Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

ಇದನ್ನು ನನ್ನ ಡೀಫಾಲ್ಟ್ ನಗರವನ್ನಾಗಿ ಮಾಡು

ಮೊದಲ ಪುಟನಿಮ್ಮ ನಗರಬಟಿಂಡಾ

ಭಟಿಂಡಾ: ಸದ್ಯದ ಪರಿಸ್ಥಿತಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ದೇಶಕ್ಕೆ ಅನಿವಾರ್ಯ. ಆದರೆ, ಇದರ ಪರಿಣಾಮ ಸಾಮಾನ್ಯ ಜನರ ಮೇಲೆ ಆಗದಂತೆ ನೋಡಿಕೊಳ್ಳಬೇಕಿದೆ ಎಂದು ಪ್ರಧಾನಮಂತ್ರಿ ಮನಮೋಹನ ಸಿಂಗ್‌ ಹೇಳಿದ್ದಾರೆ.ಮಿತ್ತಲ್‌ ಎನರ್ಜಿ ಹಾಗೂ ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪ್‌ ಲಿ. ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿರುವ ರು.೨೧,೫೦೦ ಕೋಟಿ ವೆಚ್ಚದ ಗುರು ಗೋವಿಂದ ಸಿಂಗ್‌ ರಿಫೈನರಿಯನ್ನು ಶನಿವಾರ ದೇಶಕ್ಕೆ ಸಮರ್ಪಿಸಿ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಗನಕ್ಕೇರುತ್ತಿರುವ ಕಚ್ಚಾ...
Source : Kannadaprabha | 735038 ದಿನಗಳು ಕಳೆದಿವೆCategory : ನಿಮ್ಮ ನಗರ | City : ಭಟಿಂಡಾ
ಬಟಿಂಡಾ (ಪಂಜಾಬ್‌): ಭಾರತೀಯ ಕಬಡ್ಡಿ ಆಟಗಾರ್ತಿಯರಿದ್ದ ಬಸ್‌ ಗುರುವಾರ ಇಲ್ಲಿನ ದಂಡುಪ್ರದೇಶದಲ್ಲಿ ಅಪತಕ್ಕೀಡಾದ ಪರಿಣಾಮ ೧೪ ಆಟಗಾರ್ತಿಯರೂ ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಚಂಢೀಗಢದಿಂದ ಸುಮಾರು ೨೫೦ ಕಿ.ಮೀ. ದೂರದಲ್ಲಿ ಈ ಅಪತ ನಡೆದಿದ್ದು, ಬಸ್‌ನ ಚಾಲಕ ಸೇರಿದಂತೆ ಒರ್ವ ಪೊಲೀಸ್‌ ಅಧಿಕಾರಿಯೂ ಘಟನೆಯಲ್ಲಿ ಸಾವಿಗೀಡಾದ್ದಾರೆ.ಬಾದಲ್‌ ಹಳ್ಳಿಯ ಕಡೆಗೆ ಸಾಗುತ್ತಿದ್ದ ಬಸ್‌ಗೆ ಎದುರಿನಿಂದ ಬಂದ ಮಿಲಿಟರಿ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪತ ಸಂಭವಿಸಿದೆ. ಅಪತ ನಡೆದ ಕೆಲವೇ ನಿ...
Source : Kannadaprabha | 735038 ದಿನಗಳು ಕಳೆದಿವೆCategory : ನಿಮ್ಮ ನಗರ | City : ಬಟಿಂಡಾ
ಭಟಿಂಡಾ: ಆಡ್ವಾಣಿ ಅವರ ಜನಚೇತನ ಯಾತ್ರೆ ಮೇಲೆ ಮೊಟ್ಟೆ ಎಸೆದ ಘಟನೆ ಭಾನುವಾರ ಪಂಜಾಬ್‌ನಲ್ಲಿ ನಡೆದಿದೆ. ಬರ್ನಾಲಾಗೆ ಹೊರಟಿದ್ದ ಯಾತ್ರೆ ಭಟಿಂಡಾಗೆ ತಲುಪುತ್ತಿದ್ದಂತೆ ಶಿರೋಮಣಿ ಅಕಾಲಿ ದಳ(ಎಸ್‌ಎಡಿ)ದ ಸುಮಾರು ೩೦-೪೦ ಕಾರ್ಯಕರ್ತರು ಆಡ್ವಾಣಿ ರಥದ ಮೇಲೆ ಮೊಟ್ಟೆ ಎಸೆದು, ಕಪ್ಪು ಬಾವುಟ ಪ್ರದರ್ಶಿಸಿದರು. ಖಾಲಿಸ್ತಾನ ಪರ ಹಾಗೂ ಆಡ್ವಾಣಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಇವರ ಜತೆಗೆ ಕೆಲವು ಮುಸ್ಲಿಂ ಸಂಘಟನೆಗಳೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ಪ್ರಕರಣ ಸಂಬಂಧ ೩೦ ಎಸ್‌ಎಡಿ ಕಾರ್ಯಕರ್ತರನ್ನು...
Source : Kannadaprabha | 735038 ದಿನಗಳು ಕಳೆದಿವೆCategory : ನಿಮ್ಮ ನಗರ | City : ಭಟಿಂಡಾ
ಭಟಿಂಡಾ: ಪಂಜಾಬ್‌ನಲ್ಲಿ ನಡೆಯುತ್ತಿರುವ ಕಬಡ್ಡಿ ವಿಶ್ವಕಪ್‌ ಅನ್ನು ವೀಕ್ಷಿಸುತ್ತಿರುವವರಿಗೆ ಪೂರ್ತಿ ಗೊಂದಲ. ಬರೇ ಪಂಜಾಬ್‌ ಮಾತ್ರ ವಿಶ್ವಕಪ್‌ ಆಡುತ್ತಿದೆಯೋ ಎಂದು. ಕಾರಣ ಇಲ್ಲದಿಲ್ಲ. ವಿಶ್ವದ ಯಾವ ತಂಡವನ್ನು ನೋಡಿದರೂ ಅಲ್ಲೊಬ್ಬ ಪಂಜಾಬಿ ಮುಂಡಾ(ಮುಂಡಾ ಎಂದರೆ ಪಂಜಾಬಿ ಭಾಷೆಯಲ್ಲಿ ಹುಡುಗ ಎಂದರ್ಥ.) ಇದ್ದೇ ಇರುತ್ತಾನೆ.ಯಾವುದೇ ತಂಡದಲ್ಲಿ ಭಾರತೀಯ ಮೂಲದವರು ಕಾಣಸಿಗುವುದು ವಿಶೇಷ ಏನಲ್ಲ. ಇಂಗ್ಲೆಂಡ್‌ ತಂಡದಲ್ಲಿ ಮಾಂಟಿ ಪೆನೆಸರ್‌ ಇರುವುದು ಗೊತ್ತೇ ಇದೆ. ಆದರೆ ಪಂಜಾಬ್‌ನಲ್ಲೇ ನಡೆಯುತ್ತಿರುವ...
Source : Kannadaprabha | 648 ದಿನಗಳು ಕಳೆದಿವೆCategory : ನಿಮ್ಮ ನಗರ | City : ಭಟಿಂಡಾ
ಬಟಿಂಡಾ (ಪಂಜಾಬ್‌): ವಿಶ್ವಕಪ್‌ ಕಬಡ್ಡಿಯ ಎರಡನೇ ಆವೃತ್ತಿಯ ಪಂದ್ಯಾವಳಿ ಬುಧವಾರ ವಿದ್ಯುಕ್ತವಾಗಿ ಆರಂಭಗೊಂಡಿತು. ಬುಧವಾರ ನಡೆದ ಪಂದ್ಯದಲ್ಲಿ, ಜರ್ಮನಿ ತಂಡವನ್ನು ಎದುರಿಸಿದ ಭಾರತ ತಂಡ, ೭೦-೧೮ ಅಂತರದ ಬೃಹತ್‌ ಜಯ ದಾಖಲಿಸಿತು. ಭಾರತ ಕಬಡ್ಡಿ ತಂಡದ ನಾಯಕ ಸುಖ್‌ಬಿರ್‌ ಸಿಂಗ್‌ ಸರವಣ್‌ ೯ ಅಂಕಗಳನ್ನು ಪಡೆದರು. ಇದರ ಸಹಾಯದಿಂದ ಭಾರತ ಆಟದ ಮಧ್ಯಂತರದ ವೇಳೆಗೆ ೩೨-೭ ಅಂಕಗಳ ಅಂತರ ಗಳಿಸಿತ್ತು. ದ್ವಿತೀಯಾರ್ಧದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಭಾರತದ ಕ್ರೀಡಾಳುಗಳು, ದುಲ್ಲಾ ಸುರ್ಖ್‌ಪುರಿಯಾ ಹಾಗೂ...
Source : Kannadaprabha | 832 ದಿನಗಳು ಕಳೆದಿವೆCategory : ನಿಮ್ಮ ನಗರ | City : ಬಟಿಂಡಾ
Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು