Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

ಇದನ್ನು ನನ್ನ ಡೀಫಾಲ್ಟ್ ನಗರವನ್ನಾಗಿ ಮಾಡು

ಮೊದಲ ಪುಟನಿಮ್ಮ ನಗರನಾಗಪುರ

ನಾಗಪುರ, ಫೆ.26: ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ನಾಯಕರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ತುಂಬಾ ಹತ್ತಿರದಿಂದ ಗುಂಡು ಹೊಡೆದು ಸಾಯಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ನಾಗಪುರದ ಭಾರತೀಯ ಯುವ ಮೋರ್ಚಾದ ಉಪಾಧ್ಯಕ್ಷರಾಗಿದ್ದ ಹೇಮಂತ್ ದಿಯೇವಾರ್ ಮೃತಪಟ್ಟ ದುರ್ದೈವಿ. ನಗರದ ಜನನಿಬಿಡ ಪ್ರದೇಶದಲ್ಲಿ ತುಂಬಾ ಹತ್ತಿರದಿಂದ ಮೂರು ಬಾರಿ ಶೂಟ್ ಮಾಡಿ ಕೊಲ್ಲಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಖಾಲಿಯಾಗಿ ಬಿದ್ದಿದ್ದ ಶೆಲ್ ಕೇಸಿಂಗ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಆದರೆ, ಮರಣೋತ್ತರ...
Source : Oneindia | 735006 ದಿನಗಳು ಕಳೆದಿವೆCategory : ನಿಮ್ಮ ನಗರ | City : ನಾಗಪುರ
ನಾಗಪುರ, ಫೆ.18: ಯಾರು ಯಾರು ಈ ದೇಶದ ಪ್ರಧಾನ ಮಂತ್ರಿಯ ಕುರ್ಚಿ ಮೇಲೆ ಟವಲ್ ಹಾಕುತ್ತಾರೋ ಗೊತ್ತಿಲ್ಲ. ಕಳೆದ ವಾರ 40 ಜಯಗಳನ್ನು ತಂದು ಕೊಡಿ, ರಾಜ್ಯದ ಹಿತಕ್ಕಾಗಿ ಏನು ಬೇಕಾದರೂ ಮಾಡುತ್ತೇನೆ ಎಂದು ಪಕ್ಕದ ರಾಜ್ಯದ ಮುಖ್ಯಮಂತ್ರಿ ಜಯಲಲಿತಾ ಅವರು ಹೇಳಿದರಾದರೋ ಮನದೊಳಗಿನ ಇಂಗಿತವನ್ನು ಬಹಿರಂಗಪಡಿಸುತ್ತಾ ನಾನೂ ಪ್ರಧಾನಿಯಾಗಬಲ್ಲೆ ಎಂದು ಬಹಿರಂಗಗೊಳಿಸಲಿಲ್ಲ.ಆದರೆ ಬಹುಜನ ಸಮಾಜ ಪಕ್ಷದ ಅಧಿನಾಯಕಿ ಮಯಾವತಿ ಇದ್ದಾರಲ್ಲಾ ಅವರು ಮಾತ್ರ ಯಾವುದೇ ಮುಚ್ಚುಮರೆಯಿಲ್ಲದೆ ನನಗೂ ಮುಂದಿನ ಪ್ರಧಾನ ಮಂತ್ರಿಯಾಗುವ...
Source : Oneindia | 735006 ದಿನಗಳು ಕಳೆದಿವೆCategory : ನಿಮ್ಮ ನಗರ | City : ನಾಗಪುರ
ನಾಗಪುರ, ಫೆ.17: 'ಹುಣಸೆ ಮುಪ್ಪಾದರೂ ಹುಳಿ ಮುಪ್ಪೆ' ಎಂಬ ಗಾದೆ ಮಾತಿಗೆ ಜೀವಂತ ಸಾಕ್ಷಿಯಂತಿರುವ 75 ರ ಹರೆಯ ಪೂಜಾರಿಯನ್ನು ಸ್ಥಳೀಯ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.ಪುಟ್ಟ ಬಾಲಕಿಯರನ್ನು ಲೈಂಗಿಕ ಶೋಷಣೆಗೆ ಒಳಪಡಿಸುತ್ತಿದ್ದ ಈ ಪೂಜಾರಿಯ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಪೊಲೀಸರಿ ಕ್ರಮ ಜರುಗಿಸಿರಲಿಲ್ಲ. ಗಿಟ್ಟಿಖಾದನ್ ಪೊಲೀಸ್ ಠಾಣೆ ಮೇಲೆ ಮುಗಿ ಬಿದ್ದ ಸಾರ್ವಜನಿಕರು, ಮಹಿಳಾ ಸಂಘಟನೆಗಳು ನಡೆಸಿದ ಪ್ರತಿಭಟನೆಗೆ ಬೆಚ್ಚಿದ ಆರಕ್ಷಕರು ಕೊನೆಗೂ ಆರೋಪಿ ಬಾಬುಲಾಲ್ ದ್ವಿವೇದಿಯನ್ನು ಬಂಧಿಸಿದ...
Source : Oneindia | 735006 ದಿನಗಳು ಕಳೆದಿವೆCategory : ನಿಮ್ಮ ನಗರ | City : ನಾಗಪುರ
ನಾಗ್ಪುರ, ಜ. 24: ರಾಷ್ಟ್ರಾಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಿಜೆಪಿ ನಾಯಕ ನಿತಿನ್ ಗಡ್ಕರಿ ನಿಜಕ್ಕೂ ಗರಂ ಆಗಿದ್ದಾರೆ. ತಮ್ಮ ಅಧಿಕಾರಕ್ಕೆ ಮುಳುವಾದ ಆದಾಯ ತೆರಿಗೆ ಇಲಾಖೆಯ ಬಗ್ಗೆ ಕೆಂಡಕಾರಿದ್ದಾರೆ.ಇಂದು ಗುರುವಾರ ಇಲಾಖೆಯ ಅಧಿಕಾರಿಗಳಿಗೆ ಬಹಿರಂಗವಾಗಿ ಧಮ್ಕಿ ಹಾಕಿರುವ ಗಡ್ಕರಿ, 'ತಿಳ್ಕೊಳ್ಳಿ ನಾಳೆ BJP ಅಧಿಕಾರಕ್ಕೆ ಬಂದರೆ ನಿಮ್ಮ ಪಾಡು ಏನಾಗುತ್ತದೆ ಗೊತ್ತಾ? ಆಗ ನಿಮ್ಮನ್ನು ರಕ್ಷಿಸುವವರು ಯಾರು?' ಎಂದು ಅಧಿಕಾರಿಗಳನ್ನು ರೊಚ್ಚಿಗೆಬ್ಬಿಸಿದ್ದಾರೆ.ಯಾಗಲಿ ಅಥವಾ ಹಣಕಾಸು ಸಚಿವ ಪಿ ಚಿದಂಬರಂ...
Source : Oneindia | 735006 ದಿನಗಳು ಕಳೆದಿವೆCategory : ನಿಮ್ಮ ನಗರ | City : ನಾಗ್ಪುರ
ನಾಗ್ಪುರ: ಪ್ರೊಫೆಸರ್‌ಗಳು ಮೃತಪಟ್ಟ ನಂತರವೂ ಪಿಎಚ್‌ಡಿ ಗೈಡ್‌ ಆಗುತ್ತಾರೆಯೇ? ಇಂತಹ ಪ್ರಶ್ನೆ ಮೂಡಿದ್ದು ಆರ್‌ಎಸ್‌ಟಿ ನಾಗ್ಪುರ ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ ನೋಡಿದ ಪಿಎಚ್‌ಡಿ ವಿದ್ಯಾರ್ಥಿಗಳಿಗೆ. ಹೌದು. ನಾಗ್ಪುರ ವಿವಿಯು ತನ್ನ ಗೈಡ್‌ ಹಾಗೂ ವೆಬ್‌ಸೈಟ್‌ಗಳಲ್ಲಿ ಇನ್ನೂ ಹಲವು ಮೃತ ಪ್ರೊಫೆಸರ್‌ಗಳ ಹೆಸರನ್ನು ತೆಗೆದುಹಾಕಿಲ್ಲ. ಇತ್ತೀಚೆಗಷ್ಟೇ ನಿಧನರಾದ ಖ್ಯಾತ ಸಾಹಿತಿ ಮಣಿಕ್‌ ಘೋಡ್ಗೇಟ್‌, ೨೦೧೦ರಲ್ಲಿ ನಿಧನರಾದ ಮಧುಕರ್‌ ರೋಡ್‌ ಸೇರಿದಂತೆ ಹಲವು ಮೃತ ಪ್ರೊಫೆಸರ್‌ಗಳ ಹೆಸರು ಇನ್ನೂ ...
Source : Kannadaprabha | 735006 ದಿನಗಳು ಕಳೆದಿವೆCategory : ನಿಮ್ಮ ನಗರ | City : ನಾಗ್ಪುರ
ನಾಗಪುರ, ಜೂನ್ 8: ಎರಡನೆಯ ಬಾರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಗೊಂಡ ನಿತಿನ್‌ ಗಡ್ಕರಿ ಅವರ ಪುತ್ರ ಸಾರಂಗ್‌ ಇದೇ ಆಷಾಢ ಮಾಸ, ಜೂನ್‌ 24ರಂದು ನಾಗಪುರದಲ್ಲಿ ಮದುವೆಯಾಗಲಿದ್ದಾರೆ. ಅರ್ಧಕ್ಕರ್ಧ ಹೊಟ್ಟೆ ಕರಗಿಸಿಕೊಂಡು slim n' trim ಆಗಿರುವ ಗಡ್ಕರಿ ಇದೀಗ ಮಗನ ವಿವಾಹಕ್ಕಾಗಿ ಲವಲವಿಕೆಯಿಂದ ಓಡಾಡುತ್ತಿದ್ದಾರೆ.ಅಂದಹಾಗೆ ಗಡ್ಕರಿಯವರ ಎರಡನೆಯ ಪುತ್ರ ಸಾರಂಗ್ ತನ್ನ classmate ಮಧುರಾ ರೋದಿ ಅವರನ್ನು ಇದೇ 24ರಂದು ಮದುವೆಯಾಗಲಿದ್ದಾರೆ. ಮದುವೆ ಸಂಬಂಧ ಜುಲೈ 2ರಂದು ನವದೆಹಲಿಯ...
Source : Oneindia | 286 ದಿನಗಳು ಕಳೆದಿವೆCategory : ನಿಮ್ಮ ನಗರ | City : ನಾಗಪುರ
ನಾಗ್ಪುರ: ಸಾಮಾಜಿಕ ಹೋರಾಟಗಾರ ಅಣ್ಣಾ ಅವರ ವಾಹನಕ್ಕೆ ದುಷ್ಕರ್ಮಿಗಳು ಕಲ್ಲೆಸೆದ ಘಟನೆ ಬುಧವಾರ ನಡೆದಿದೆ. ರ್ಯಾಲಿ ನಡೆದ ನಾಗ್ಪುರದ ಮಹಲ್‌ ಮೈದಾನದ ಹೊರಗೆ ನಿಲ್ಲಿಸಿದ್ದ ಅಣ್ಣಾ ವಾಹನಕ್ಕೆ ಕಲ್ಲೆಸೆಯಲಾಗಿದ್ದು, ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ವಾಹನದಲ್ಲಿ ಪುಸ್ತಕ ಹಾಗೂ ಭ್ರಷ್ಟಾಚಾರ ವಿರೋಧಿ ಆಂದೋಲನದ ಕರಪತ್ರಗಳಿದ್ದವು. ಘಟನೆ ಹಿಂದೆ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರ ಕೈವಾಡ ಇದೆ ಎಂದು ಶಂಕಿಸಲಾಗಿದೆ. ಪೊಲೀಸರು ಈ ವರದಿಯನ್ನು ಅಲ್ಲಗಳೆದಿದ್ದಾರೆ. ಲೋಕಪಾಲ ಕುರಿತು ಜನರಲ್ಲಿ ಅರಿವು ಮೂಡಿಸುವ...
Source : Kannadaprabha | 735006 ದಿನಗಳು ಕಳೆದಿವೆCategory : ನಿಮ್ಮ ನಗರ | City : ನಾಗ್ಪುರ
ನಾಗಪುರ,ಮಾ.26: ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯಕ್ಕೀಡಾಗಿದ್ದಾರೆ (ಅತ್ಯಾಚಾರ) ಎಂಬುದನ್ನು ಸಾಬೀತುಪಡಿಸಲು ಸಾಕ್ಷ್ಯಕ್ಕಾಗಿ ವೀರ್ಯ ಬೇಕಿಲ್ಲ ಎಂದು ಬಾಂಬೆ ಹೈಕೋರ್ಟಿನ ಔರಂಗಾಬಾದ್ ನ್ಯಾಯಪೀಠ ತೀರ್ಪು ನೀಡಿದೆ. ಬಾಧಿತ ಮಹಿಳೆಯರಿಗೆ ಇದು ಬಯಸದೆ ಬಂದ ಭಾಗ್ಯವಾಗಿದ್ದರೆ ಅತ್ಯಾಚಾರಿಗಳಿಗೆ ಮರ್ಮಾಘಾತ ನೀಡಿದೆ.ಮಹಿಳೆಯೊಬ್ಬರನ್ನು ಅತ್ಯಾಚಾರ ಮಾಡಿ, ಸಾಯಿಸಿದ್ದ ಆಪಾದಿತ ಈ ಸಂಬಂಧ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ. 'ಪ್ರತಿಯೊಂದು ಲೈಂಗಿಕ ಕ್ರಿಯೆಯಲ್ಲೂ ವೀರ್ಯ ಹೊರಬರಬೇಕು...
Source : Oneindia | 735006 ದಿನಗಳು ಕಳೆದಿವೆCategory : ನಿಮ್ಮ ನಗರ | City : ನಾಗಪುರ
ನಾಗಪುರ, ಮಾ.6: ಮಧ್ಯಪ್ರದೇಶ, ಪಶ್ಚಿಮ ಬಂಗಾಳದ ನಂತರ ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆ ಈಗ ಮಹಾರಾಷ್ಟ್ರದತ್ತ ಮುಖ ಮಾಡಿದೆ. ಪುಣೆ ನಂತರ ನಾಗಪುರದಲ್ಲಿ ಹೊಸ ತಂತ್ರಾಂಶ ಅಭಿವೃದ್ಧಿ ಘಟಕ ಆರಂಭಿಸುತ್ತಿದೆ.ಸುಮಾರು 100 ಕೋಟಿ ರು ಬಂಡವಾಳ ಹೂಡಿಕೆ ಮಾಡಲಿರುವ ಇನ್ಫೋಸಿಸ್, ಸುಮಾರು 14,000 ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ.ಬೆಂಗಳೂರು ಮೂಲದ ಐಟಿ ಸಂಸ್ಥೆ ಇನ್ಫೋಸಿಸ್ ಹಾಗೂ ಮಹಾರಾಷ್ಟ್ರ ವಿಮಾನಯಾನ ಅಭಿವೃದ್ಧಿ ಸಂಸ್ಥೆ(MADC) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಮಹಾರಾಷ್ಟ್ರ ...
Source : Oneindia | 350 ದಿನಗಳು ಕಳೆದಿವೆCategory : ನಿಮ್ಮ ನಗರ | City : ನಾಗಪುರ
ನಾಗಪುರ, ಜ.5: 16ರ ಹರೆಯದ ಬಾಲೆಯನ್ನು ಲೈಂಗಿಕವಾಗಿ ಹಿಂಸಿಸಿ ಎಂಎಂಎಸ್ ಕ್ಲಿಪ್ ತಯಾರಿಸಿ ಹಂಚುತ್ತಿದ್ದ ಇಬ್ಬರು ಇಂಜಿನಿಯರ್ ವಿದ್ಯಾರ್ಥಿಗಳನ್ನು ನಾಗಪುರದ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.19 ವರ್ಷದ ಮಿತಿಲೇಶ್ ಜೊತೆ ಹುಡುಗಿಗೆ ಸಂಬಂಧವಿತ್ತು ಎನ್ನಲಾಗಿದೆ. ಮಿತಿಲೇಶ್ ಪ್ರಭಾವಿ ಕಾಂಗ್ರೆಸ್ ಲೀಡರ್ ಯಶೋಧಾ ಧನರಾಜ್ ಗಜ್ಭಿಯೇ ಅವರ ಮಗನಾಗಿದ್ದಾನೆ.ಶಾಲೆಗೆ ಹೋಗುವುದನ್ನು ನಿಲ್ಲಿಸಿ ಮಿತಿಲೇಶ್ ಜೊತೆ ಪ್ರೇಮಪಾಠ ಕಲಿಯುತ್ತಿದ್ದ ಹುಡುಗಿಗೆ ಮದುವೆಯ ಆಸೆಯುಂಟಾಗಿತ್ತು. ಈ ಬಗ್ಗೆ ಮಿತಿಲೇಶ್ ನನ್ನು...
Source : Oneindia | 383 ದಿನಗಳು ಕಳೆದಿವೆCategory : ನಿಮ್ಮ ನಗರ | City : ನಾಗಪುರ
Keep updated by subscribing our RSS feeds.
 
 
English
 
 
ಜನಪ್ರಿಯ ನಗರಗಳು