| ಅಮೃತಸರ, ಅ.13: ಅಧ್ಯಯನ ಪ್ರವಾಸಕ್ಕೆಂದು ತೆರಳಿದ್ದ ಕರ್ನಾಟಕದ 6 ಶಾಸಕರು ಗುರುವಾರ ಬೆಳಗ್ಗೆ ಪಂಜಾಬಿನ ಅಮೃತಸರದಲ್ಲಿ 10 ಗಂಟೆ ವೇಳೆಯಲ್ಲಿ ಸಂಭವಿಸಿದ ವಿಮಾನ ಆಕಸ್ಮಿಕದಲ್ಲಿ ಪ್ರಾಣಾಪಾಯದಿಂದ ಪಾರಾಗಿದದ್ದಾರೆ.ಇಲ್ಲಿನ ವಿಮಾನ ನಿಲ್ದಾಣದಲ್ಲಿ ಜೆಟ್ ಏರ್ ವೇಸ್ ಗೆ ಸೇರಿದ ವಿಮಾನದ ಟೈರುಗಳು ಟೇಕಾಫ್ ವೇಳೆ ಪಂಕ್ಚರ್ ಆಯಿತು. ಆದರೆ ಹೆಚ್ಚಿನ ಅನಾಹುತವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.ಅಂದಾಜು ಸಮಿತಿಯ ಸದಸ್ಯರಾದ ವಿಜಯಕುಮಾರ್, ತಿಪಟೂರು ಶಾಸಕ ನಾಗೇಶ್, ದೊಡ್ಡನಗೌಡ, ವೀರಭದ್ರಪ್ಪ, ಮಹದೇವ ಪ್ರಸಾದ್,... |