Recent news from 24dunia
   
Move Left
ಅರುಣಾಚಲ್ ಪ್ರದೇಶ ಅಸ್ಸಾಮ್ ಆಂಧ್ರ ಪ್ರದೇಶ ಉತ್ತರ ಪ್ರದೇಶ ಉತ್ತರಾಂಚಲ ಒರಿಸ್ಸಾ ಕರ್ನಾಟಕ ಕೇರಳ ಗುಜರಾತ್ ಗೋವಾ ಚಂಡೀಗಡ್ ಚತ್ತಿಸ್‌ಗಡ್ ಜಮ್ಮು ಮತ್ತು ಕಾಶ್ಮೀರ ಜಾರ್ಕಂಡ್ ತಮಿಳುನಾಡು ದೆಹಲಿ ನಾಗಾಲ್ಯಾಂಡ್ ಪಂಜಾಬ್ ಪಶ್ಚಿಮ ಬಂಗಾಲ ಪಾಂಡಿಚೇರಿ ಬಿಹಾರ್ ಮಿಜೋರಮ್ ಮಣಿಪುರ ಮಧ್ಯ ಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಾಸ್ತಾನ್ ಸಿಕ್ಕಿಮ್ ಹಿಮಾಚಲ ಪ್ರದೇಶ ಹರಿಯಾಣ
Move Right

ಇದನ್ನು ನನ್ನ ಡೀಫಾಲ್ಟ್ ನಗರವನ್ನಾಗಿ ಮಾಡು

ಮೊದಲ ಪುಟನಿಮ್ಮ ನಗರತುಮಕೂರು

ತುಮಕೂರು, ಮೇ 20- ಮಠ ಸ್ವಾಮೀಜಿಗಳ ಕೃಪಾಶೀರ್ವಾದಕ್ಕಿಂತ ತನಗೆ ಗುರು-ಹಿರಿಯರು ತಥಾಸ್ತು ಅಂದರೆ ಸಾಕು ಎಂಬಂತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೆಯ ವಾರದಲ್ಲೇ ಬದಲಾಗಿದ್ದಾರೆ.ಮಠಗಳಿಗೆ ಸರಕಾರ ಅನುದಾನ ಕೊಡಬೇಕೋ/ಬೇಡ್ವಾ ಎಂಬ ಚರ್ಚೆಯನ್ನು ಪಕ್ಕಕ್ಕಿಟ್ಟು, 'ಹಿಂದಿನ ಸರಕಾರದ ಮುಖ್ಯಮಂತ್ರಿಗಳು ಜಿದ್ದಿಗೆ ಬಿದ್ದವರಂತೆ ಮಠ ಮಾನ್ಯಗಳಿಗೆ ಹಣ ಹರಿಸಿದ್ದನ್ನು ಖಂಡಿಸುತ್ತಾ ಮಠಗಳು ಕೇಳಿಯೇ ಇರಲಿಲ್ಲ. ಇವರೇ ಎತ್ತೆತ್ತಿ ಕೊಡುತ್ತಿದ್ದರು. ನನ್ನ ಆಡಳಿತದಲ್ಲಿ ಹಾಗೆಲ್ಲ ನಡೆಯೋಲ್ಲ' ಎಂದಿದ್ದ...
Source : Oneindia | 735012 ದಿನಗಳು ಕಳೆದಿವೆCategory : ನಿಮ್ಮ ನಗರ | City : ತುಮಕೂರು
ತುಮಕೂರು, ಮೇ 13: ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಿದ್ದಗಂಗಾ ಮಠದ ಹಿರಿಯ ಜೀವ ಡಾ. ಶಿವಕುಮಾರ ಸ್ವಾಮೀಜಿ ಅವರು ಪತ್ರ ಮುಖೇನ ಶುಭ ಹಾರೈಸಿದ್ದಾರೆ. ಪತ್ರದಲ್ಲಿ ನಾಡಿನ ಜನರ ಆಶೋತ್ತರಗಳನ್ನು ಬಿಡಿಸಿಟ್ಟಿರುವ ಸ್ವಾಮಿಗಳು ದಿಟ್ಟ ವ್ಯಕ್ತಿತ್ವದ ಸಿದ್ದರಾಮಯ್ಯ ಅವರು ಹೊರಬೇಕಾದ ಜವಾಬ್ದಾರಿಗಳ ಬಗ್ಗೆ ಎಚ್ಚರಿಸಿದ್ದಾರೆ.'ಸಿದ್ದರಾಮಯ್ಯ ಅವರೇ, ನೀವು ಕರ್ನಾಟಕದ ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದೀರಿ ಎಂದು ತಿಳಿದು ತುಂಬಾ ಸಂತೋಷವಾಯಿತು. ನೀವು ರಾಜಕೀಯ ಕ್ಷೇತ್ರದಲ್ಲಿ...
Source : Oneindia | 735012 ದಿನಗಳು ಕಳೆದಿವೆCategory : ನಿಮ್ಮ ನಗರ | City : ತುಮಕೂರು
ತುಮಕೂರು, ಏ.1: 'ನಡೆದಾಡುವ ದೇವರು' ಎಂದೇ ಜನಜನಿತರಾಗಿರುವ ಸಿದ್ಧಗಂಗಾ ಕ್ಷೇತ್ರದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಇಂದು 106ನೇ ಹ್ಯಾಪಿ ಬರ್ತ್ ಡೇ. ರಾಜ್ಯದ ಅನೇಕ ಭಾಗಗಳಿಂದಲೂ ಅಪಾರ ಭಕ್ತ ಸಮೂಹ ಶ್ರೀ ಮಠಕ್ಕೆ ಆಗಮಿಸುತ್ತಿದ್ದಾರೆ. ಮಠದ ಆವರಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. 106 ವಸಂತ ಕಂಡಿರುವ ಸ್ವಾಮೀಜಿಗಳ ಆಶೀರ್ವಾದ ಪಡೆಯಲು ಭಕ್ತ ಸಮೂಹ ಕಾದುಕುಳಿತಿದೆ.ಹಳೆಯ ಮಠದಲ್ಲಿ ಬೆಳಗಿನ ಜಾವ 4 ಗಂಟೆಗೆ ಶಿವಪೂಜೆ ಮುಗಿಸಿಕೊಂಡು ಹೊರ ಬರುವ ಶಿವಕುಮಾರ ಸ್ವಾಮೀಜಿಗಳಿಗೆ ವಿವಿಧ ಮಂಗಳವಾದ್ಯ...
Source : Oneindia | 140 ದಿನಗಳು ಕಳೆದಿವೆCategory : ನಿಮ್ಮ ನಗರ | City : ತುಮಕೂರು
ತುಮಕೂರು, ಮಾ.13: ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಾನಾ ಶ್ರೇಣಿಯ ಅಧಿಕಾರಿ ವರ್ಗದ ಒಟ್ಟು 32 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇನ್ನೂ ಒಂದು ತಿಂಗಳ ಕಾಲಾವಕಾಶ ಇದ್ದು, ತಕ್ಷಣವೇ ಅರ್ಜಿ ಸಲ್ಲಿಸಬಹುದು. NABARD ಮಾರ್ಗಸೂಚಿಯಂತೆ ಉತ್ತಮ ವೇತನ ಶ್ರೇಣಿಯ ಉದ್ಯೋಗಾವಕಾಶ ಇದಾಗಿದೆ.ಹುದ್ದೆ ಸೇರಿದಂತೆ ನಾನಾ ಶ್ರೇಣಿಯ ಅಧಿಕಾರಿ ವೃಂದವು ಸದರಿ ಬ್ಯಾಂಕಿಗೆ ಬೇಕಾಗಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಾಮಾನ್ಯ ಪದವಿ ಪಡೆದಿರಬೇಕು.ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತುಮಕೂರು ಜಿಲ್ಲಾ...
Source : Oneindia | 735012 ದಿನಗಳು ಕಳೆದಿವೆCategory : ನಿಮ್ಮ ನಗರ | City : ತುಮಕೂರು
ಆಡಂಬರದ ಭಕ್ತಿ, ಮೋಜಿನ ಜಾಗರಣೆ ಅಕ್ಷಮ್ಯ ಎಂದು ತುಮಕೂರಿನ ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಪ್ರತಿಪಾದಿಸಿದರು.ಅವರು ತುಮಕೂರಿನ ಸಪಪೂ ಕಾಲೇಜಿನ ಆವರಣದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಒಂದು ತಿಂಗಳ ಕಾಲ ಆಯೋಜಿಸಲಾಗಿರುವ ಶರಣರು ಕಂಡ ಶಿವ ಪ್ರವಚನ ಮಾಲೆಮುಂಬರುವ ವಿಧಾನಸಭಾ ಚುನಾವಣೆ ಟಿಕೆಟ್ ಹಂಚಿಕೆಗೂ ಮುನ್ನವೇ ತುಮಕೂರು ನಗರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಬಂಡಾಯದ ಲಕ್ಷಣಗಳು ಗೋಚರಿಸಿವೆ.ತುಮಕೂರು ನಗರ ಮತದಾರರ ವೇದಿಕೆ ವೇದಿಕೆ...
Source : Kannadaprabha | ಇತ್ತೀಚಿನ ಸುದ್ದಿಗಳುCategory : ನಿಮ್ಮ ನಗರ | City : ತುಮಕೂರು
ತುಮಕೂರು, ಮಾ.8 : ರಾಜ್ಯದ ಏಳು ಮಹಾನಗರ ಪಾಲಿಕೆ ಸೇರಿದಂತೆ 208 ನಗರ ಸ್ಥಳೀಯ ಸಂಸ್ಥೆಗಳಿಗೆ ಗುರುವಾರ ಮತದಾನ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ತುಮಕೂರು ನಗರ ಸಭೆಯ ಒಂದು ವಾರ್ಡ್ ನಲ್ಲಿ ಮರು ಮತದಾನ ನಡೆಸುವುದಾಗಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.ತುಮಕೂರು ನಗರ ಸಭೆಯಲ್ಲಿ ಒಟ್ಟು 35 ರ್ವಾರ್ಡ್ ಗಳಿವೆ. ಎಲ್ಲಾ ವಾರ್ಡ್ ಗಳಿಗೂ ಗುರುವಾರ ಮತದಾನ ನಡೆದಿತ್ತು. ಆದರೆ, ವಾರ್ಡ್ ನಂ 20ರಲ್ಲಿ ಮತದಾನದ ವೇಳೆ ಮತಯಂತ್ರದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು...
Source : Oneindia | ಇತ್ತೀಚಿನ ಸುದ್ದಿಗಳುCategory : ನಿಮ್ಮ ನಗರ | City : ತುಮಕೂರು
ತುಮಕೂರು, ಫೆ.27: ವಲಸಿಗರ ಸೇರ್ಪಡೆ ಬಗ್ಗೆ ಮೂಲ ಕಾಂಗ್ರೆಸಿಗರಲ್ಲಿ ಅಸಮಾಧಾನವೆದ್ದಿರುವ ಹೊತ್ತಿನಲ್ಲೇ ಬಿಜೆಪಿ ಮತ್ತು ಜೆಡಿಎಸ್ ನಿಂದ ಇನ್ನೂ 20 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಎಲ್ಲಾ ಶಾಸಕರ ಜೊತೆ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು.ಪಕ್ಷದ ಸಂಘಟನೆ ದೃಷ್ಟಿಯಿಂದ ಯಾರು ಬಂದರೂ ಸ್ವಾಗತ. ಕಾಂಗ್ರೆಸ್ ನ ತತ್ವ, ಸಿದ್ಧಾಂತ ಮೆಚ್ಚಿ ಹಲವರು ಪಕ್ಷಕ್ಕೆ ಬರು...
Source : Oneindia | 735012 ದಿನಗಳು ಕಳೆದಿವೆCategory : ನಿಮ್ಮ ನಗರ | City : ತುಮಕೂರು
ತುಮಕೂರು, ಫೆ.24: ಬೆಳ್ಳಾವಿ ಹೋಬಳಿ ಶೀಬಿಯ ಇತಿಹಾಸ ಪ್ರಸಿದ್ಧ ಶ್ರೀ ಶೀಬಿ ನರಸಿಂಹಸ್ವಾಮಿ ದೇವಾಲಯದಲ್ಲಿ ಫೆಬ್ರವರಿ 26 ರಂದು ಮಂಗಳವಾರ ಮಧ್ಯಾಹ್ನದ ಅಭಿಜಿನ್ ಮುಹೂರ್ತದಲ್ಲಿ ಶಾಸ್ತ್ರೋಕ್ತವಾಗಿ ಬ್ರಹ್ಮರಥೋತ್ಸವ ನಡೆಯಲಿದೆ.ತುಮಕೂರು-ಸಿರಾ ನಡುವಿನ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ತುಮಕೂರಿನಿಂದ ಸುಮಾರು 26 ಕಿ.ಮೀ ದೂರದಲ್ಲಿ ನೆಲಹಾಳ್ ಬಳಿ ಚಿಕ್ಕಶೀಬಿ ಗ್ರಾಮದಲ್ಲಿ ಈ ದೇವಾಲಯವಿದ್ದು, ನಾಡಿನಾದ್ಯಂತ ಸಹಸ್ರಾರು ಭಕ್ತಾದಿಗಳನ್ನು ಒಳಗೊಂಡಿದೆ.ರಥೋತ್ಸವದ ಅಂಗವಾಗಿ ಫೆ. 25 ರಂದು ಕಲ್ಯಾಣೋತ್ಸವ...
Source : Oneindia | 735012 ದಿನಗಳು ಕಳೆದಿವೆCategory : ನಿಮ್ಮ ನಗರ | City : ತುಮಕೂರು
ತುಮಕೂರು, ಫೆ.23: ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಬಿ.ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ರನ್ನು ಮಗಳ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಆರೋಪ ಕೇಳಿಬಂದ ತಕ್ಷಣ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿ ಬಿಎಸ್ಆರ್ ಕಾಂಗ್ರೆಸ್ ಆದೇಶ ಹೊರಡಿಸಿದೆ.ವೆಂಕಟೇಶ್ ಅಲಿಯಾಸ್ ಬೂದಿಬೆಟ್ಟ ವೆಂಕಟೇಶ್ ಮೂಲತಃ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನವರು. ಆದರೆ,...
Source : Oneindia | 735012 ದಿನಗಳು ಕಳೆದಿವೆCategory : ನಿಮ್ಮ ನಗರ | City : ತುಮಕೂರು
ತುಮಕೂರು, ಫೆ.22: ರಾಜಕಾರಣಿಗಳಿಗೂ, ಪ್ರಾಣಿಗಳಿಗೂ ಅನ್ಯೋನ್ಯ ಸಂಬಂಧ. ರಾಜಕಾರಣಿಗಳು ಎಮ್ಮೆಯಂತೆ ದಪ್ಪ ಚರ್ಮದವರು ಎಂದು ಬಣ್ಣಿಸಿ, ಮತದಾರರು ಸಮಾಧಾನಪಟ್ಟುಕೊಳ್ಳುತ್ತಾರೆ. ಆದರೆ ರಾಜಕಾರಣಿಗಳೋ ಪ್ರಾಣಿಗಳ ಹೆಸರುಗಳನ್ನು ಪರಸ್ಪರ ಆರೋಪಿಸಿಕೊಂಡು ಇದೇ ಮತದಾರರಿಗೆ ಬಿಟ್ಟಿ ಮನರಂಜನೆ ಕೊಡುತ್ತಾರೆ. ತಮ್ಮ ಮಾನಮರ್ಯಾದೆಯನ್ನು ಹರಾಜಿಗಿಡುತ್ತಾರೆ. ಜತೆಗೆ, ಆ ಪ್ರಾಣಿಗಳ ಮಾನವನ್ನೂ ಕಳೆಯುತ್ತಾರೆ.ಪಾಪ ಆ ಪ್ರಾಣಿಗಳು ಎಷ್ಟು ಬೇಜಾರು ಮಾಡಿಕೊಳ್ಳುತ್ತವೆಯೋ!? ಈ ಅವಿವೇಕಿ ರಾಜಕಾರಣಿಗಳು ಒಬ್ಬರ ಮೇಲೊಬ್ಬರು...
Source : Oneindia | 735012 ದಿನಗಳು ಕಳೆದಿವೆCategory : ನಿಮ್ಮ ನಗರ | City : ತುಮಕೂರು
Keep updated by subscribing our RSS feeds.
 
 
English