮೂಲಕ ತಪ್ಪು ಮಾಡಿದ್ದೇವೆ...
|
"ಯಾರ ಸಂಸಾರದಲ್ಲಿ ಪ್ರಾಬ್ಲಂ ಇರಲ್ಲ ಹೇಳಿ? ಸುಮ್ಮನೆ ದರ್ಶನ್ ಅವರ ಮೇಲೆ ಗೂಬೆ ಕೂರಿಸುವುದನ್ನು ಬಿಡಿ. ಸೆಲೆಬ್ರಿಟಿಗಳ ಜೀವನದಲ್ಲಿ ಏನಾದರೂ ಸಂಭವಿಸಿದರೆ ರೋಚಕವಾಗಿ ತೋರಿಸುವುದನ್ನು ಬಿಡಿ. ದರ್ಶನ್ ಪತ್ನಿ ಹೇಳಿಕೆ ಕೇಳಿದ ನಂತರ ಸುದ್ದಿ ಪ್ರಸಾರ ಮಾಡಿ. ಸಂಸಾರ ಸರಿಯಾಗಿರುವುದು ಮುಖ್ಯ."ಹೀಗೆಂದು ಅಂದು ಹೇಳಿದ್ದವರು 'ದುನಿಯಾ' ಖ್ಯಾತಿಯ ವಿಜಿ ಅಲಿಯಾಸ್ 'ಬ್ಲಾಕ್ ಕೋಬ್ರಾ' ವಿಜಯ್. ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದಾಗ, ಸುದ್ದಿಯನ್ನು ಪ್ರಸಾರ...
|
ಬಾಗಲಕೋಟೆ: ಬಜೆಟ್ ಘೋಷಣೆಯಂತೆ ಜಿಲ್ಲಾ, ತಾಲೂಕು ಪಂಚಾಯಿತಿಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ತಲಾ ಒಂದು ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಅನುದಾನದಲ್ಲಿ ಯಾವೆಲ್ಲಾ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದು ಎಂಬ ಕುರಿತು ಮಾರ್ಗ ಸೂಚಿಗಳು ಸಿದ್ಧಗೊಳ್ಳುತ್ತಿದ್ದು, ಸದ್ಯದಲ್ಲೇ ಆಯಾ ಜಿಪಂ, ತಾಪಂಗಳಿಗೆ ರವಾನೆಯಾಗಲಿದೆ....
|
ಮಂಡ್ಯ ಮತ್ತು ಮದ್ದೂರು ತಾಲೂಕಿನಲ್ಲಿ ಸೋಮವಾರ ಸಂಭವಿಸಿದ ಪ್ರತ್ಯೇಕ ರಸ್ತೆ ಅಪತಗಳಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಜರುಗಿದೆ.ಮಂಡ್ಯ ಸಮೀಪದ ತೂಬಿಕೆರೆ ಬಳಿ ಕಾರೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ನ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪಿದ್ದಾರೆ. ಆಕೆಯ ಪತಿ ತೀವ್ರವಾಗಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಮದ್ದೂರು ತಾಲೂಕು ಸೋಮನಹಳ್ಳಿ ಬಳಿ ಟಿವಿಎಸ್ ಮೊಪೆಡ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...
|