Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

ಇದನ್ನು ನನ್ನ ಡೀಫಾಲ್ಟ್ ನಗರವನ್ನಾಗಿ ಮಾಡು

ಮೊದಲ ಪುಟನಿಮ್ಮ ನಗರಬೆಂಗಳೂರು

ಬೆಂಗಳೂರು, ಮೇ. 20 : ಹನಿಹನಿ ನೀರಿಗೂ ಬಾಯಿಬಿಡುತ್ತಿರುವ ಬೆಂಗಳೂರಿನ ಆಗಸದ ತುಂಬ ಕಪ್ಪಡರಿದ ಮಳೆ ಮೋಡಗಳು ಇನ್ನೇನು ಮಳೆ ಸುರಿದೇಬಿಟ್ಟಿತು ಅನ್ನುವಾಗ ಅದೆಲ್ಲಿಂದ ಆವರಿಸಿದನೋ ವಾಯುದೇವ? ಮಳೆ ಮೋಡಗಳನ್ನು ಕಿಡ್ನಾಪ್ ಮಾಡಿಕೊಂಡು ಹೋಗುವ ಮುನ್ನ ಬೆವರಿನ ಹನಿಗಳನ್ನು ಸುರಿಸಿ ಹೋಗಿದ್ದಾನೆ. ಹನಿಹನಿ ಬೀಳುತ್ತ ಆಟವಾಡಿಸುತ್ತಿದ್ದ ಮಳೆ ಸಂಜೆ 6 ಗಂಟೆ ಸುಮಾರಿಗೆ ಆರ್ಭಟ ಆರಂಭಿಸಿದೆ.ಇದು ಜಯನಗರದಲ್ಲಿ ಕಂಡುಬಂದ ದೃಶ್ಯವಾದರೆ ನಗರದ ಹಲವೆಡೆಗಳಲ್ಲಿ ಗುಡುಗು ಮಿಂಚಿನ ಸಮೇತ ಆಲಿಕಲ್ಲು ಮಳೆ ಸುರಿದು ಜನರಲ್ಲಿ...
Source : Oneindia | 735008 ದಿನಗಳು ಕಳೆದಿವೆCategory : ನಿಮ್ಮ ನಗರ | City : ಬೆಂಗಳೂರು
ಖ್ಯಾತ ಕಂಪನಿಯಲ್ಲಿ ಹಿರಿಯ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ 50 ವರ್ಷದ ವ್ಯಕ್ತಿಯೊಬ್ಬರು ಜೆಪಿ ನಗರದ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.ಭೋಪಾಲ್ ಮೂಲದ ವಾಸ್ತವ್ ರಾಜಾರಾಂ (50) ಅವರು ಜೆಪಿ ನಗರದಲ್ಲಿರುವ ಬ್ರಿಗೇಡ್ ಪಾಮ್ ಅಪಾರ್ಟ್‌ಮೆಂಟಿನ ತಮ್ಮ ಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಹೆಂಡತಿ ಮಕ್ಕಳು ಬೇಸಿಗೆ ರಜೆಗೆಂದು ಭೋಪಾಲಿಗೆ ತೆರಳಿದ್ದ ಸಮಯದಲ್ಲಿ ವಾಸ್ತವ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.ಸೋಮವಾರ...
Source : Oneindia | 735008 ದಿನಗಳು ಕಳೆದಿವೆCategory : ನಿಮ್ಮ ನಗರ | City : ಬೆಂಗಳೂರು
ಉಚ್ಚಾಟಿತ ಬಿಜೆಪಿ ಎಂಎಲ್‌ಸಿ, ಯಡಿಯೂರಪ್ಪ ಅವರು ಕಟ್ಟಾ ಅನುಯಾಯಿ ಲೆಹರ್ ಸಿಂಗ್ ಅವರಿಂದ ತೀವ್ರ ಟೀಕೆಗೆ ಗುರಿಯಾಗಿರುವ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಸದ್ದಿಲ್ಲದೆ ಭಾನುವಾರ ಬೆಂಗಳೂರಿಗೆ ಬಂದು ತೆರಳಿದ್ದಾರೆ.ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಲ್ಲಿಗೆ ಬಂದಿದ್ದ ಅಡ್ವಾಣಿಯವರು, ಕರ್ನಾಟಕದಲ್ಲಿ ಸೋತ ಬಿಜೆಪಿಯ ಬಗ್ಗೆ,ಅವರು ಮಾಡಿರುವ ಹಲವಾರು ಗಂಭೀರ ಆರೋಪಗಳ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿ ಪತ್ರಕರ್ತರನ್ನು ನಿರಾಶೆಗೊಳಿಸಿದರು.8ನೇ...
Source : Oneindia | 735008 ದಿನಗಳು ಕಳೆದಿವೆCategory : ನಿಮ್ಮ ನಗರ | City : ಬೆಂಗಳೂರು
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿದು 'ವಿಜೃಂಭಿಸಿದ್ದ' ಬಿಜೆಪಿ ತದನಂತರ ಹೀನಾಯ ಸೋಲುಂಡು 'ಎಕ್ಟಿಟ್' ಆಗಿರುವುದು ಆ ಪಕ್ಷದ ವರಿಷ್ಠರನ್ನು ತೀವ್ರ ನಿರಾಶೆಗೆ ದೂಡಿದೆ.ಈ ಹಂತದಲ್ಲಿ 'ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಮ್ಮ ನಾಯಕರೇ. ಚುನಾವಣೆ ನಂತರ ಅವರು ಮತ್ತೆ ಬಿಜೆಪಿ ನಾಯಕತ್ವ ವಹಿಸಿಕೊಳ್ಳಬೇಕು' ಎಂಬ ಅವರ ಕಟ್ಟಾ ಬೆಂಬಲಿಗರ ಆಶಯಕ್ಕೆ ಹಿರಿಯ ನಾಯಕರೂ ಈಗ ಕೋರಸ್ ಹಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲವಾದರೂ...
Source : Oneindia | 735008 ದಿನಗಳು ಕಳೆದಿವೆCategory : ನಿಮ್ಮ ನಗರ | City : ಬೆಂಗಳೂರು
ಅಬ್ಬಬ್ಬಾ! ದೇಶದ ಅಗ್ರ ಐಟಿ ಕಂಪನಿಗಳಲ್ಲಿ ಒಂದಾದ ಬೆಂಗಳೂರು ಮೂಲದ ಇನ್ಫೋಸಿಸ್ ಟೆಕ್ನಾಲಜಿಸ್ ಲಿಮಿಟೆಡ್ ಬರೋಬ್ಬರಿ 582 ಕೋಟಿ ರೂ ಅಂದರೆ 106 ದಶಲಕ್ಷ ಡಾಲರ್ ಬಡ್ಡಿ ಸಹಿತ ಆದಾಯ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ.ಇದು 2009ರ ಆರ್ಥಿಕ ವರ್ಷಕ್ಕೆ ಅನ್ವಯವಾಗುವ ಬಾಕಿ. ಆದರೆ ಅದಕ್ಕೂ ಮುನ್ನ 2005ರಿಂದ ಸತತ ನಾಲ್ಕು ವರ್ಷಗಳಿಗೆ Infosys Technologies Ltd ಸುಮಾರು 1,175 ಕೋಟಿ ರೂ. ತೆರಿಗೆ ಪೆಂಡಿಂಗ್ ಇದೆ. ಈ ಸಂಬಂಧ, ಇನ್ಫಿಗೆ ಹೊಸದಾಗಿ ನೋಟಿಸ್ ನೀಡಿರುವ ಆದಾಯ ತೆರಿಗೆ ಇಲಾಖೆಯು ತಕ್ಷಣ...
Source : Oneindia | 735008 ದಿನಗಳು ಕಳೆದಿವೆCategory : ನಿಮ್ಮ ನಗರ | City : ಬೆಂಗಳೂರು
: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಅಡ್ಡಿಯಾಗಿರುವ ಮೀಸಲಾತಿ ಗೊಂದಲವನ್ನು ನಿವಾರಿಸಿ ಶೀಘ್ರದಲ್ಲೇ ಚುನಾವಣೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದರಿಂದ ಬಿಜೆಪಿಗೆ ಮೇಯರ್ ಸ್ಥಾನ ಕೈ ತಪ್ಪುವ ಆತಂಕ ಎದುರಾಗಿದೆ.ಸೋಮವಾರ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರ ಮೇಯರ್ ಮತ್ತು ಉಪ ಮೇಯರ್ ಸ್ಥಾನದ ಮೀಸಲಾತಿ ನಿಗದಿ ಮಾಡಿಲ್ಲ, ಆದ್ದರಿಂದ ಬಿಬಿಎಂಪಿ ಮೇಯರ್ ಆಯ್ಕೆಯ ಚುನಾವಣೆ...
Source : Oneindia | 735008 ದಿನಗಳು ಕಳೆದಿವೆCategory : ನಿಮ್ಮ ನಗರ | City : ಬೆಂಗಳೂರು
ಗುರು-ಹಿರಿಯರ ಆಶೀರ್ವಾದ, ಮಠಗಳಿಗೆ ಸೌಹಾರ್ಧ ಭೇಟಿ, ಹೈಕಮಾಂಡಿನ ಸಂಪೂರ್ಣ ಕೃಪಾಶೀರ್ವಾದದ ಹಿಮ್ಮೇಳದೊಂದಿಗೆ ಕ್ಲೀನ್ ಇಮೇಜ್ ಸಂಪುಟ ಹೊತ್ತುಕೊಂಡು ಉತ್ತಮ ಆಡಳಿತ ನೀಡಲು ನಾಡಿನ ನೂತನ ಅರಸ ಸಿದ್ದರಾಮಯ್ಯ ಟೊಂಕಕಟ್ಟಿ ನಿಂತಿದ್ದಾರೆ.ಈ ಸಂದರ್ಭದಲ್ಲಿ ತುಸು ವೇಗವಾಗಿಯೇ ಜನಮನವನ್ನು ತಲುಪುತ್ತಿರುವ ಸಿದ್ದರಾಮಯ್ಯ ಅವರನ್ನು ಗಮನಿಸಿ, ಕೇಂದ್ರ ಕಾಂಗ್ರೆಸ್ ಸರಕಾರವು ಅವರಿಗೆ ಮತ್ತಷ್ಟು ಪ್ರೋತ್ಸಾಹಕಗಳನ್ನು ನೀಡಲು ನಿರ್ಧರಿಸಿದೆ.4 ವರ್ಷಗಳಿಂದ ಬಿಜೆಪಿ ಆಡಳಿತವಿದ್ದ ಕಾರಣ ಯೋಜನೆಗಳಿಗೆ ಅನುಮತಿ ನೀಡಲು...
Source : Oneindia | 735008 ದಿನಗಳು ಕಳೆದಿವೆCategory : ನಿಮ್ಮ ನಗರ | City : ಬೆಂಗಳೂರು
ಬೆಂಗಳೂರು, ಮೇ 20 : ಪತ್ನಿಯ ಶೀಲ ಶಂಕಿಸಿ ಜಗಳ ಪ್ರಾರಂಭಿಸಿದ ಪತಿರಾಯ, ನಂತರ ಆಕೆಯನ್ನು ಕೊಲೆ ಮಾಡಿರುವ ಧಾರುಣ ಘಟನೆ, ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.ಸುವರ್ಣ ನಗರದ ನಿವಾಸಿಯಾಗಿದ್ದ ಲತಾ (29) ಕೊಲೆಯಾದವರು. ಈಕೆಯ ಪತಿ ತಿಮ್ಮರಾಜು ಸೀರೆಯಿಂದ ಲತಾ ಅವರು ಕುತ್ತಿಗೆಗೆ ಬಿಗಿದು ಆಕೆಯನ್ನು ಹತ್ಯೆ ಮಾಡಿದ್ದಾನೆ. ರಾತ್ರಿ ಪತ್ನಿಯನ್ನು ಕೊಲೆ ಮಾಡಿದ ಆರೋಪಿ, ಬೆಳಗಾಗುವವರೆಗೆ ಹೆಣದ ಜೊತೆಯೇ ಮನೆಯಲ್ಲೇ ಇದ್ದಾನೆ.ಲತಾಗೆ ಅವರಿಗೆ ಹಿಂದೆ ರಮೇಶ್...
Source : Oneindia | 735008 ದಿನಗಳು ಕಳೆದಿವೆCategory : ನಿಮ್ಮ ನಗರ | City : ಬೆಂಗಳೂರು
ಬೆಂಗಳೂರು, ಮೇ 19: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ 20 ಸಂಪುಟ ದರ್ಜೆ ಮತ್ತು 8 ರಾಜ್ಯ ಖಾತೆ ಸಚಿವರ ಪಟ್ಟಿಗೆ ರಾಜ್ಯಪಾಲ ಭಾರದ್ವಾಜ್ ಇದೀಗ ಸ್ವಲ್ಪ ಹೊತ್ತೆಗೆ ಮುನ್ನ ಅಂಕಿತ ಹಾಕಿದ್ದಾರೆ.ಪ್ರಮುಖವಾದ ಹಣಕಾಸು, ಇಂಧನ ಖಾತೆಯನ್ನು ಸಿದ್ದರಾಮಯ್ಯ ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಗೃಹ ಖಾತೆಯನ್ನು ಬೆಂಗಳೂರು ಸರ್ವಜ್ಞ ನಗರದ ಶಾಸಕ ಕೆ ಜೆ ಜಾರ್ಜ್, ಸಾರಿಗೆ ಖಾತೆಯನ್ನು ಬೆಂಗಳೂರು ಬಿಟಿಎಂ ಲೇಔಟ್ ಶಾಸಕ ರಾಮಲಿಂಗರೆಡ್ಡಿ ವಹಿಸಿಕೊಳ್ಳಲಿದ್ದಾರೆ.ಅಬಕಾರಿ ಖಾತೆಯನ್ನು ಸತೀಶ್ ಜಾರಕಿಹೊಳೆ ಮತ್ತು...
Source : Oneindia | 735008 ದಿನಗಳು ಕಳೆದಿವೆCategory : ನಿಮ್ಮ ನಗರ | City : ಬೆಂಗಳೂರು
ಸ್ವಚ್ಛ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇನೆ ಎಂದು ಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯಆದರೆ ರಾಜ್ಯದ ಜನತೆ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಸೇವೆ ಸಲ್ಲಿಸುತ್ತೇನೆ ಎಂದರು.ನಾಳೆ ದೆಹಲಿಗೆ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ನಾಳೆಯೇ ದೆಹಲಿಗೆ ತೆರಳಲಿದ್ದುನೂತನ ಸರ್ಕಾರ ಸಚಿವ...
Source : Kannadaratna | 735008 ದಿನಗಳು ಕಳೆದಿವೆCategory : ನಿಮ್ಮ ನಗರ | City : ಬೆಂಗಳೂರು
Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು