ಕಳೆದ ಬಾರಿಯ ಅಖಿಲ ಭಾರತ ರೇಲ್ವೆ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ೩ನೇ ಸ್ಥಾನ ಗಳಿಸಿದ್ದ ಉತ್ತರ ರೇಲ್ವೆ ಪುರುಷರ ತಂಡ ಮತ್ತು ದಕ್ಷಿಣ ರೇಲ್ವೆ ಮಹಿಳೆಯರ ತಂಡಗಳು ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ೫೯ನೇ ಅಖಿಲ ಭಾರತ ರೇಲ್ವೆ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ೩ನೇ ಸ್ಥಾನ ಉಳಿಸಿಕೊಳ್ಳವಲ್ಲಿ ಯಶಸ್ವಿಯಾಗಿದೆ.೩ನೇ ಸ್ಥಾನಕ್ಕಾಗಿ ನಡೆದ ಪಂದ್ಯಗಳ ಪುರುಷರ ವಿಭಾಗದಲ್ಲಿ ಉತ್ತರ ರೇಲ್ವೆ ತಂಡ ೩-೧ ಅಂತರದಿಂದ ಪಶ್ಚಿಮ ರೇಲ್ವೆ ತಂಡವನ್ನು ಸೋಲಿಸಿದರೆ, ಮಹಿಳಾ ವಿಭಾಗದಲ್ಲಿ ದಕ್ಷಿಣ...
|
ಧಾರವಾಡ: ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಅಖಿಲ ಭಾರತ ೫೯ನೇ ರೇಲ್ವೆ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ನ ಮಹಿಳೆಯರ ವಿಭಾಗದಲ್ಲಿ ಕಳೆದ ಸಾಲಿನ ವಿಜೇತ ತಂಡ ಉತ್ತರ ರೇಲ್ವೆ, ಕಳೆದ ವರ್ಷದ ರನ್ನರ್ಸ್ ಆಪ್ ಕೇಂದ್ರ ರೇಲ್ವೆಯನ್ನು ೨-೧ರಿಂದ ಸೋಲಿಸಿ ಪ್ರಶಸ್ತಿ ಉಳಿಸಿಕೊಂಡಿತು.ಮೊದಲ ಸಿಂಗಲ್ಸ್ನಲ್ಲಿ ಕೇಂದ್ರ ರೇಲ್ವೆಯ ಧನ್ಯಾ ನಾಯರ್ ೨೧-೮, ೨೦-೨೨, ೨೧-೧೯ರಿಂದ ಉತ್ತರ ರೇಲ್ವೆಯ ಚಿತ್ರಲೇಖಾರನ್ನು ಸೋಲಿಸಿದರು. ಅಗ್ರಮಾನ್ಯ ಆಟಗಾರ್ತಿ ಅನಿತಾ ಓಹಲಾನ್ ಆಟಕ್ಕಿಳಿದ ಮೇಲೆ ಪಂದ್ಯದ...
|
ಧಾರವಾಡ: ಇಲ್ಲಿನ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ೫೯ನೇ ಅಖಿಲ ಭಾರತ ರೇಲ್ವೆ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಅಂತಿಮ ದಿನವಾದ ಬುಧವಾರ ಅಗ್ರ ಶ್ರೇಯಾಂಕಿತ, ನೈಋತ್ಯ ರೇಲ್ವೆಯ ಮೋಹಿತ್ ಕಾಮತ್ ಮತ್ತು ಉತ್ತರ ರೇಲ್ವೆಯ ಅನಿತಾ ಒಹಲಾನ್ ಕ್ರಮವಾಗಿ ಪುರುಷರು ಮತ್ತು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಪಡೆದುಕೊಂಡರು.ಬೆಂಗಳೂರಿನಲ್ಲಿ ರೇಲ್ವೆ ಉದ್ಯೋಗಿಯಾಗಿರುವ ಮೋಹಿತ್ ಅವರು ಅಂತಿಮ ಪಂದ್ಯದಲ್ಲಿ ಆಗ್ನೇಯ ಕೇಂದ್ರೀಯ ರೇಲ್ವೆಯ ವೆಂಕಟ್ ಗೌರವ್ ಪ್ರಸಾದ್ ಅವರನ್ನು ೨೧-೧೩, ೨೧-೧೫ ಪ...
|
ರೇಲ್ವೆ ಯೋಜನೆಗಳ ಸಹಭಾಗಿತ್ವದಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿ ರಾಜ್ಯವಾಗಿದೆ ಎಂದು ರೇಲ್ವೆ ಇಲಾಖೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.ರೇಲ್ವೆ ಯೋಜನೆಗಳಲ್ಲಿ ರಾಜ್ಯ ಸರ್ಕಾರ ಉತ್ತಮ ಆಸಕ್ತಿ ತೋರುತ್ತಿದೆ. ಯೋಜನಾ ವೆಚ್ಚದಲ್ಲಿ ಸಹಭಾಗಿತ್ವ ಮತ್ತು ಯೋಜನೆಗೆ ಅಗತ್ಯವಾದ ಭೂಮಿ ನೀಡುವಲ್ಲಿ ಸರ್ಕಾರ ಮುತುವರ್ಜಿ ವಹಿಸಿದೆ. ಇದರಿಂದಾಗಿ ರಾಜ್ಯದಲ್ಲಿ ಯೋಜನೆಗಳು ಮೊದಲಿಗಿಂತ ವೇಗವಾಗಿ ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.ಸೋಮವಾರ ನೈಋತ್ಯ ರೇಲ್ವೆ ವಲಯದ ಪ್ರಾಂತ ಕಚೇರಿಯಲ್ಲಿ ರಾಜ್ಯದ...
|
ಚಿಕ್ಕಬಳ್ಳಾಪುರ: ಸಹಜವಾಗಿ ನಮ್ಮ ಭಾಗದವರೇ ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿರುವುದರಿಂದ ಈ ಬಾರಿ ಕೇಂದ್ರ ರೈಲ್ವೆ ಬಜೆಟ್ನಿಂದ ಏನಾದರೂ ಬಂಪರ್ ಕೊಡುಗೆಗಳು ಸಿಗುತ್ತದಾ ಎಂಬ ನಿರೀಕ್ಷೆ ಇಡೀ ರಾಜ್ಯ ಮಾತ್ರವಲ್ಲ ಜಿಲ್ಲೆಯ ಜನರಲ್ಲೂ ಕಾಡುತ್ತಿದೆ.ಪ್ರಸ್ತುತ ರೈಲ್ವೆಗೆ ಸಂಬಂಧಪಟ್ಟ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗಿ, ತಮ್ಮ ನೆರವಿಗೆ ಬರಲಿ ಎಂಬ ಆಶಯದೊಂದಿಗೆ ಜನ ರೈಲ್ವೆ ಬಜೆಟ್ ಮಂಡನೆಯಾಗುವುದನ್ನೇ ಕಾದು ನೋಡುತ್ತಿದ್ದಾರೆ.ನಿಲ್ದಾಣ ಪ್ರಗತಿ ಇಲ್ಲ: ಮೀಟರ್ಗೇಜ್ ರೈಲು ಓಡುತ್ತಿದ್ದ ಹಿಂದಿನ...
|
ಬೆಂಗಳೂರಿನಿಂದ ಮಂಗಳೂರಿಗೆ ರಾತ್ರಿ ರೈಲು ಸಂಚಾರವನ್ನು ಕಾರವಾರಕ್ಕೆ ವಿಸ್ತರಿಸಲು ರೈಲ್ವೆ ಮಂಡಳಿ ಹಸಿರು ಬಾವುಟ ತೋರಿಸಿದೆ.ಅಂತೂ ಇಂತೂ ಕರಾವಳಿ ಭಾಗದ ಜನರ ಕೂಗಿಗೆ ರೈಲ್ವೆ ಮಂಡಳಿ ಸ್ಪಂದಿಸಿದ್ದು, ಇದು ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಸಂಸದ ಜಯಪ್ರಕಾಶ್ ಹೆಗ್ಡೆ ಅವರ ಅವಿರತ ಶ್ರಮಕ್ಕೆ ಸಂದ ಜಯ ಅಂದರೆ ತಪ್ಪಾಗಲಾರದು.ಉಪಚುನಾವಣೆಯಲ್ಲಿ ಆಯ್ಕೆಯಾದ ನಂತರ ಪಟ್ಟು ಬಿಡದೆ ರೈಲ್ವೆ ಇಲಾಖೆ ಮೇಲೆ ನಿರಂತರ ಒತ್ತಡ ಹೇರಿ ಕಾರ್ಯ ಸಾಧಿಸುವಲ್ಲಿ ಜಯಪ್ರಕಾಶ್ ಹೆಗ್ಡೆ ಯಶಸ್ಸು ಸಾಧಿಸಿದ್ದಾರೆ.ನೈಋತ್ಯ ರೈಲ್ವೆ...
|
ರೈಲ್ವೆ ಸಚಿವರಾದ ಪವನ್ಕುಮಾರ್ ಬನ್ಸಾಲ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ 2013-14ನೇ ಸಾಲಿನ ರೈಲ್ವೆ ಆಯವ್ಯಯ ಕರ್ನಾಟಕದ ಪಾಲಿಗೆ ನಿರಾಶದಾಯಕವಾಗಿದೆ. ಸರಕು ಸಾಗಣೆ ದರಗಳನ್ನು ಹೆಚ್ಚಿಸಿರುವುದರಿಂದ ವಿವಿಧ ವಸ್ತುಗಳ ದರ ಹೆಚ್ಚಲಿದ್ದು ಜನತೆಗೆ ಮತ್ತಷ್ಟು ಭಾರವಾಗಲಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.ರೈಲ್ವೆ ಸಂಪರ್ಕದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಅತ್ಯಂತ ಕಡಿಮೆ ಸಂಪರ್ಕ ಹೊಂದಿರುವ ಕರ್ನಾಟಕಕ್ಕೆ ಹೊಸ ರೈಲು ಮಾರ್ಗಗಳು ಮತ್ತು ಹೊಸ ರೈಲುಗಳನ್ನು ಮಂಜೂರು ಮಾಡುವಲ್ಲಿ...
|
ರೈಲ್ವೇ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿದ್ದರಿಂದ ಆ ಸ್ಥಾನವು ತೆರವಾಗಿದ್ದು, ಭಾನುವಾರ ಉತ್ತರ ಪ್ರದೇಶದಲ್ಲಿ ಹಲವರ ಸಾವಿಗೆ ಕಾರಣವಾದ ರೈಲು ಹಳಿ ತಪ್ಪಿದ ಘಟನಾ ಸ್ಥಳಕ್ಕೆ 'ನಾನು ಹೋಗುವುದಿಲ್ಲ, ನಾನೇನೂ ರೈಲ್ವೇ ಮಂತ್ರಿಯಲ್ಲ' ಎಂದು ರೈಲ್ವೇ ರಾಜ್ಯ ಸಚಿವರು ಗುರುಗುಟ್ಟಿದ್ದರಿಂದ ನಮ್ಮನ್ನು ಆಳುವವರ ಮನಸ್ಥಿತಿಯೂ ಬಯಲಾಗಿದ್ದು, ಇದೀಗ ಕೇಂದ್ರ ಸಂಪುಟ ಪುನಾರಚನೆಯನ್ನು ಆದಷ್ಟು ತ್ವರಿತಗೊಳಿಸುವಂತೆ ಪ್ರಧಾನಿಯ ಮೇಲೆ ಒತ್ತಡ ಹೇರಿದೆ. ಭಾನುವಾರ ಹೌರಾ-ಕಲ್ಕಾ ಮೇಲ್...
|
ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಅಪಾರ ಪ್ರಮಾಣದ ಮದ್ಯ ಸಾಗಿಸುತ್ತಿದ್ದ ೧೨ ಜನ ರೇಲ್ವೆ ನೌಕರರ ವಿರುದ್ಧ ಬೆಳಗಾವಿ ಅಬಕಾರಿ ವಿಚಕ್ಷಣ ದಳ ಪ್ರಕರಣ ದಾಖಲಿಸಿದೆ.ಗೋವಾದಲ್ಲಿ ಇತ್ತೀಚೆಗೆ ನಡೆದ ರೇಲ್ವೆ ನೌಕರರ ಸಮಾವೇಶದಲ್ಲಿ ಭಾಗವಹಿಸಿದ್ದ ನೈಋತ್ಯ ರೇಲ್ವೆ ಮಜ್ದೂರ್ ಸಂಘದ ಪದಾಧಿಕಾರಿಗಳು ವಾಪಸ್ ಬರುವಾಗ ರು.೩ ಲಕ್ಷಕ್ಕೂ ಹೆಚ್ಚು ಮೌಲ್ಯದ ವಿವಿಧ ಬ್ರ್ಯಾಂಡ್ಗಳ ಮದ್ಯವನ್ನು ಅಕ್ರಮವಾಗಿ ತರುತ್ತಿದ್ದಾಗ ಈ ಅಬಕಾರಿ ದಳದ ಕೈಯಲ್ಲಿ ಸಿಕ್ಕು ಬಿದ್ದಿದ್ದಾರೆ.ಗೋವಾದಲ್ಲಿ ನಡೆದ ಸಮಾವೇಶದಲ್ಲಿ ಭಾ...
|
ಸಕಲೇಶಪುರ: ತಾಲೂಕಿನ ಜನರಿಗೆ ರೇಲ್ವೆ ಟಿಕೆಟ್ ಮುಂಗಡ ಸೌಲಭ್ಯ ನೀಡಬೇಕೆಂದು ಆಗ್ರಹಿಸಿ ತಾಲೂಕು ರೇಲ್ವೆ ಪ್ರಯಾಣಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಆಳ್ವ ಹಾಗೂ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ನೈರುತ್ಯ ರೇಲ್ವೆ ಹುಬ್ಬಳ್ಳಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಎನ್.ಕೆ.ಮಿತ್ತಲ್ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರೇಲ್ವೆ ಪ್ರಯಾಣಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಆಳ್ವ ಅವರು, ಈ ಹಿಂದೆ ರಾತ್ರಿ ವೇಳೆ ಸಂಚರಿಸುವ ಯಶವಂತಪುರ-ಮಂಗಳೂರು...
|