Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

ಇದನ್ನು ನನ್ನ ಡೀಫಾಲ್ಟ್ ನಗರವನ್ನಾಗಿ ಮಾಡು

ಮೊದಲ ಪುಟನಿಮ್ಮ ನಗರಅಮೃತ್‌ಸರ್

ಅಮೃತಸರ, ಮೇ 3 : ಪಾಕಿಸ್ತಾನದಲ್ಲಿ ಸಹ ಖೈದಿಗಳಿಂದ ಹಲ್ಲೆಗೊಳಗಾಗಿ ಮೃತಪಟ್ಟಿದ್ದ ಭಾರತೀಯ ಮೂಲದ ಸರಬ್ಜಿತ್ ಸಿಂಗ್ ಅವರ ದೇಹದಲ್ಲಿ ಕಿಡ್ನಿ ಮತ್ತು ಹೃದಯ ಭಾಗಗಳು ನಾಪತ್ತೆಯಾಗಿದೆ ಎಂದು ಅಮೃತಸರ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.ಗುರುವಾರ ಭಾರತಕ್ಕೆ ತರಲಾದ ಸರಬ್ಜಿತ್ ಸಿಂಗ್ ಅವರ ಮೃತ ದೇಹವನ್ನು ಕುಟುಂಬ ಸದಸ್ಯರ ಒತ್ತಾಯದ ಮೇರೆಗೆ 2 ನೇ ಬಾರಿಗೆ ಮರಣೋತ್ತರ ಪರೀಕ್ಷೆಗೊಳಪಡಿಸಿದ ವೈದ್ಯರ ತಂಡ ಇಂತಹ ಸ್ಫೋಟಕ ಮಾಹಿತಿಗಳನ್ನು ಹೊರಹಾಕಿದ್ದಾರೆ.ಶುಕ್ರವಾರ ಸರಬ್ಜಿತ್ ಅಂತ...
Source : Oneindia | 74 ದಿನಗಳು ಕಳೆದಿವೆCategory : ನಿಮ್ಮ ನಗರ | City : ಅಮೃತಸರ
ಅಮೃತಸರ, ಫೆ.20: ನಮ್ಮನ್ನಾಳಿದ ಬ್ರಿಟನ್ ದೇಶದ ಪ್ರಧಾನಿ ಡೇವಿಡ್ ಕೆಮರಾನ್ ಅವರು ಮೂರು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರು ಕರ್ನಾಟಕಕ್ಕೆ ಅನ್ವಯವಾಗುವಂತೆ ಬೆಂಗಳೂರು ಮುಂಬೈ ಕಾರಿಡಾರ್ ಯೋಜನೆಯನ್ನು ಜಾರಿಗೊಳಿಸುವುದಾಗಿ ವಾಗ್ದಾನ ನೀಡಿದ್ದಾರೆ. ನಿಜಕ್ಕೂ ಅದು ಸ್ವಾಗತಾರ್ಹವೇ. ಈ ಮಧ್ಯೆ, ಇಂದು ಮತ್ತೊಂದು ಮಾತು ಹೇಳಿ ಎಲ್ಲರನ್ನೂ ಆಶ್ಚರ್ಯದ ಮಡುವಿಗೆ ತಳ್ಳಿದ್ದಾರೆ.ಏನಪ್ಪಾ ಅಂದರೆ ಬ್ರಿಟೀಶರು ಹಾಗೆ ನಮ್ಮನ್ನಾಳುವ ಕಾಲದಲ್ಲಿ ಒಂದಲ್ಲ, ಎರಡಲ್ಲ ಅಸಂಖ್ಯಾತ ಅಮಾನವೀಯ...
Source : Oneindia | 735006 ದಿನಗಳು ಕಳೆದಿವೆCategory : ನಿಮ್ಮ ನಗರ | City : ಅಮೃತಸರ
ಅಮೃತಸರ: ಸದ್ಯದಲ್ಲೇ ಜನಸಾಮಾನ್ಯರ ಮೇಲೆ ತೈಲ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆಯಿದೆ. ಡಾಲರ್‌ ಎದುರು ರುಪಾಯಿ ಮೌಲ್ಯ ದಿನಕಳೆದಂತೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ತೈಲ ಆಮದು ಶುಲ್ಕವೂ ಹೆಚ್ಚುತ್ತಿದೆ. ಹಾಗಾಗಿ ತೈಲ ಬೆಲೆ ಏರಿಸದೇ ಬೇರೆ ದಾರಿಯಿಲ್ಲ ಎಂದು ಪೆಟ್ರೋಲಿಯಂ ಸಚಿವ ಎಸ್‌.ಜೈಪಾಲ್‌ ರೆಡ್ಡಿ ತಿಳಿಸಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ತೈಲ ಬೆಲೆ ಏರಿಕೆ ಅನಿವಾರ್ಯವಾಗಿದೆ. ಆದಷ್ಟು ಬೇಗನೆ ಬೆಲೆಯೇರಿಕೆ ಮಾಡಲೇಬೇಕು. ಆದರೆ, ಅದಕ್ಕೂ ಮೊದಲು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ...
Source : Kannadaprabha | 735006 ದಿನಗಳು ಕಳೆದಿವೆCategory : ನಿಮ್ಮ ನಗರ | City : ಅಮೃತಸರ
ಅಮೃತಸರ: ಕಳೆದ ವರ್ಷವಷ್ಟೇ ಮ್ಯಾರಥಾನ್‌ನಲ್ಲಿ ಭಾಗವಹಿಸಿ, ಚಿನ್ನ ಗೆದ್ದು ವಿಶ್ವಖ್ಯಾತಿ ಗಳಿಸಿದ್ದ ಶತಾಯು ಫೌಜಾಸಿಂಗ್‌ ಭಾನುವಾರ ಇಲ್ಲಿ ನಡೆದ "ರನ್‌ ಫಾರ್‌ ದ ಸಿಟಿ' ಸ್ಪರ್ಧೆಯಲ್ಲಿ ಭಾಗವಹಿಸಿ ಮತ್ತೆ ಎಲ್ಲರ ಗಮನ ಸೆಳೆದರು. ಸ್ಪರ್ಧೆಯಲ್ಲಿ ಫೌಜ್‌ ಸಿಂಗ್‌ರನ್ನು ನೋಡಲೆಂದೇ ಆಗಮಿಸಿದ್ದ ಸಹಸ್ರಾರು ಜನ, ಹೆಜ್ಜೆ ಹೆಜ್ಜೆಗೂ ಅವರಿಗೆ ಸೂಫಿರ್ತಿ ನೀಡುತ್ತಾ ಹುರಿದುಂಬಿಸಿದರು.ಇದೇ ಮೊಟ್ಟ ಮೊದಲ ಬಾರಿಗೆ ಆಯೋಜಿಸಲ್ಪಡುತ್ತಿರುವ "ದಿ ಗೋಲ್ಡ್‌ ಸಿಟಿ ಮ್ಯಾರಥಾನ್‌- ೨೦೧೨'ರ ಪೂರ್ವಭಾವಿಯಾಗಿ ಈ ಓಟವನ್ನು...
Source : Kannadaprabha | 735006 ದಿನಗಳು ಕಳೆದಿವೆCategory : ನಿಮ್ಮ ನಗರ | City : ಅಮೃತಸರ
ಅಮೃತಸರ/ನವದೆಹಲಿ: ಹೊಸ ವರ್ಷದ ಮೊದಲ ದಿನ ಅಮೃತಸರದ ಸ್ವರ್ಣಮಂದಿರಕ್ಕೆ ಭೇಟಿ ನೀಡಿದ ಪ್ರಧಾನಿಗೆ ಸಿಕ್ಕಿದ್ದು ಪ್ರತಿಭಟನೆಯ ಸ್ವಾಗತ. ಇದಕ್ಕೆ ಕಾರಣ ರಾಜ್ಯಸಭೆಯಲ್ಲಿ ಲೋಕಪಾಲ ಮಸೂದೆ ಅಂಗೀಕಾರವಾಗದೇ ಇದ್ದದ್ದು. ಅಣ್ಣಾ ತಂಡದ ಸದಸ್ಯರು ಕಪ್ಪುಬಾವುಟ ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಈ ರೀತಿಯ ಪ್ರತಿಭಟನೆಗೆ ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್‌ ಹೆಗ್ಡೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.ಕಪ್ಪುಬಾವುಟ ಪ್ರದರ್ಶನ: ಹೊಸ ವರ್ಷದ ಮೊದಲ ದಿನ ಭಾನುವಾರ ಪ್ರಧಾನಿ ಮ...
Source : Kannadaprabha | 473 ದಿನಗಳು ಕಳೆದಿವೆCategory : ನಿಮ್ಮ ನಗರ | City : ಅಮೃತಸರ
ಅಮೃತಸರ, ಅ. 30: ಅವ ಸಿಆರ್ ಪಿಎಫ್ ನಲ್ಲಿ ಪೇದೆ. ಅವಳೋ ಇನ್ನೂ ಹದಿಹರಯದ ಬಾಲೆ. ಅದು ಹೇಗೋ ಇಬ್ಬರಲ್ಲೂ ಪ್ರೇಮ ಮೊಳೆತಿದೆ. ಸರಿ ತಡವೇಕೆ ಎಂದು ಬಾಲಕಿಯನ್ನು ಪುಸಲಾಯಿಸಿದ ಪೇದೆ, 16 ವರ್ಷದ ಆ ಬಾಲಕಿಯೊಂದಿಗೆ ಪರಾರಿಯಾಗಿದ್ದಾನೆ.ಓಡಿಹೋಗುವಾಗ ಖರ್ಚಿಗೆ ಇರಲಿ ಎಂದು ಬಾಲಕಿಯು ತನ್ನ ಅಪ್ಪನ ಬ್ಯಾಂಕ್ ಖಾತೆಯಿಂದ 95 ಸಾವಿರ ರುಪಾಯಿ ಡ್ರಾ ಮಾಡಿಕೊಂಡು ಸೋಮವಾರ ಹೋಗಿದ್ದಾಳೆ.ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ನಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿರುವ ಕೃಷ್ಣನ್ ಕುಮಾರ್ ತನ್ನ ಮಗಳನ್ನು ಮದುವೆಯ...
Source : Oneindia | 735006 ದಿನಗಳು ಕಳೆದಿವೆCategory : ನಿಮ್ಮ ನಗರ | City : ಅಮೃತಸರ
ಅಮೃತಸರ, ಅ.13: ಅಧ್ಯಯನ ಪ್ರವಾಸಕ್ಕೆಂದು ತೆರಳಿದ್ದ ಕರ್ನಾಟಕದ 6 ಶಾಸಕರು ಗುರುವಾರ ಬೆಳಗ್ಗೆ ಪಂಜಾಬಿನ ಅಮೃತಸರದಲ್ಲಿ 10 ಗಂಟೆ ವೇಳೆಯಲ್ಲಿ ಸಂಭವಿಸಿದ ವಿಮಾನ ಆಕಸ್ಮಿಕದಲ್ಲಿ ಪ್ರಾಣಾಪಾಯದಿಂದ ಪಾರಾಗಿದದ್ದಾರೆ.ಇಲ್ಲಿನ ವಿಮಾನ ನಿಲ್ದಾಣದಲ್ಲಿ ಜೆಟ್ ಏರ್ ವೇಸ್ ಗೆ ಸೇರಿದ ವಿಮಾನದ ಟೈರುಗಳು ಟೇಕಾಫ್ ವೇಳೆ ಪಂಕ್ಚರ್ ಆಯಿತು. ಆದರೆ ಹೆಚ್ಚಿನ ಅನಾಹುತವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.ಅಂದಾಜು ಸಮಿತಿಯ ಸದಸ್ಯರಾದ ವಿಜಯಕುಮಾರ್, ತಿಪಟೂರು ಶಾಸಕ ನಾಗೇಶ್, ದೊಡ್ಡನಗೌಡ, ವೀರಭದ್ರಪ್ಪ, ಮಹದೇವ ಪ್ರಸಾದ್,...
Source : Oneindia | 735006 ದಿನಗಳು ಕಳೆದಿವೆCategory : ನಿಮ್ಮ ನಗರ | City : ಅಮೃತಸರ
ಧಾರವಾಡ: ಅಖಿಲ ಭಾರತ ಆಹ್ವಾನಿತ ಮಹಿಳೆಯರ ಹಾಕಿ ಪ್ರಶಸ್ತಿಯನ್ನು ಅಮೃತಸರ ತಂಡ ಮುಡಿಗೇರಿಸಿಕೊಂಡಿದೆ.ಮೇಜರ್‌ ಧ್ಯಾನ್‌ಚಂದ್‌ ಹುಟ್ಟು ಹಬ್ಬದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಮಿತಿ ಇಲ್ಲಿನ ಕರ್ನಾಟಕ ಕಾಲೇಜು ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಅಂತಿಮ ಹಣಾಹಣಿಗೆ ವರುಣ ಅಡ್ಡಿ, ಆತಂಕ ಉಂಟುಮಾಡಿತ್ತು. ಕೊನೆಗೆ ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯಗಳನ್ನು ಪೆನಾಲ್ಟಿ ಸ್ಟ್ರೋಕ್‌ ಮೂಲಕ ನಡೆಸಲಾಯಿತು. ಅಂತಿಮ ಪಂದ್ಯದಲ್ಲಿ ಪಂಜಾಬಿನ ಅಮೃತಸರ ತಂಡದ ಮಹಿಳೆಯರು ಭೋಪಾಲ್‌ ತಂಡವನ್ನು ಮಣಿಸಿ...
Source : Kannadaprabha | 735006 ದಿನಗಳು ಕಳೆದಿವೆCategory : ನಿಮ್ಮ ನಗರ | City : ಅಮೃತಸರ
ಮುಸುಕಿದ ವಾತಾವರಣ, ಜಿಟಿ ಜಿಟಿ ಮಳೆ. ಹಾಕಿ ಆಡುವ ಉತ್ಸಾಹವಿದ್ದರೂ ಮೈದಾನ ಮಾತ್ರ ಸಿದ್ಧವಿರಲಿಲ್ಲ. ಭಾನುವಾರ ಬೆಳಗ್ಗೆ ೬.೩೦ಕ್ಕೆ ನಿಗದಿಯಾಗಿದ್ದ ಹಾಕಿ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಆರಂಭವಾಗಿದ್ದು ಮಧ್ಯಾಹ್ನ.ಹಾಕಿ ಮಾಂತ್ರಿಕ ಮೇಜರ್‌ ಧ್ಯಾನಚಂದ್‌ ಹುಟ್ಟುಹಬ್ಬದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಮಿತಿ ಇಲ್ಲಿನ ಕರ್ನಾಟಕ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಮಹಿಳೆಯರ ಆಹ್ವಾನಿತ ಹಾಕಿ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಸಾಯಿ ಮಡಿಕೇರಿ, ಅಮೃತಸರ, ಭೋಪಾಲ್‌...
Source : Kannadaprabha | 735006 ದಿನಗಳು ಕಳೆದಿವೆCategory : ನಿಮ್ಮ ನಗರ | City : ಅಮೃತಸರ
ಅಮೃತಸರ, ಜುಲೈ 15: ಅವ ನನ್ನ ಮದ್ವೆಯಾಗುವುದಾಗಿ ನಂಬಿಸಿ, ಒಂದೇ ಸಮನೆ ರೇಪ್ ಮಾಡ್ತಿದ್ದ ಎಂದು ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆ ಈಗ ನಾಲ್ಕು ತಿಂಗಳ ಗರ್ಭಿಣಿ ಎಂಬುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.ರಾಬಿನ್ ಸೇಠ್ ಎಂಬ ಯುವಕನೊಂದಿಗೆ ನನಗೆ ಲವಿ ಡವಿ ಇತ್ತು. ನನ್ನನ್ನು ಮದುವೆಯಾಗುವುದಾಗಿ ಹೇಳಿದ್ದ. ಆದರೆ ಈಗ ಕೈಕೊಟ್ಟಿದ್ದಾನೆ ಎಂದು ದೂರಿನಲ್ಲಿ ಯುವತಿ ಅಲವತ್ತುಕೊಂಡಿದ್ದಾಳೆ. ದೂರನ್ನು ದಾಖಲಿಸಿಕೊಂಡ...
Source : Oneindia | 735006 ದಿನಗಳು ಕಳೆದಿವೆCategory : ನಿಮ್ಮ ನಗರ | City : ಅಮೃತಸರ
Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು